TV10 Kannada / ಟಿವಿ10 ಕನ್ನಡ
TV10 Kannada / ಟಿವಿ10 ಕನ್ನಡ
  • Видео 93
  • Просмотров 3 672
*ನ್ಯಾಯಾಲಯದ ಆದೇಶ ಗೌರವಿಸೋಣ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ : ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ*
*ನ್ಯಾಯಾಲಯದ ಆದೇಶ ಗೌರವಿಸೋಣ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ : ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ*
ಮಂಡ್ಯ,ಸೆ12,Tv10 ಕನ್ನಡ
ಬಲಿಜಿಗ ಸಮುದಾಯದ ಮುಖಂಡರು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ವಿರುದ್ದ ಮಾಡಿದ್ದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹಾಗೂ ವಿಡಿಯೋ ಸಂದೇಶದ ಮೂಲಕ ಮಾಹಿತಿ ನೀಡಿರುವ ಎಲ್.ಆರ್.ಶಿವರಾಮೇಗೌಡರು ಬಲಿಜ ಸಮುದಾಯದ ಎಲ್ಲಾ ಮುಖಂಡರು, ಪದಾಧಿಕಾರಿಗಳು ಹಾಗೂ ಸದಸ್ಯರರುಗಳ ಗಮನಕ್ಕೆ ವಾಸ್ತವಾಂಶವನ್ನ ತಿಳಿಸುತ್ತಿದ್ದೇನೆ ಎಂದು ಹೇಳಿದ್ದಾರೆ.ನಮ್ಮ ಸಂಸ್ಥೆಯಾದ ರಾಯಲ್ ಕಾನ್ ಕಾರ್ಡ್ ಎಜುಕೇಷನಲ್ ಟ್ರಸ್ಟ್ 2004 ರಲ್ಲಿ ಸ್ಥಾಪಿತವಾಗಿದ್ದು, ನಾವು ರಾಯಲ್ ಕಾನ್ ಕಾರ್ಡ್ ಇಂಟರ್‌ನ್ಯಾಷನಲ್ ಸ್ಕೂಲ್ ಶೀರ್ಷಿಕೆಯಡಿಯಲ್ಲಿ ಬೆಂಗಳೂರಿನಲ್ಲಿ 6 ಶಾಲೆಗಳನ್ನು ನಡೆಸುತ್ತಿದ್ದೇವೆ .
2106 ರಲ್ಲಿ ಶ್ರೀ ಆನೇಕಲ್ ತಿಮ್ಮಯ್ಯ ಚಾರಿಟೆಬಲ್ ಟ್ರಸ್ಟಿನ ಅಂದಿನ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಮೂರ್ತಿ ಯವರು ಹಾಗೂ ಕಾರ್ಯದಶಿಗ...
Просмотров: 15

Видео

ಸರ್ಕಾರಿ ಶಾಲೆಯಲ್ಲಿ ಕೈಕೊಟ್ಟ ನೀರು ಸರಬರಾಜು...ವಿಧ್ಯಾರ್ಥಿಗಳ ಪರದಾಟ...ಬಿಂದಿಗೆಯಲ್ಲಿ ಹೊತ್ತು ತರುತ್ತಿರುವ ಮಕ್ಕಳ
Просмотров 3214 дней назад
ಸರ್ಕಾರಿ ಶಾಲೆಯಲ್ಲಿ ಕೈಕೊಟ್ಟ ನೀರು ಸರಬರಾಜು...ವಿಧ್ಯಾರ್ಥಿಗಳ ಪರದಾಟ...ಬಿಂದಿಗೆಯಲ್ಲಿ ಹೊತ್ತು ತರುತ್ತಿರುವ ಮಕ್ಕಳು... ಹುಣಸೂರು,ಸೆ2,Tv10 ಕನ್ನಡ ಸರ್ಕಾರಿ ಶಾಲೆಗೆ ನೀರು ಸ್ಥಗಿತವಾಗಿದೆ.ಬಳಸಲು ನೀರಿಲ್ಲದೆ ವಿಧ್ಯಾರ್ಥಿಗಳು ಪರದಾಡುತ್ತಿದ್ದಾರೆ.ನಿತ್ಯ ಬಳಕೆಗಾಗಿ ಬಿಂದಿಗೆಯಲ್ಲಿ ಮಕ್ಕಳು ಹೊತ್ತು ತರುತ್ತಿದ್ದಾರೆ.ಇಲ್ಲಿ ಪಿಡಿಓ ಗಮನಕ್ಕೆ ತಂದರೂ ಶಾಲೆಯ ಸಮಸ್ಯೆಗೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದ್ದಾರೆ ಹುಣಸೂರು ತಾಲೂಕಿನ ಹುಣಸೇಗಾಲ ಗ್ರಾಮದ ಅಂಬೇಡ್ಕರ್ ಬೀದಿಯಲ್ಲಿರುವ ಸರ್ಕ...
