Это видео недоступно.
Сожалеем об этом.
ದ್ರಾವಿಡ ಸಂಸ್ಕೃತಿಯನ್ನ ನಾಶ ಮಾಡಿತಾ ಆರ್ಯ ಸಂಸ್ಕೃತಿ? | Dravida | Hindutva | Culture | Masth Magaa | Amar
HTML-код
- Опубликовано: 4 сен 2023
- ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#DravidaCulture #Sanatana #Hindu #TheconceptofSanatanDharma #Udayanidhi #Tamilnadu #MKStalin #Congress #BJP #Modi #AmithShah #MasthMagaa #AmarPrasad
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
I'm glad ur quoting Wings prospective but need to reserch on this state ment they said Sanskrit only have route in European languages Dravida is different but European languages only have 25 words similarities but Tamil 20% ,Kannada 50%, Telugu 65%, Malayalam 75%, similar words and they said about DNA evidence that suggest Aryan and Dravidan came from outside only Andaman Isolated island people from 30000y they are the only people who are indigenous but fact is they never contacted by Anyone no one have DNA samples of those people
ಸ್ಥಳೀಯವಾಗಿ ನಾವು ಕನ್ನಡಿಗರು ❤ ರಾಷ್ಟ್ರೀಯವಾಗಿ ಭಾರತೀಯರು ❤
ಆದರೆ ರಾಜಕೀಯವಾಗಿ ದಕ್ಷಿಣ ಭಾರತೀಯರಿಗೆ ಹೆಚ್ಚು ಮನ್ನಣೆಯಿಲ್ಲ
@@ahambrahmasmi2477 Ide gottaguttila ninage aste.
@@ahambrahmasmi2477 🤣🤣😂
Rashtriyavagiyu naanu Kannadiga.
@@ahambrahmasmi2477 ಕರ್ನಾಟಕದಲ್ಲಿ ಸಹ ಕರಾವಳಿಗೆ ಹೆಚ್ಚು ಮನ್ನಣೆ ಇಲ್ಲ. ಈಗ ನಾವು ಬೇರೆ ರಾಜ್ಯ ಕೇಳ್ಬೇಕಾ?
ನಮ್ಮ ಸಂಸ್ಕೃತಿ ಕನ್ನಡ 💛❤️
ಕನ್ನಡ ದ್ರಾವಿಡ ಸಂಸ್ಕೃತಿ ಎರಡು ಒಂದೇ
Namm Sanskrati Modalu Sanatan amele Kannada
ಕನ್ನಡಲ್ಲಿ ಎಷ್ಟು ಸಂಸ್ಕೃತ ಶಬ್ದಗಳಿವೆ ಅಂತ ಒಮ್ಮೆ ಅಧ್ಯಾಯನ ಮಾಡಿ.
ದ್ರಾವಿಡ ಆರ್ಯ ಎಂಬುದು ಜಿಯೋಗ್ರಾಫಿಕಲ್ ಐಡೆಂಟಿಟಿ ಅಷ್ಟೇ ಜನಾಂಗ ಅಲ್ಲ.
@@Kannadanewmovies-lw2gk kannada>
ನಾನು ಕನ್ನಡಿಗ,
ನಾನು ದ್ರಾವಿಡ,
ನಾನು ಆರ್ಯ,
ನಾನು ಹಿಂದು,
ನಾನು ಸನಾತನಿ,
ನಾನು ಭಾರತೀಯ.
ಜಯ ಭಾರತ 🇮🇳🇮🇳🇮🇳
ಜಯ ಹೇ ಕರ್ನಾಟಕ 🚩🚩🚩
nanu manushya
asta ivela gotila
ಡ್ರಾಉಡ 😂😂😂
bantu ninu berkena
Nanu bharatiya
Nanu hindu sanatani
@@manojkumarpatil5602eradu onde kano gulamaa😂😂😂
ಮೊದಲು ಮನುಷ್ಯರು ಆಗ್ಬೇಕು ......
ಆಮೇಲೆ ಈ ಧರ್ಮ ಜಾತಿ ಪಕ್ಷ.....
Secularism ☕☕
ಮೊದಲು ಮನುಷ್ಟ್ವ ಕಲಿಬೇಕಾದರೆ .ಶಾಲೆಗೆ ಹೋಗಬೇಕು .ಶಾಲೆಯಲ್ಲಿ ಜಾತಿ ಪ್ರಮಾಣ ಪತ್ರ ಇಲ್ಲದೆ ಶಾಲೆಯಲ್ಲಿ ಸೇರಿಸಿ ಕೊಳ್ಳುವುದಕ್ಕೆ ಹೇಳಿ. .ಆಮೇಲೆ ನಿಮ್ಮ ಮಾತು ಒಪ್ಪಿಕೊಳ್ಳುತ್ತೆವೆ.
@@ssalll1930correct first remove this hindu subcaste
@@kiran5203yes bro 🥂☕😂
ನಾವು ನೆಲ ಮೂಲದ ದ್ರಾವಿಡರು ಕನ್ನಡಿಗರು 💛❤️
ನಾವು hindu, sanathani 🚩🚩🚩🚩
@@jesusite69 adu Shaitan Dharma
@@jesusite69
ನೀವು ಆರ್ಯರ ಪಾಪದ ಸಂತಾನ
@@Aqowoworice bag 💰🛍️
@@Aqowowour religion must be shaitan
ನಾವು ದ್ರಾವಿಡ ಸಂಸ್ಕೃತಿ
Christian missionary 🤡💩
ನಾವು ದ್ರಾವಿಡರು, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯ ಹೆಚ್ಚು
Shatada samskruti nimdu ದ್ರಾವಿಡ ಟ್ರಂಪ್ ಕಾರ್ಡ್ ಇಟ್ಕೊಂಡು ಹಿಂದೂ darmavanna avahelana madodu berake tullugalu dravidaru
ಮಾನವರು ದೇವನ ಭಕ್ತರು ! ಅಂಧಭಕ್ತರಲ್ಲಾ !
ನಾವೆಲ್ಲರೂ ವಿಶ್ವಮಾನವ ಸಹೋದರರೂ ! ನಮ್ಮೆಲ್ಲರ ಸೃಷ್ಟಿ ಕರ್ತ ಜಗದೊಡೆಯ ಜಗತ್ಪಾಲ ಜಗದೀಶನೊಬ್ಬನೇ ! ಅವನನ್ನು ಗಾಡ್-ಈಶ್ವರ್ ಅರಬ್ಬೀ ಭಾಷೆ ಯಲ್ಲಿ ಅಲ್ಲಾಹ್ ಎನ್ನುತ್ತಾರೆ.
ನಮ್ಮೆಲ್ಲರ ಮರಳುವಿಕೆ ಆ ದೇವನೆಡೆಗೇ !
ಒಬ್ಬನಲ್ಲದೆ ಜಗಕೆ ಇಬ್ಬರುಂಟೇ ಮತ್ತೆ ! ಒಬ್ಬನೇ ದೈವಾ ಸರ್ವಜ್ಞ !
