ವೀರೇಂದ್ರ ಹೆಗ್ಗಡೆಯವರ "ಧರ್ಮೋದ್ಯಮ"ವನ್ನು ಬಂದ್ ಮಾಡಿಸುವುದು ಶ್ರೀ ಮಂಜುನಾಥನ ಸೇವೆ | ಧರ್ಮಸ್ಥಳ ಶುದ್ಧವಾಗಬೇಕು
HTML-код
- Опубликовано: 19 сен 2023
- ನಾಗರಿಕ ಸೇವಾ ಟ್ರಸ್ಟ್ ನ ಸೋಮನಾಥ ನಾಯಕ್ ಅವರು ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬದ ಮೇಲೆ ಘನಘೋರವಾದ ಆರೋಪ ಮಾಡುತ್ತಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ನಿರಂತರವಾಗಿ ಹತ್ತಾರು ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ದಾಖಲೆಗಳಲ್ಲಿ ಅಡಗಿರುವ ಸತ್ಯ ಏನು ? ಕಾನೂನು ಏನು ಹೇಳುತ್ತದೆ ? ಇದೊಂದು ಭಾರೀ ಕುತೂಹಲಕಾರಿ ವಿಚಾರ.
Like Share Subscribe
eedina/RUclips
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
RUclips
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#ಧರ್ಮಸ್ಥಳ #ವೀರೇಂದ್ರಹೆಗಡೆ #ಧರ್ಮಾಧಿಕಾರಿ #ಧರ್ಮೋದ್ಯಮ #ಧರ್ಮಸ್ಥಳಮಂಜುನಾಥ #ಧರ್ಮಸ್ಥಳದಧರ್ಮಾಧಿಕಾರಿ #ಸೋಮನಾಥನಾಯಕ್ #ನಾಗರಿಕಸೇವಾಟ್ರಸ್ಟ್ #ನಿಶ್ಚಲ್ಜೈನ್ #ಧೀರಜ್ಜೈನ್ #ಮಲಿಕ್ಜೈನ್ #ಉದಯ್ಜೈನ್ #ಸೌಜನ್ಯಪ್ರಕರಣ #ಕರ್ನಾಟಕಸರ್ಕಾರ #ಸಿದ್ದರಾಮಯ್ಯ #ಸೌಜನ್ಯಅತ್ಯಾಚಾರಕೊಲೆ #ಕುಸುಮಾವತಿ #ಮಹೇಶ್ಶೆಟ್ಟಿತಿಮರೋಡಿ #ರಾಜ್ಯಒಕ್ಕಲಿಗರಸಂಘ #ನಿರ್ದೋಶಿಸಂತೋಷ್ರಾವ್ #ಅತ್ಯಾಚಾರಕೊಲೆಪ್ರಕರಣ #ಮರುತನಿಖೆ #ಸಿಬಿಐ #ನ್ಯಾಯಾಲಯ #ಪದ್ಮಲತಾಅತ್ಯಾಚಾರಕೊಲೆ #ವೇದವಲ್ಲಿ #ಭೂಮಾಫಿಯ #ನೇತ್ರಾವತಿನದಿ #ಅಸಹಜಸಾವು #ಕೊಲೆ #ಆಸ್ತಿಗಾಗಿಕೊಲೆ #ಭೂಮಿಗಾಗಿಕೊಲೆ #ಮೈಸೂರು #ಒಡನಾಡಿಸಂಸ್ಥೆ #ಸ್ಟ್ಯಾನ್ಲಿಪರಶು #ಕರ್ನಾಟಕಪೊಲೀಸ್ಇಲಾಖೆ #ಮುಜರಾಯಿಇಲಾಖೆ #ನರೇಂದ್ರಮೋದಿ #ಹರ್ಷೇಂದ್ರಹೆಗಡೆ #ಕೊಲೆಬೆದರಿಕೆ #ಸೌಜನ್ಯಕುಟುಂಬ #ಪ್ರತಿಭಟನೆ #ಬೆಳ್ತಂಗಡಿಚಲೋ #ಪದ್ಮಲತಾಅತ್ಯಾಚಾಲಕೊಲೆ #ವೇದವಲ್ಲಿಹತ್ಯೆ #ಜನವಾದಿಮಹಿಳಾಸಂಘಟನೆ #ಬಸವಕಲ್ಯಾಣ #ಸಿಪಿಐಎಂ #ಕೆನೀಲಾ #ರಾಜ್ಯಬಿಜೆಪಿ #ಕೇಂದ್ರಸರ್ಕಾರ #ಕಮ್ಯುನಿಸ್ಟ್ಚಳುವಳಿ #ಗ್ರಾಮಪಂಚಾಯ್ತಿಚುನಾವಣೆ #ಧರ್ಮಸ್ಥಳಸಂಘ #ಪೊಲೀಸ್ಅಧಿಕಾರಿಯೋಗೇಶ #ಈದಿನ #ಈದಿನನ್ಯೂಸ್ #ಕನ್ನಡನ್ಯೂಸ್ #ಕನ್ನಡವಾರ್ತೆ #ಕನ್ನಡಸುದ್ದಿಗಳು #ಕಾಂಗ್ರೆಸ್ಗ್ಯಾರಂಟಿ #ಕಾಂಗ್ರೆಸ್ಸರ್ಕಾರ #ಕರ್ನಾಟಕಸರ್ಕಾರ #ಸಿದ್ದರಾಮಯ್ಯ #ಮುಖ್ಯಮಂತ್ರಿ #ಡಿಕೆಶಿವಕುಮಾರ್ #ಆರ್ಎಸ್ಎಸ್ #ಭಜರಂಗದಳ #ಹಿಂದೂಮಹಾಸಭಾ #ಗೋವಾಲ್ಕರ್ #ಸಾವರ್ಕರ್ #ಮನುವಾದ #ಮನುಸ್ಮೃತಿ #ಸಂವಿಧಾನ #ಅಂಬೇಡ್ಕರ್ #ಜನವಿರೋಧಿಕಾಯ್ದೆ #ಡಿಎಸ್ಎಸ್ #ಬಿಜೆಪಿ #ಕಾಂಗ್ರೆಸ್ #ಭಾರತದಸಂವಿಧಾನ #ಬೆಂಗಳೂರು #ದಲಿತಸಂಘರ್ಷಸಮಿತಿ #ಆರ್ಥಿಕಅಸಮಾನತೆ #ಸಾಮಾಜಿಕಅಸಮಾನತೆ #2024ಲೋಕಸಭಾಚುನಾವಣೆ #dharmasthala #veerendraheggade #dharmadhikari #harshendrakumarjain #nishchaljain #Dheerajjain #malikjain #udayjain #sowjanyacase #maheshshettythimarodi #odanadimysuru #Stanleyodanadi #parashu #odanadi #sowjanyacase #rapeandmurder #manjunathaswamytemple #annappaswamy #dharmasthalalandmafia #eddina #eedinalive #eedinanews #kannadanews #siddaramaiah #chiefminister #CMSiddaramaiah #dkshivakumar #karnatakagovernment #stategoverment #freeschemes #dkshivakumar #dcm #dss #congress #government #electionmanifesto #karnatakagovernment #Dalit #Equality #constitution #Constitutionalassembly #Socialjustice #Babasaheb #injustice #Politicalequality #Economicalinequality #sowjanyacase #sowjanyafamily
ಧರ್ಮ ಅಧರ್ಮ ಎಲ್ಲಾನೂ ಶ್ರೀ ಧರ್ಮಸ್ಥಳ ಮಂಜುನಾಥನೇ ನೋಡಿಕೊಳ್ಳಲಿ 🙏🙏🙏🙏
Yav manjunath nu illa.....anappa nu illa....Ella mooda nambike aste... idddidre hingagtitta😢
Yaw Devru illa Dharma nu illa. Nim antha Mangsule makklige Devru Dharma da hesralli Bakra madtidare aste. Innadru bhuddi khali ri Devr hesralli kett kelsa madade Dharma da hesralli hoddadkolde Manushru tara badkri.
