D Veerendra Heggade|ಶ್ರೀ ಕ್ಷೇತ್ರದ ವಿಭಾಗೀಯ ಮುಖ್ಯಸ್ಥರ ಸಭೆಯಲ್ಲಿ ಶ್ರೀಡಿ.ವೀರೇಂದ್ರ ಹೆಗ್ಗಡೆಯವರ ಅಭಯದ ನುಡಿಗಳು
HTML-код
- Опубликовано: 26 авг 2024
- ಶ್ರೀ ಕ್ಷೇತ್ರದ ವಿಭಾಗೀಯ ಮುಖ್ಯಸ್ಥರ ಸಭೆಯಲ್ಲಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಅಭಯದ ನುಡಿಗಳು
#justiceforsowjanya #VeerendraHeggade #Dharmasthala #Sowjanyacase
ಅತ್ಯಾಚಾರದ ಬಗ್ಗೆ ಧ್ವನಿ ಗೂಡಿಸಿ... ದಯವಿಟ್ಟು
ವಿಡಿಯೋವನ್ನು ಸರಿಯಾಗಿ ಕಿವಿಕೊಟ್ಟು ಕೇಳಿ ಸ್ವಾಮಿ
@@thimmayyanaika79
Oooo mangyaa neene kelu magne😂😂😂
Nin yaav kittod magano lofer .
@@Prathap...
Ninna appa kano naanu bevarshi sule magnaaaa
@@Harishkumar-om3xz ಕೈಲಾಗದವರ ಕೊನೆಯ ಪ್ರಯತ್ನ ಅಪಪ್ರಚಾರ...ಖಾವಂದರು ಮಾತನಾಡಿದ ಪೂರ್ತಿ ವೀಡಿಯೋ ಕೇಳಿ ಮಾತನಾಡಿ....
ಸಾರ್ ನಿಮ್ಮನ್ನ ತುಂಬಾ ಇಷ್ಟ ಪಡುತ್ತೀನಿ ಇನ್ನು... ಆದರೆ ಆ ಹುಡುಗಿಗೆ ನ್ಯಾಯ ಕೊಡಿಸಿ 🙏
ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಗೆ ಎಲ್ಲಾ ಗೊತ್ತಿದೆ.
ಪಾಪದ ಕೊಡ ತುಂಬಬೇಕು.
A ಹುಡುಗಿಗೆ ನ್ಯಾಯ ಸಿಗಲೇಬೇಕು.ಆಗಲೇ ಹೋರಾಟಗಾರರ ಬಣ್ಣ bayalaguthe
ಪರಮ ಪೂಜ್ಯರು ನಮ್ಮ ಹೆಮ್ಮೆ 🙏
Curect
ಪರಮ್ಮ ಪೂಜ್ಯರು ನಮ್ಮ ಹೆಮ್ಮೆಯ ಖಾವಂದರು ಕೋಟಿ ಕೋಟಿ ಜನಗಳಿಗೆ ಬಾಳಿಗೆ ಬೆಳಕು ಆಗಿದ್ದಾರೆ.🙏🙏
ಓಂ ಶ್ರೀ ಮಂಜುನಾಥಾಯ ನಮಃ..🙏
ನಮ್ಮಂತಹ ಲಕ್ಷಾಂತರ ಕುಟುಂಬಗಳಿಗೆ ಬೇಳಕಾಗಿರುವ ನಮ್ಮ ಪೂಜ್ಯ ಖಾವಂದರರು ನಮ್ಮ ಹೆಮ್ಮೆ.. 🙏 ನಮ್ಮ ರಾಜ್ಯದ ಬಡಜನರಿಗೆ ಶ್ರೇಯಸ್ಸನ್ನು ಬಯಸುವ ತಮ್ಮ ಜೊತೆಗೆ ಸದಾಕಾಲ ನಾವು ನಿಮ್ಮ ಬೆಂಬಲಿಗರಾಗಿ ಇರುತ್ತೇವೆ ಗುರುಗಳೇ..🙏
ನಾವು ದೇವರ ಮೂರ್ತಿಯಾಗಿ ಮಂಜುನಾಥ ಸ್ವಾಮಿಯನ್ನು ಪೂಜಿಸುತ್ತೇವೆ ಆದರೆ ಕಣ್ಣಿಗೆ ನಮ್ಮ ಕುಟುಂಬಕ್ಕೆ ಕಾಣುವ ದೇವರು ಪೂಜ್ಯರು ನಮ್ಮ ಕುಟುಂಬ ಇವತ್ತು ಒಂದು ತುತ್ತು ಊಟ ನೆಮ್ಮದಿಯಗಿ ಮಾಡುತ್ತಿದ್ದೇವೆ ಅಂದರೆ ಅದಕ್ಕೆ ಮುಖ್ಯ ಕಾರಣ ನಮ್ಮ ಪೂಜ್ಯರು ಪೂಜ್ಯರ ಸಮಾಜಮುಖಿ ಸೇವೆ ಅಪಾರ ನಮ್ಮ ಅನ್ನದಾತರು ನಮ್ಮ ಹೆಮ್ಮೆ 🙏🙏🙏
MODALU SOUJANYA KESU RE OPEN MADISI , NIJAVAGIYU NIVU SATYAVANTARAGIDRE
ಮಾತನಾಡುವ ದೇವರೇ ಸೌಜನ್ಯ ವಿಷಯದಲ್ಲಿ ತಾವು ಯಾಕೆ ಮೌನ ವಾಗಿದ್ದಿರಿ
He would have helped them had those PPL approached him rather than speak ill about his mother,father,brother,caste and religion. Did they approach him even once after judgement b4 protest?
