ನಾಯಕ | Hero | "ಚಿಂತೆಗೆ ವಿರಾಮ ನೀಡಿ"
HTML-код
- Опубликовано: 12 сен 2024
- ನಾಯಕ: ನಾಯಕನ ಗುಣ ಲಕ್ಷಣವೇನು? ವಯೋಧರ್ಮವೆ? ಅನುಭವವೇ? ಛಲ, ಅತ್ಮವಿಶ್ವಾಸ, ಸಮಯಪ್ರಜ್ಞೆಗಳೂ ನಮ್ಮನ್ನ ನಾಯಕನನ್ನಾಗಿಸುತ್ತದೆ.. ಯಾರು ನಮ್ಮ ದೃಷ್ಟಿಯಲ್ಲಿ ನಾಯಕರಾಗಿರುತ್ತಾರೋ ಅವರೇ ನಮ್ಮನ್ನ ನಾಯಕನೆಂದು ಒಪ್ಪಲು ಸಧ್ಯವಾಗಿಸುವ ಈ ಕಥೆಯನ್ನ ಮಕ್ಕಳಿಗೆ ಹೇಳುವುದು ಅವರನ್ನ ಪ್ರೋತ್ಸಾಹಿಸುವುದಷ್ಟೇ ನಮ್ಮ ಕಾಯಕ..
. ಅದೇ ನನ್ನ ಈ ಬಾರಿಯ ಪ್ರಯತ್ನವೂ ಕೂಡ..ಪೂರ್ಣವಾಗಿ ಅವಲೋಕಿಸಿ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.. ನಿಮ್ಮವರೊ೦ದಿಗೆ ಹ೦ಚಿಕೊಳ್ಳಿ.. ನಮ್ಮನ್ನ Like ಮಾಡಿ Subscribe ಮಾಡುವ ಮೂಲಕ ಪ್ರೋತ್ಸಾಹಿಸಿ
• ಕಾಗದದ ದೋಣಿ ಕಲಿಸಿದ ಪಾಠವ...
.
.
.
.
.
.
.
.
.
.
.
.
.
.
.
.
.
.
.
#BabuHirannaiah, #Hirannaiah, #MasterHirannaiah, #comedydramas #BaabuHirannaiah #drama #kannadadrama #ಬಾಬು #ಹಿರಣ್ಣಯ್ಯ #comedy #kannada #nataka #corruption #lanchavatara #government
ನೀವು ಒಬ್ಬ ಅದ್ಭುತ ಕಲಾವಿದರು. ನಿಮ್ಮನ್ನು ನಿಮ್ಮ ತಂದೆಯವರಂತೆ ರಂಗಭೂಮಿಯಲ್ಲೂ ನೋಡಲು ಉತ್ಸುಕರಾಗಿದ್ದೇವೆ. ನಿರಾಶೆಗೊಳಿಸ ಬೇಡಿ.
ಅಗತ್ಯ ಪ್ರಯತ್ನ ಮಾಡುವೆ. ನಿಮ್ಮ ಅಭಿಮಾನಕ್ಕೆ ಶರಣು
ಸಾರ್ ನಡುಬೀದಿ ನಾರಾಯಣ ನಾಟಕ ಹಾಕಿ ಸಾರ್ ನಮ್ಮ ಅಜ್ಜಿ ಈ ನಾಟಕವನ್ನು ಮೈಸೂರು ಟೌನ್ ಹಾಲ್ ನಲ್ಲಿ ನೊಡಿದರಂತೆ ಅವರು ತುಂಬಾ ಚೆನ್ನಾಗಿದೆ ಎಂದು ಹೇಳಿದರು
Hi Sir this is prashanth aps...🙏🙏🙏🙏
Sir, Please Upload Nadu beedhi narayana Nataka
ಶಿವಾಜಿ ಮಹಾರಾಜ್ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಏಕೆ ಸಾರ್ ನಿಮ್ಮ ವೀಡಿಯೋ ಗಳು ಈಚೆಗೆ ತೀರಾನೇ ಕಡಿಮೆ ಆಗಿದೆ, ಆಗಾಗ್ಗೆ ನಿಮ್ಮ ವೀಡಿಯೋ ನೋಡುವ ಅವಕಾಶ ಮಾಡಿಕೊಡಿ.
ತಡವಾಗಿದ್ದಕ್ಕೆ ಕ್ಷಮೆ ಇರಲಿ.. ಮುಂದಿನ ದಿನಗಳಲ್ಲಿ ಹೆಚ್ಚು active ಆಗುವ ಪ್ರಾಮಾಣಕ ಪ್ರಯತ್ನ ಮಾಡುವೇ…