ಪರಿಸರ ಸ್ನೇಹಿ ಗಣಪ...ದಶಕಗಳಿಂದ ಕೈಹಿಡಿದ ಕಾಯಕ...ಸುಂದರ ವಿಗ್ರಹಗಳನ್ನ ರೂಪಿಸುತ್ತಿರುವ ಕಲಾವಿದ ಕುಟುಂಬ...
Просмотров 34614 дней назад
ಪರಿಸರ ಸ್ನೇಹಿ ಗಣಪ...ದಶಕಗಳಿಂದ ಕೈಹಿಡಿದ ಕಾಯಕ...ಸುಂದರ ವಿಗ್ರಹಗಳನ್ನ ರೂಪಿಸುತ್ತಿರುವ ಕಲಾವಿದ ಕುಟುಂಬ... ನಂಜನಗೂಡು,ಸೆ2,Tv10 ಕನ್ನಡ ಗಣಪತಿ ಹಬ್ಬದ ದಿನದಂದು ವಿಘ್ನವಿನಾಯಕನ ಆರಾಧನೆಗಾಗಿ ನಾಡಿನ ಜನತೆ ಸಜ್ಜಾಗುತ್ತಿದ್ದಾರೆ.ಗೌರಿ ಗಣಪತಿ ವಿಗ್ರಹಗಳನ್ನ ಪ್ರತಿಷ್ಠಾಪಿಸಿ ವಿಘ್ನಗಳನ್ನ ನಿವಾರಿಸುವಂತೆ ಪೂಜಿಸಲಿದ್ದಾರೆ.ಇದಕ್ಕಾಗಿ ಪರಿಸರ ಗಣಪನ ವಿಗ್ರಹಗಳಿಗೆ ಬಹು ಬೇಡಿಕೆ ಬಂದಿದೆ.ದಶಕಗಳಿಂದ ಪರಿಸರ ಸ್ನೇಹಿ ಗಣಪಗಳನ್ನ ತಯಾರಿಸಿ ಭಕ್ತರ ಬೇಡಿಕೆಗೆ ಸ್ಪಂದಿಸುತ್ತಿದೆ ನಂಜನಗೂಡಿನ ಹುಲ್...
4 ಬಿಜೆಪಿ ನಗರಸಭಾ ಸದಸ್ಯರಿಗೆ ವಿಪ್ ಜಾರಿ...ಮನೆ ಬಾಗಿಲಿಗೆ ನೋಟೀಸ್ ಅಂಟಿಸಿ ಸಂದೇಶ...ಬಿಜೆಪಿ ಗೆ ಬೆಂಬಲ
Просмотров 8014 дней назад
4 ಬಿಜೆಪಿ ನಗರಸಭಾ ಸದಸ್ಯರಿಗೆ ವಿಪ್ ಜಾರಿ...ಮನೆ ಬಾಗಿಲಿಗೆ ನೋಟೀಸ್ ಅಂಟಿಸಿ ಸಂದೇಶ...ಬಿಜೆಪಿ ಗೆ ಬೆಂಬಲ ಸೂಚಿಸುವಂತೆ ಖಡಕ್ ಎಚ್ಚೆರಿಕೆ... ನಂಜನಗೂಡು,ಸೆ1,Tv10 ಕನ್ನಡ ನಂಜನಗೂಡು ನಗರಸಭಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ‌ ಸೆಪ್ಟೆಂಬರ್ 3 ರಂದು ಚುನಾವಣೆ ಫಿಕ್ಸ್ ಆಗಿದೆ.ಎರಡನೇ ಬಾರಿಗೆ ಬಿಜೆಪಿ ಅಧಿಕಾರ ಹಿಡಿಯಲು ಕಸರತ್ತು ನಡೆಸಿದೆ.ಅಧ್ಯಕ್ಷ ಸ್ಥಾನಕ್ಕೆ ದೇವು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಿಹಾನಾ ಬಾನು ರನ್ನ ಆಯ್ಕೆ ಮಾಡುವಂತೆ ಸದಸ್ಯರಿಗೆ ಸೂಚಿಸಲಾಗಿದೆ.ಆದ್ರೆ ಬಿಜೆಪಿಯ...
ಅದ್ದೂರಿಯಾಗಿ ನಡೆದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ...ನೂರಾರು ಭಕ್ತರು ಭಾಗಿ...