Justice for soujanya
🙏🙏🙏❤️
❤
ನಮ್ಮೆಲ್ಲರ ಆಯಸ್ಸು ನ್ನು ಪೂಜ್ಯ ರಿಗೆ ಮಂಜುನಾಥ್ ಸ್ವಾಮೀ ಕರುಣಿಸಲಿ 🙏🏾🙏🏾🙏🏾🙏🏾ನಿಮ್ಮ ಅಗತ್ಯ ಸಮಾಜಕ್ಕೆ ತುಂಬಾ ಇದೆ. ಕಣ್ಣಿಗೆ ಕಾಣದೆ ದೇವಸ್ಥಾನ ದಲ್ಲಿ ಕೂತು ಕಣ್ಣಿಗೆ ಕಾಣುವ ನಿಮ್ಮಿಂದ್ ನಮಗೆ ಆಶೀರ್ವಾದ ನೀಡುತ್ತಿರುವ ಮಂಜುನಾಥ್ ಸ್ವಾಮಿಗೆ ಕೋಟಿ ಕೋಟಿ ನಮಸ್ಕಾರ್ ಹಾಗೂ ನೆಡೆದಾಡುವ ಮಂಜುನಾಥ್ ಸ್ವಾಮೀ ನಮ್ಮ್ ಹೆಮ್ಮೆಯ್ ಪೂಜ್ಯ ರಿಗೂ ಕೋಟಿ ಕೋಟಿ ನಮನಗಳು
'Silence of the Good people is dangerous than brutality of the bad people'.
- Martin Luther King
You being a girl should be ashamed of yourself for defending these rapists
It should not apply in this case😊
Don't TRUST just Seeing face or Ancestors Work..
JUDGE this Voluntarily #BEINGWOMEN
ONE day The Crime will brought to Light & involvement too..
HARA HARA MAHADEVA ❤
Sir Veerandra Hegade , being a human being , have some humanity. Justice never be denied
ಓಂ ಶ್ರೀ ಮಂಜುನಾಥಯ ನಮಃ ಸತ್ಯಕ್ಕೆ ಜಯವಾಗಲಿ 🙏
Hats up sir We stand with you. Answer for protester is reduce schools, colleges fees, open new quality schools,colleges, hospitals, sanghs, organization's etc. Jai Hind
ಕೆಲವು ಗುಂಪುಗಳು ಧಾರ್ಮಿಕ ಕ್ಷೇತ್ರದ ತೇಜೋವಧೆಗೆ ನಿಂತಿದೆ. ನಾವೆಂದು ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ನಮ್ಮ ಖಾವಂದರು ನಮ್ಮ ಹೆಮ್ಮೆ.ಖಾವಂದರ ಹಾಗೂ ಕ್ಷೇತ್ರದ ಬಗ್ಗೆಗಿನ ವಿಚಾರಧಾರೆಗಳನ್ನು ಮೊದಲು ತಿಳಿದುಕೊಳ್ಳಿ. 🙏
ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆಯೆಂದು ಸಂದೇಶ ನೀಡಿದ ಪೂಜ್ಯರಿಗೆ ಧನ್ಯವಾದಗಳು.....🙏🏻
ಯಾರು ಏನೇ ಮಾಡಿದರು, ನಿಮ್ಮ ಗೌರವಕ್ಕೆ ಧಕ್ಕೆ ಆಗುವುದಿಲ್ಲ ನಿಮ್ಮ ಸೇವೆ ನಿಮ್ಮನ್ನು ಯಾವಾಗಲೂ ಕಾಪಾಡಲಿ.
Swalpa dina hogli sariyagi madthare
ಧರ್ಮದ ಆಚರಣೆಗಳನ್ನು ಪಾಲಿಸಿದರೆ ಧರ್ಮವು ನಮ್ಮನ್ನು ನಿಶ್ಚಿತವಾಗಿಯೂ ಸಂರಕ್ಷಿಸುತ್ತದೆ. ಅಂತೆಯೇ ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತು ಜನಜನಿತವಾಗಿದೆ. 🙏🙏
🙏🙏
ನಿಮ್ಮ ಮಾರ್ಗದರ್ಶನ ನಮಗೆಲ್ಲರಿಗೂ ಸ್ಫೂರ್ತಿ,ಧೈರ್ಯ 🙏🏻
Pujyaree even we are saddened, But you need to step in & take this seriously, let it be anyone you should support & give justice to Sowjanya & her family.
Take care sir.
He would have helped them had those PPL approached him rather than speak ill about his mother,father,brother,caste and religion. Did they approach him even once after judgement b4 protest?
