D Veerendra Heggade|ನರಳುವವರ ಮುಖದಲ್ಲಿ ಅರಳುವ ಭಾವನೆ ನೋಡಬೇಕು ಎಂಬುದು ಅವರ ವ್ಯಕ್ತಿತ್ವದಲ್ಲಿದೆ| Dr. Kumar IAS
HTML-код
- Опубликовано: 7 сен 2024
- ದಿನಾಂಕ 13.07.2023 ರಂದು ಮಂಡ್ಯದ ಸ್ಪಂದನ ಆಸ್ಪತ್ರೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಮಾನ್ಯ ಡಾ| ಕುಮಾರ್ ಇವರು ಪೂಜ್ಯ ಖಾವಂದರ ಬಗ್ಗೆ ಹೇಳಿದ ಮಾತುಗಳು.
ಸೌಜನ್ಯ ಕುಟುಂಬಕ್ಕೆ ನ್ಯಾಯ ಕೊಡಿಸಲಿಲ್ಲ ಇವರು ಅದ್ರ ಬಗ್ಗೆ ಮಾತಾಡೋದಿಲ್ಲ
ನೀವು ಹೇಳಿದ ಮಾತು ನೂರಕ್ಕೆ ನೂರರಷ್ಟು ಸತ್ಯ sir,.......❤❤❤❤❤
ಪೂಜ್ಯರ ಕುರಿತು ಹಾಗೂ ಯೋಜನೆ ನಡೆಸುವ ಸತ್ಕಾರ್ಯಗಳ ಕುರಿತು ಪ್ರಭುದ್ದವಾದ ಮಾತುಗಳನ್ನು ಹೇಳಿದ್ದೀರಿ ಸರ್ ತುಂಬಾ ಖುಷಿ ಆಯಿತು ಕೇಳಿ🙏🙏🙏
ಪೂಜ್ಯರ ಬಗ್ಗೆ ತಾವು ಹೇಳಿದ ಮಾತು 100%ಸತ್ಯ ಸರ್ ಜನರಿಗಾಗಿ ಪೂಜ್ಯರು ಮಾಡಿದ ಸೇವೆ ಜಗತ್ತು ಮೆಚ್ಚುವಂತಹದ್ದು
ಪೂಜ್ಯರ ಚಿಂತನೆಗಳು ಮತ್ತು ವ್ಯಕ್ತಿತ್ವ ಉತ್ತಮ ಬದುಕಿಗೆ ಪೂರಕವಾದ ಮೆಟ್ಟಿಲುಗಳು...ಇದನ್ನು ಅತ್ಯುತ್ತಮವಾಗಿ ತಿಳಿಸಿಕೊಟ್ಟ ತಮಗೆ ಧನ್ಯವಾದಗಳು.
ಸರ್ವ್ ಜನಾಂಗದ ಶಾಂತಿಯ ತೋಟ ನರಳುವವರ ಮುಖದಲ್ಲಿ ಅರಳುವ ಭಾವನೆ ನೋಡುವುದೇ ಪೂಜ್ಯ ಖಾವಂದರ ಆಶಯವನ್ನು ತುಂಬಾ ಅರ್ಥ ಪೂರ್ಣವಾಗಿ ವಿವರಿಸಿದ್ದೀರಿ ಸರ್.. ತುಂಬಾ ಧನ್ಯವಾದಗಳು ..🙏🙏
ಮಾತನಾಡುವ ಮಂಜುನಾಥ್ ಸ್ವಾಮಿ ನಮ್ಮ್ ಪೂಜ್ಜ್ಯರು 🙏🙏🙏🙏
ಸಮಾಜದಲ್ಲಿ ದುರ್ಬಲರಿಗೆ ಮತ್ತು ಆಸಹಾಯಕರಿಗೆ ಸಹಾಯವನ್ನು ಮಾಡುತ್ತಿರುವ ಪೂಜ್ಯರ ಕೆಲಸ ಕಾರ್ಯಗಳಿಗೆ ನಾವು ಚಿರ ಋಣಿ ಸರ್
ಅದ್ಭುತವಾದ ಭಾಷಣ ಪೂಜ್ಯ ಖಾವಂದರ ಬಗ್ಗೆ...