Sir, sometimes I feel God is there...but sometimes I don't...because sometimes when we suffer without our mistakes, God will not help us..In this case, that incident shouldn't have happened to that lady...
@@girishk7003 nan yogyathe tagond neen uppukaro hakkond nekkolo Lowdy, nan Yogyathe yen antha nanig gotthu neen shanta heltiya adna... Nambike na yar heelsiddu modlu comment artha madko aviveki sulemagne.
@@girishk7003 Sule andre Sule aste macha., Sule andre gottilwa ninge.? hog nim amma kelu ninn saakake heng dudd tartiddlu antha.. or nim appa ilde iro time alli Nim Manege yestond jana uncles band hogtare yake antha.. awg heltare.
ನೀವು ಬಹಳ ದೊಡ್ಡ ಮನುಷ್ಯರು ಸರ್ ಚರಿತ್ರೆಯಲ್ಲಿ ನಿಮ್ಮ ಹೆಸರು ಅಜರಾಮರವಾಗಿ ಇರುತ್ತೆ.❤
Criminalgalige saakshi beku aadre civil casege record eruvaga sarakara summaniruvudu yaake
Nyaaya sigadiruva horatakke dwesha anta helabaradu
ಸತ್ಯ ಹೇಳಲು ಧೈರ್ಯ ಬೇಕು ನಿಮ್ ಜೊತೆ ನಾವು ಇದ್ದೇವೆ
@@ramachandram7814 g gu
ಈ ವಯಸ್ಸಿನಲ್ಲಿ ಕೂಡ ನೀವು ನ್ಯಾಯಕ್ಕಾಗಿ ಹೊರಡುತ್ತಿದ್ದಿರ ನಿಮ್ಮ ದೈರ್ಯಕ್ಕೆ ಅಭಿನಂದನೆಗಳು.
ಅಲ್ಲಿನ ಹೆಗ್ಗಡೆ ಹೆಸರಿನ ಹಂದಿಯ ವಿರುದ್ಧ ಹೊರಡಲು ನಾವು ನಿಮ್ಮ ಜೊತೆ ಎಂದು ಇರ್ಥೆವೆ.
😂😂😂 envhina nyaya ya saavu.. Nanji d sayyondhuller.. Sangadha workers g ibyana amme kaas korpunana.. Eeth oorudakl dhoorondhullaratha alpa ereganla husharijjanda devasthanadha brahmakalasha aavodanda hegderedane natra popuna.. Illadakleg husharijjandhe admit aanaga sangadha surakshan pathondhu popuna.. College d kalpuna bethene.. Ibyana ammana nyayana.. Soujanyana vishaya d e horata malpuna naayilu eth dhuddu malthondhulla.. Udhen poora nambara bele ijjannaklna savarila..
😮😅u
Shivaraju suluya abinandane
@@dkpcreationskp7571h be GVC be BB he gc ha ha ha ha 2:12 2:12 2:12 is currently. ,₹
ಯಾರೇ ಆಗಲಿ ಸತ್ಯಕ್ಕೆ ಜಯ ಸಿಗಬೇಕು ಅಷ್ಟೇ, ಓಂ ನಮ ಶಿವಾಯ🙏🏿🙏🏿🙏🏿
Shivaraju
ಸೌಜನ್ಯಗೆ ನ್ಯಾಯ ಸಿಗಲಿ ಸತ್ಯಕ್ಕೆ ಜಯವಾಗಲಿ
ಹೌದು ಸಾರ್....... ಇಂತಹ ಗೋಮುಖ ವ್ಯಾಘ್ರಗಳು ತುಂಬಾ ಇದ್ದಾವೆ ಬೆಳಕಿಗೆ ಬರಬೇಕಾಗಿದೆ
Ning gottenappa ...obra mele arop madokkint munche yochne mado chutya
ನೀವು ನಿಜವಾದ ಹೀರೋ ಸರ್
ನಿಮ್ಮ ಹೋರಾಟಕ್ಕೆ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿಯೇ ಸಹಾಯ ಮಾಡಲಿ ಎಂದು ಭಗವಂತನಲ್ಲಿ ಬೇಡುವೇನು sir
Namaste sir
ಅಂಧ ಭಕ್ತರ ಕಣ್ಣು ತೆರೆಸಿದ್ದಕ್ಕೆ ಧನ್ಯವಾದಗಳು ಸರ್ 🙏🏿
ಸರ್ ಸೋಮನಾಥ್ ನಾಯಕ್ ಸರ್🌹💐🙏
ಸರ್ ನಿಮ್ಮ ಸಭೆಗಳನ್ನ ತುಂಬಾ ನೋಡಿದೀನಿ ಸರ್
ಅದೂ ಈಡಿ ರಾಜ್ಯವೇ ಪೂಜಿಸೋ ಧರ್ಮಾಧಿಕಾರಿಗಳ ವಿರುದ್ಧ ದೌರ್ಜನ್ಯಕ್ಕೆ ಸಂಬಂಧಿಸಿದಂತೆ
ಪುಸ್ತಕ ಬರೀತಾರೆ ಅಂದ್ರೆ
ಯೋಚಿಸಬೇಕಾದ ಪರಮಾಶ್ಚರ್ಯಕರ ವಿಷಯ😮
ನಿಜವಾಗಲೂ ಬೇಜಾರ್ ಆಗ್ತಿದೆ
ರಾಜ್ಯದ ಒಂದು ಬಾಗದಲ್ಲಿ
ನಾವೆಲ್ಲಾ ನಂಬುವಂತ ಕ್ಷೇತ್ರದಲ್ಲಿ
ಈ ರೀತಿ ಎಲ್ಲಾ ನಡೆಯುತ್ತಾ ಅಂತಾ ಆಶ್ಚರ್ಯ ಆಗತ್ತೆ....