ದ್ರಾವಿಡ ಅಂದ್ರೆ ವಿಂದ್ಯ ಪರ್ವತದ ಕೆಳಗಿನ 3 ಸಮುದ್ರದ ನಡುವಿನ ಭೂಮಿ ಅಂತ ಅರ್ಥ.. ನಾವು ಇದಕ್ಕೆ ಸಾಕಷ್ಟು ಪುರಾವೆ ನೋಡ್ತಿವಿ.. ಆದ್ವಿತಾ ಸಿದ್ದಂತಾ ಪ್ರತಿಫದಕರಾದ ಶಂಕರಾಚಾರ್ಯರು ಉತ್ತರ ಭಾರತ್ ಕ್ಕೆ ಹೋದಾಗ ನೀವು ಯಾರು ಅನ್ನೋ ಪ್ರಶ್ನೆ ಗೆ ದ್ರಾವಿಡ ಶಿಶು ಅನ್ನೋ ಉತ್ತರ ಕೊಡ್ತಾರೆ.. ನಾವು ಅನೇಕ ಹೆಸರಲ್ಲೂ ಈದನ್ನು ನೋಡಭಹುದು.. ಉದಾಹರಣೆ ರಾಹುಲ್ ದ್ರಾವಿಡ್.. ಕ್ರಿಕೆಟಿಗ.. ದ್ರಾವಿಡ ಅನ್ನೋದು ಒಂದು ಪ್ರದೇಶ..
ಎದೆ ತಟ್ಟಿ ಹೇಳು ನಾನೊಬ್ಬ ಕನ್ನಡಿಗ ನಾನೊಬ್ಬ ದ್ರಾವಿಡ ಎನ್ನುವವರು ಜೈ ಮೂಲ ನಿವಾಸಿ like here 💪✋
ನಾನು ಕನ್ನಡಿಗ ಆದರೆ ನಾನು ದ್ರಾವಿಡ ಅಲ್ಲಾ , ಕನ್ನಡಿಗ ,ಜೈ ಡಾ ರಾಜ್ ಕುಮಾರ್, ಜೈ ಕರ್ನಾಟಕ
ನಾವು ಕನ್ನಡಿಗರು ದ್ರಾವಿಡರು
ನಾನೊಬ್ಬಾ ಕನ್ನಡಿಗಾ ನಾನೊಬ್ಬಾ ಹಿಂದು ❤
That is the fact we(KA, KL,TN,AP) are dravidas.we must support and including you as a dravida❤
Navella onde ivattu dravida desha anthare next tamil desha anthare bharatha estu devide madthira vivekananda nammavanu ramana maharshi basavanna ella nammavare navella Bharatha matheya makkalu
ದ್ರಾವಿಡರು ಕಪ್ಪು ಬಣ್ಣ ಅನುತ್ತಾರೆ ಹಾಗಾದರೆ ಕೇರಳ,ಅಂದ್ರ,ನಮ್ಮ ಕರ್ನಾಟಕ ದಲ್ಲು ಎಲ್ಲರೂ ಬಿಳಿ ಬಣ್ಣ ಇದಾರೆ ಹಾಗಾದರೆ ದ್ರಾವಿಡ ನಿನ್ನ ತಮಿಳ್ ನಾಡಿನವರೆ ಮಾತ್ರ ಇರ ಬಹುದು 🤣🤣🤣🤣
@kannadachannel7778Dravidians are shaiva panta means devotee's of Shiva. Moorkara reethi rajakiyavagi Northies unnoke hogbeda 😂 modlu ninna janma satyakke bele kodu
bro ದ್ರಾವಿಡಿಯನ್ಸ್ ಬ್ಲಾಕ್ ಇದ್ರು and ಆರ್ಯನ್ಸ್ ಬಿಳಿ ಇದ್ರೇ Karnataka ದಲ್ಲಿ ಬಿಳಿ ಮಂದಿ ಜಾಸ್ತಿ ಇದರೆ
I'm proud kannadiga and Proud Dravidian ❤
@@jesusite69 sari en evaga?
@@jesusite69 ಜೈ ಕನ್ನಡಾಂಬೆ ಜೈ ದ್ರಾವಿಡನಾಡು
@@ahambrahmasmi2477 jai Jihadi, jai Allah. Allah is the only true god. We will destroy your kanadambe and dravida nadu. Allah hu akbar
Give proof u r dravida... except ur language
@@rakeshs3633 Any person who lives in a area where three seas meat in Indian subcontinent is a Dravidian. That is what the meaning of word Dravidian. So If he is living in South India he is a Dravidian even if he is from North. So hence proved He is a Dravidian.
ದಕ್ಷಿಣ ಭಾರತಕ್ಕೆ ಸೇರಿದ ಕರ್ನಾಟಕ ಕೇರಳ ತಮಿಳುನಾಡು ಆಂಧ್ರ ಸೇರಿದಂತೆ ಇಡೀ ದಕ್ಷಿಣ ಭಾರತ ವನ್ನು ದ್ರಾವಿಡರ ನಾಡು ಎಂದೆ ಕರೆಯುತ್ತೇವೆ ಇಲ್ಲಿನ ಭಾಷೆಗಳೆಲ್ಲ ದ್ರಾವಿಡ ವರ್ಗಕ್ಕೆ ಸೇರಿವೆ ಉತ್ತರ ಭಾರತ ಅವರೆಲ್ಲ ಮಧ್ಯ ಏಷ್ಯಾದಿಂದ ಬಂದಿದ್ದು ಅವರನ್ನು ಆರ್ಯರು ಅಥವಾ ಪರದೇಶಿಗಳು ಎಂದು ಸಹ ಉಲ್ಲೇಖಿಸಲಾಗಿದೆ ಆದರೆ ಈ ದೇಶದ ನಿಜವಾದ ಮೂಲ ನಿವಾಸಿಗಳು ದ್ರಾವಿಡರೆ ಅಂದರೆ ನಾವು ಮತ್ತು ತಮಿಳು ನವರು ಭಾಷಾ ವಿಚಾರವಾಗಿ ಯಾವಾಗಲೂ ಹಿಂದಿ ಏರಿಕೆ ವಿರುದ್ಧ ಹೋರಾಟಗಳು ನಡೆಯುವುದು. ಇದೇ ಕಾರಣಕ್ಕೆ.
ಒಟ್ಟಾರೆ ನನ್ನ ಸಂಸ್ಕೃತಿ ನನ್ನ ಅಸ್ತಿತ್ವ ಎಲ್ಲವೂ ಕನ್ನಡವೇ ಆಗಿದೆ. ❤
Hogi history na correct agi odu..... 😂😂😂
@@madhusudana3827ಆ ಕೆಲಸ ನೀನು ಮಾಡಬೇಕು ಬ್ರಾಹ್ಮಣ! ನಿನ್ನ ಬ್ರಾಹ್ಮಣ್ಯದ ಮನಸ್ಥಿತಿಯಿಂದ ಹೊರಗೆ ಬಾ
@@madhusudana3827 I am a history professor.
Dravida = Tamil kongas. We are kannadigas not dravidians
Arya dhavida siddhanthave sulluntha prove agidhe 😂
ಮೂರು ಕಡೆ ನೀರು(ದ್ರವ)ಆವೃತ ಪ್ರದೇಶ ದ್ರಾವಿಡ
ದ್ರಾವಿಡರ ಭಾರತ ಇದು ಶತಮಾನಗಳ ಇತಿಹಾಸವಿರುವ ದ್ರಾವಿಡರು ನಾವು ಜೈ ದ್ರಾವಿಡ ಭಾಷೆ ಜನಾಂಗ ಸಾಂಸ್ಕೃತಿಗೆ ಜಯವಾಗಲಿ💪🔥 ನನಗೊಂದು ಹೆಮ್ಮೆ ಅಭಿಮಾನ ಇದೆ ನಾನೊಬ್ಬ ದ್ರಾವಿಡ ❤💪🔥🔥🔥 ದೇಶವನ್ನು ಲೂಟಿ ಮಾಡಿ ನಾಶ ಮಾಡಿ ಹಾಕಿದ್ದು ಆರ್ಯ ನೂರು ಬ್ರಿಟಿಷರು ಸೇರಿ ಇದು ನೂರಕ್ಕೆ ಸಾವಿರಪಟ್ಟು ಸತ್ಯ..