ಸುದ್ದಿಗಾಗಿ ಸೇವೆ ಮಾಡಲಿಲ್ಲ... ಸೇವೆಮಾಡಿ ಸುದ್ದಿ ಆಗಲಿಲ್ಲ... ಸದ್ದಿಲ್ಲದೇ ಸೇವೆ ಮಾಡಿದವರು ನೀವು... ನಮಗೆ ನಡೆದಾಡುವ ದೇವರೆ ನೀವು.... ನಿಮ್ಮ ಅಭಯವೇ ನಮಗೆ ಶ್ರೀರಕ್ಷೆ ಸ್ವಾಮಿ.. ನಿಮ್ಮೊಂದಿಗೆ ಎಂದೆಂದಿಗೂ ನನ್ನಂತಹ ಅಸಂಖ್ಯಾತ ಅಭಿಮಾನಿ ಭಕ್ತರು ಇದ್ದಾರೆ....ಜೈ ಧರ್ಮಸ್ಥಳ ಮಂಜುನಾಥ ... ಜೈ ಖಾವಂದರು...🙏
ಸೇವೆ ಮಾಡಿ ಸುದ್ದಿ ಮಾಡಿಲ್ಲ ಅದೆಷ್ಟೋ ಕುಟುಂಬಕ್ಕೆ ದಾರಿ ದಿಪ ನಮ್ಮ ಪೂಜ್ಯರಾದ ದೇವರು ನಿಮ್ಮ ಅಭಯದ ನುಡಿಯೇ ನಮ್ಮಂತ ಎಷ್ಟೋ ಅಭಿಮಾನಿಗಳಿಗೆ ಶ್ರೀ ರಕ್ಷೆ ಜೈ ಧರ್ಮಸ್ಥಳ
Kaamandharu maraya
ನಮ್ಮ ಪೂಜ್ಯರು ನಮ್ಮ ಹೆಮ್ಮೆ 🙏🙏 ನಿಮ್ಮ ಮಾತಿನಿಂದ ತುಂಬಾ ಇನ್ನಷ್ಟು ಗಟ್ಟಿಯಾಗಿ ಇರಲು ಸಾಧ್ಯವಿದೆ ಎಂಬುದನ್ನು ತಿಳಿಸಿ ಕೊಟ್ಟಿದ್ದಕ್ಕೆ ನಮ್ಮ ಪರಮ ಪೂಜ್ಯರಿಗೆ .. ಪ್ರೀತಿ ಪೂರ್ವಕ ಧನ್ಯವಾದಗಳು 💐💐 ಕೊಳ್ಳೇಗಾಲ ತಾಲೂಕಿನ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ರೇಖಾ ಬಿ 🙏🙏
ನಮಗೆ ಮಂಜುನಾಥ ಸ್ವಾಮಿ ಮೇಲೆ ನಂಬಿಕೆ ಇದೆ ಆದರೆ ದೊಡ್ಡವರು ಸೌಜನ್ಯದ ಪ್ರಕರಣಕ್ಕೆ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಲು ತಮ್ಮ ಪ್ರಭಾವವನ್ನು ಬೀರಬಹುದು ಸತ್ಯದ ಪರ ನಿಲ್ಲಬಹುದು ಆಗಲೇ ಹೆಗಡೆಯವರು ಇನ್ನಷ್ಟು ಎತ್ತರಕ್ಕೆ ಬೆಳೆಯುವ ದಾರಿ ಇದು ನೀವು ಮಾಡದೇ ಬಿಟ್ಟಿರುವ ಕೆಲಸ ಇದು ಒಂದು ಉತ್ತಮ ಕೆಲಸ ಎಂದು ಭಾವಿಸಿದ್ದೇನೆ
Istella madidira OK adralli yava doubt illa. Darmastaladalli yake astu murder nadedide? Aaga yake neevu mathadilla?
ಕೋಟ್ಯಂತರ ಜನಗಳ ಕೆಂಗಣ್ಣಿಗೆ ಗುರಿಯಾದ ನಡೆದಾಡುವ,ಮಾತನಾಡುವ ದೇವರು ಪಾಪ
ಬ್ರಮೆಯಲ್ಲಿ idhavarige ಏನು ಎಸ್ಟು ಹೇಳಿದ್ರು ಅಷ್ಟೇ
@@vvp789 yen bhrame? Nim mathu artha Agilla.
Sowjanyna kesu bittu bere murder aagiro lists koduttira?
ಧರ್ಮೋ ರಕ್ಷತಿ ರಕ್ಷಿತಃ.... ಸತ್ಯಮೇವ ಜಯತೆ.... 🙏
Om shree manjunathaya namaha
ನಮ್ಮೆಲ್ಲ ರ ಅನ್ನದಾತರು ಪೂಜ್ಯ
ಖಾವಂದರು
ಸರಳತೆ ಯಿಂದ ಬರುವ ಶೋಭೆಗೆ ಯಾವ ಅಲಂಕಾರವು ಸಮವಾಗದು ನಿಮ್ಮ ಸರಳತೇ ಮತ್ತು ಮಾರ್ಗದರ್ಶನ ದಿಂದ ಹಲವು ಬದುಕು ಬೆಳಗುತ್ತಿವೆ 🙏🙏🙏 ಜೈ ಶ್ರೀ ಗುರುದೇವ್ 🙏
Justice for suwjanya 🙏
ನಮ್ಮ ಊರಿನ ಓರ್ವ ಮಹಿಳೆ ಉದ್ಯೋಗ ಅರಸುತ್ತಾ ಇರುವಾಗ ತಮ್ಮ ಸ್ವಸಹಾಯ ಸಂಘದ ಬಗ್ಗೆ ಒಬ್ಬರು ಹೇಳಿದ್ದರು... ಅದರಂತೆ ಆ ಮಹಿಳೆ ಸಂಘಕ್ಕೆ ಸೇರಿ ಉಳಿತಾಯವನ್ನೂ ಮಾಡುತ್ತಿದ್ದಾರೆ ಹಾಗೂ ಸಂಘದಿಂದ ಪ್ರಗತಿನಿಧಿಯನ್ನು ಪಡೆದು ಸ್ವಂತ ಬಟ್ಟೆ ಅಂಗಡಿಯನ್ನು ಹಾಕಿಕೊಂಡಿದ್ದಾರೆ.. ಈಗ ಆ ಮಹಿಳೆ ಪ್ರಗತಿಯ ಸಂಕೇತವಾಗಿ ಕುಟುಂಬ ನಡೆಸುತ್ತಿದ್ದಾರೆ... ಉತ್ತಮ ನಿಲುವಿನ ತಮ್ಮ ಸಂಸ್ಥೆಗೆ ಧನ್ಯವಾದಗಳು...