ಮನಸಿಗೆ ತುಂಬಾ ನೋವಾಗತ್ತೆ ಸರ್
Ayyo devaa enthaha karmaadhikari iva?
ಜನತಾ ನ್ಯಾಯಾಲಯ ಆದಷ್ಟು ಬೇಗ ನೇರವೆರಲಿ.
ಮುಂದಿನ ಯುವಕರಿಗೆ ಅರ್ಥ ವಾಗಲಿ,ಪ್ರಯೋಜನವಾಗಲಿ.❤
T.m.manjunath.yr ok
Veerendra heggadeya anyaayadha viruddha samaaja drohi krithyadha viruddha anta heli anchor
Please continue 🙏🙏🙏.....
Sir you will win definitely... your legend ...so God bless you
Jai
Sir ನಿಮ್ಮ್ ಅಂತ ಧೈರ್ಯ ವಂತ ಧರ್ಮ ವೆಕ್ತಿ ಗಳು ಜನ ಇದ್ದಾರೆ ಅಂದ್ರೆ ಹೆಮ್ಮೆ sir 😭🙏
ನೀವು ನಮ್ಮ ಹೆಮ್ಮೆ ಸೋಮನಾಥ ನಾಯಕ್ sir... ಸತ್ಯ ದರ್ಶನ ನಿಮ್ಮಿಂದ ಆಗ್ತಾ ಇದೆ..
ನಿಮ್ಮಂತಹವರು ಈ ಸಮಾಜಕ್ಕೆ ಅವಶ್ಯಕತೆ ಇದೆ
ಜನ ಜಾಗೃತಿ ಒಳ್ಳೆಯ ದಾರಿ
yes
ಲೇ ಸಾಬ ನಿಮ್ಮ ಮುಲ್ಲಾಗಳು ಬಹಳ ಸಾಚಾಗಳಾ 😅 ಹೋಗೋ ಬೋಳಿಮಗನೆ ನಿಮ್ಮ ಪೈಗಂಬರ್ ನೆ 6 ವರ್ಷದ ಹುಡುಗಿ ಜೊತೆ ನಿಖಾ ಮಾಡಿಕೊಂಡಿದ್ದ ಒಬ್ಬ ವ್ಯಭಿಚಾರಿ 😅😅
Yes
Yes, Dr.Rizwan ahmed, Tareq fateh, Mhd Arif khan ಅಂತಹವರ ಅವಶ್ಯಕತೆ ಕೂಡ ಇದೆ.....from mandya
🙏ಸೋಮನಾಥ ಸರ್ ನಿಮ್ಮ ಮಾತು ಎಷ್ಟು ಅರ್ಥ ಗಾಂಭೀರ್ಯ ವಾಗಿದೆ ನಮಗೆ ಇಷ್ಟು ಸ್ವಲ್ಪ ಸಂದೇಹ ಇತ್ತು ನೀವು ಹೇಳಿದ ಮೇಲೆ 100% ಅಂತ ಗೊತಾಯ್ತು ಧರ್ಮಸ್ಥಳ ಇಷ್ಟೊಂದು ಭಯಾನಕ ವಾಗಿದೆ ಅಂತ ನಿಮ್ಮ ಧೈರ್ಯ ಮೆಚ್ಚುವಂತಹದು
ವೀರೇಂದ್ರ ಹೆಗ್ಗಡೆ ಬಗ್ಗೆ ಅಪಪ್ರಚಾರ: ಜೈಲು ಸೇರಿದ ಸೋಮನಾಥ ನಾಯಕ್! - kannada.asianetnews.com/crime/derogatory-post-about-dharmasthala-veerendra-heggade-somanath-nayak-sent-to-jail-mnj-rkm784
ಸುಳ್ಳನ್ನ ಸತ್ಯ ಮಾಡವುದಕ್ಕೆ ಹೊರಡುವ ಜನ ಗಳು ಸಂವಿಧಾನ ವಿರೋಧಿಗಳಿಗೆ
ಇದನ್ನು ಹೇಗಾದರೂ ಮಾಡಿ ಹೆಗಡೆ ಪಟ್ಟದಿಂದ ಆ ವ್ಯಕ್ತಿ ಯನ್ನು ಕೆಳಗಿಳಿಸಲೆ ಬೇಕು, ಆ ಜಾಗಕ್ಕೆ ಸೂಕ್ತ ವಾದ ವ್ಯಕ್ತಿ ಯನ್ನ ಅಯ್ಕೆ ಮಾಡ ಬೇಕು,
Yes
We proud of you guts
100% ಇವರ ಮಾತಿನಲ್ಲಿ ಸತ್ಯಂಶ ಇದೆ 👍🏻🙏🙏💐
ಸಾರ್ ನಿಮ್ಮ ಧೈರ್ಯ ಮೆಚ್ಚುವಂತಹದು 👍🏻ಇನ್ನಾದರೂ ಅಲ್ಲಿನ ಗ್ರಾಮದ ಜನರಿಗೆ ಸತ್ಯ ತಿಳಿಯಲಿ🙏🏻ಸತ್ಯಕ್ಕೆ ಅಣ್ಣಪ್ಪ ನಾ ಸಹಾಯ ಯಾವಾಗಲು ಇದೆ 🙏🏻
ಸರ್ಕಾರ ಕೂಡಲೇ ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಜನತೆಗೆ ನ್ಯಾಯ ಒದಗಿಸುವ ಮೂಲಕ ಸಾಮಾನ್ಯ ಜನರ ಬದುಕು ಹಸನಾಗಲಿ ಶುಭವಾಗಲಿ ಸರ್
Estella edru namma government....en madtide nachike agatte tu..