ಸತ್ಯ.
Edu nija
ಬ್ರಿಟಿಷ್ ವಿರೋಧ ಹೋರಾಟ ಮಾಡಿ ಮಡಿದ ಎಷ್ಟೋ ಹಿಂದೂಗಳು(ಸನಾತನ ಧರ್ಮ ದವರು,ಆರ್ಯರು )
ನಾನು ಪಟ್ಟಿ ಕೊಡುತೀನಿ
ನಿನ್ನ ದ್ರಾವಿಡ ಮೂಲ ನಿವಾಸಿ ಆದ ಬೌದ್ಧರು ಎಷ್ಟು ಜನ ಬ್ರಿಟಿಷ್ ವಿರೋಧ ಹೋರಾಟ ಮಾಡಿದಾರೆ ಅನ್ನೋ ಪಟ್ಟಿ ಕೊಡಿ ಮಿಸ್ಟರ್ ಬ್ರಾವಿಡ 🤣🤣🤣🤣🤣
ಲೌಡಾ ಸಲಾಮ್
Jai dravidanadu🎉🎉🎉🎉🎉
I am proud to be Dravidian
ನಾವು ಮೂಲನಿವಾಸಿ ಈ ದೇಶ ದ್ರಾವಿಡ ದೇಶ 💙🇮🇳
Haviddare sabru Cristian naru yaru bere deshada darmavannu oppikonduvaru dravidaru hege agalu sadya
ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿರುವವರೆಲ್ಲರು ಕಾಲಾನು ಕ್ರಮದಲ್ಲಿ ವಲಸೆ ಬಂದವರೆ ಶಂಕರಾಚಾರ್ಯರು ಕೂಡ ತಮ್ಮನ್ನು ದ್ರವಿಡ ಶಿಶು ಅಂತಾ ಪರಿಚಯಿಸಿಕೊಂಡ ದಾಖಲೆ ಇದೆ
@@southdravidian3480 yavano nivu 😂 . Ondu desha na yake devid mad beku ?? .
@@southdravidian3480 ok sir. Please add Goa,lakshadweep islands,andaman and nicobar islands, pondicherry too in it. Create a new map including these too
@@southdravidian3480ಇಲ್ಲ ಇಲ್ಲ ಕರ್ನಾಟಕವೇ ಬೇರೆ ದೇಶ
Jai mulanivasi dravidian 🐯💪🔥
I'm Dravidian
Nim ajji pinda, nav care madalla
ಜೈ ದ್ರಾವಿಡ ಭಾರತ
🤡 Christian missionary 💩
ನಮ್ಮ ಕರುನಾಡು , ನಮ್ಮ ರಾಜ್ಯ ಕರ್ನಾಟಕ 🔥🔥🔥ಮತ್ತು ದ್ರಾವಿಡ ನಾಡು 🔥🔥
What about Kaveri.. will you give 75% to TN?
ದ್ರಾವಿಡ ನಾಡು ಎನ್ನುವುದು ತಪ್ಪು ಅಂತಾಗುತ್ತಥೆ ನಮ್ಮ ಭಾರತವನ್ನು ಒಡೆಯ ಆಳಬೇಕು ಅಂತ ಕಾದು ಕೂತವರಿಗೆ ಮೃಷ್ಟಾನ್ನ ಸಿಕ್ಕಂತಾಗುತ್ತದೆ.
ಸ್ನೇಹಿತರೇ ಯಾರು ಏನೇ ಹೇಳಿದರೂ ನಾವು ಭಾರತೀಯರು ಎನ್ನುವ ಘೋಷ ವಾಕ್ಯ ನಮ್ಮದಾಗಿರಲಿ🙏
@@harishj1979 eddu govrnament GE kelbeku sir
ನಾವು ಕನ್ನಡಿಗರು. ದ್ರಾವಿಡ ರಲ್ಲ
Dravida is a Christian missionary hoax 🤡
Sir ನೀವು ಪಕ್ಷೇತರವಾಗಿ.. ಹೇಳಿ...ಯುಗಾಗಳಿಂದ ನಾವು ಮೇಲು ಅಂತ ಹೇಳಿದವರ ಪರ ಅಲ್ಲ... "ನಾವು ದ್ರಾವಿಡರು.. 💪..
ನಾವೇ ಮೂಲ ನಿವಾಸಿಗಳು, ನಾವೇ ದ್ರಾವಿಡರು, ನಾವೇ 😍❤
Dravida desha ❤
Bharatanatyam dance originated from tamilnadu way long back ....if Dravidia theory is true...y didnt they name it as dravidanatyam
ಬೋಳಿಮಕ್ಳ ಕಪ್ಪುಗೆ ಇರೋವ್ರೆಲ್ಲ ದ್ರಾವಿಡ ಅಂತ ಆದ್ರೆ G ಪರಮೇಶ್ವರ್ ಬ್ರಾಹ್ಮಣ ನಿಗೆ ಹುಟ್ಟಿದವರ 🤣
ವಾವ್ ಸೂಪರ್
Nice joke😂😂🤣🐷
ವಿಡಿಯೋ ಅರ್ಥ ಪೂರ್ಣವಾಗಿದೆ ಇಲ್ಲಿ ಆರ್ಯರ ಬಿಟ್ಟು ಉಳಿದೆಲ್ಲವರು ದ್ರಾವಿಡರೆ 👍
Innomme yochisi naavellaruu hindugalu 🚩🕉️🚩
ನಾವೆಲ್ಲ ಹಿಂದುಗಳು ಒಗಟಾಗಿ ಇರ್ಬೇಕು ಇಲ್ಲ ಅಂದ್ರೆ ಮುಸ್ಲಿಂ ಗಳಿಗೆ ತುಂಬಾ ಸಹಾಯವಾಗುತ್ತದೆ ನಾವು ನಾವೇ ಹೊಡೆದುಕೊಂಡು ಸತ್ತು ಹೋದರೆ ಅವರು ಇಸ್ಲಾಂ ರಾಜ್ಯ ಮಾಡ್ತಾರೆ ಆವಾಗ ಓಕೆ ನ ತೂ ನಿಮ್ಮ ಜನ್ಮಕ್ಕೆ ಬೆಂಕಿ ಆಕ
Dravidaru hindugalagirbardu antha enadru edya Arya is cultural dravida is geographycall that's it don't misunderstand. And also brahmana aaaa anaithikathe enda huttidu aaa ella vadagalu but bharathadaliruva navelaru sanathanigalu plz do let this know to youger generation also
ನಾನು ಒಬ್ಬ ಕನ್ನಡಿಗ❤
I believe in dravida
Go
@@gayathrishekar4250 you go
@thevideos2582 no ಸನಾತನಿ only ದ್ರಾವಿಡ
I believe in flying elephants too 😂
Dravid nadu
ಜೈ ದ್ರಾವಿಡ ದೇಶ 💥💥
Jai akhand bharatha🚩🚩🚩🚩
Dravida nadu are muslim making country 🐷🤣
@@krithikpoojary4257 ಅಖಂಡ ಭಾರತ ಬ್ರಮನರ ಗುಲಾಮರ ದೇಶ
@@Kannadanewmovies-lw2gk le lowda illi ninge jati bage matadidna😠. Akhand bharatha Ella tarahada hindugalige iruva. Desha. Illi jati bheda bhava beda. Brahmanaru onde Dalitaru onde Elle hindugalu onde😇.
@@Understandable338. Udupi, DK district also loved culture and Patriotics.