❤🙏🙏🙏🙏💐ಮಾತುಗಳಲಿ ಎಳಲು ಹಾಗುದಿಲ್ಲ ನಮ್ಮ ಪೂಜ್ಯರು ಒಳೆ ರೀತಿಯಲ್ಲಿ ಮಹಿಳೆಯಾರು ಮುದ್ದು ವರೆಯಲ್ಲಿ ಮದಲೋಜಾನೆ ನಮ್ಮ ಪೂಜ್ಯರು
ಸರ್ ನಿಮ್ಮ ಮಾತು ಸೂಪರ್ ನಮ್ಮ ಖಾವಂದರು ನಮಗೆಲ್ಲ ಆದರ್ಶ ವ್ಯಕ್ತಿ ಮತ್ತು ಮಾರ್ಗದರ್ಶಕರು ಪೂಜ್ಯರು ನಮ್ಮ ದೇಶದ ಆಸ್ತಿ 🙏🙏🙏
ತುಂಬ ಅದ್ಬುತವಾದ ಉತ್ತಮವಾದ ಮಾತುಗಳು ಸರ್...
ಬಡವರ ಏಳಿಗೆಗೆ ಹಾಗೂ ಸ್ವ ಉದ್ಯೋಗಕ್ಕೆ ಪೂರಕವಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದ ಪೂಜ್ಯ ಖಾವಂದರಿಗೆ ಕೋಟಿ ನಮನಗಳು....
🙏💐💐ನಮ್ಮ ಪೂಜ್ಯರು ನಮ್ಮ ದೇಶದ ಆಸ್ತಿ ಚಿಕ್ಕಬಳ್ಳಾಪುರ ನಂದಿ ವಲಯ ಭಾಗ್ಯಮ್ಮ ಎಸ್p
ಕೋಟಿ ಕೋಟಿ ಜನರ ಬಾಳಿಗೆ ಆಶಾಕಿರಣ ಪ್ರೇರಣಾ ಶಕ್ತಿ ಯಾದ ಪೂಜ್ಯರಿಗೆ ಕೋಟಿ ನಮನಗಳು 🙏🙏🙏
ಸರ್ಕಾರ ಮಾಡಬೇಕಾದ ಹಲವಾರು ಕೆಲಸಗಳನ್ನು ಮಾಡುತ್ತಿರುವ ನಮ್ಮ ಖಾವಂದರಿಗೆ ಧನ್ಯವಾದಗಳು
ನಿಮ್ಮ ಮಾತು ಸತ್ಯ ಸರ್ ಪೂಜ್ಯರ ಚಿಂತನೆ ಎಷ್ಟೋ ಕುಟುಂಬಗಳ ಬದುಕಿಗೆ ಆಶಾಕಿರಣ ಜೀವನದ ದಾರಿದೀಪ ಆಗಿದೆ. ನಿಮ್ಮ ಈ ಮಾತು ಕೇಳಿ ಬಹಳ ಸಂತೋಷ ಆಯಿತು 🙏🙏🙏🙏🙏
🙏🙏 ಪರಮಪೂಜ್ಯ ಡಾಕ್ಟರ್ ಡಿ ವೀರೇಂದ್ರ ಹೆಗ್ಗಡೆ ಇವರಿಗೆ ಕೋಟಿ ಕೋಟಿ ನಮನಗಳು 🙏🙏🙏🙏🙏🙏🙏🙏🙏🙏🙏
ನಮ್ಮ ಪೂಜ್ಯರು ಮಾತೃ ಶ್ರೀ ಅಮ್ಮನವರಿಗೆ ಧನ್ಯವಾದಗಳು
ನಮ್ಮ ಪೂಜ್ಯ ಖಾವಂದರು ನಮ್ಮ ಹೆಮ್ಮೆ ಲಕ್ಷಾಂತರ ಬಡ ಕುಟುಂಬದ ಬೆಳಕಾಗಿ ಅನೇಕ ಜನೋಪಯೋಗಿ ಕಾಯ೯ಮಾಡುತ್ತೀರುವ ನಮ್ಮ ಹೆಮ್ಮೆಯ ಪೂಜ್ಯರಿಗೆ ಹೃದಯ ಪೂವ೯ಕ ಧನ್ಯವಾದಗಳು🙏🙏🙏🙏🙏
ನಿಜವಾದ ಸಂದೇಶ.poojyara ಕೆಲಸ ಕಾರ್ಯಗಳನ್ನು ನೋಡಿ ಅನುಭವಿಸಿದವರಿಗೆ ಮಾತ್ರ ಈ ರೀತಿ ಹೇಳಲು ಸಾದ್ಯ 😊
ಪೂಜ್ಯ ಖಾವಂದರಿಗೆ ಕೋಟಿ ಕೋಟಿ ನಮನಗಳು🙏🙏
ಮಾತನಾಡುವ ಮಂಜುನಾಥ ಎಂದು ಕರೆಯುವ ನಮ್ಮ ಪೂಜ್ಯರನ್ನು ಪಡೆದ ನಾವು ಧನ್ಯರು