ಕರ್ನಾಟಕದ ಎಲ್ಲಾ ಜನರು ಇದರ ಬಗ್ಗೆ ಯೋಚಿಸಬೇಕು. ಸತ್ಯಕ್ಕೆ ನ್ಯಾಯಕ್ಕೆ ಧರ್ಮಕ್ಕೆ ಜಯ ಸಿಗಲೇಬೇಕು. 🙏🏻🙏🏻🙏🏻 👍
Manjunatha swamy Nodikolali
ಸತ್ಯವನ್ನ ಎಷ್ಟೇ ಬಚ್ಚಿಟ್ಟಿದ್ದರು ಸಹ ಒಂದಲ್ಲ ಒಂದು ದಿವಸ ಅದು ಪ್ರಕಟವಾಗುತ್ತದೆ. ಸತ್ಯಮೇವ ಜಯತೆ.
ನಾಯಕ್ ಜಿ ವಾದಕ್ಕೆ ಜಯವಾಗಲಿ🙏🙏👍🙏🙏
ಮಂಜುನಾಥ ಸ್ವಾಮಿ... ನೀನೆ ಇದಕ್ಕೆ ಅಂತ್ಯ ಹಾಡಪ್ಪ 🎉🎊
ಹೌದು ಮಂಜುನಾಥನ ಕೃಪೆ ನಿಮ್ಮ ಮೆಲೆ ಇರಲಿ
ಈಗ ಎಲ್ಲಿ ಇದೆ ಮಂಜುನಾಥನ ದಯೆ.
He is not in Dharmasthala because there is no dharma
ನಿಮ್ಮ ನಿರೂಪಣೆ ಅತ್ಯುತ್ತವಾದದ್ದು ಸರ್ ಸೋಮನಾಥ್ ಸರ್ ನಿಮ್ಮ ಹೋರಾಟಕ್ಕೆ ಜಯವಾಗಲಿ
Super sir God bless you
ಸರಿ ಸ ರ್ ನಿ ವು ಹೇಳಿ ದ ಮಾ ತು ಸ ರ್
@@chandhravathis1891😮
100%. ಸತ್ಯದ. ಹೋರಾಟ. ನಿಮತ್ರ. ನಾವು. ಪಬ್ಲಿಕ್. ಇದೆ.. ಮುಂದೆ. ನಡೆಯಿರೀ. ಸರ್ 🙏🙏🙏
Nim dairyakke salam
ಸೋಮನಾಥ ನಾಯಕ್ sir ಅವರ ಹೋರಾಟಕ್ಕೆ ಜಯವಾಗಲಿ 🙏🙏🙏 ನಿಮ್ಮ ಬೆಂಬಲಕ್ಕೆ ನಾವು ಇದ್ದೇವೆ
ಸರ್ಕಾರ ಕೂಡಲೇ ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಜನತೆಗೆ ನ್ಯಾಯ ಕೊಡಬೇಕು. 🙏
Illi adithya yogi avru tara yaru illa
@@lathat.a2735pp ee
ಅಪ್ಪ ಕಳ್ಳ ಮಗ ಮಳ್ಳ ಎಲ್ಲಿ ಸರ್ಕಾರ
@@lathat.a2735😂😂 yogi ge inthavre partners..
Naysigabek❤😂🎉😢😮😅😊
ತುಂಬಾ ತುಂಬಾ ಧನ್ಯವಾದಗಳು ಸರ್ ವಿವರವಾಗಿ ವಿವರಿಸಿದ್ದೀರಿ ಭಗವಂತ ನಿಮಗೆ ಆರೋಗ್ಯ ಆಯಸ್ಸು ಕರುಣಿ ಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವೆ ❤❤👌🙏👍
ಭಗವಂತ ಧರ್ಮಸ್ಥಳದಿಂದ ಅಮೇರಿಕಾಕ್ಕೆ ಹೋಗಿದ್ದಾನೆ -- ವಾಪಾಸು ಬಂದಾಗ ಕಾಲೇಜು ವಿದ್ಯಾರ್ಥಿನಿಯರ ಪಟ್ಟಿ ರೆಡಿಯಾಗಲಿ! ಅವನ ಅನುಗ್ರಹ ಬೇಕಲ್ವ !!
We also pry to god
MAANYA MEDUA DAVARU E BAGGHEY YENADDRU RESEARCH MADA BAHU DALLA KAPPA KAANIKEY PADA BEYDY SATHYA ANNVESHANEY MAADY SIR
We all should help Somanath Sir in his fight, financially and in supporting and giving more popularity and its not easy to fight against such big organisation, not many would be brave to do so either. Salute his bravery
ಬಯಲಾದ ಹೆಗ್ಗಡೆ ಕರ್ಮಕಾಂಡ, ಹೆಗ್ಗಡೆಯವರಿಗೆ ಅವರ ಅಕ್ರಮಗಳ ಕುರಿತು 100 ಪ್ರಶ್ನೆಗಳು ಈ ಪುಸ್ತಕಗಳ ಮುದ್ರಣಕ್ಕೆ ಆರ್ಥಿಕ ಸಹಾಯ ನೀಡಬಹುದು.
Proud of Somanathaji ,Let Swamy Manjunath give courage & strength for your truth & Justice
ನಿಮ್ಮ ಹಾಗೆ ರಹಸ್ಯ ಬಿಚ್ಚಿ ಹೇಳುವವರು ಇನ್ನೂ ಅನೇಕರು ಬರಬೇಕು ಸರ್ ❤❤
ನಿಮ್ಮ ಹೋರಾಟಕ್ಕೆ ಜಯವಾಗಲಿ, ನಮ್ಮ ಬೆಂಬಲವಿದೆ.........from mandya
ಸೋಮನಾಥ ನಂಕ್ರವರಿಗೆ ತುಂಬಾ ತುಂಬಾ ಧನ್ಯವಾದಗಳು ಹೆಗ್ಗಡೆಯವರ ಕರ್ಮಕಾಂಡ ಬಹಿರಂಗಪಡಿಸಿದ್ದಕ್ಕೆ ಅಭಾರ ಸಾಥ್ ಎಲ್ಲರಿಗೂ ಒಂದೇ ನ್ಯಾಯ ಎಲ್ಲರಿಗೂ ಒಂದೇ ನಿಮಗೆ ಆ ಶ್ರೀ ಮಂಜುನಾಥ ಸ್ವಾಮಿ ಆಯುಷ್ಯ ಆರೋಗ್ಯ ಶಕ್ತಿ ಕೊಡಲಿ ಎಂದು ನಾನು ಅಂದರೆ ಮಹೇಶ್ವರಯ್ಯ ಶಾಸ್ತ್ರೀ ಆಶಿಸುತ್ತೇನೆ ಮತ್ತು ಶ್ರೀ ಸ್ವಾಮಿಯಲ್ಲಿ ಬೇಡುತ್ತೇನೆ ನಿಮಗೆ ಜಯವಾಗಲಿ ಓಂ ನಮಃ ಶಿವಾಯ ಜೈ ಶ್ರೀ ಮಂಜುನಾಥ
ಬಂಧುಗಳೆ ಧರ್ಮಸ್ಥಳದಲ್ಲಿ ಇರುವ ಪಾಳೆಗಾರ ವಂಸದವರಿಗೆ ದಯವಿಟ್ಟು ಬುದ್ಧಿ ಕಲಿಸಿ. ಬುದ್ಧಿ ಕಲಿಸಿಲ್ಲ ಅಂದರೆ ಬಡವರಿಗೆ ಉಳಿಗಾಲವಿಲ್ಲ
ಕಾಂತಾರ ಮೂವಿಯಾ ವಿಲನ್ ಕ್ಯಾರೆಕ್ಟರ್ ಹೆಗ್ಗಡೆಯವರನ್ನೇ ನೋಡಿ ಮಾಡಿರಬೇಕು 😄
Hege buddi kalisuvudu alli anyaya anubhavisuttiruvavaru kooda hedari veerendra Hegde namma devaru antha heluva paristiti untu.