Просмотров 2121 день назад
ಅದ್ದೂರಿಯಾಗಿ ನಡೆದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ...ನೂರಾರು ಭಕ್ತರು ಭಾಗಿ... ಮೈಸೂರು,ಆ30,Tv10 ಕನ್ನಡ ಮೈಸೂರಿನ ಅಶೋಕಾ ರಸ್ತೆಯಲ್ಲಿರುವ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಇಂದು ಶ್ರೀ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ ವೈಭವದಿಂದ ನೆರವೇರಿತು.ಇಂದಿನಿಂದ ಎರಡು ದಿನಗಳ ಕಾಲ ನಡೆಯುವ ಕಲ್ಯಾಣ ಮಹೋತ್ಸವಕ್ಕೆ ಮೊದಲ ದಿನವಾದ ಇಂದು ನೂರಾರು ಭಕ್ತರು ಭಾಗಿಯಾಗಿ ಪೂಜಾ ಕೈಂಕರ್ಯವನ್ನ ಕಣ್ತುಂಬಿಕೊಂಡರು.ಶ್ರೀವಾರಿ ಕಲ್ಯಾಣೋತ್ಸವ ಸಮಿತಿ ವತಿಯಿಂದ...
ರಾಜಾ ಕಾಲುವೆ ಮೇಲೆ ಅಕ್ರಮ ಕಟ್ಟಡ ನಿರ್ಮಾಣ...ತಾಲೂಕು ಆಡಳಿತದಿಂದ ತೆರುವು...
Просмотров 76Месяц назад
ರಾಜಾ ಕಾಲುವೆ ಮೇಲೆ ಅಕ್ರಮ ಕಟ್ಟಡ ನಿರ್ಮಾಣ...ತಾಲೂಕು ಆಡಳಿತದಿಂದ ತೆರುವು... ಮೈಸೂರು,ಆ6,Tv10 ಕನ್ನಡ ರಾಜಾಕಾಲುವೆ ಮೇಲೆ ಅಕ್ರಮವಾಗಿ ನಿರ್ಮಾಣವಾಗಿದ್ದ ಕಟ್ಟಡವನ್ನ ತಾಲೂಕು ಆಡಳಿತ ಇಂದು ತೆರವುಗೊಳಿಸಿದೆ.ಅಕ್ರಮದ ಬಗ್ಗೆ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ನೀಡಿದ ದೂರಿನ ಅನ್ವಯ ದಾಖಲೆಗಳನ್ನ ಪರಿಶೀಲನೆ ನಡೆಸಿದ ತಹಸೀಲ್ದಾರ್KM ಮಹೇಶ್ ಕುಮಾರ್ ಅಕ್ರಮ ಕಟ್ಟಡವನ್ನ ಇಂದು ತೆರುವುಗೊಳಿಸಿದ್ದಾರೆ. ಮೈಸೂರಿನ ಕುರುಬಾರಹಳ್ಳಿ ಗ್ರಾಮದ ಸರ್ವೆ ನಂ.4 ರ ಕೆ.ಸಿ.ಬಡಾವಣೆಯಲ್ಲಿ ಹಾದುಹೋಗಿ...
ಗಡಿ ಗುರುತಿಸಲು ತೆರಳಿದ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ...ಸ್ಥಳೀಯರ ನಡುವೆ ತಳ್ಳಾಟ ನೂಕಾಟ...
Просмотров 122 месяца назад
ಗಡಿ ಗುರುತಿಸಲು ತೆರಳಿದ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ...ಸ್ಥಳೀಯರ ನಡುವೆ ತಳ್ಳಾಟ ನೂಕಾಟ...ಬರಿಗೈಲಿ ಹಿಂದಿರುಗಿದ ಅಧಿಕಾರಿಗಳು... ಪಿರಿಯಾಪಟ್ಟಣ,ಜು21,Tv10 ಕನ್ನಡ ಒತ್ತುವರಿಯಾಗಿರುವ ಜಮೀನು ಅಳತೆ ಮಾಡಿ ಗಡಿ ಗುರುತಿಸಲು ತೆರಳಿದ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಪಿರಿಯಾಪಟ್ಟಣ ತಾಲೂಕು ಕೆ.ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.ಗಡಿ ಗುರುತಿಸಲು ಬಂದ ಅಧಿಕಾರಿಗಳ ಮುಂದೆ ದೂರುದಾರ ಕುಟುಂಬ ಹಾಗೂ ಒತ್ತುವರಿದಾರ ಕುಟುಂಬದ ಸದಸ್ಯರು ತಳ್ಳಾಡಿ ನೂಕಾಡಿ ಹೈಡ್ರಾಮಾ ನಡೆಸಿ ಅ...
ಸರ್ಕಾರಿ ರಸ್ತೆ ಒತ್ತುವರಿ ತೆರುವು...ಜಿಲ್ಲಾಡಳಿತ ಯಶಸ್ವಿ ಕಾರ್ಯಾಚರಣೆ...
