😍ಕನ್ನಡಿಕಟ್ಟೆಯವರ ಪದ್ಯ🔥ಸಂಪಾಜೆ X ಬಜಕೂಡ್ಲು X ವೇಣೂರು🔥ಕೌರವ × ಪಾಂಡವರ ಗುದ್ದಾಟ🔥😍👌

Поделиться
HTML-код
  • Опубликовано: 25 май 2024
  • ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಶ್ರೀಕ್ಷೇತ್ರ ನೀಲಾವರದಲ್ಲಿ ೦೭ ಡಿಸೆಂಬರ್ ೨೦೨೩ರಂದು ಗುರುವಾರ ನಡೆದ ನೂತನ ಪ್ರಸಂಗ "ಇಂದ್ರಪ್ರಸ್ಥ"..
    ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ಶ್ರೀ ವಾಸುದೇವ ರಂಗಾಭಟ್ ಕಥಾ ಸಂಯೋಜನೆಯ ಅದ್ಭುತ ಯಕ್ಷಗಾನ..!!
    ಹಿಮ್ಮೇಳ ಕಲಾವಿದರು:
    ಭಾಗವತರು: ಶ್ರೀ ರವಿಚಂದ್ರ ಕನ್ನಡಿಕಟ್ಟೆ
    ಮದ್ದಳೆ: ಶ್ರೀ ಶ್ರೀಧರ ವಿಟ್ಲ
    ಚೆಂಡೆ: ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್
    ಚಕ್ರತಾಳ: ಶ್ರೀ ನಿಶ್ವತ್ಥ್ ಜೋಗಿ ಜೋಡುಕಲ್ಲು
    ಮುಮ್ಮೇಳ ಕಲಾವಿದರು:
    ಕೌರವ: ಶ್ರೀ ದಿವಾಕರ ರೈ ಸಂಪಾಜೆ
    ದುಶ್ಯಾಸನ : ಸದಾಶಿವ ಕುಲಾಲ್ ವೇಣೂರು
    ಭೀಮ: ಶ್ರೀ ಶಿವರಾಜ್ ಬಜಕೂಡ್ಲು
    ಕರ್ಣ: ಶ್ರೀ ಅಜಿತ್ ಪುತ್ತಿಗೆ
    ದುರ್ಜಯ: ಶ್ರೀ ರೂಪೇಶ್ ಆಚಾರ್ಯ
    ಧರ್ಮರಾಯ: ಶ್ರೀ ಪೂರ್ಣೇಶ್ ಶೆಟ್ಟಿ ಕಟೀಲು
    ಅರ್ಜುನ: ಶ್ರೀ ಕೀರ್ತನ್ ಕಾರ್ಕಳ
    ನಕುಲ: ಶ್ರೀ ಸೋಹನ್ ರೈ
    ಸಹದೇವ: ಶ್ರೀ ಸತೀಶ್ ಎಡಮೊಗೆ
    My New RUclips Channel - "CharithAntharanga" - • 😍ನಾಳೆ ನಡೆಯಲಿರುವ ಈ ಆಟಕ್...
    #indraprastha #hanumagiri #hanumagirimela #yakshagana #mahabharathastory #kaurav #pandav #kauravapandava #divakar #divakarraisampaje #sampaje #shivarajbajakudlu #sadashivkulalvenoor #ravichandrakannadikatte #kannadikatte #sridharvitla #delanthamajalu #subrahmanyabhat
  • РазвлеченияРазвлечения

Комментарии •