ಏನು ಮಾಡೋದು ಅವರಿಗೆ ದುಡ್ಡಿನ ಪ್ರವಾಹ ಹರಿಸುತ್ತಿರುವವರು ನಾವೇ ಅಲ್ಲವೇ?
💯👍👌👌👌👌👌👌👌👌👌👍🙏❤
Houdu natal sir salute nimge
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ.ಧನ್ಯವಾದಗಳು ಸರ್.
Thanks sir you are explained very nicely
👏👏👏
All the best sir 👍🏻👍🏻👍🏻ನಿಮ್ಮ ಕೆಲಸ ದೇವರ ಕೆಲಸ ನಿಮಗೆ ಕರ್ನಾಟಕದ ಎಲ್ಲಾ ಜನರ ಆಶೀರ್ವಾದ ನಿಮ್ಮ ಮೇಲೆ ಇದೆ ಸರ್ 🙏🙏😍👏👏
❤😊😊
😅😊😊😊❤❤❤ಣ❤ೈ
Salute this man for his courage. Going to be a real challenge to VH.
ನಿರೂಪಕನಾ ಪ್ರಶ್ನೆ ಸರಿ ಇಲ್ಲಾ ಅವರಿಗೆ ಮಾತಾಡಕೆ ಬರಲ್ಲ ಉತ್ತಮ ನಿರೂಪಕರೊಂದಿಗೆ ಮತ್ತೆ ಮಾತಾಡಿ ಸೋಮನಾಥ್ ಸರ್ 🙏 ನಿಮ್ಮಗೆ ಜಯವಾಗಲಿ
ಹೆದರಿಕೆ ಅಲ್ವಾ ಸರ್...😂
Jai.. ಸೋಮನಾಥ್ ನಾಯಕ್ ಜಿ 🙏🙏 ಜೈ... ಮಹೇಶ್ ಅಣ್ಣ...🙏🙏
ತುಂಬಾ ಅದ್ಭುತವಾಗಿ ವಿವರಣೆ ನೀಡಿದ್ದೀರಿ ನಿಮಗೆ ಧನ್ಯವಾದಗಳು.
ಸರ್ ನಿಮ್ಮ ದಾರಿಗೆ ಮಂಜುನಾಥ ಸ್ವಾಮಿಯ ಕೃಪೆ ಇರಲಿ ಎಂದು ಆಶಿಸುತ್ತಾ ನಿಮ್ಮ ಅಭಿಪ್ರಾಯಗಳಿಗೆ ನಮ್ಮ 🙏👍....
ಸರ್ ನೀವು ನಿಜವಾದ ಹೀರೋ ಸರ್.🙏🙏🙏..... ಸರ್ ನೀಮಿಗೆ. ಶ್ರೀ ಮಂಜುನಾಥ್ ಸ್ವಾಮಿಯ ಆಶೀರ್ವಾದ ಸದಾ ನಿಮ್ಮೊಂದಿಗಿರುತ್ತೆ ಹಾಗೇ ಆ ಸ್ವಾಮಿಯ ಕೃಪೆ ಸದಾ ನಿಮ್ಮಮೇಲಿರಲಿ ಎಂದು ಸ್ವಾಮಿ ಶ್ರೀ ಮಂಜುನಾಥನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.🙏🙏🙏🙏🙏..... ನಿಮ್ಮ ಈ ಪ್ರಯತ್ನ ಸದಾ ಅಧೈರ್ಯ ಇಲ್ಲದೆ ಮುನ್ನಡೆಯಲಿ...... 👍🏻👍🏻💯🔥💥🙌
ಎಂಥಾ ಭಯಾನಕವಾಗಿರುವಂತ ಸತ್ಯ ಸರ್ ಈಗಲಾದರೂ ಕರ್ನಾಟಕದ ಜನರು ಎಚ್ಚೆತ್ತುಕೊಳ್ಳಬೇಕು
Sir ದಯವಿಟ್ಟು ಈ ಧರ್ಮಸ್ಥಳದ ವೀರೇಂದ್ರ ಹೆಗ್ಡೆ ಅಕ್ರಮಗಳನ್ನ ಬಯಲಿಗೆ ತನ್ನಿ....... ಸೋಮನಾಥ್ sir ತುಂಬಾ ಚನಾಗಿ ವಿವರಿಸಿದ್ದಾರೆ...... ಇನ್ನು vedios ಮಾಡಿ sir....... 🙏🙏🙏🙏🙏
100%nijavada mathu sir
ಸರಕಾರದ ಕಂಟ್ರೋಲ್ ಗೆ ಥಗೊಳ್ಬೇಕು
Ivayya missionaries inda duddu tegondu intaha prachara maaDtavne
Somanat Sir, you have the guts. Appreciated your thoughts and will pray for you. Salute to your daring.
Sir very very proud of you brutally honest. Hatts of to you for handling this brainless n arrogant journalist in a classy way. Excellent excellent 👌 Kannadigas please stand united and fight this
ಸತ್ಯವೇ, ನಮ್ಮ ಧರ್ಮ, ನಿಮ್ಮ ಮಾತು ಸತ್ಯ. ಒಳ್ಳೆದಾಗಲಿ.