Просмотров 62 месяца назад
ಸರ್ಕಾರಿ ರಸ್ತೆ ಒತ್ತುವರಿ ತೆರುವು...ಜಿಲ್ಲಾಡಳಿತ ಯಶಸ್ವಿ ಕಾರ್ಯಾಚರಣೆ... ಮೈಸೂರು,ಜು21,Tv10 ಕನ್ನಡ ಸರ್ಕಾರಿ ರಸ್ತೆ ಒತ್ತುವರಿ ಮಾಡಿದ ಖದೀಮರಿಗೆ ಜಿಲ್ಲಾಡಳಿತ ಶಾಕ್ ಕೊಟ್ಟಿದೆ.ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರುವುಗೊಳಿಸಿ ಸರ್ಕಾರಿ ರಸ್ತೆಯನ್ನ ಮುಕ್ತಗೊಳಿಸಲಾಗುತ್ತಿದೆ... ಮೈಸೂರು ತಾಲೂಕು ಇಲವಾಲ ಹೋಬಳಿ ಜಟ್ಟಿಹುಂಡಿ ಗ್ರಾಮದ ಸರ್ವೆ ನಂ36/4,36/7,53/1 ರಲ್ಲಿ ಸರ್ಕಾರಿ ರಸ್ತೆ ಇದೆ. ಸದರಿ ಸರ್ಕಾರಿ ರಸ್ತೆಯನ್ನ ನರಸಿಂಹೇಗೌಡ ಎಂಬ...
ಪಾಲಿಕೆ ಆಸ್ತಿ ಖಾಸಗಿ ವ್ಯಕ್ತಿಗಳ ಪಾಲು...ನಕಲಿ ದಾಖಲೆ ಸೃಷ್ಟಿಸಿ ಖಾತೆ...ವಲಯ 7 ರ ಅಧಿಕಾರಿಗಳೇ ಶಾಮೀಲು...
Просмотров 232 месяца назад
ಪಾಲಿಕೆ ಆಸ್ತಿ ಖಾಸಗಿ ವ್ಯಕ್ತಿಗಳ ಪಾಲು...ನಕಲಿ ದಾಖಲೆ ಸೃಷ್ಟಿಸಿ ಖಾತೆ...ವಲಯ 7 ರ ಅಧಿಕಾರಿಗಳೇ ಶಾಮೀಲು...ದಾಖಲೆ ಬಿಡುಗಡೆ ಮಾಡಿದ RTI ಕಾರ್ಯಕರ್ತ ಬಿ.ಎನ್.ನಾಗೇಂದ್ರ... ಮೈಸೂರು,ಜು3,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆಗೆ ಸೇರಿದ ಕೋಟ್ಯಾಂತರ ರೂ ಬೆಲೆ ಬಾಳುವ ಆಸ್ತಿಗೆ ನಕಲಿ ದಾಖಲೆಗಳನ್ನ ಸೃಷ್ಟಿಸಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಖಾತೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.ದಾಖಲೆಗಳನ್ನ ಮಾಹಿತಿ ಹಕ್ಕಿನ ಮುಖಾಂತರ ಪಡೆದ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ಬಿಡುಗ...
ನಂಜನಗೂಡು ಪೊಲೀಸರ ಯಶಸ್ವಿ ಕಾರ್ಯಾಚರಣೆ... ಖತರ್ನಾಕ್ ಬೈಕ್ ಕಳ್ಳನ ಬಂಧನ...19 ಬೈಕ್ ವಶ...
Просмотров 463 месяца назад
ನಂಜನಗೂಡು ಪೊಲೀಸರ ಯಶಸ್ವಿ ಕಾರ್ಯಾಚರಣೆ... ಖತರ್ನಾಕ್ ಬೈಕ್ ಕಳ್ಳನ ಬಂಧನ...19 ಬೈಕ್ ವಶ... ನಂಜನಗೂಡು,ಜೂ12,Tv10 ಕನ್ನಡ ಖತರ್ನಾಕ್ ಬೈಕ್ ಕಳ್ಳನನ್ನು ಬಂಧಿಸುವಲ್ಲಿ ನಂಜನಗೂಡು ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತನಿಂದ 15 ಲಕ್ಷ ಮೌಲ್ಯದ 19 ಮೋಟಾರ್ ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಚಾಮರಾಜನಗರ ಮೂಲದ ಕರಿನಂಜನಪುರ ಗ್ರಾಮದ ಶಂಕರಪ್ಪ(56) ಬಂಧಿತ ಆರೋಪಿ. ನಂಜನಗೂಡು ಪಟ್ಟಣದಲ್ಲಿ ಬೈಕ್ ಗಳ ಕಳವು ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿ...