@@Kannadanewmovies-lw2gk ಅದೂ ಸರಿ ಅಕಂಡ ಭಾರತ ಆದ್ರೆ ನಿನಂಥ ಮೂಳೆ ನಿವಾಸಿ ಬ್ರಾವೀಡ ಯಾಕೆ ತಿ_ಕ ಉರಿ
ಯಾಕೆ ಅಖಂಡ ಭಾರತ ಆದರೆ ನಿನ್ನ ಪಾಕಿಸ್ತಾನ ನಮ್ಮ ಭಾರತ ಕಾಲು ಕೆಳಗೆ ಇರುತ್ತೆ ಅಂಥ ಭಯ ನ ಮಿಸ್ಟರ್ ಮೂಳೆ ನಿವಾಸಿ 🤣🤣🤣
ಆರ್ಯ ದ್ರಾವಿಡ ವಿಷಯದ ಬಗ್ಗೆ ಒಂದು ಸಂಪೂರ್ಣ ವಿಡಿಯೋ ಮಾಡಿ
ಹೌದು ನಾವು ದ್ರಾವಿಡರು ಉತ್ತರ ಭಾರತದಲ್ಲೀ ಹಿಂದಿ ಆಲ್ಮೋಸ್ಟ್ ಎಲ್ಲ ಮಾತಾಡ್ತಾರೆ ಆದ್ರೆ ನಾವು ದಕ್ಷಿಣ ಭಾರತದ ದ್ರಾವಿಡರು ನಮ್ಗೆ ಬೇರೆ ಬೇರೆ ಭಾಷೆ ಇದೇ ನಮ್ಮ ಸಂಕೃತಿ ದ್ರಾವಿಡ ಭಾಷೆಗೆ ಹಿಂದಿ ಹೇರಿಕೆ ಆಗ್ತಿದೆ ನಮ್ಮ ದ್ರಾವಿಡ ಭಾಷೆ ಉಳಿಸಿಕೊಳ್ಳೋಕೆ ದ್ರಾವಿಡ ನಾಡು ಬೇಕು
ಕರ್ನಾಟಕ ಕನ್ನಡ 💛❤💛❤💛❤💛❤
ದ್ರಾವಿಡಸ್ತಾನ್ 😍👌 ಎಂತಹ ಪರಿಕಲ್ಪನೆ ಸಾರ್.. ವಾಹ್
ನಿನ್ನಮನ್ ಕೇಯ
Jai udayanidi Stalin 🐯🔥🔥 Jai periyar 🐯🔥💪
Terrorist kid☕😂🤣🤣🐷
ಕನ್ನಡ ಭಾಷೆಯ ಮೂಲ ಸಂಸ್ಕೃತ ಅಲ್ಲ ಗುರುಗಳೇ
ದೇಶದ ಹೆಸರನ್ನು ಬದಲಾಯಿಸುವುದಕ್ಕಿಂತ, ಧಾರ್ಮಿಕ ಚರ್ಚೆಯಲ್ಲಿ ಸಮಯ ವ್ಯರ್ಥ ಮಾಡುವುದಕ್ಕಿಂತ ಸಾಮಾನ್ಯರ ಸಮಸ್ಯೆಯನ್ನು ಪರಿಹರಿಸುವುದು ಹೆಚ್ಚು ಅಗತ್ಯವಾಗಿದೆ
ನಾವು ಕನ್ನಡಿಗರು 💛❤️
ಜೈ ದ್ರಾವಿಡ... ಜೈ ಭೀಮ್
Bheem is a aryan.
@@krithikpoojary4257 .bheem andre Babasaheb Ambedkar
Bheem is a Aryan name, by the way Ambedkar opposed Dravidianism 😂😂😂
@@jesusite69 ogli bidu guru
Chota bheem is also dravida ಮರಾಠಿ
ದ್ರಾವಿಡರು ನಾವು
Jai mulanivasi dravidian
🤡Christian missionary 💩
I am proudly darvidian
For external knowledge see class 11 history book DRAVIDIANS lived in India before sanatana dharma
😂😂😂😂
Yes muslim are Hindus before Islam
ದ್ರಾವಿಡ correct
ಈ ದೇಶ. ಇರೊದೇ . ಹೀಗೆ . ಹೀಗೇ ಒಪ್ಪಿಕೊಳ್ಳಬೇಕು ..
ನೂರಾರು ಜಾತಿ ಪಂಗಡ ಉಪ ಪಂಗಡ ಬುಡಕಟ್ಟು . ಒಬ್ಬೊಬ್ಬರದು ಒಂದೊಂದು . ಆಚರಣೆ ಸಂಸ್ಕೃತಿ .
ಎಲ್ಲರೂ ಸಮಾನರು ಅಂತ ನೊಡಿದಾಗ ಯಾವ ಸಮಸ್ಯೆ ನೂ ಬರಲ್ಲ . ನಾನು ಶ್ರೇಷ್ಠ . ನೀನು ಕನಿಷ್ಟ . ಅನ್ನೊ ಭವನೆ ಇರುವ ಕೊನೆ ಮನುಷ್ಯ ಇರೊವರೆಗೂ . ಈ. ಸಂಘರ್ಷ . ನಿಲ್ಲಲ್ಲ ...
ಪೆರಿಯಾರ್ ರಾಮಸ್ವಾಮಿ ಹೆಸರು ಕೇಳಿದರೆ ಬ್ರಾಹ್ಮಣರು ಹೊಟ್ಟೆ ಉರ್ಕೋತಾರೆ
Houdu
ಪೆರಿಯಾರ್ ಗೆ ಹುಟ್ಟಿದ ನಿಮ್ಮಂತ ಮಿಂಡ್ರಿ ಗುಟ್ಟಿದವರೇ ಸಪೋರ್ಟ್ ಮಾಡಬೇಕು ಹಾಗೆಯೇ ನೀನೂ ನಿನ್ನ ಮಗಳನ್ನೇ ಮದುವೆ ಆಗು 😂
Navu sanatan dharma nirmulane madbeku
Only Dravid vs arya
@@shivanandpujari2386 ನೀನ್ ಶಾಟಾ ಕಿತ್ಕೊಂಡ್ರು ಆಗಲ್ಲ ಹೋಗಲ್ಲೇ ಅವರ ಅವರ ಆಚರಣೆ ಅವರಿಷ್ಟ ನೀನ್ ಕೇಳೋಕೋದ್ರೆ ತಿಕ ಹೊಡೀತಾರೆ ಬೋಳಿಮಗನೇ...
Jai dravida jai karnataka
😂😂😂 jai bharatiya... Jai karnataka.... Dravida sigalla kans kanbeda
Jai bharatha jai santhan dharma
@thevideos2582 ಜೈ ಕೃಷ್ಣೆ, ಜೈ ಕರ್ನಾಟಕ But , I hate you're ಮೈಸೂರು(ದಕ್ಷಿಣ ಕರ್ನಾಟಕದ)ಕರ್ನಾಟಕ 🥶
Christian missionary 🤡💩
ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಇರುವ ವರೆಗೂ ಈ ರೀತಿಯ ವಿಷಯಗಳು ಬೆಳಕಿಗೆ ಬರುತ್ತವೆ ಹಿಂದೂ ಧರ್ಮದಲ್ಲಿ ಎಲ್ಲರೂ ಸಮಾನವಾಗಿ ಮಾಡಿ ಜಾತಿ ವ್ಯವಸ್ಥೆಯನ್ನು ಸಂಪೂರ್ಣ ವಾಗಿ ನಿರ್ಮೂಲನೆ ಮಾಡಬೇಕು.. ( ಇತಿಹಾಸ ವನ್ನು ಎಷ್ಟು ಬದಲಾವಣೆ ಮಾಡಲು ನೋಡಿದರು ಸತ್ಯ ಪೂರ್ವ ಇತಿಹಾಸ ಬೆಳಕಿಗೆ ಬರುತ್ತದೆ ).
ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆಇಲ್ಲ
ವರ್ಣ ವ್ಯವಸ್ಥೆ ಇದೆ
ಎಂದಿನಂತೆ ತುಂಬಾ ಉತ್ತಮವಾಗಿ ಹೇಳೀದಿರಿ.
Jai Dravidian ❤
ಎಲ್ಲರ DNA ಒಂದೇ ಆದರೆ ಈ ಜಾತಿಯತೆ ಮೇಲು ಕೀಳು ಮತ್ತೆ ಯಾರು ಏತಕ್ಕೆ ಮಾಡಿದ್ದು
ನಾವು ಕನ್ನಡಿಗರು
ನಾವು ಭಾರತೀಯರು
ಎಲ್ಲರು ಮನುಷ್ಯರು
ಕನ್ನಡಿಗರು
ದ್ರಾವಿಡರು
ಭಾರತೀಯರು
ಮನುಷ್ಯರು
Dravida means the land of water. We will call lalata dravida for Gujarat and gauda dravida for Bengal.
ಆರ್ಯರು ಅಂದ್ರೆ ಇವತ್ತಿನ ತಾಲಿಬಾನ್ ಜನಾಂಗದವರು 😂😂😂😂😂 ಬ್ರಹ್ಮನ ರೆ ಅವತ್ತಿನ ಆರ್ಯರು ಇವರು ದೇಶದ ದೇವಸ್ಥಾನಗಳಲ್ಲಿ ಗಂಟೆ ವ್ಯಾಪಾರ ಮಾಡಿ ಇಲ್ಲಿನ ಜನರಲ್ಲಿ ನಾವೇ ಉತ್ತಮರು ಅಂತ ಬ್ರಹ್ಮನರು ಜನ ಕಿವಿಗೆ ಹೂ ಇಟ್ಟರು 😂😂😂😂😂😂ಇವತ್ತು ದೇಶ ಆಫ್ಘನ್ ಅರ್ಯನ್ನಾರು ಅಳುತ್ತಿರೋದು ವಿಪರ್ಯಾಸ😂😂😂😂
😂😂😂ಇರಬಹುದು ಮಾಮು ದ್ ಕೂಡ ಆರ್ಯ ಸಾಮೋನ್ ಕೂಡ ಆರ್ಯ...ಓಲಾ ಓ ಬಾಂಬರ್ ..ದೇಶ ಒಡೆಯೋರ್ ಅಪ್ಪ ಬಾಬರ್ 😂😂😂
@@user-Imgoogle ಬಾಬರ್ ಒಬ್ಬ ಚಕ್ರವರ್ತಿ ಆವಾಗ ದೇಶ ಎಂಬ ಕಲ್ಪನೆ ಯಾರಿಗೂ ಇರಲಿಲ್ಲ ಅವರವರ ಪಂತ ರಾಜ್ಯವನ್ನು ವಿಸ್ತರಿಸುವ ಮನಸ್ಥಿತಿ ಮಾತ್ರ ಅವರಿಗಿತ್ತು ಅವರ ವಿರುದ್ಧ ಹೋದವರನ್ನು ಕೊಳ್ಳುತ್ತಿದ್ದರು ಹಿಂಸಿಸುತ್ತಿದ್ದ ಇನ್ನೂ ಬಾಬರ್ gu ಇಸ್ಲಾಂ ಗು ಯಾವ ಸಂಬಂಧ ಇಲ್ಲ ಇಸ್ಲಾಂ ನಲ್ಲಿ ವ್ಯಕ್ತಿ ಪೂಜೆ ಇಲ್ಲ ಅ ಕಾಲ ದೊರೆ ಅವನು ಅಷ್ಟೇ ಇವಾಗ ಮೋದಿ ಇರುವ ತರ ಅವನು ಕೂಡ ಇದೆ ಅರ್ಯನ್ನಾರ ತರ ಆಫ್ಘನ್ ಪ್ರಾಂತ್ಯದಿಂದ ರಾಜ್ಯವನ್ನು ವಿಸ್ತರಿಸುತ್ತಾ ಇವತ್ತಿನ ನಮ್ಮ ಭಾರತದ ಒಳಗೂ ಬಂದ ಇಷ್ಟೇ....ಇತಿಹಾಸ ತಿಳಿದುಕೊಳ್ಳಿ ಮೊದಲು .....ದೇಶದ ಪರಿಕಲ್ಪನೆ ಪ್ರಾರಂಭ ಮಾಡಿದ್ದು ಗಾಂಧಿ ಮತ್ತು ಪರಿವಾರ ಬ್ರಿಟಿಷರ ಕಾಲದಲ್ಲಿ ಓಕೇ ನಂತರ ಅದನ್ನು ಒಡೆಯಲು ಬೇಟಿಷಟ ಜೊತೆ ಕೈ ಜೋಡಿಸಿದ್ದು ಸಾವರ್ಕರ್ ಮತ್ತು ಉಗ್ರ ಗೋಡ್ಸೆ
New history😂😂
Madrasa.. Mulla university .. 😀🤣🤣🤣
Pigamber had sex with 6 year girl. Pigamber even married his own sons wife. Pigamber massacred and raped thousands of arabians. Pigamber copied christian and Jewish books to make quran. Pigamber got killed by a Jewish widow. Allah couldn't save him. Jews are stronger than allah
Simple ಆಗಿ helbeka ಆದ್ರೆ...
Vishnu followers are belong to aryans
Shiva followers are belong to dravidians
Example isckon people... Never visit Shiva temple... If anyone has daught... They can cross check it
Really true sir
ನೀವು ಹೇಳುತ್ತಿರುವ ತರಹ ಒಂದು ವರ್ಗ ಇರಬಹುದು. ಆದರೆ ನಮ್ಮ ಮನೆ ದೇವರು ನರಸಿಂಹಸ್ವಾಮಿ ವಿಷ್ಣುವಿನ ಅವತಾರ ನಾವು ಶಿವನ ದೇವಸ್ಥಾನಕ್ಕೂ ಹೋಗುತ್ತೇವೆ ಶಿವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ ನಮ್ಮ ತಾತ ಕಾಶಿ ವಿಶ್ವನಾಥನ ದರ್ಶನ ಮಾಡಿದ್ದರು ನಾವು ಮೊನ್ನೆ ನಮ್ಮ ತಂದೆ ತಾಯಿ ಜೊತೆ ಕಾಶಿ ವಿಶ್ವನಾಥ ದರ್ಶನ ಮಾಡಿದ್ದೇವೆ. ನಾವು ನಮ್ಮ ಮನೆ ದೇವರು ವಿಷ್ಣು ಅವತಾರ ನರಸಿಂಹಸ್ವಾಮಿ ಆದರೂ ನಾವು ಶಿವನ ದೇವಸ್ಥಾನಕ್ಕೆ ಹೋಗುತ್ತಿಲ್ಲವೇ. ನಮ್ಮ ತರಹ ಶಿವ ವಿಷ್ಣು ಎರಡನ್ನು ತಲತಲಾಂತರದಿಂದ ಪೂಜಿಸಿಕೊಂಡಿರುವ ಬಂದಿರುವ ಕೋಟ್ಯಾಂತರ ಜನ ಇದ್ದಾರೆ. ಈ ತರಹ ಅರ್ಧಂಬರ್ಧ ಸತ್ಯ ಹಿಟ್ಕೊಂಡು ಆರ್ಯ ದ್ರಾವಿಡ ಸುಳ್ಳು ಸಿದ್ಧಾಂತವನ್ನು ಬೆಂಬಲಿಸಿ, ದೇಶ ಒಡೆಯುವ ಕೆಲಸಕ್ಕೆ ಬೆಂಬಲ ಕೊಡದಿರಿ. Infact ನಾನು ವಿಷ್ಣುವಿನ ಇನ್ನೊಂದು ಅವತಾರವಾದ ತಿರುಪತಿ ತಿಮ್ಮಪ್ಪನ ದರ್ಶನ ಮಾಡುವುದನ್ನು ನಾವು avoid ಮಾಡುತ್ತೇವೆ ಇದು ನಮ್ಮ ತಲತಲಾಂತರಗಳಿಂದ ನಡೆದುಕೊಂಡು ಬಂದಿರುವುದು ಎಂದು ನಮಗೆ ಹೇಳಿದ್ದಾರೆ. ಸನಾತನ ಅಥವಾ ಹಿಂದೂ ಧರ್ಮದಲ್ಲಿ ಇದೆ ಅಂತಿಮ ಸತ್ಯ ಭಗವದ್ಗೀತೆಯೇ ಸತ್ಯ ವೇದ ಪುರಾಣಗಳೇ ಅಂತಿಮ ಸತ್ಯ ಎಂದು ಎಲ್ಲೂ ಹೇಳಿಲ್ಲ. ನಿಮಗೆ ಕಾಣುವ ಸಂಗತಿಗಳನ್ನು ಇದೆ ಅಂತಿಮ ಸತ್ಯ ಅಂತ ವಿಜ್ರಂಭಿಸಿ ಜನ ಹಾಗೂ ದೇಶವನ್ನು ಒಡೆಯುವ ಕೆಲಸ ಮಾಡಬೇಡಿ. ಜಾತಿಯ ಹೆಸರಲ್ಲಿ ಜನರ ಮನಸ್ಸನ್ನು ಹೊಡೆಯಲಾಗಿದೆ, ಈಗ ಪೂಜಿಸುವ ದೇವರ ಹೆಸರಲ್ಲೂ ಜನರ ಮನಸ್ಸನ್ನು ಹೊಡೆದರೆ ಸಮಾಜ ಎಲ್ಲಿಗೆ ಹೋಗಬೇಕು.