Santhykjaivgli❤😂🎉😢😮😅😊
ಅಬ್ಬ ಎಂತಾ ಹೋರಾಟಗಾರರು ಸರ್ ನೀವು...❤❤
ನಿಮ್ಮಂಥವರು ಇನ್ನು ಹೆಚ್ಚಾಗಿ ಹೊರಗೆ ಸತ್ಯವನ್ನು ಬಿಚ್ಚಿಡುವವರು ಬರಬೇಕು. ನಿಮ್ಮ ಧ್ಯರ್ಯ ಮಚ್ಚುವಂಥದು ಸರ್. ಮಂಜುನಾಥ ಸ್ವಾಮಿ ನಿಮಗೆ ಧ್ಯರ್ಯ, ಶಕ್ತಿ ಕೊಟ್ಟು, ಸತ್ಯವನ್ನು ಹೊರಗೆ ಬರುವಾಹಾಗೆ ಮಾಡಲಿ. ಜೈ ಮಂಜುನಾಥ.
Superb
Super
ಇಂಥ ಅದ್ಭುತ ನಿರುಪಕರನ್ನು ನೋಡಿದ್ದಿಲ್ಲ ಧನ್ಯೋಸ್ಮಿ ಇನ್ನೊಮ್ಮೆ ಈ ಸಾಹಸಕ್ಕೆ ಕೈ ಹಾಕಬೇಡಿ ದಯಮಾಡಿ 🙏🙏🙏
It's a shame on you, don't suggest Adharma
Good always Truth is Truth. Bhahubali Swamy Jai
ಸೋಮನಾಥ್ ಸರ್ ನಿಜವಾಗಲು ನೀವು ಗ್ರೇಟ್ ಸರ್... ಸಲ್ಯೂಟ್ ಯೂ...
ಸೋಮನಾಥ ನಾಯಕರೇ ನಿಮ್ಮ ಈ ಸತ್ಯದ ಹೋರಾಟದ ಹಾದಿ ಪ್ರಶಂಸನೀಯ.🙏🌹
ಸೋಮನಾಥ ಸರ್ ನಿಮಗೆ ನಮ್ಮ ಧನ್ಯವಾದಗಳು ಭಗವಂತ ನಿಮಗೆ ಆರೋಗ್ಯ ಆಯಸ್ಸು ಕರುಣಿ ಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವೆ ❤👌👍🙏❤
❤
ವೀರೇಂದ್ರ ಹೆಗ್ಗಡೆ ಬಗ್ಗೆ ಅಪಪ್ರಚಾರ: ಜೈಲು ಸೇರಿದ ಸೋಮನಾಥ ನಾಯಕ್! - kannada.asianetnews.com/crime/derogatory-post-about-dharmasthala-veerendra-heggade-somanath-nayak-sent-to-jail-mnj-rkm784
@@SrinivasG-kh1xl7 23:20 nj7😅k😢😮😢
Detailed explanation with proof. May God manjunatha bless you in your effort to bring out truth and justice.
ಸೋಮನಾಥ ಸರ್ ನೀವು ತುಂಬಾ ಜ್ಞಾನಿ ಸತ್ಯ ಸಂದರ್ಶನ ಕೇಳಿ ಸಂತೋಷ ಆಗಿತ್ತು ಹೋರಾಟಕ್ಕೆ ಎಂದಿಗೂ ಎಂದೆಂದಿಗೂ ನಿಮ್ಮ ಜೊತೆಗೆ ಇದ್ದೇವೆ ಜೈ ಜೈ ಭೀಮ್
😢0 Dharmasthala
😅😅
ನಿಮ್ಮ ಕನ್ನಡಕ್ಕೆ ಧನ್ಯವಾದ ಇಂಗ್ಲಿಷ್ ಶಬ್ದಾವಳಿ ಇಲ್ಲ ಸ್ವಚ್ಛ ಕನ್ನಡ ಅದ್ಬುತ ಭಾಷಣ 🙏👌
ತುಳುವರ ಕನ್ನಡ ಹಾಗೆಯೇ
He is not tulu he is konkani
It is one of the great episode... ಸೋಮನಾಥ್ ಸರ್ ನಿಮಗೆ ನಮ್ಮ ಎಲ್ಲರ ಬೆಂಬಲ ಇದೆ 💐🙏🏿🙏🏿🙏🏿
Yes agree with you
Ishtu Dina yelli idri
@@vijayathingalaya8019 ನೀವು ಎಲ್ಲಿ ಇದ್ರಿ
ಸೂಪರ್ ಸರ್
👍👍👍🙏🙏🙏👍👍👍 Thank you Annayya 🙏🙏🙏 This is the real service of the BHAGWANTHA and everyone gets justice from the BHAGWANTHA if we are luckey we will see it 🙏🙏🙏
Big salute for somanatha sir keep it up God bless you in all aspects
ಸ್ವತಃ ಅನುಭವದ ಮಾತುಗಳು
ಮೊಗೆದಷ್ಟು ಮುಗಿಯದೆ...
Grt sir,, ನಿಮ್ಮ ನಿಜವಾದ ಮಾತಿಗೆ, ದೇವರು ಸಹಾಯ ಮಾಡಿಯೇ madthare, nija hellikku ಧೈರ್ಯ ಬೇಕು, hatsapp sir,,
ಹಣ ಕೊಟ್ಟರೆ ಎಲ್ಲಾ ಪ್ರಶಸ್ತಿ ಗಳು ಸಹ ಬರುತ್ತದೆ
ಸೋಮನಾಥ್ ನಾಯಕ್ ರವರ ಪ್ರತಿ ಮಾತಿನಲ್ಲೂ ಅರ್ಥಪೂರ್ಣವಾಗಿದೆ
ನ್ಯಾಯಕ್ಕೆ ಖಂಡಿತ ಮನ್ನಣೆ ಇದೆ ಸರ್.
ನಮ್ಮ ಬೆಂಬಲ ನ್ಯಾಯಕ್ಕಾಗಿ 🙏
ಇವರು ಹೇಳಿದ ವಿಷಯ ಶೇಕಡಾ ನೂರರಷ್ಟು ಸತ್ಯ ಆಗಿದೆ.
ಧರ್ಮಸ್ಥಳ ಪ್ರಕರಣದ ಎಲ್ಲಾ ಹೋರಾಟಗಾರರಿಗೂ ಆದಷ್ಟು ಬೇಗ ಜಯ ಸಿಗಲಿ😊🙏🏻🙏🏻🙏🏻
This guy has got the guts to go against Veerendra Heggade and he's ready to face anything if he's wrong. Must appreciate that❤. Let the truth prevail..