ಮೂರನೇ ಬಾರಿಗೆ ನಮೋ ಪ್ರಧಾನಿ ಹಿನ್ನಲೆ..ಮೈಸೂರಿನಲ್ಲಿ ಸಂಭ್ರಮಾಚರಣೆ...
Просмотров 13 месяца назад
ಮೂರನೇ ಬಾರಿಗೆ ನಮೋ ಪ್ರಧಾನಿ ಹಿನ್ನಲೆ..ಮೈಸೂರಿನಲ್ಲಿ ಸಂಭ್ರಮಾಚರಣೆ... ಮೈಸೂರು,ಜೂ9,Tv10 ಕನ್ನಡ ಪ್ರಧಾನಿಯಾಗಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕಾರಿಸುವ ಹಿನ್ನಲೆ ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಉಚಿತವಾಗಿ ಸಾರ್ವಜನಿಕರಿಗೆ ಚಹಾ ಹಂಚಿ ಸಂಭ್ರಮಿಸಿದರು. ಮೈಸೂರು ಅಗ್ರಹಾರದ 101 ಗಣಪತಿ ದೇಗುಲದ ಬಳಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ ಚಹಾ ವಿತರಿಸಿದರು. ಮಾಜಿ ಮೇಯರ್ ಸಂದೇಶ್ ಸ್ವಾಮಿ ಸೇರಿ ಹಲವರು ಭಾಗಿಯಾಗಿದ್ದರು...
ದೇವಿಕೆರೆ ರಕ್ಷಿಸಲು ರಸ್ತೆಗೆ ಹಾಕಲಾಗಿದ್ದ ಗೇಟ್ ತೆರುವು ...ಸ್ಥಳೀಯ ನಿವಾಸಿಗಳ ದೂರಿಗೆ ಸ್ಪಂದಿಸಿದ ಜಿಲ್ಲಾಡಳಿತ...
Просмотров 23 месяца назад
ದೇವಿಕೆರೆ ರಕ್ಷಿಸಲು ರಸ್ತೆಗೆ ಹಾಕಲಾಗಿದ್ದ ಗೇಟ್ ತೆರುವು ...ಸ್ಥಳೀಯ ನಿವಾಸಿಗಳ ದೂರಿಗೆ ಸ್ಪಂದಿಸಿದ ಜಿಲ್ಲಾಡಳಿತ... ಮೈಸೂರು,ಜೂ3,Tv10 ಕನ್ನಡ ಚಾಮುಂಡಿಬೆಟ್ಟದ ದೇವಿಕೆರೆ ಪ್ರದೇಶವನ್ನ ರಕ್ಷಿಸುವ ಸಲುವಾಗಿ ರಾಜಮನೆತನ ನಿರ್ಮಿಸಿದ್ದ ಗೇಟ್ ಇಂದು ತೆರುವುಗೊಳಿಸಲಾಗಿದೆ.ಸಾರ್ವಜನಿಕರು ನೀಡಿದ ದೂರಿನ್ನ ಪರಿಗಣಿಸಿದ ಜಿಲ್ಲಾಡಳಿತ ಇಂದು ಪೊಲೀಸ್ ಭದ್ರತೆಯಲ್ಲಿ ಗೇಟ್ ತೆರುವುಗೊಳಿಸಿ ರಸ್ತೆಯನ್ನ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಮೈಸೂರು ತಾಲೂಕು ಕಸಬಾ ಹೋಬಳಿ ಚಾಮುಂಡಿಬೆಟ್...
ನಂಜನಗೂಡು:ಸರ್ಕಾರಿ ರಸ್ತೆ ಒತ್ತುವರಿ ತೆರುವು...
3 месяца назад
ನಂಜನಗೂಡು:ಸರ್ಕಾರಿ ರಸ್ತೆ ಒತ್ತುವರಿ ತೆರುವು... ನಂಜನಗೂಡು,ಮೇ30,Tv10 ಕನ್ನಡ ಬೆಳ್ಳಂಬೆಳಗ್ಗೆ ನಂಜನಗೂಡಿನಲ್ಲಿ ಜೆಸಿಬಿ ಘರ್ಜಿಸಿದೆ.ನಂಜನಗೂಡು ತಾಲೂಕು ಕಸಬಾ ಹೋಬಳಿ ಚಾಮಲಾಪುರ ಸರ್ವೆ ನಂ. 203,204,205, ಜಮೀನಿಗೆ ಸಂಬಂಧಿಸಿದ ಸರ್ಕಾರಿ ರಸ್ತೆಯನ್ನ ಒತ್ತುವರಿ ಮಾಡಿಕೊಂಡವರಿಗೆ ತಹಸೀಲ್ದಾರ್ ಬಿಸಿ ಮುಟ್ಟಿಸಿದ್ದಾರೆ. ಮಾನ್ಯ ತಾಶಿಲ್ದಾರ್ ಆದೇಶದ ಮೇರೆಗೆ ನಂಜನಗೂಡು ನಗರಸಭೆ ಕಮಿಷನರ್ ನಂಜುಂಡಸ್ವಾಮಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ತೆರುವು ಕಾರ್ಯಾಚರಣೆ ನಡೆದಿದೆ.ಒ...