@@ChandanKumar-ir4jg do you know after Krishna death.. Yadavs came to south for seeking shelter
Later on they dominated in the name caste and religion...
Do you know they used to have battles ... Who is superior Vishnu followers or Shiva followers...
Since after invasion... People are forgotten about that issue
@@8dmusicworld315 All these facts are 5000-8000 years old. You will find thousands of narratives like these. Left people will define to defame hindus and right people define according to themselves. Instead of defaming and dividing hindus by their casts langauges and practises accept the oppression happned in past try to reform them, thas exactly what happening now. Hindus are up for reformation. Any other religion in world is not up for reformation and no body talks about the superstitions in other religions. You can teach all your teachings to hindus only because they accepts your beliefs also. If there are no hindus, only swords and wepons left in the world to listen all intelectual speaches and secular preaches and they dont listen either and you will not find shivas and vishnus to spin false narratives only single god worship is left.
ಶಾಲಾ ದಿನಗಳಲ್ಲಿ ಹಾಗೇ ಹೇಳಿ ನಂಬಿಸಿದ್ದರು...ಭೌಗೋಳಿಕ ವೈಪರೀತ್ಯದಿಂದಾಗಿ ನಮ್ಮ ಆಚಾರ ವಿಚಾರಗಳಲ್ಲಿ ಕೆಲವು ವ್ಯತ್ಯಾಸ ಇರಬಹುದು ಬಿಟ್ಟರೆ ಮೂಲ ಧರ್ಮ, ನಂಬಿಕೆ ಒಂದೇ
ಅವರಿವರು ಹೇಳಿದ್ದನ್ನೇ ಹೇಳಬೇಡಿ. ಆರ್ಯ ದ್ರಾವಿಡರ ಬಗ್ಗೆ ನೀವೇನು ಹೇಳುತ್ತೀರಿ ಹೇಳಿ..
ಆರ್ಯ ದ್ರಾವಿಡ ಅದು ಸತ್ಯ
ಈ ಜಾತಿ ಧರ್ಮ ಮಾಯ ಆಗಿ ಈ ಜನ ಯಾವಾಗ ಒಂದ ಆಗಲೂ ಇನ್ನು ಎಷ್ಟು ವರ್ಷ ತೆಗೆದುಕೊಳ್ಳುವತ್ತೆ ಗುರುವೇ 😭😭😭
ನಿನ್ನ ಹೆಸರಿನಲ್ಲೇ ಜಾತಿ ಇದೆ 😅
ಮೊದಲು ನಿನ್ನನ್ನು ನೀನು ಬದಲಾಯಿಸಿಕೊ
ಇದು ಕಲಿಯುಗ ವಿಚಿತ್ರವಾಗಿದೆ 😢 ವಿಚಿತ್ರವಾದ ಜನರು ಕ್ರಷ್ಣ ಹೇಳಿರುವ ಪ್ರಕಾರ "ಯಾವಗ ಜನರಲ್ಲಿ ಧರ್ಮದ ಮೇಲೆ ನಂಬಿಕೆ ಹೋಗುತ್ತದೆ ಯಾವಾಗ ಜನರು ಧರ್ಮವನ್ನು ವಿರೋಧಿಸುವವರು ಯಾವಾಗ ಜನರು ಧರ್ಮವನ್ನು ಪ್ರಶ್ನಿಸುವವರು ಆಗ ಕಲ್ಕಿ ಅವತಾರ ಎತ್ತಿ ಈ ಭೂಮಿಯ ಸರ್ವ ನಾಶ ಮಾಡುತ್ತೇನೆ" ಜೈ ಶ್ರೀ ರಾಮ್ 🕉️
ಸ್ವಾರ್ಥ ರಾಜಕಾರಣ ಸ್ವಾರ್ಥ ನಾಯಕತ್ವದಿಂದಾಗಿ ಈ ದ್ರಾವಿಡ ಆರ್ಯ ಅನ್ನೋ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿವೆ ನಾವು ಮೊದಲು ಭಾರತೀಯರು ನಮ್ಮ ಆಚರಣೆಗಳು ನಮ್ಮ ಮನೆಯಲ್ಲಿ ಇರಲಿ ಇವು ಆಚೆ ಬಂದಾಗಲೇ ಈ ಎಲ್ಲಾ ಭಿನ್ನಾಭಿಪ್ರಾಯಗಳು ಹುಟ್ಟುವುದು .
ಜೈ ಭಾರತ ಜೈ ಮೋದಿ.
We proud Dravidians 👍
Jai Mahishasura🙏
Jai Dhravida🙏
Dravida nadu 💪
😂😂hog malka guru... Kans kanbeda
Christian missionary 🤡💩
Kannadigas are far better than Tamilians. We don’t want to be with you, we need a separate country for us.. Jai kannadambe 🙏🏻
ನಾವೆಲ್ಲಾ ಮೊದಲು ಭಾರತೀಯರು ❤
ನಾವೆಲ್ಲಾ ಮೊದಲು ಕನ್ನಡಿಗರು
Jai bharathiya
@@ahambrahmasmi2477 modalu bharatiya. Amele state identify.
