ಜನಪದ ಸಾಹಿತ್ಯ ದರ್ಶನ - ಡಾ ಕೆ ಚಿನ್ನಪ್ಪ ಗೌಡ ಅವರ ಉಪನ್ಯಾಸ Talk by Dr K Chinappa Gowda
HTML-код
- Опубликовано: 12 сен 2024
- ಜನಪದ ಸಾಹಿತ್ಯ ದರ್ಶನ - ಡಾ ಕೆ ಚಿನ್ನಪ್ಪ ಗೌಡ ಅವರ ಉಪನ್ಯಾಸ Talk by Dr K Chinappa Gowda
ರಾಮಕೃಷ್ಣ ಮಠ ಮಂಗಳೂರಿನಲ್ಲಿ ಆಯೋಜಿಸಲ್ಪಟ್ಟ ಭಾವಸಂಗಮ - ಭಕ್ತಸಮಾಗಮ 2019 ರ ಪ್ರಯುಕ್ತ ದಿನಾಂಕ 29-12-2019 ರಂದು ಡಾ ಕೆ ಚಿನ್ನಪ್ಪ ಗೌಡ (ಪ್ರಾಧ್ಯಾಪಕರು ಮಂಗಳೂರು ವಿಶ್ವವಿದ್ಯಾಲಯ) ಅವರು 'ದರ್ಶನಧಾರೆ 'ಯ ಎಂಟನೇ ಗೋಷ್ಠಿಯಲ್ಲಿ 'ಜನಪದ ಸಾಹಿತ್ಯ ದರ್ಶನ' ಎಂಬ ವಿಷಯದ ಕುರಿತು ಪ್ರವಚನ ನೀಡಿದರು.
ನಾನು ಮೊದಲ ಬಾರಿಗೆ ಇವರ ಉಪನ್ಯಾಸ ಕೇಳಿದ್ದು, ನಿಮ್ಮ ಉಪನ್ಯಾಸ ಮಾಡುವ ಶೈಲಿ ನಿಮ್ಮ ಪಾಂಡಿತ್ಯ ತುಂಬಾ ಅದ್ಭುತ ಅತ್ಯದ್ಭುತ ಸರ್ ..💐💐💐💐💐...
ನಾನು ಪ್ರಥಮ ಬಾರಿಗೆ ಇವರ ಭಾಷಣ ಕೇಳಿದ್ದು. ಇವರ ಪಾಂಡಿತ್ಯ ಕೇಳಿ ನಾನು ದಂಗಾಗಿ ಹೋದೆ. ನಿಜಕ್ಕೂ ಅದ್ಭುತ ಅನುಭವ -- ಪ್ರಕಾಶ್, ಮೈಸೂರು.
ತುಂಬಾ ಅತ್ಯುತ್ತಮ ಉಪನ್ಯಾಸಕ ಸರ್🙏🙏
Super...... Sir. Thank you for your good note
ಬಹಳ ಉಪಯುಕ್ತ ಮಾಹಿತಿ ಸರ್