ಮೊಬೈಲ್ ಕಸಿದು ಮರವೇರಿದ ವಾನರ...ಕಪಿರಾಯನ ಚೇಷ್ಠೆಗೆ ಭಕ್ತರೊಬ್ಬರ ಪೇಚಾಟ...ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಘಟನೆ...
Просмотров 213 месяца назад
ಮೊಬೈಲ್ ಕಸಿದು ಮರವೇರಿದ ವಾನರ...ಕಪಿರಾಯನ ಚೇಷ್ಠೆಗೆ ಭಕ್ತರೊಬ್ಬರ ಪೇಚಾಟ...ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಘಟನೆ... ಮೈಸೂರು,ಮೇ23,Tv10 ಕನ್ನಡ ಮೊಬೈಲ್ ಕಸಿದ ವಾನರ ಮರವೇರಿ ಭಕ್ತರೊಬ್ಬರಿಗೆ ಕೆಲಕಾಲ ಪೇಚಾಟ ತಂದ ಘಟನೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆಯಿತು.ಹಾಸನದಿಂದ ಬಂದ ಕುಟುಂಬ ನಾಡದೇವಿಯ ದರುಶನ ಪಡೆಯಲು ಮೆಟ್ಟಿಲು ಮಾರ್ಗದಲ್ಲಿ ಸಾಗಲು ಸಜ್ಜಾಗಿದ್ದರು.ಪಾದದ ಬಳಿ ಇರುವ ಚಾಮುಂಡಿ ವಿಗ್ರಹಕ್ಕೆ ಪೂಜೆ ಸಲ್ಲಿಸುವ ವೇಳೆ ಮಹಿಳೆಯ ಕೈಲಿದ್ದ ಪರ್ಸ್ ಕಸಿದ ಕೋತಿ ಮರವೇರಿ ಕುಳಿತಿದೆ....
ಬೋರ್ ವೆಲ್ ಕಿರಿಕ್...ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ...ಪೊಲೀಸ್ ಠಾಣೆ ಹತ್ತಿದ ಪ್ರಕರಣ...
Просмотров 1994 месяца назад
ಬೋರ್ ವೆಲ್ ಕಿರಿಕ್...ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ...ಪೊಲೀಸ್ ಠಾಣೆ ಹತ್ತಿದ ಪ್ರಕರಣ... ಹುಣಸೂರು,ಮೇ8,Tv10 ಕನ್ನಡ ಬೋರ್ ವೆಲ್ ಅಳವಡಿಸುವ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿದ್ದು ಪ್ರಕರಣ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.ಎರಡು ಬೋರ್ ವೆಲ್ ಗಳ ನಡುವೆ ನಿಯಮಾನುಸಾರ ಅಂತರ ಕಾಯ್ದುಕೊಳ್ಳುವ ವಿಚಾರದಲ್ಲಿ ಉಂಟಾದ ಗಲಾಟೆ ಕೈ ಕೈ ಮಿಲಾಯಿಸಯವ ಹಂತ ತಲುಪಿ ಪೊಲೀಸರು ಮಧ್ಯ ಪ್ರವೇಶಿಸುವಂತಾಗಿದೆ.ಹುಣಸೂರು ತಾಲೂಕು ಹನಗೋಡು ಹೋಬಳಿ ಹೆಮ್ಮಿಗೆ...