ಸಾವಿರಾರು ಕುಟುಂಬಗಳಿಗೆ ಆಸರೆಯಾದ ಪರಮ ಪೂಜ್ಯ ಖಾವಂದರು 🙏🙏💐💐
ನಮ್ಮ ಪೂಜ್ಯರು ನಮ್ಮ ಹೆಮ್ಮೆ🙏 ಸಾವಿರಾರು ಕುಟುಂಬಗಳಿಗೆ ಆಸರೆಯಾದ ನಮ್ಮ ಪೂಜ್ಯರು 🙏🙏💐💐
ಎಲ್ಲ ವಿಷಯದಲ್ಲೂ ನಮ್ಮ ಖಾವಂದರು ಜಾತಿ ಭೇದವಿಲ್ಲದೆ ಮಾಡುತ್ತಿರುವ ಸಹಾಯದ ಕೆಲಸ ತುಂಬಾ ದೊಡ್ಡದು. ಅದಕ್ಕೆ ನಾವು ಯಾವಾಗಲೂ ಅವರಿಗೆ ಚಿರಋಣಿ
Hants off dr ವೀರೇಂದ್ರ ಹಗ್ಗಡೆ.., 🎉🎉🎉
ನಡೆದಾಡುವ ದೇವರು ನಮ್ಮ ಪೂಜ್ಯ ಖಾವಂದರು🙏🙏🙏
ನಮ್ಮ ಪೂಜ್ಯರು ನಮ್ಮ ಹೆಮ್ಮೆ,, ನಡೆದಡುವ ಮಂಜುನಾಥ್ 🙏🏽🙏🏽🙏🏽🙏🏽
ಒಳ್ಳೆಯ ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡುತ್ತಿರುವ ಪೂಜ್ಯರಿಗೆ ಧನ್ಯವಾದಗಳು
Yan nambuna devere yellyapunaga(28 Year back)groupd thikuduna kangu thare bare avette yenklna jeevana madathondu ithela malladu pura phala korondulla ithe god is great
ಪೂಜ್ಯರು ನಮ್ಮ ಹೆಮ್ಮೆ 🙏.
ನಮ್ಮ ಖಾವಂದರು ನಮ್ಮ ಹೆಮ್ಮೆ.....
ನಮ್ಮ ನಾಡಿನ ಹೆಮ್ಮೆ.
ನಮ್ಮ ರಾಷ್ಟ್ರದ ಹೆಮ್ಮೆ........
ಸದಾ ಸಮಾಜಮುಖಿ ಚಿಂತನೆಯ ಧರ್ಮಾಧಿಕಾರಿಗಳು ಎಲ್ಲಿ ಆದ್ರೂಇದ್ರೇ ಅದು ಧರ್ಮಸ್ಥಳದ ನಮ್ಮ ಪೂಜ್ಯ ಹೆಗ್ಗಡೆಯವರು ಮಾತ್ರ........
ಪರಮ ಪೂಜ್ಯರಿಗೆ ಕೋಟಿ ಪ್ರಣಾಮಗಳು.......,🙏🏾
🙏🙏🙏🙏
ಲಕ್ಷಾಂತರ ಬಡ ಜನರಿಗೆ ಜನಪರ ಕೆಲಸ ಮಾಡುತ್ತಿರುವ ನಮ್ಮ ಹೆಮ್ಮೆಯ ಪೂಜ್ಯ ಖಾವಂದರಿಗೆ ಧನ್ಯವಾದಗಳು
ಸಾವಿರ ಬಡ ಕುಟುಂಬ ಗಳಿಗೆ ಆಸರೆ ಆದವರು ನಮ್ಮ್ ಪೂಜ್ಜ್ಯರು ನಮ್ಮ್ ಹೆಮ್ಮೆ 🙏🙏🙏🙏
Namma poojyaru asheya uttamavagiddu anata anant danyavadagalu 🙏🏻🙏🏻🙏🏻🙏🏻
ಎಲ್ಲರನ್ನೂ ಸಮಾನವಾಗಿ ಕಾಣುವ ಹಾಗೂ ಸಮುದಾಯ ಅಭಿವೃದ್ದಿ ಕಾರ್ಯಕ್ರಮ ಸದ್ದಿಲ್ಲದೆ ಮಾಡುತ್ತಿರುವ ಪೂಜ್ಯರಿಗೆ ನಮನ ಗಳು.......
