ಜನಪದ ಸಾಹಿತ್ಯ ದರ್ಶನ - ಡಾ ಕೆ ಚಿನ್ನಪ್ಪ ಗೌಡ ಅವರ ಉಪನ್ಯಾಸ Talk by Dr K Chinappa Gowda

Поделиться
HTML-код
  • Опубликовано: 12 сен 2024
  • ಜನಪದ ಸಾಹಿತ್ಯ ದರ್ಶನ - ಡಾ ಕೆ ಚಿನ್ನಪ್ಪ ಗೌಡ ಅವರ ಉಪನ್ಯಾಸ Talk by Dr K Chinappa Gowda
    ರಾಮಕೃಷ್ಣ ಮಠ ಮಂಗಳೂರಿನಲ್ಲಿ ಆಯೋಜಿಸಲ್ಪಟ್ಟ ಭಾವಸಂಗಮ - ಭಕ್ತಸಮಾಗಮ 2019 ರ ಪ್ರಯುಕ್ತ ದಿನಾಂಕ 29-12-2019 ರಂದು ಡಾ ಕೆ ಚಿನ್ನಪ್ಪ ಗೌಡ (ಪ್ರಾಧ್ಯಾಪಕರು ಮಂಗಳೂರು ವಿಶ್ವವಿದ್ಯಾಲಯ) ಅವರು 'ದರ್ಶನಧಾರೆ 'ಯ ಎಂಟನೇ ಗೋಷ್ಠಿಯಲ್ಲಿ 'ಜನಪದ ಸಾಹಿತ್ಯ ದರ್ಶನ' ಎಂಬ ವಿಷಯದ ಕುರಿತು ಪ್ರವಚನ ನೀಡಿದರು.

Комментарии • 5

  • @user-jn1hk8wu4f
    @user-jn1hk8wu4f 6 месяцев назад

    ನಾನು ಮೊದಲ ಬಾರಿಗೆ ಇವರ ಉಪನ್ಯಾಸ ಕೇಳಿದ್ದು, ನಿಮ್ಮ ಉಪನ್ಯಾಸ ಮಾಡುವ ಶೈಲಿ ನಿಮ್ಮ ಪಾಂಡಿತ್ಯ ತುಂಬಾ ಅದ್ಭುತ ಅತ್ಯದ್ಭುತ ಸರ್ ..💐💐💐💐💐...

  • @prakashmp22
    @prakashmp22 Год назад

    ನಾನು ಪ್ರಥಮ ಬಾರಿಗೆ ಇವರ ಭಾಷಣ ಕೇಳಿದ್ದು. ಇವರ ಪಾಂಡಿತ್ಯ ಕೇಳಿ ನಾನು ದಂಗಾಗಿ ಹೋದೆ. ನಿಜಕ್ಕೂ ಅದ್ಭುತ ಅನುಭವ -- ಪ್ರಕಾಶ್, ಮೈಸೂರು.

  • @bhavanigoledchatnalli5563
    @bhavanigoledchatnalli5563 11 месяцев назад

    ತುಂಬಾ ಅತ್ಯುತ್ತಮ ಉಪನ್ಯಾಸಕ ಸರ್🙏🙏

  • @g.narasimharaju9931
    @g.narasimharaju9931 3 года назад

    Super...... Sir. Thank you for your good note

  • @vandanahp7149
    @vandanahp7149 2 года назад

    ಬಹಳ ಉಪಯುಕ್ತ ಮಾಹಿತಿ ಸರ್