ಮೈಸೂರಿನಲ್ಲಿ ಗುಡುಗು ಸಿಡಿಲು ಸಹಿತ ಬಿದ್ದ ಭಾರಿ ಮಳೆಗೆ ಮರಗಳು ಉರುಳಿಬಿದ್ದಿವೆ.ಬಹುತೇಕ ರಸ್ತೆಗಳಲ್ಲಿ ಸಂಚಾ
Просмотров 34 месяца назад
ಮೈಸೂರಿನಲ್ಲಿ ಗುಡುಗು ಸಿಡಿಲು ಸಹಿತ ಬಿದ್ದ ಭಾರಿ ಮಳೆಗೆ ಮರಗಳು ಉರುಳಿಬಿದ್ದಿವೆ.ಬಹುತೇಕ ರಸ್ತೆಗಳಲ್ಲಿ ಸಂಚಾ
Tv10 ಕನ್ನಡಮೈಸೂರಿನಲ್ಲಿ ವರುಣನ ಆರ್ಭಟಕ್ಕೆ ಭಾರಿ ಮರಗಳು ಉರುಳಿಬಿದ್ದಿದೆ.ಶಾಲಾ ವಾಹನದ ಮೇಲೆ ವಿದ್ಯುತ್ ಕಂಬ ಬಿದ್ದಿ
Просмотров 94 месяца назад
Tv10 ಕನ್ನಡಮೈಸೂರಿನಲ್ಲಿ ವರುಣನ ಆರ್ಭಟಕ್ಕೆ ಭಾರಿ ಮರಗಳು ಉರುಳಿಬಿದ್ದಿದೆ.ಶಾಲಾ ವಾಹನದ ಮೇಲೆ ವಿದ್ಯುತ್ ಕಂಬ ಬಿದ್ದಿ
ದಾಖಲೆ ಇಲ್ಲದ 81.90 ಲಕ್ಷ ಹಣ ಸೀಜ್...ರಮ್ಮನಹಳ್ಳಿ ಚೆಕ್ ಪೋಸ್ಟ್ ನಲ್ಲಿ ವಶ...
Просмотров 44 месяца назад
ದಾಖಲೆ ಇಲ್ಲದ 81.90 ಲಕ್ಷ ಹಣ ಸೀಜ್...ರಮ್ಮನಹಳ್ಳಿ ಚೆಕ್ ಪೋಸ್ಟ್ ನಲ್ಲಿ ವಶ...
ಬಹಿಷ್ಕಾರ ಮನೆಯಲ್ಲಿ ಸಾವು...ಅಂತ್ಯಸಂಸ್ಕಾರಕ್ಕೆ ಪರದಾಡಿದ ಪೋಷಕರು...ಜಿಲ್ಲಾಧಿಕಾರಿಗಳ ಮಧ್ಯ ಪ್ರವೇಶ...ಕೊನೆಗೂ ಮೃತ
5 месяцев назад
ಬಹಿಷ್ಕಾರ ಮನೆಯಲ್ಲಿ ಸಾವು...ಅಂತ್ಯಸಂಸ್ಕಾರಕ್ಕೆ ಪರದಾಡಿದ ಪೋಷಕರು...ಜಿಲ್ಲಾಧಿಕಾರಿಗಳ ಮಧ್ಯ ಪ್ರವೇಶ...ಕೊನೆಗೂ ಮೃತ
ಬಹಿಷ್ಕಾರ ಮನೆಯಲ್ಲಿ ಸಾವು...ಅಂತ್ಯಸಂಸ್ಕಾರಕ್ಕೆ ಪರದಾಡಿದ ಪೋಷಕರು...ಜಿಲ್ಲಾಧಿಕಾರಿಗಳ ಮಧ್ಯ ಪ್ರವೇಶ...ಕೊನೆಗೂ ಮೃತದೇ
Просмотров 2125 месяцев назад
ಬಹಿಷ್ಕಾರ ಮನೆಯಲ್ಲಿ ಸಾವು...ಅಂತ್ಯಸಂಸ್ಕಾರಕ್ಕೆ ಪರದಾಡಿದ ಪೋಷಕರು...ಜಿಲ್ಲಾಧಿಕಾರಿಗಳ ಮಧ್ಯ ಪ್ರವೇಶ...ಕೊನೆಗೂ ಮೃತದೇ
ಎರಡು ಗುಂಪುಗಳ ನಡುವಿನ ಜಗಳ ಬಿಡಿಸಲು ಬಂದ ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ...ಗರುಡಾ ವಾಹನ ಗಾಜು ಪುಡಿ...
Просмотров 1715 месяцев назад
ಎರಡು ಗುಂಪುಗಳ ನಡುವಿನ ಜಗಳ ಬಿಡಿಸಲು ಬಂದ ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ...ಗರುಡಾ ವಾಹನ ಗಾಜು ಪುಡಿ...
ಬೀದಿ ನಾಯಿಗಳಿಗೆ ಆಹಾರ ಹಾಕಿದ್ದೇ ತಪ್ಪಾ.? ಮನೆ ಮೇಲೆ ಕಲ್ಲು ತೂರಿ ಪುಂಡಾಟ...ದೃಶ್ಯ ಮೊಬೈಲ್ ನಲ್ಲಿ ಸೆರೆ...
Просмотров 1575 месяцев назад
ಬೀದಿ ನಾಯಿಗಳಿಗೆ ಆಹಾರ ಹಾಕಿದ್ದೇ ತಪ್ಪಾ.? ಮನೆ ಮೇಲೆ ಕಲ್ಲು ತೂರಿ ಪುಂಡಾಟ...ದೃಶ್ಯ ಮೊಬೈಲ್ ನಲ್ಲಿ ಸೆರೆ...