Nanu modalu kannadiga
@@krithikpoojary4257 yes adhu avra Langustic identity state alli bere bere native language avru edare evrgella heli prayojana illa.. Namge yavathu deshamodlu jai hind
Ussi united states of south india
😂😂😂
ನಾನು ಆರ್ಯನೂ ಅಲ್ಲ ದ್ರಾವಿಡನೂ ಅಲ್ಲ ನಾನು ಭಾರತೀಯ ಅದರಲ್ಲೂ ಕನ್ನಡಿಗ
ನಮ್ಮ ನುಡಿ ಕನ್ನಡ ನಮ್ಮ ಜನಾಂಗ ದ್ರಾವಿಡ
ಯಾರು ದ್ರಾವಿಡ ರೂ ಯಾರು ಆರ್ಯರೋ ನಾನು ಭಾರತೀಯ ಅದು ಮಾತ್ರ ಸಂತೋಷ
Jai Ambedkar ❤
ಡ್ರಾವಿಡ ದೇಶ ಬೇಕು ❤
No. Only akhand bharatha🇮🇳🚩🚩
ನಿಮ್ಮ ಅಮ್ಮನ ತುಲ್ಲ್ ಕೂಡು
@@SachinRocky-ol8no correct aagi mathadu nangu barutthe baiyoke
@@gangarajukuruboss8653 mate eno nimdu le Dravida desh bekka hottege eno tinthira
ಜೈ ಭೀಮ್
😂😂😂
Ambetkar dravida na arya ra
@@chethanshetty2119 parameshwarannu keli
Ambedkar are aryan. Not Dravidian
@@krithikpoojary4257 nan kelidhu jai bheem gala prakara
Dravida nadu
Yes we are South Indian is true Dravidian 🎉 And purely indian
Jai dravida
Jai rahul dravid
Jai bsdk
@@King18444😂😂😂😂
If you support Dravida nadu, Your PM will be Stalin and they will eradicate Sanskrit and Kannada. And they will break KRS for sure
@@gayathrishekar4250😂
ಆರ್ಯ ದ್ರಾವಿಡ ವಾದವನ್ನು ಅಂಬೇಡ್ಕರ್ ಒಪ್ಪಿಲ್ಲ ಅಂದ್ರೆ ನಾನು ಒಪ್ಪಲ್ಲ,,,,,,,,,,, ಜೈಭೀಮ್
ಹೌದು ಕಣಪ್ಪ ನೀನು ಆರ್ಯರ ಮನೆಯವರ ಜೋತೇ ಸಂಬಂದವನ್ನು ಬೇಳೇಸಿದ್ದಾಗ ಗೋತ್ತಾಗುವುದು ಆರ್ಯರು ಯಾರು .ದ್ರಾವೀಡರು ಯಾರು ಅಂತ😊😊
Hangee Muslim kuda opilla yakee avrige support madthiraa😂
ಆರ್ಯ, ದ್ರಾವಿಡ ಎಲ್ಲ ಒಂದೇ, ನಾವೆಲ್ಲ ಹಿಂದುಗಳು
ಹಾಗಾದರೆ ಅಂಬೇಡ್ಕರ್ ತಿಳುವಳಿಕೆಯೇ ತಪ್ಪು.
@@KPS2614 ಹೌದು ಬೀಡಪ್ಪ ಅದಕ್ಕೇ ಅಲ್ವ ನೀಮ್ಮ ಸನಾತನ ಧರ್ಮದಲ್ಲಿ ಜಾತಿಯ ಉಗಮ ಮತ್ತು ದಬ್ಬಳೀಕೇಯೂ ಎಕೇ ನಡೇಯಿತ್ತು ಅನ್ನುವುದರ ಬಗ್ಗೇನು ತೀಳೀಸುವೀರ ನಕಲೀ ಹೀಂದು ಓಂದು ಎನ್ನುವ ಸೋಗಳಾಡಿ ಹೀಂದುಗಳ
Dravida nadu🔥🔥
🤡 Christian missionary 💩
Nama dravida navaranu hobaru PM agila mathe CM agila yake andre. Aryanaru namanu gulam madkondidare nodu aste..adaralu caste nodthare.😢
Devegowda pm agidana
HD Devegowdru, PV narasimha avru PM agidru
Annamali agthare
@@anil-tl6hrಒಳ್ಳೆ ಕಾಮಿಡಿ 😂
@@user-qi7gj3ug4v yake agbardha
Proud to be Kannadiga and Dravidian
What if south India get separated from India 😮
It will be disastrous for both parts of India. The division will create hatred same as India and Pakistan. Therefore both the countries will choose different global partners. For Ex : If South goes with China to counter north. North will be destroyed and south will be a colony of China same like srilanka. Division doesn't cure anything. Fighting for justice within the boundaries of our Bharath and with the power of constitution we can develop and also help others to succeed.
It will develop like Singapore and Malaysia.
Rahul Dravid is true Dravidian.
We will destroy you, Allah hu akbar. Jihad
I excepting this comment 😂
😂
ಜೈ ದ್ರಾವಿಡ ಕುಲಂ ❤
Super guru...
ಜೈ ಪೆರಿಯಾರ್ ರಾಮಸ್ವಾಮಿ
ಅದೇ ಸಾಕು ಮಗಳನ್ನ ಮದುವೆ ಆದ್ನಲ್ಲ ಅವನ ಪೆರಿಯಾರ್ ಅಂದ್ರೇ
He married his own daughter, and joined hand with Pakistan, he gave call to kill all Brahmins. If you still support then, it's your Karma.
ಜೈ panipuri 🤣🖕
@@shobhithanaje9520 ಜೈ ವಾಲ್ಮೀಕಿ ಜೈ ಪೆರಿಯಾರ್
South 🇮🇳
ಹಿಂದೂಸ್ತಾನದಲ್ಲಿ ಬದುಕುತ್ತಿರುವ ಎಲ್ಲರೂ ಹಿಂದುಗಳೇ ಕೆಲವರು ನಮ್ಮ ಹಿಂದೂಗಳ ಒಗ್ಗಟ್ಟನ್ನು ಮುರಿಯಲು ಮಾಡಿದ ಕುತಂತ್ರವಿದು ಆ ನನ್ ತಮಿಳ್ ನಾಡ್ ಮಕ್ಳಿಗಿ ಬುದ್ದಿ ಇಲ್ಲ ಅವರು ಭಾಷಾ ಅಂಧಭಿಮಾನಿಗಳು ತಮ್ಮ ಭಾಷೆ ಮಾತ್ರ ಶ್ರೇಷ್ಠ ಎಂಬ ಮೂಢನಂಬಿಕೆಯಲ್ಲಿ ಬದುಕುತಿದ್ದಾರೆ ... ಸನಾತನ ಧರ್ಮವೇ ಸತ್ಯ... ಸನಾತನ ಧರ್ಮವೇ ಶ್ರೇಷ್ಠ.. ಜೈ ಶ್ರೀರಾಮ್ 🙏
ಜಾತಿಪದ್ಧತಿ, ಧರ್ಮ ಪದ್ದತಿ ನಾಶವಾಗಿ ಎಲ್ಲಾರು ಒಂದೆ ಎಂಬ ಬಾವನೆ ಬರಬೇಕು,ಮೊದಲು ಮಾನವನಾಗು. ನಿಮ್ಮಂತವರು ಇರೊವರೆಗು ಜಾತಿ ಪದ್ಧತಿ ನಾಶ ಆಗಲ್ಲ... ಬಸವಣ್ಣ ಬುಧ್ದ ವಿವೇಕಾನಂದರು ನಿಮಗೆ ಬೇಕಾಗಿಲ್ಲ. ನಿಮಗೆ ಗೂಡ್ಸೆ ಬೇಕು ಅಲ್ವಾ?
Yes. You are said is correct👍
💪🥰🚩
Dravida nadu 💪💪👍💯💯😎😎💯
😂😂😂
Sigallla malka hogu..... Atara madudre boot alle hodiydhu
Howdhu rahul dhravid pradhani agbeku
Garw se kaho hum hindutvavadi hai 🚩🚩
ಎಲ್ಲ ಧರ್ಮಗಳಿಗಿಂತ ಜೀವನ ದೊಡ್ಡದು
South India should become a separate country to withstand Hindi and Sanskrit Imposition.