ಇಂತಹ ಲಕ್ಷಾಂತರ ಅಭಿವೃದ್ಧಿಯ ಯಶೋಗಾಥೆಗಳಿವೆ
Sir sowjanya savege nyaya kodesi
ನಮ್ಮ ಪೂಜ್ಯರು ನಮ್ಮ ಹೆಮ್ಮೆ ನಮ್ಮ ಪಾಲಿಗೆ ಅನ್ನದಾತರು ಹಾಗೂ ಮಾರ್ಗದರ್ಶಕರು ಅವರಿಗೆ ಹೃದಯಪೂರ್ವಕ ಅಭಿನಂದನೆಗಳು
Haagadre niu dudyallva.. Ninn mane ration evne thandhu haakthana... Hagadre elli samasye kanditha idhe.. Sumne avnu yaake ninge anna hakthane
Namma poojyaru namma Hemme Nimma jote naviddeve poojyare nimma seve samajakke tumba agatyavide🙏🙏🙏
ನ್ಯಾಯವಾಗಿ ನೆಡೆಯೋರಿಗೆ ದಾರಿಲಿ ಮುಳ್ಳಾಕೋರೆ ಜಾಸ್ತಿ ಆದರೆ ಕೊಟ್ಯಾಂತರ ಜನರ.ದಾರಿ ದೀಪಾ ನಮ್ಮ ಪೂಜ್ಯರು ಆ ಬೇಳಗೋ ದೀಪದಮುಂದೆ ಈಮುಳ್ಳುಗಳು ಯಾವ ಲೆಕ್ಕ ಕೆಟ್ಟದ್ದನ್ನ ಕಂಡು ಕಾಣದಂತಿರೋಣ ನಮ್ಮ ಜೀವನ ದೇವರು ನಮ್ಮ ಹೇಮ್ಮೆ ನಮ್ಮ ಪೂಜ್ಯರು ಧರ್ಮೊ ರಕ್ಷತಿ ರಕ್ಷಿತಃ🙏
ಧನಾತ್ಮಕ ಶಕ್ತಿಯಿರುವ ಕ್ಷೇತ್ರದ ವರ್ಚಸ್ಸಿಗೆ ಯಾರೂ ಧಕ್ಕೆ ತರಲು ಸಾಧ್ಯವಿಲ್ಲ, ಪೂಜ್ಯರು ನಮ್ಮ ಪ್ರೇರಣಾ ಶಕ್ತಿ.. 🙏🏻🙏🏻
ನಮ್ಮೆಲ್ಲರ ಅನ್ನದಾತರರು ನಡೆದಾಡುವ ದೇವರು 🙏🙏ನಮ್ಮ ಪೂಜ್ಯರು ನಮ್ಮ ಹೆಮ್ಮೆ 🙏🙏
ನಮ್ಮೆಲ್ಲರ ಅನ್ನದಾತರರು ನಡೆದಾಡುವ ದೇವರು 🙏🙏
Oh nimgesa manege evnu ration thandhu haakthana
ನಮ್ಮ ಪೂಜ್ಯರ ಬಗ್ಗೆ ಹಾಗು ಕ್ಷೇತ್ರದ ಬಗ್ಗೆ ಕೆಲವು ಹೊಟ್ಟೆ ಉರಿ ರಣಹೇಡಿ ವ್ಯಕ್ತಿಗಳು ಇಂತಹ ಅಪಪ್ರಚಾರ ಮಾಡುತ್ತಿದ್ದಾರೆ ಇದು ಸರಿ ಅಲ್ಲ ಖಂಡನೀಯ ಸದ್ರಿ ಯವರು ಈ ವಿಷಯವನ್ನ ಇಲ್ಲಿಗೆ ನಿಲ್ಲಿಸುವುದು ನಿಮಗೆ ಒಳ್ಳೆಯದು ಇಲ್ಲವಾದಲ್ಲಿ ನಮ್ಮಂತಹ ಲಕ್ಷಾಂತರ ಜನ ಯುವಕರು. ರೈತರು. ಮಹಿಳೆಯರು ನಿಮ್ಮ ವಿರುದ್ಧ ನೇರವಾಗಿ ಬೀದಿಗಿಳಿದು ಪ್ರತಿಭಟನೆ ಮಾಡುವ ಸಮಯ ಬಹಳ ಹತ್ತಿರವಿದೆ ಎಂದು ಈ ಮೂಲಕ ಸ್ಪಷ್ಟನೆ ಮಾಡುತ್ತಿದ್ದೇನೆ
ನಮ್ಮ ಹೆಮ್ಮೆಯ ಕಣ್ಣಿಗೆ ಕಾಣುವ ದೇವರು
Sul.magne nin akka tangige hig agididre hige heltidya😡
Sul.magne nin akka tangige hig agididre hige heltidya😡
ತಮ್ಮಲಿ ಇರುವ ನೋವು ಇಟ್ಟುಕೊಂಡು ನಮ್ಮಗೆ ಧೈರ್ಯ ತುಂಬಿದ ನಿಮ್ಮಗೆ ಭಕ್ತಿ ಪೂರ್ವಕ್ಕೆ ನಮನಗಳು...
ನಿಮಗೆ ಯಾವ ದೈರ್ಯ ತುಂಬಿದರು 😅
ಧರ್ಮಸ್ಥಳದ ಪರಮಪೂಜ್ಯರಿಗೆ ನಮ್ಮೆಲ್ಲರ ಪರವಾಗಿ ಅಭಿನಂದನೆಗಳು.. ನಮ್ಮ ಪೂಜ್ಯರು ನಮ್ಮ ಹೆಮ್ಮೆ
ಪೂಜ್ಯರಿಗೆ ಧನ್ಯವಾದಗಳು
Kaalaya tasmay namaha...mahesh rigu olledanne bayasona
