ಬಹಳ ಒಳ್ಳೆಯ ಪ್ರಶ್ನೆಗಳು ಡಾ. ಮನೋರಮಾರವರೇ.. ಪೂಜ್ಯರ ಉತ್ತರಗಳು ನಮಗೆ ದಾರಿದೀಪವಾಗಲೇ ಬೇಕಾಗಿದೆ. ಪ್ರತಿ ದೇವಸ್ಥಾನ ಭಜನಾಮಂದಿರ ಮುಂತಾದವುಗಳಲ್ಲಿ ಸರಿಯಾದ ಸಂಘಟನೆಯಾಗಲು ಪೂಜ್ಯರು ಹೇಳಿದ ಉಪಾಯಗಳನ್ನು ನಾವು ಖಂಡಿತವಾಗಿಯೂ ಅನುಸರಿಸಲೇ ಬೇಕಾದ ಅನಿವಾರ್ಯತೆ ಇದೆ. ರಾಜರ ಕಾಲದಲ್ಲಿ ಸರ್ವಧರ್ಮ ಸಮನ್ವಯಕ್ಕಾಗಿ ರಾಜರುಗಳೇ ಅದನ್ನು ಮಾಡುತ್ತಿದ್ದರು. ಈಗ ಪ್ರಜೆಗಳೇ ಪ್ರಭುತ್ವವನ್ನು ವಹಿಸುವುದರಿಂದ ಪ್ರಜೆಗಳದ್ದೇ ಜವಾಬ್ದಾರಿಯಾಗಿದೆ. ಈ ಸಂ-ದರ್ಶನಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಪೂಜ್ಯರಿಗೆ ನತಿಶತಗಳು.
Harshendra kumar interview Madi mam
Jai DHARMAVA DHRAMSTALA OM.HAR.HARA MAHADEVAYA NAMHA
Shree manjunatha yakshagana preeyaru
ನಮೋನ್ನಮಃ🙏🙏🙏🙏🙏
ಖಾವಂದರ ಸಂದರ್ಶನ ಕೇಳಿ ತುಂಬಾ ಸಂತೋಷವಾಯಿತು ಶುಭಂ❤🙏
ಬಹಳ ಒಳ್ಳೆಯ ಪ್ರಶ್ನೆಗಳು ಡಾ. ಮನೋರಮಾರವರೇ.. ಪೂಜ್ಯರ ಉತ್ತರಗಳು ನಮಗೆ ದಾರಿದೀಪವಾಗಲೇ ಬೇಕಾಗಿದೆ. ಪ್ರತಿ ದೇವಸ್ಥಾನ ಭಜನಾಮಂದಿರ ಮುಂತಾದವುಗಳಲ್ಲಿ ಸರಿಯಾದ ಸಂಘಟನೆಯಾಗಲು ಪೂಜ್ಯರು ಹೇಳಿದ ಉಪಾಯಗಳನ್ನು ನಾವು ಖಂಡಿತವಾಗಿಯೂ ಅನುಸರಿಸಲೇ ಬೇಕಾದ ಅನಿವಾರ್ಯತೆ ಇದೆ. ರಾಜರ ಕಾಲದಲ್ಲಿ ಸರ್ವಧರ್ಮ ಸಮನ್ವಯಕ್ಕಾಗಿ ರಾಜರುಗಳೇ ಅದನ್ನು ಮಾಡುತ್ತಿದ್ದರು. ಈಗ ಪ್ರಜೆಗಳೇ ಪ್ರಭುತ್ವವನ್ನು ವಹಿಸುವುದರಿಂದ ಪ್ರಜೆಗಳದ್ದೇ ಜವಾಬ್ದಾರಿಯಾಗಿದೆ. ಈ ಸಂ-ದರ್ಶನಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಪೂಜ್ಯರಿಗೆ ನತಿಶತಗಳು.
ನಿಜ ಅಮ್ಮ. ನಿಮ್ಮ ಮಾತು ಅನುಸರಣೀಯ