@thevideos2582 Kannada is my mother tongue, Kannada is neither Sanskrit nor Hindi derived. English is my primary language.
@@chethands3862your name is sanskrit
@@ManjuManju-iv9pk That is what I'm saying, Even my name is imposed. I would have been happy If my name was kept in English or Kannada. Fuck Sanskrit.
Nim ajji pinda, first nin Sanskrit alli iro name change madu louda 😂
ಹಿಂದಿ ಸಂಸ್ಕೃತ ನಮ್ಮ ದೇಶದ ಭಾಷೆಗಳು ಪರದೇಶಿ ಅಲ್ಲ ದೇಶವನ್ನು ಅಭಿಮಾನಿಸುವವರು ಭಾಷೆಗಳನ್ನೂ ಗೌರವಿಸುವರು.. ಅವುಗಳನ್ನೇನು ಕಡ್ಡಾಯವಾಗಿ ನಿಮ್ಮ ತಲೆ ಮೇಲೆ ಹೇರಿದಾರಾ😇
ಇತಿಹಾಸ ದರ್ಶನದಲ್ಲಿ ಶಂಕರಾಚಾರ್ಯರ ಕುರಿತು ವಿಡಿಯೋ ಮಾಡಿ ಸರ್ 🎉
Order of people who came to India as per initial years
1st Buddhist,
2nd dravidans,
3rd Aryans(hindus)
4th-Muslims
5th-Christians
😂😂😂😂 seriously....
ವಾಟ್ ಅಬೌಟ್ ಜೈನರು
Education is important..
Kruthayuga
Threthayuga
Dwapara yuga
Kaliyuga
Do u have any idea 💡
Yagnaswaroopaya jataadharaya pinakahasthaya sanathanaya 🔥🙏
Bhuddism is divided from Hinduism
ಜೈ ಪೇರಿಯರಾ
Jai kannada
ನಾನು ಕನ್ನಡಿಗ ದ್ರಾವಿಡ ಅಲ್ಲಾ.ಆದರೆ ನಾನು ಬಾಬಾ ಸಾಹೇಬ್ ಡಾ ಅಂಬೇಡ್ಕರ್ ಜಾತಿಯನ್ನು ಏನ್ ಇವಾಗ.
ನಮ್ಮ ಕನ್ನಡ ಕೂಡ ಪಂಚ ದ್ರಾವಿಡ ಬಾಷೆಗಳಲ್ಲಿ ಒಂದು ಅಲ್ಲವೇ. ನಾವು ದ್ರಾವಿಡರೇ.
ಈ ದೇಶದ ಭಾಷೆಗಳಲ್ಲೇ ಅತಿ ಹೆಚ್ಚು ಸಂಸ್ಕೃತ ಪದಗಳನ್ನು ಹೊಂದಿದ ಭಾಷೆನೆ ತಮಿಳು ಹಾಗೂ ಮಲಯಾಳಂ, ಇದು ಅವರಿಗೆ ಅರ್ಥ ಆದಾಗ ಅವರ ಪೆರಿಯಾರ್ ಚಳುವಳಿ ಸತ್ತು ಹೋಗುತ್ತದೆ, ಅದಕ್ಕಾಗಿಯೇ ಅತೀ ಬುದ್ದಿವಂತರು ಆರ್ಯ ಹಾಗೂ ದ್ರಾವಿಡ ಸಿದ್ಧಾಂತವನ್ನು ಇನ್ನೂವ ಜೀವಂತವಾಗಿ ಇರುವಹಾಗೆ ನೋಡಿಕೊಳ್ಳುತ್ತಿದ್ದಾರೆ
ದಕ್ಷಿಣ ಭಾರತದ ಗ್ರಾಮ್ಯ ಭಾಷೆಯಲ್ಲಿ ಸಂಸ್ಕೃತ ಕಂಡುಬರುವುದಿಲ್ಲ
Tamil kammi guru Sanskrit word use madodralli
We are Dravidian 🎉🎉🎉🎉
ಧನ್ಯವಾದಗಳು ಸಾರ್
ಒಳ್ಳೆಯ ವಿಷಯ ತಿಳಿಸಿದ್ದಕ್ಕೆ.
ಹಿಂದಿನಾ ರುಷಿಗಳು ಮಾನವರೆ ನಮ್ಮಂತೆ
ಅವರ ಶಾಸ್ತ್ರವು ಅವರ ಕಾವಕ್ಕೆ ಮಾತ್ರ
ಕಾಲಕ್ಕೆ ತಕ್ಕಂತೆ ದೇಶಕ್ಕೆ ತಕ್ಕಂತೆ
ನಮ್ಮ ಹ್ರುದಯವೇ ನಮಗೆ ಶ್ರೀ ಧರ್ಮಸೂತ್ರ (ಕುವೆಂಪು)
ಹೋಟೆಲ್ನಲ್ಲಿ ಇಂತದ್ದಕ್ಕೆ ಇಂತಿಷ್ಟು ಮೊತ್ತ ಅಂತ ಪಲಕ ಮಂದಿರಗಳಲ್ಲಿಯೂ ನೀವು ಕಾಣಬಹುದು ಇದು ಉದರ ನಿಮಿತ್ತಃ ಬಹುಕ್ರುತ ವೇಷಃ ವೇದದಲ್ಲಿ ದೇವರು ನಿರಾಕಾರ ಆದರೆ ಇಲ್ಲಿ ಆಕಾರ ಇದಕ್ಕೆ ದ್ರಾವಿಡರ ವಾದ❤
Iam hindu
I am sanathni
I am bharathiya
I am dravida
I am kanndiga
My mother is bharth mata
Jai hind jai karnataka.....
ನಿಮ್ಮ ಅಪ್ಪ ಯಾರು ಆಗಾದರೆ
@@user-be2kx5yr9lನಿಮ್ಮ ಅಪ್ಪ ಯಾರು
Good information
Iam proud to be Dravidian
ನಾನು ಎಲ್ಲಾ ಧರ್ಮಗಳನ್ನು ಪ್ರೀತಿ ಸುತ್ತೆನೆ,ಆದರೆ ನನ್ನ ದೇಶ ರಾಜ್ಯ ಜಾತಿ ಧರ್ಮ ಕ್ಕೆ ಮೊದಲ ಅಧ್ಯತ್ಯೆ.
ದ್ರಾವಿಡ = ಮೂಲ ಭಾರತೀಯ ( native Indian )
ಯಾರೇ ಏನೇ ಹೇಳಿದರೂ ಮೊದಲು ಭಾರತೀಯ,ಅಖಂಡ ಭಾರತಕ್ಕಾಗಿ ಯಾವಾಗಲೂ ನನ್ನ ಸಹಮತ ಇದೆ. ಬದಲಾಗಿ ಪ್ರತ್ಯೇಕತೆಗೆ ಅಲ್ಲ.🙏
ಜೈ ಶ್ರೀ ರಾಮ್ 🕉️ ಜೈ ಹಿಂದು ರಾಷ್ಟ್ರ
Amar ...... ಸಂಸ್ಕೃತ ಭಾಷೆಯಲ್ಲಿ ದ್ರಾವಿಡ್ ಅಂದ್ರೆ ದಕ್ಷಿಣ ..... ಸಂಸ್ಕೃತ ಭಾಷೆಯಲ್ಲಿ ಅರ್ಯ ಅಂದ್ರೆ ಎತ್ತರ ಅಥವಾ ಉನ್ನತ ಅಥವಾ ಉತ್ತರ .....ಅಂದ್ರೆ ಈ ಪದಗಳು geography ಸೂಚಕ ಪದಗಳು....