Next President of Bharat is Poojya Veerendra Heggade Sir ji. Give all temples, colleges, hospitals under their management and administration. They definitely bring development, peace and justice. Jai Hind
ನಮ್ಮ ಪೂಜ್ಯರು ನಮ್ಮ ಹೆಮ್ಮೆ... ಎಲ್ಲರನ್ನು ಸಮಾನವಾಗಿ ಕಾಣುವ ನಮ್ಮ ಪೂಜ್ಯರ ವ್ಯಕ್ತಿತ್ವ ಎಲ್ಲರಿಗೂ ದಾರಿ ದೀಪ ವಾಗಿದೆ 🙏
ನಮ್ಮ ಅನ್ನದಾತರು ನಮ್ಮ ಶಕ್ತಿ
ಕ್ಷೇತ್ರದಲ್ಲಿ ಅನ್ನದಾನ, ವಿಧ್ಯದಾನ, ಔಷದದಾನ ಹಾಗು ಅಭಯದಾನಗಳನ್ನು ನೀಡುತ್ತಾ ಬಂದಿರುವ ನಮ್ಮ ಹೆಮ್ಮೆಯ ಖಾವಂದರು
Poojyra adarsha bereyavaralli kanalu sadyavilla adannu Avaralli kanabeku👌👌👌👍👍👍🙏🙏🙏
ಭೂಮಿಯಲ್ಲಿ ಇರುವ ಭಗವಂತ ನಮ್ಮ ಖಾವoದರು 🙏🙏
ನಮ್ಮ ಖಾವಂದರು ನಮ್ಮ ಹೆಮ್ಮೆ....ಅವರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದು ನಮ್ಮ ಹಿಂದಿನ ಜನ್ಮದ ಪುಣ್ಯ....ನಮ್ಮ ಅನ್ನದಾತರು .....🙏🙏🙏🙏
ನಮ್ಮ ಖಾವಂದರು ನಮ್ಮ ಹೆಮ್ಮೆ.
ನಮ್ಮ ಪೂಜ್ಯರು ನಮ್ಮ ಹೆಮ್ಮೆ 🙏
ನಮ್ಮ ಪೂಜ್ಯರು ನಮ್ಮ ಹೆಮ್ಮೆ
ನಡೆದಾಡುವ ದೇವರು ನಮ್ಮ ಖಾವಂದರು❤🙏
ನಮ್ಮ ಪೂಜ್ಯರು ನಮ್ಮ ಹೆಮ್ಮೆ.
ನಮ್ಮ ನಡೆದಾಡುವ ದೇವರು 🙏🙏🙏💐💐
ನಮ್ಮ ಪೂಜ್ಯರು ನಮ್ಮ ಹೆಮ್ಮೆ. ಎಲ್ಲರನ್ನು ಸಮಾನವಾಗಿ ಕಾಣುವ ನಮ್ಮ ಖಾವಂದರು 🙏🙏🙏
ಸಾವಿರಾರು ಕುಟುಂಬಗಳಿಗೆ ಬೆಳಕು ನೀಡಿದ ನಮ್ಮ ಪೂಜ್ಯ ಖಾವಂದರು 🙏🙏🙏
well said sir, we are proud to have such a jum of a Person. Work and vision cannot comparable to any one
Very well said Sir👍👍🙏🏻🙏🏻 We are the proud one to work with his blessings
Dharmasthala yemba putta Halli idiga vishwamattakke kondu hoda Namma khavandarige navu dhanyaru
🙏
Pujyara chintane nirikshege miriddagide esto bada kutumbagalige nirgatikarige dari deepavagiddare avarige tumbu hrudayada dhanyavadagalu sri mayammadevi sangha kittur
❤❤❤🙏🙏🙏🌹🌹🌹
Chikkabalapur
🙏🙏👏👏🎉🥳
ಯಾವುದೇ ಜಾತಿಧರ್ಮದ ಬೇದಭಾವ ನೋಡದೆ , ಎಲ್ಲರನ್ನೂ ಸಮಾನವಾಗಿ ಕಾಣುವ ನಮ್ಮ ಪೂಜ್ಯರು ನಮ್ಮ ಹೆಮ್ಮೆ.,🙏🙏
ನಮ್ಮ ಪೋಜ್ಯರೇ ನಮ್ಮ ಹೆಮ್ಮೆ ಮಾತನಾಡುವ ಮಂಜುನಾಥ ಸ್ವಾಮಿ 🙏🙏
ನಮ್ಮ ಪೂಜ್ಯರು ನಮಗೆ ಹೆಮ್ಮೆ 🙏🙏🙏🌹🌹🌹
ನಮ್ಮ ಖಾವಂದರು ನಮ್ಮ ಹೆಮ್ಮೆ... ಪೂಜ್ಯರ ಬಗೆಗಿನ ಗುಣಗಳು & ಮಾನವೀಯ ಮೌಲ್ಯಗಳು ಒಳ್ಳೆಯ ಮನಸ್ಸುಗಳಿಗೆ ಯಾವಾಗಲೂ ಅರ್ಥ ಅಗುತ್ತದೆ.