Sir ur answer 100% clear...we support u..
ಸಂದರ್ಶನ ನೀಡಿದ ಸೋಮನಾಥ ಅವರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು.
ನಿಜ ಸರ್. ವೀರೇಂದ್ರ ದರ್ಮೋದ್ಯಮಕಾರಿ. ವೀರೇಂದ್ರ. ಹರ್ಷೇಂದ್ರ. ಕರ್ಮ ಕಾಂಡ. ಒಂದಾ ಎರಡಾ. ಇದೆಲ್ಲ ವೀರೇಂದ್ರ hegde ಯ ಅಭಿಮಾನಿಗಳಿಗೆ ಏಕೆ ಸರ್ ತಿಳಿಯೋದು ಇಲ್ಲವಲ್ಲಾ. ಎಂಥಾ ತಂತ್ರಿಗಳು ಸರ್. ಥಾಂಕ್ಸ್ somnath ji sar. Jai mahesh anna.
Well aaid about micro finance sir,
I am from south karnataka, I felt the same thing that in our villages these things is happening like anything of lending up to 20% is surprising for me. Sir
Really hatsup sir.
Super sir
ಸರ್ ನಿಮ್ಮ, ಧರ್ಮ, ಸತ್ಯ, ನಂಬಿಕೆ, ನಿಷ್ಟೇಯಾ ಹೋರಾಟಕ್ಕೆ ಜಯವಾಗಲಿ 👍🚩🚩🚩🙏🙏🙏🙏🙏.
ನಿಮ್ಮ ಭಾಷೆ ನಿಲುವು ಮತ್ತು ನಿಷ್ಟೆ ಅ ಪ್ರತೀಮ. ನಿಮಗೆ ಸಾಷ್ಟಾಂಗ ನಮಸ್ಕಾರ 🙏🙏🙏
ನ್ಯಾಯ ನೀತಿ ಸತ್ಯ ದರ್ಮ ದ ಪರ ಜನಪರ ವಾದ ಹೋರಾಟ ಮಾಡುವ ಸಾಕ್ಷ ಆದಾರ ವಿಟ್ಟು ಮಾತನಾಡುವ ಸೋಮನಾಥ ಸರ್ ನಿಮಗೆ ನಮ್ಮೆಲ್ಲರ ಬೆಂಬಲ ಸದಾ ಕಾಲ ಇರುತ್ತದೆ.
ಸೋಮನಾಥ್ ನಾಯಕ್ ಅವರ ಮಾಹಿತಿ ತುಂಬಾ ಅದ್ಭುತ. ಅಗತ್ಯ ಅಂಶ 🙏💐
Hez so fearless..which proves whatever he uttered is 100% true.🙏
ಸತ್ಯ ಹೇಳಿದ್ದೀರಿ ಸರ್......
ನಮ್ಮ ತಾತ ಈ ದೇ ಮಾತನ್ನು ..... ಹೇಳುತ್ತಿದ್ದರು
ಯಾಕೆಂದರೆ ಅದೇ ಊರಿನ.. ಆಸುಪಾಸಿನ ವಾರು...
Perfect speach somanath sir
ಒಂದು ಉತ್ತಮ ವಿಶ್ಲೇಷಣೆ ಸರ್. ಆಧ್ಯಾತ್ಮಿಕ ಜ್ಞಾನ. ಸಾಮಾಜಿಕ ಜ್ಞಾನ. ಹೋರಾಟ ಎಲ್ಲವೂ ಮೆಚ್ಚುವಂತದ್ದು. ಜಯವಾಗಲಿ.
ಸೋಮನಾಥ್ ಸರ್ ನಿಮ್ಮ ಧೈರ್ಯಕ್ಕೆ ಒಂದು ಸಲಾo.. Unfortunately, Law and justice are not always same here.. 😢😢 ಆ ಹುಡುಗಿ ಜೀವ, ಜೀವನವಂತೂ ಪುನಃ ತರಲು ಸಾಧ್ಯವಿಲ್ಲ.. ಆದರೆ, ಅಂಥಹ ದುಸ್ಥಿತಿಗೆ ಕಾರಣವಾದವರನ್ನ ಜೀವಂತ ಬದುಕಲು ಬಿಟ್ಟಿದ್ದೇವೆ..😢 ಮತ್ತು ಇದು ಇತ್ಯರ್ಥವಾಗದೆ, ಎಲ್ಲಾ ವಿಚಾರಣೆ, ಚರ್ಚೆಯಲ್ಲಿ ಆಕೆಯ ಆ ಘಟನೆಯ ಕುರಿತೇ ಮತ್ತೆ ಮತ್ತೆ ಮಾತಾಡಬೇಕಾದ ಅನಿವಾರ್ಯತೆ ಸಂಕಟ ತರುತ್ತೆ...😢
Namboke agadiro Sathya manjunatha Swami ye daari torisbeku
Justice for ಸೌಜನ್ಯ 🙏
Ni 26:09
ಇವರ ಸಂದರ್ಶನಕ್ಕೆ ಇನ್ನೂ ಪರಿಣಿತರಾದಂತ ಸಂದರ್ಶನಕಾರ ಇರಬೇಕಿತ್ತು ಆನ್ನುವ ಅನಿಸಿಕೆ. 🙏🏻🙏🏻🙏🏻
ನಿಜ
ಸೌಜನ್ಯ ಕೇಸ್ ಗೆ ಧರ್ಮಾಧಿಕಾರಿಗಳು.ಉತ್ತರ ನೀಡಿದರೆ ಅವರಿಗೇ. ಒಳ್ಳೆಯದು.
Avru dharmadhikari agididre Sowjanyalige yavatto nyaya sigtittu alva?bt criminal avra tammana maga mattu aatana friends aagidrinda papa Sowjanyalige nyaya sigtilla😢😢😢😢😢😢
@@rashmipoojari3905
ruclips.net/video/Z38KO1Y1Lgo/видео.htmlsi=EsGVP_GQ0zIxnD59
ಅವರನ್ನು ಆ ಮಹಾ ಸಂಸ್ಥಾನದಿಂದ ಇಳಿಸುವ ಕಾಲ ಬಂದಂತಿದೆ ...,
ಎಲ್ಲಾ ಸತ್ಯ ಆದರೆ ನಿಮಗೆ ಜಯವಾಗಲಿ ! ಸತ್ಯಕ್ಕೆ ಜಯ ಆಗಬೇಕು 🙏🙏🙏
ಓಂ ಶ್ರೀ ಮಂಜುನಾಥಾಯ ಓಂ ಶ್ರೀ ಅಣ್ಣಪ್ಪ ಸ್ವಾಮಿ ನಿಮ್ಮ ನಡೆ ನುಡಿ ಸಿದ್ಧಾಂತ ಸಾರ್ವಜನಿಕ ಹಿತಾಸಕ್ತಿ ನಿಜವಾಗಿಯೂ ಮೆಚ್ಚುವಂತದ್ದು ಸದಾ ನಿಮ್ಮ ಜೊತೆಯಲ್ಲಿ ನಾವು ನೀವು ನಂಬಿರುವ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿ ಕೋಟಿ ಕೋಟಿ ನಮಸ್ಕಾರಗಳು ನಿಮ್ಮ ಹೋರಾಟ ಜಯವಾಗಲಿ ಅಭಿನಂದನೆಗಳು
May your tribe increase Sir. Praying for your safety.