ನಿಮ್ಮ ನಿರ್ಮಲ ಮನಸ್ಸು ಹಾಗೂ ಕೋಮಲ ಹೃದಯ ಬೇರೆ ಯಾರಿಗೂ ಇಲ್ಲ ದಣಿ. ನಿಮ್ಮ ಸತ್ಯಕ್ಕೆ, ಧರ್ಮಕ್ಕೆ ಎಂದು ಜಯವಿದೆ 🙏
ಒಂ ಶ್ರೀ ಮಂಜುನಾಥಾಯ ನಮಃ 🙏🙏🙏 ನಮ್ಮ ಪೂಜ್ಯರು ನಮ್ಮ ಹೆಮ್ಮೆ.... ಲಕ್ಷಾಂತರ ಜನರಿಗೆ ಅನ್ನದಾತರು ...🙏🙏🙏💐💐💐
ಪೂಜ್ಯ ರೊಂದಿಗೆ ನಾವಿದ್ದೇವೆ
ಕ್ರೈಸ್ತರ ವರ್ಷ ಆರಂಭವನ್ನು ಮಂಜುನಾಥ ಸ್ವಾಮಿಗೆ ಮತ್ತು ದೇವಾಲಯಕ್ಕೆ ವಿಜೃಂಭಣೆಯಿಂದ ಅಲಂಕಾರ ಮಾಡುತ್ತೀರಿ ಅದೇ ಹಿಂದುಗಳ ಸಂಕ್ರಾಂತಿ ಹಬ್ಬ ಆಚರಣೆ ಬಂದಾಗ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಒಂದು ಹಸಿರು ಮಾವಿನ ತೋರಣವನ್ನು ಕಟ್ಟುವುದಿಲ್ಲ ನೀವು ಹಿಂದುಗಳ ಹೊಸ ವರ್ಷ ಯುಗಾದಿ ಎಂದು ದೇವಸ್ಥಾನಕ್ಕೆ ಒಂದು ಸಣ್ಣ ದೀಪವನ್ನಾದರೂ ಹಚ್ಚಿ ಇದು ನಮ್ಮ ಸಂಸ್ಕೃತಿ ಇಂದು ಹೊಸ ವರ್ಷ ಎಂದು ಹೇಳಬಹುದು ಸ್ವಾಮಿ ಸರ್ವಧರ್ಮ ಸಮನ್ವಯ ಎಂದು ಹೇಳಿ ಆ ಮುಸಲ್ಮಾನರನ್ನು ಆ ಕ್ರೈಸ್ತರನ್ನು ಕರೆಸಿ, ವಿಜೃಂಭಣೆಯಿಂದ ಅವರಿಗೆ ಊಟ ಬಡಿಸುತ್ತೀರಿ ಹಿಂದುಗಳ ದುರ್ವಿಧಿ ಹಿಂದೂ ಧರ್ಮದ ಜಾಗೃತಿ ಮೂಡಿಸಬೇಕಾದ ನಿಮ್ಮಂತವರಿ ಇಂತ ಕೆಲಸ ಮಾಡುತ್ತೀರಿ
ಅವರು ಜೈನರು. ದೇವರನ್ನು ನಂಬುವುದಿಲ್ಲ. ಅವರು ನಂಬುವುದು ತೀರ್ಥಂಕರನನ್ನು. ಹಾಗಾಗಿ ಶ್ರೀಕ್ಷೇತ್ರದಲ್ಲಿ ಏನು ಅನಾಚಾರ ಆದ್ರೂ ಅವರಿಗೆ ದೇವರ ಭಯವಿಲ್ಲ. ಹಿಂದುಗಳು ಮೂರ್ಖರು. ಅವರ ಕಾಲಿಗೆ ಸಾಷ್ಟಾಂಗ ನಮಸ್ಕಾರ ಮಾಡ್ತಾನೆ ಇರ್ತಾರೆ. ಅವರು ಇದರ ಪ್ರಯೋಜನ ಪಡ್ಕೊಳ್ತಾರೆ ಅಷ್ಟೆ.
💐🙏ನಮ್ಮ ಪೂಜ್ಯರು ನಮ್ಮ ಹೆಮ್ಮೆ 🙏💐ನಿಮ್ಮ ಅಭಯದ ಮಾತುಗಳೇ ನಮ್ಮಗೆ ಶ್ರೀ ರಕ್ಷೆ 🙏💐💐
❤💐ನಮ್ಮ ಪೂಜೆಯಲ್ಲಿ ನಮ್ಮ ಹೆಮ್ಮೆ💐❤ ನಿಮ್ಮ ಅಭಯದ ಮಾತುಗಳೇ ನಮಗೆ ಶ್ರೀರಕ್ಷೆ❤,💐💐🙏🏾🙏🏾
ನಮ್ಮ ಪೂಜ್ಯರು ನಮ್ಮ ಹೆಮ್ಮೆ 🙏🏻
🙏 ನಮ್ಮ ಪೂಜ್ಯರು ನಮ್ಮಲ್ಲಿರುವ ನೋವನ್ನು ಇಟ್ಟುಕೊಂಡು ನಮಗೆ ಧೈರ್ಯ ತುಂಬಿದರೆ ನಮ್ಮ ಅನ್ನದಾತರು 🙏
ನಮ್ಮ ಕಾವಂದರು ನಮ್ಮ ಹೆಮ್ಮೆ 👍🏼ನಮ್ಮ ಪೂಜ್ಯರ ಬಗ್ಗೆ ನಮಗೆ ಭಯ ಮತ್ತು ಗೌರವ, ಯಾರೇ ಏನೆ ಹೇಳಿದರು ಕಡಿಮೆ ಆಗುವುದು ಅಸಾಧ್ಯ. ನಮ್ಮ ಅನ್ನಧಾತರ ಮೇಲೆ ಪ್ರತಿ ದಿನ ಪ್ರತಿ ಕ್ಷಣ ಅದೇ ಗೌರವ ಅದೇ ನಂಬಿಕೆ. ಏನೆ ಬಂದರು ನಿಮ್ಮ ಆಶೀರ್ವಾದವೇ ನಮಗೆ ಆಸರೆ 🙏🏼🙏🏼
ಸರಳ ಸಜ್ಜನಿಕೆಯ ಪ್ರತೀಕ ವೀರೇಂದ್ರ ಹೆಗ್ಗಡೆ ಯವರು, ಅಷ್ಟಲ್ಲದೆ ಕೋಟ್ಯಂತರ ಜನ ಅವರನ್ನ ಆರಾಧೀಸೋಲ್ಲ. ನಿಮ್ಮ ಮಾತು ಎಲ್ಲರಿಗೂ ಸ್ಫೂರ್ತಿ 💐💐🙏🙏🙏🙏🙏
ನಮ್ಮ ನಡೆದಾಡುವ ದೇವರು ನಮ್ಮ ಪೂಜ್ಯರು ನಮ್ಮ ಹೆಮ್ಮೆ 🙏🙏❤👌👌💐💐
Sir ನಾವ್ ನಿಮ್ಮ ಮಾರ್ಗದರ್ಶನದಲ್ಲಿ ನಿಮ್ಮ ಜೊತೆಗಿದ್ದೇವೆ ಸರ್ 🙏