*ಕಾಂಗ್ರೆಸ್ ಪಕ್ಷದ ಪ್ರಚಾರ ಸಮಾವೇಶದಲ್ಲಿ ಕುರ್ಚಿಗಾಗಿ ಕಿತ್ತಾಟ...ವೇದಿಕೆಯಲ್ಲೇ ಜಟಾಪಟಿ...
Просмотров 1045 месяцев назад
*ಕಾಂಗ್ರೆಸ್ ಪಕ್ಷದ ಪ್ರಚಾರ ಸಮಾವೇಶದಲ್ಲಿ ಕುರ್ಚಿಗಾಗಿ ಕಿತ್ತಾಟ...ವೇದಿಕೆಯಲ್ಲೇ ಜಟಾಪಟಿ...
ಕುಡುಕರ ತಾಣವಾದ ಫಾಸ್ಟ್ ಫುಡ್ ಇರುವ ಫುಟ್ ಪಾತ್ ಜಾಗ...ಕಣ್ಮುಚ್ಚಿ ಕುಳಿತ ಅಧಿಕಾರಿಗಳು...
Просмотров 2005 месяцев назад
ಕುಡುಕರ ತಾಣವಾದ ಫಾಸ್ಟ್ ಫುಡ್ ಇರುವ ಫುಟ್ ಪಾತ್ ಜಾಗ...ಕಣ್ಮುಚ್ಚಿ ಕುಳಿತ ಅಧಿಕಾರಿಗಳು...
ಅರಣ್ಯಾಧಿಕಾರಿಗಳು ಸೀಜ್ ಮಾಡಿದ ಮರಗಳು ನಾಪತ್ತೆ...ಸಂಘಟಕರ ಆಕ್ರೋಷ...
Просмотров 35 месяцев назад
ಅರಣ್ಯಾಧಿಕಾರಿಗಳು ಸೀಜ್ ಮಾಡಿದ ಮರಗಳು ನಾಪತ್ತೆ...ಸಂಘಟಕರ ಆಕ್ರೋಷ...
ಚಾಮರಾಜನಗರ:ಪುತ್ರನ ಗೆಲುವಿಗಾಗಿ ಅಖಾಡಕ್ಕಿಳಿದ ಡಾ.ಹೆಚ್.ಸಿ.ಎಂ...
Просмотров 45 месяцев назад
ಚಾಮರಾಜನಗರ:ಪುತ್ರನ ಗೆಲುವಿಗಾಗಿ ಅಖಾಡಕ್ಕಿಳಿದ ಡಾ.ಹೆಚ್.ಸಿ.ಎಂ...
ತಡರಾತ್ರಿ ಒಂಟಿ ಮನೆಗೆ ನುಗ್ಗಿದ ಕಳ್ಳ...ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಖದೀಮ...ಪೊಲೀಸರ ವಶಕ್ಕೆ ಕಳ್ಳ...
Просмотров 25 месяцев назад
ತಡರಾತ್ರಿ ಒಂಟಿ ಮನೆಗೆ ನುಗ್ಗಿದ ಕಳ್ಳ...ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಖದೀಮ...ಪೊಲೀಸರ ವಶಕ್ಕೆ ಕಳ್ಳ...
ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು...ಕೆಲವೇ ದಿನಗಳಲ್ಲಿ ಮೂರನೇ ಬಲಿ...
Просмотров 575 месяцев назад
ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು...ಕೆಲವೇ ದಿನಗಳಲ್ಲಿ ಮೂರನೇ ಬಲಿ...
ಸುತ್ತೂರು ಮಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ...ಶ್ರೀಗಳ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್...
Просмотров 455 месяцев назад
ಸುತ್ತೂರು ಮಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ...ಶ್ರೀಗಳ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್...
ಬರಪರಿಹಾರ ವಿಚಾರ...ವರದಿ ಕೊಟ್ಟಿರುವುದು ಸುಳ್ಳಾದರೆ ರಾಜಿನಾಮೆ ನೀಡುತ್ತೇನೆ...ನಿಜವಾದ್ರೆ ಅಮಿತ್ ಶಾ ಕೊಡ್ತಾ
Просмотров 335 месяцев назад
ಬರಪರಿಹಾರ ವಿಚಾರ...ವರದಿ ಕೊಟ್ಟಿರುವುದು ಸುಳ್ಳಾದರೆ ರಾಜಿನಾಮೆ ನೀಡುತ್ತೇನೆ...ನಿಜವಾದ್ರೆ ಅಮಿತ್ ಶಾ ಕೊಡ್ತಾ