ನಮ್ಮ ಪೂಜ್ಯರು ನಮ್ಮ ಹೆಮ್ಮೆ, ಪೂಜ್ಯರು ಸಮಾಜಕ್ಕೆ ಮಾಡುವ ಸೇವೆಯೇ ಶ್ರೀರಕ್ಷೆ
Devre dialogue saaku dayavittu soujanya ge nyaya odagisalu stage mele banni
Sowjanya case?
ಅತ್ತ್ಶುತ್ತಮವಾಗಿ ಹೇಳಿದಿರಿ ಸರ್...
ಜಾತಿ ಧರ್ಮ ನೋಡದೆ ಸಾಮಾಜಿಕವಾಗಿ,ಆರ್ಥಿಕವಾಗಿ ಬಡವರಿಗೆ ಸಹಾಯ ಮಾಡುತ್ತಿರುವ ಖಾವಂದರ ನಿಜವಾದ ಸಮಾಜ ಸುಧಾರಕರು...
ನಾನು ಕಂಡ ನಡೆದಾಡುವ ದೇವರು 🙏
ಪೂಜ್ಯ ಖಾವಂದರಿ ಗೆ ಕೋಟಿ ಕೋಟಿ ನಮನಗಳು 🙏🙏
ಲಕ್ಷಾಂತರ ಜನರ ಮನೆ ದೀಪ ಬೆಳಗಲು ಸಹಾಯ ವಾಗಿರುವ ನಮ್ಮ ಕಾವಂದರು ನಮ್ಮ ಹೆಮ್ಮೆ. ಮಂಡ್ಯ ಜನತೆ ಯಾವಾಗಲು ನಿಮಗೆ ಚಿರಋಣಿ ಯಾಗಿರುತೇವೆ 🙏🏻🙏🏻🙏🏻🙏🏻
🙏🏻🙏🏻🙏🏻 ಲಕ್ಷಾಂತರ ಬಡ ಕುಟುಂಬದವರಿಗೆ ಬೆಳಕಾಗಿರುವ ನಮ್ಮ ಖಾವಂದರು ನಮ್ಮ ಹೆಮ್ಮೆ🙏🏻🙏🏻🙏🏻💐💐💐💐💐
Jains are not Hindus how can he make money from hindu temple?