ನಮ್ಮ ಪೂಜ್ಯರು ನಮ್ಮ ಹೆಮ್ಮೆ ನಡೆದಾಡುವ ದೇವರು ನಮ್ಮಗೆ ಯಾರ ಭಯವು ಇಲ್ಲಾ ನಮ್ಮ ಅನ್ನದಾತರು 🙏🙏🙏🙏
Devaru yaru 😂
Nadedhadada devaru yaaru
ಧರ್ಮೋ ರಕ್ಷತಿ ರಕ್ಷಿತಹ. ನಮ್ಮ ಪೂಜ್ಯರು ನಮ್ಮ ಖಾವಂದರೂ ನಮ್ಮ ಹೆಮ್ಮೆ ಭಾರತರತ್ನ ನಮ್ಮ ಪೂಜ್ಯರು 🙏🙏🙏🙏
ನಮ್ಮ ಕಾವಂದರು ನಮ್ಮ ಹೆಮ್ಮೆ🙏🙏🙏🙏
ಪೂಜ್ಯರು ನಮ್ಮ ಅನ್ನದಾತರು 🙏🏻🙏🏻ನಮ್ಮ ಪೂಜ್ಯರು ನಮ್ಮ ಹೆಮ್ಮೆ 🙏🏻🙏🏻🙏🏻
Ninge dharmakke annadana madthidana evnu.. Haagadre ninge anna e bolimaga free kodtha iddhane allave
ನಡೆದಾಡುವ ದೇವರಿಗೆ ದ್ವೇಷ ಮಾಡಿದರೆ ಅನುಭವಿಸುತ್ತಾರೆ
ನಮ್ಮ ಪೂಜ್ಯರು ನಮ್ಮ ಪ್ರೇರಣಾ ಶಕ್ತಿ. ಮಂಜುನಾಥ ಸ್ವಾಮಿಯ ರೂಪದಲ್ಲಿ ಇರುವ ನಮ್ಮ ಪೂಜ್ಯರು 🙏🙏🙏
ನಮ್ಮ ಪೂಜ್ಯರು ಮತ್ತು ಅಮ್ಮನವರು ನಮ್ಮ ಪ್ರೇರಣಾಶಕ್ತಿ ಮಂಜುನಾಥ ಸ್ವಾಮಿ ಯ ರೂಪದಲ್ಲಿರುವ ನಮ್ಮ ಪೂಜ್ಯರು 🙏🙏🙏🙏
ನಮ್ಮ ಅನ್ನದಾತರು, ಅವರ ಮಾತುಗಳೇ ನಮಗೆ ಸ್ಪೂರ್ತಿ ಮತ್ತು ಶಕ್ತಿ , ನಮ್ಮ ದೇವರು ಪೂಜ್ಯ ಖಾವಂದರು.
🙏🏻🙏🏻
Uttamma mahithi 🙏🙏🙏🙏🙏🙏🙏
*ನಮ್ಮ ಅನ್ನದಾತರು ಪೂಜ್ಯರು,ಪೂಜ್ಯರು ನಮ್ಮ ಪಾಲಿನ ಸಾಕ್ಷಾತ್ ದೇವರು* ,,,,🙏🙏🙏🙏
Ninge anna free kodthaneya avnu
ಪೂಜ್ಯರು ಹೊಸ ಜನ್ಮ ನೀಡಿದ ಪುಣ್ಯಾತ್ಮರು ಅವರಿಗೆ ನಮ್ಮ ಪ್ರಣಾಮಗಳು ಅವರು ನಮ್ಮ ದೇವರು🙏
🌹 ಓಂ ಶ್ರೀ ಮಂಜುನಾಥಯ ನಮಃ ನಡೆದಾಡುವ ದೇವರು ನಮ್ಮ ಹೆಮ್ಮೆಯ ಖಾವಂದರು 🙏🥰 ಸಾವಿರಾರು ರೈತರಿಗೆ ಹಾಗೂ ಬಡ ಕುಟುಂಬಕ್ಕೆ ಇನ್ನು ಅನೇಕ ತರಹದ ಸಾಕಷ್ಟು ಧರ್ಮದಿಂದ ಸೇವೆ ಮಾಡುವುದರಲ್ಲಿ ದೇವರ ಕಿಂತ ಹೆಚ್ಚು... ನಿಮ್ಮ ದರ್ಶನ್ ಭಾಗ್ಯ ಪಡೇವರೆ ಪುಣ್ಯರು ಸರ್ ನಮ್ಮ ಹೆಮ್ಮೆಯ ಖಾವಂದರೂ ನಾವು ಧರ್ಮಸ್ಥಳ ಕ ಬರೋಕೆ ಹೆಮ್ಮೆ ಆಗುತ್ತೆ ನಮ್ಮ ನಡೆದಾಡುವ ದೇವರನ್ನು ನೋಡುವ ದರ್ಶನ ಭಾಗ್ಯ ಸಿಗುವುದು ಎಂದು ಹೆಮ್ಮೆ ಆಗುತ್ತೆ ಸರ್ ನಮ್ಮ ಖಾವಂದರು ಮಾಡುವ ಸೇವೆಗಳ ಕಾರ್ಯಕ್ರಮಗಳು ಯಾರು ಮಾಡಿರುವುದಿಲ್ಲ ಹಾಗೂ ಅನೇಕ ಕುಟುಂಬಕ್ಕೆ ಅನ್ನದಾತರು. ಯಾರ ಏನೆಂದರೂ ನಮ್ಮ ದೇವರು ನಮ್ಮ ಹೆಮ್ಮೆಯ ಪೂಜ್ಯ ಖಾವಂದರು🌍🙏🙏🙏
ನಮ್ಮಂತ ಕೋಟ್ಯಾಂತರ ಕುಟುಂಬಗಳಿಗೆ ದಾರದೀಪವಾಗಿರುವ ನಮ್ಮ ಪೂಜ್ಯ ಖಾವಂದರು ಸಾಕ್ಷಾತ್ ಮಂಜುನಾಥ ಸ್ವಾಮಿ ಎಂದು ಆರಾಧಿಸುತ್ತಿದ್ದೇವೆ....ನಮ್ಮ ಖಾವಂದರು ನಮ್ಮ ಹೆಮ್ಮೆ...ನಮ್ಮಂತ ಕೋಟ್ಯಾಂತರ ಕುಟುಂಬಗಳು ಸದಾ ನಿಮ್ಮೊಂದಿಗೆ ಕಾವಲಾಗಿ ಇರುತ್ತೇವೆ ಪೂಜ್ಯರೇ.... ನಿಮ್ಮ ಮಾರ್ಗದರ್ಶನವೇ ನಮಗೆ ಶ್ರೀರಕ್ಷೆ..🙏🙏..