Hats off and Thank you 🙏 Somanath sir.
ಸೋಮನಾಥ ಸರ್. ನಿಮ್ಮ ಸಮಯಪ್ರಜ್ಯ್ ಯ ಉತ್ತರ ಕೇಳೇ ತುಂಬಾ ಖುಷಿ ಆಯ್ತಾ ಸರ್ ಮಂಜುನಾಥ ನ ಆಶೀರ್ವಾದ ನಿಮ್ಮ ಗೆ. ನಿಮ್ಮ ಗೆಲುವಿಗೆ ಇರಲಿ sir🙏🙏🙏
ಸೂಕ್ಷ್ಮವಾದ ವಿಚಾರಣೆ ಬುದ್ಧಿವಂತಿಕೆ ಮತ್ತು ಸಾಕ್ಷಿ ಪುರಾವೆಗಳು...ನಿಮ್ಮ ಹೋರಾಟಕ್ಕೆ ನಾಡಿನ ಬೆಂಬಲ ಬರುವ ದಿನಗಳು ಹತ್ತಿರ ಇದೇ...❤❤❤👏👏👏👌
We support u sir, great work...🙏🙏🙏
Thank you Sir, for telling us the TRUTH
ಶ್ರೀ.ಧರ್ಮಸ್ಥಳದ ಮಂಜುನಾಥ ..ಸತ್ಯ..ಧರ್ಮ..ನ್ಯಾಯ..ನೀನೆ ಕಾಪಾಡಬೇಕು ಸ್ವಾಮೀ.
Fearless Somnath Nayak!
May he get all the support in this work🙏
Money will PlyBig Roll
Dudde Doddapp
No Commen Will Get Justice
Mark my Words 😮😮😮😮
@@kusumiyer8119 Will you stop breathing knowing that you will die one day?
Keep trying, keep breathing.
ಅದ್ಭುತವಾದ ಸಂಭಾಷಣೆ ಸರ್ 😮
Hope you get justice sir. Thank u sharing . 🙏
ಶ್ರೀ ಮಂಜುನಾಥನಿಗೆ ಮಾತನಾಡಲು ಸಾಧ್ಯ ವಿಲ್ಲದಿರುವುದರಿಂದ ಸೋಮನಾಥರನ್ನು ಮಾತನಾಡಿಸುವಂತೆ ಕಾಲ ಮಾಡಿದಂತಿದೆ...
ಏನೇ ಆಗಲಿ ಅಂತ್ಯ ಕಾಲ ತುಂಬಾ ಕೆಟ್ಟದಾಗಿದೆ...
ತುಂಬಾ ಒಳ್ಳೆಯ ಸಂದರ್ಶನ.. ಯೀ ಸಂದರ್ಶನ ಪ್ರತಿಯೊಂದು ಕನ್ನಡಿಗರಿಗೆ ತಲುಪುವತಂಗಲಿ ಸರ್.. 🙏🌹
ಆದಷ್ಟು ಹೆಚ್ಚು ಶೇರ್ ಮಾಡಿ
Very well explained, eye opener, thanks 😊
ಅದಕ್ಕೆ ಕುವೆಂಪು ಅವರು ಆ ಕಾಲದಲ್ಲಿ ಹೇಳಿರುವುದು, ಗುರುಗಳು ಆಚಾರ್ಯರು ಏನೇ ಹೇಳಲಿ ನಮ್ಮ ಮತಿ ನಮ್ಮ ಕೈಯಲ್ಲಿ ಇರಬೇಕು ಅಂತ. ಎಲ್ಲ ಧರ್ಮಗಳಿಗೂ ಅನ್ವಯಿಸುತ್ತದೆ.
His presentation is too good. talking professionally and words are respectful. He is talking with documents. Perfect👏👍😊 Support him
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ.ಧನ್ಯವಾದಗಳು ಸರ್, ಸೌಜನ್ಯಗೆ ನ್ಯಾಯ ಸಿಗಲಿ ಸತ್ಯಕ್ಕೆ ಜಯವಾಗಲಿ
This some what looks like Kaantara movie to me. Truth alone triumphs and truth always triumphs. All the best to u sir,we pray the God for your safety.❤
ನಾವು ನಿಮ್ಮ ಜೊತೆ ಇದ್ದೇವ ಜಯವಾಗಲಿ
ಇಲ್ಲಿಯವರೆಗೆ ಜೀವನದಲ್ಲಿ ಒಂದು ಸಾರಿ ಶ್ರೀ ವೀರೇಂದ್ರ ಹೆಗ್ಗಡೆಯವರನ್ನ ಕಣ್ಣಾರೆ ಕಂಡು ಅವರ ಪಾದಮುಟ್ಟಿ ನಮಸ್ಕಾರ ಮಾಡುವದು ನನ್ನ ಜೀವನದ ಮಹದಾಶೆಯಾಗಿತ್ತು ಆದ್ರೆ ಈಗ ಆ ಮಂಜುನಾಥ ಸ್ವಾಮಿಯೇ ನನಗೆ ಆ ಅವಕಾಶ ಮಾಡಿಕೊಟ್ಟಿಲ್ಲ ಅಂತ ಅನ್ನಿಸ್ತಿದೆ ಯಾಕಂದ್ರೆ ನಾನು ಆ ಕೆಲಸ ಮಾಡಿದ್ದಿದ್ರೆ ನನ್ನಲ್ಲಿ ಪಾಪಪ್ರದ್ನೆ ಕಾಡುತ್ತಿತ್ತು,
ಸೃಷ್ಟಿಕರ್ತ ನನ್ನು ಆರಾಧಿಸಿ ಶ್ರಿಶಿಯನ್ನಲ್ಲ
Same here
Same thank god ❤