ದೇವರ ಸಮಾನ ನಮ್ಮ ಪೂಜ್ಯರು 🙏
🙏🙏🙏 ಪೂಜ್ಯರಿಗೆ ಧನ್ಯವಾದಗಳು 🙏🙏🙏
ಲಕ್ಷಾಂತರ ಬಡ ಕುಟುಂಬದವರಿಗೆ ಬೆಳಕಾಗಿರುವ ನಮ್ಮ ಖಾವಂದರು ನಮ್ಮ ಹೆಮ್ಮೆ 🙏🙏🙏🙏🙏🙏
Satya sir nivu helida mathu yesto naraluttiruva kutumbagalige hagu yesto janarige araluva jivan kalpisikkotta namma pujyaru matte swamy🙏🙏
ನಮ್ಮ ಪೂಜ್ಯರು ನಮ್ಮ ಹೆಮ್ಮೆ , ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ ನಮ್ಮ ಖಾವಂದರು
Poojyaru saviraru bada kutumbhagalie belakadavaru, evaru Namma balina belaku
Nadedaduva devaru poojya kavandaru
ನಮ್ಮ ಪೂಜ್ಯರು ನಮ್ಮ ಹೆಮ್ಮೆ. ಅವರ ಸಂಸ್ಥೆಯಲ್ಲಿ ಕೆಲಸ ಸಿಕ್ಕಿದ್ದೇ ನನ್ನ ಪುಣ್ಯ
ಸೂಪರ್ ಸರ್, ನಮ್ಮ ಪೂಜ್ಯರು ನಮ್ಮ ಹೆಮ್ಮೆ
ನೆಡೆದಾಡುವ ನಮ್ಮ್ ದೇವರು 🙏🏽🙏🏽🙏🏽🙏🏽🙏🏽🙏🏽🙏🏽
🙏🙏ನಮ್ಮ ಪೂಜ್ಯರು ನಮ್ಮ ಹೆಮ್ಮೆ 💐💐🙏🙏
ನಮ್ಮ ಬಾಳಿನ ಬೆಳಕು. ನನ್ ದೇವರು. 🙏🙏🙏🙏🙏🙏🙏
ನಮ್ಮ ಪೂಜ್ಯರು ನಮ್ಮ ಹೆಮ್ಮೆ.. ಮಾತನಾಡುವ ಮಂಜುನಾಥ ನಮ್ಮ ಖಾವಂದರು..
ಮುತ್ತಿನಂತಹ ಮಾತು ಸರ್ 🙏🏻🙏🏻🙏🏻
Super sir ,,,,
Kaliyohgada bhagavantha matanaduva Manjunath namma khavandharu namma Hemme
Kalla kamanda
ಸೂಪರ್ ಸರ್ 🙏🙏
🙏ಲಕ್ಷೋಪಲಕ್ಷ ಕುಟುಂಬಗಳ ಬಾಳಿನ ಬೆಳಕು ನಮ್ಮ ಖಾವಂದರು
🙏🙏 ನಮ್ಮ ಪೂಜ್ಯರು ನಮ್ಮ ಹೆಮ್ಮೆ.. 🙏🙏🙏
U r s poisn...
ನಮ್ಮ ಪೂಜ್ಯರು ಖವಂದರು ನಮ್ಮ ಹೆಮ್ಮೆ🙏🏻🙏🏻
ನಮ್ಮ ಪೂಜ್ಯರು ನಮ್ಮ ದೇಶದ ಆಸ್ತಿ,
ನಮ್ಮ ಅನ್ನದಾತರು.ನನ್ನ ಬದುಕಿನ ದೇವರು.
ನಮ್ಮ ಪೂಜ್ಯರು ನಮ್ಮ ಹೆಮ್ಮೆ ಅನ್ನ ಕೊಟ್ಟ ದೇವರು
ನಮ್ಮ ದೇವರು ಖಾವಂದರು 🙏🙏💐💐
ಪರಮ ಪೂಜ್ಯ ಕಾವಂದರು ಪ್ರಗತಿ ಪರ ವಾದ ಯಾವುದೆ ಕೆಲಸವನ್ನು ಬಿಡದೆ ಕರ್ನಾಟಕ ರಾಜ್ಯದಲ್ಲಿ ಸಾವಿರಾರು ಕಾರ್ಯಕ್ರಮ ಗಳನ್ನು ಅನುಷ್ಠಾನ ಮಾಡಿ ಸಾಕ್ಷಾತ್ ಮಂಜುನಾಥ ಸ್ವಾಮಿ ಪ್ರತಿ ರೂಪ ಪೂಜ್ಯರು ಮಾಡಿದ ಕೆಲಸಕ್ಕೆ ಈ ಪ್ರಪಂಚದ ಎಲ್ಲಾ ರಾಷ್ಟ ಗಳು ಸೇರಿ ವಿಶ್ವರತ್ನ ಕೊಟ್ಟರು ಇವರು ಮಾಡಿದ ಸೇವೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.... 🙏🙏
🙏🙏ನಮ್ಮ ಪೂಜ್ಯರು ನಮ್ಮ ಹೆಮ್ಮೆ
ನಮ್ಮ ಖಾವಂದರು ನಮ್ಮ ಹೆಮ್ಮೆ ❤
U r pole
ನಮ್ಮ ಪೂಜ್ಯ ಖವಂದರು ನಮ್ಮ ಹೆಮ್ಮೆ.