ನಮ್ಮ ಪೂಜ್ಯರು ನಮಗೆ ಬದುಕು ಕಲ್ಪಿಸಿಕೊಟ್ಟ ದೇವರು🙏🙏🙏
ನಮ್ಮ ಪೂಜ್ಯರು ನಮ್ಮ ಶಕ್ತಿ 🙏 ಲಕ್ಷಾಂತರ ಕುಟುಂಬದ ಬದುಕಿಗೆ ಬೆಳಕಾದವರು ನಮ್ಮ ಪೂಜ್ಯರು. ಕಣ್ಣಿಗೆ ಕಾಣುವ ದೇವರು ನಮ್ಮ ಪೂಜ್ಯರು 🙏🙏🙏
Justice for soujanya please
ನಮ್ಮ ಪೂಜ್ಯರು, ನಡೆದಾಡುವ ದೇವರು, ನಮ್ಮ ಅನ್ನದಾತರು, ಕಣ್ಣಿಗೆ ಕಾಣುವ ದೇವರು, ನಮ್ಮಂತಹ ಲಕ್ಷಾಂತರ ಕುಟುಂಬಕ್ಕೆ ಬೆಳಕಾಗಿರುವ ನಮ್ಮ ಪೂಜ್ಯರಿಗೆ ಭಕ್ತಿ ಪೂರ್ವಕ ನಮನಗಳು.... 🙏🙏🙏🙏🙏
ಹೌದಾ ಗುರು ನಿಮ್ಮ ಮಗಳಿಗೆ ಇತರ ಆಗಿದಿದ್ರೆ ಹೀಗೆ ಹೇಳ್ತಾ ಇದಿದ್ರ
ನಮ್ಮ ಪೂಜ್ಜರು ನಮ್ಮ ಹೆಮ್ಮೆ 🙏
ನಮ್ಮ ಖಾವಂದರು ನಮ್ಮ ಹೆಮ್ಮೆ ❤
❤
Kaavandaru alla... Kaamandharu... Hemme alla adhu yemme maraya adhu
ಒಳ್ಳೆಯ ಕೆಲಸ ಕ್ಕೆ ನೂರೆಂಟು ವಿಘ್ನಗಳು.... ಎನ್ನುವಂತೆ... ನಮ್ಮ ಪೂಜ್ಯರ ಒಳ್ಳೆಯ ಸಾಮಾಜಿಕ ಕೆಲಸ ಸಹಿಸಲು ಆಗುತ್ತಿಲ್ಲ...
ಕೈಲಾಗದವನು ಮೈ ಪರಚಿ ಕೊಂಡನಂತೆ...
ಒಳ್ಳೆಯದನ್ನು ಮಾಡಲಾಗದವರು ಒಳ್ಳೆಯದನ್ನು ಮಾಡುವವರನ್ನು ಹೇಗಾದ್ರೂ ಮಾಡಿ ದಾರಿ ತಪ್ಪಿಸುವ ಕುತಂತ್ರ. ಅದಕ್ಕಾಗಿ ಕುತಂತ್ರಿ ಟೀಮ್ ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ.
ಸ್ವಾಮಿಯ ಅನುಗ್ರಹದಿಂದ ಅದು ಸಾಧ್ಯವಾಗಲ್ಲ. ಪೂಜ್ಯರ ಮಾತು ನಮಗೆಲ್ಲ ಹೊಸತನ ತೋರಿಸುತ್ತದೆ.
ಪೂಜ್ಯರು ನಮ್ಮ ಹೆಮ್ಮೆ...
ಪೂಜಾಯರು ಹೇಳಿದ ಮಾಹಿತಿ ತುಂಬಾ ಅದ್ಬುತವಾಗಿದೆ 🙏🙏🙏
ಓಂ ಶ್ರೀ ಮಂಜುನಾಥಾಯ ನಮಃ 🙏🏻
ನಮ್ಮ ಸಂಸ್ಥೆ ನಮ್ಮ ಹೆಮ್ಮೆ.. ಸತ್ಯಕ್ಕೆ ಜಯವಾಗಲಿ 🙏
Yerme na bori ya
Why you are not supporting protest happening in soujanya case . Why your not asking for further investigation when santhosh roa is not a murder. You have so much power, you can arrange anything to provide justice to soujanya and her family
ನಮ್ಮ ಅನ್ನದಾತರು ಪೂಜ್ಯರು ಅನೇಕರ ಜೀವನದಲ್ಲಿ ಬೆಳಕು ತೋರಿದ ದೇವರು.....
ಓಂ ಶ್ರೀ ಮಂಜುನಾಥಯ ನಮ ನಮ್ಮ ಪೂಜ್ಯರು ನಮ್ಮ ಹೆಮ್ಮೆ 🙏🙏🌷🌷
ಪೂಜ್ಯ ಖಾವಂದರ ಮಾತುಗಳು ನಮಗೆ ಪ್ರೇರಣೆ ಹಾಗೂ ಶ್ರೀ ರಕ್ಷೆ ಇದ್ದಂತೆ...
ಕೋಟ್ಯಾಂತರ ಜನರ ಬದುಕನ್ನು ಹಸಿರಾಗಿಸಿದ, ನೊಂದವರ ಪಾಲಿಗೆ ಬೆಳಕಾಗಿರುವ ನಮ್ಮ ಪೂಜ್ಯರು ನಮ್ಮ ಹೆಮ್ಮೆ🙏🙏🙏💐💐💐ನಿಮ್ಮ ಆಶೀರ್ವಾದ ನನ್ನ ಕುಟುಂಬದ ಮೇಲಿರಲಿ 🙏
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ಧರ್ಮಸ್ಥಳ ಸಂಘದಿಂದ ಜನರಿಗೆ ತುಂಬಾ ಒಳ್ಳೆಯದು ಆಗಿದೆ
ಮಂಜುನಾಥೇಶ್ವರ ನಮಃ
ಓಂ ಶ್ರೀ ಮಂಜುನಾಥಾ ಯ ನಮಃ ನಮ್ಮ ಅನ್ನದಾತರು
ನಮ್ಮ ಪೂಜ್ಯರು ನಮ್ಮ ಹೆಮ್ಮೆ 👏👏
ನಿಮ್ಮ ಜೊತೆ ನಾವಿದ್ದೇವೆ ಪೂಜ್ಯರೇ ನೀವು ಎಂದು ದೃತಿಗೆಡಬೇಡಿ ನಿಮ್ಮ ಸೇವೆ ಸಮಾಜಕ್ಕೆ ಅಗತ್ಯವಿದೆ 🙏🙏🙏
ನಮ್ಮಪೂಜ್ಯರು ನಮ್ಮ ಹೆಮ್ಮೆ, ಲಕ್ಷಾಂತರ ಕುಟುಂಬಗಳಿಗೆ ಆಸರೆಯಾದವರು ಪೂಜ್ಯರು, ಪೂಜ್ಯರೇ ನಿಮ್ಮ ಜೊತೆ ನಾವಿದ್ದೇವೆ, ಜೈ ಧರ್ಮಸ್ಥಳ
ನಾವು ಒಂದ್ ಜೈ ಹೇಳ್ಬೇಕು ಆದ್ರೆ ನಿಮ್ಮನೆ ಹುಡ್ಗಿಗೆ ಇತರ ಆಗಿದಿದ್ರೆ 😡
ಜೈ ಧರ್ಮಸ್ಥಳ
ನಮ್ಮ ಅನ್ನದಾತರು ನಮ್ಮ ಖಾವಂದರು 🙏🙏🙏
ದಯವಿಟ್ಟು ಅ ಹುಡುಗಿಗೆ ನ್ಯಾಯ ಕೊಡಿಸಿ...
ಓಂ ಶ್ರೀ ಮಂಜುನಾಥಯ ನಮಃ 💐💐🙏🙏
ನಮ್ಮ ಅನ್ನದಾತರು. ಧರ್ಮೋ ರಕ್ಷತೆ ರಕ್ಷಿತಹ 🙏🙏🙏🙏🙏🙏🙏🙏🙏🙏🙏🙏🙏
ನಡೆದಾಡುವ ದೇವರಿಗೆ ನಮೋ ನಮಃ 🙏🙏
Byavarci ninnappeg naayi mittharre ninge buddhi ilvenappa
ನಮ್ಮ ಪೂಜ್ಯರು ನಮ್ಮ ಹೆಮ್ಮೆ 🙏🏻🙏🏻
Paid comment 😂😂😂
Namma pujjyaru savira savira kutumbakke annadataru nimma abhaya ashirvadadina savira janakke belakagiddera koti koti janara bhaktaru eddare
ಓಂ ನಮಃ ಶಿವಾಯ
🙏🙏
ಧರ್ಮೋ ರಕ್ಷತಿ ರಕ್ಷತಃ..... 🙏🙏
👍👍
ನಮ್ಮ ಪೂಜ್ಯರು ನಮ್ಮ ಹೆಮ್ಮೆ ನಮ್ಮ ಪಾಲಿಗೆ ಅನ್ನದಾತರು. ಒಳ್ಳೆಯ ಮಾಹಿತಿಯನ್ನು ನೀಡಿರುತ್ತಾರೆ. 🙏🏻🙏🏻🙏🏻🙏🏻🙏🏻🙏🏻🙏🏻
ಲಕ್ಷಾಂತರ ಕುಟುಂಬಗಳಿಗೆ ಆಸರೆಯಾದ ನಮ್ಮ ಪೂಜ್ಯ ಖಾವಂದರು
ಕಿತ್ತುರು ತಾಲ್ಲುಕಿನ ಅಂಬಡಗಟ್ಟಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ರತ್ನಾ ಇಟಗಿ ನಮ್ಮ ಪಾಲಿನಿ ಅನ್ನದಾತರಿಗೆ ಹೃದಯ ಪುರಕ ನಮ್ಮಸ್ಕಾರಗಳು 🙏🙏🙏🙏🙏,💐💐
ಒಳ್ಳೆಯ ಮಾಹಿತಿ ಮಾರ್ಗದರ್ಶನ ನೀಡಿದ್ದಿ ರಿ 🙏🙏🙏
ನಮ್ಮ ಪೂಜ್ಯರು ಬದಲಾವಣೆ ಯ ಹರಿಕಾರ
ಸತ್ಯಕ್ಕೆ ಜಯವಿದೆ
ನಮ್ಮ ಪೂಜ್ಯರು ನಮ್ಮ ಹೆಮ್ಮೆ 🤍🙏
ನಮ್ಮ ಪೂಜ್ಯಾರು ನಮ್ಮ ಹೆಮ್ಮೆ ಲಕ್ಷ್ಯತರ ಜನತೆಯ ಅನ್ನದತ್ತರು 🙏🙏🙏
ಧರ್ಮೋ ರಕ್ಷತಿ ರಕ್ಷಿತಃ..... ಸತ್ಯಮೇವ ಜಯತೆ...... 🙏🙏🙏
ನಮ್ಮ ಪೂಜ್ಯರು ನಮ್ಮ ಹೆಮ್ಮೆ ನೆಲಮಂಗಲ ಜಿವಿಕೆ
Nambike hogtide 😭😭😭😭
ಲಕ್ಷಾಂತರ ಕುಟುಂಬಗಳಿಗೆ ಆಸರೆಯಾದ ಶ್ರೀ ಹೆಗ್ಗಡೆಯವರು 🙏
E sulemaga astella nimge kottidana