COVER STORY 2.0 | ಜೇನು ಅಲ್ಲ ವಿಷ | ಪ್ಯೂರ್ ಜೇನಿನ ಹೆಸರಿನಲ್ಲಿ ಮಾರಾಟ ಆಗ್ತಿದೆ ಅಪಾಯಕಾರಿ ನಕಲಿ ಜೇನು
HTML-код
- Опубликовано: 5 окт 2024
- ಜೇನು ಅಲ್ಲ ವಿಷ ! ಜೇನು ಪ್ರಿಯರಿಗೆ ಶಾಕಿಂಗ್ ನ್ಯೂಸ್ ! ಪ್ಯೂರ್ ಜೇನಿನ ಹೆಸರಿನಲ್ಲಿ ಮಾರಾಟ ಆಗ್ತಿದೆ ಅಪಾಯಕಾರಿ ನಕಲಿ ಜೇನು. ಬರೀ 85 ರೂಪಾಯಿಗೆ ಒಂದು ಲೀಟರ್ ಜೇನು ಮಾರಾಟ. ಯೂರಿಯಾ, ಕ್ಯಾನ್ಸರ್ಕಾರಕ ಕೆಮಿಕಲ್, ಕ್ಯಾರಮೆಲ್, ಬೆಲ್ಲ ಮಿಕ್ಸ್ ಮಾಡಿ ತಯಾರಿಸ್ತಾರೆ ವಿಷಕಾರಿ ಜೇನು ತುಪ್ಪ. ವಿಜಯಟೈಮ್ಸ್ ಕವರ್ಸ್ಟೋರಿ ಬಲೆಗೆ ಬಿದ್ದ ತೀರ್ಥಹಳ್ಳಿಯ ಕೆಂದಾಲ್ಬೈಲಿನ ದೇವರಾಜ್ ಆಂಡ್ ಜಯರಾಮ್ ಗ್ಯಾಂಗ್. ವಿಷ ಜೇನು ಕಟು ಸತ್ಯ ಅನಾವರಣ ಮಾಡಿದಾಗ ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮಿ ಮೇಲೆ ಹಲ್ಲೆಗೆ ಯತ್ನ.
Please subscribe to our channel: bit.ly/3YGgj7k
www.instamojo....
DOWNLOAD MY APP:
📱Android app: play.google.co....
FOLLOW US ON:
📸 Instagram: / vijayatimes. .
🐦 Twitter: / vijayatimes
▶️ RUclips Channel: / @vijayatimes
Contact us :+918317398486
Watch more videos on :
ಮನುಷ್ಯರ ಮಾರಾಟ ! ಕೊಡಗಿನಲ್ಲಿ ನಡೀತಿದೆ ಮನುಷ್ಯರ ಮಾರಾಟ !
bit.ly/3kMBRk0
ಮುಖ್ಯಮಂತ್ರಿಗಳೇ ಧಮ್ಮಿದ್ರೆ, ತಾಕತ್ತಿದ್ರೆ ಅಕ್ರಮ ಟೋಲ್ ಸಂಗ್ರಹ ನಿಲ್ಲಿಸಿ!
bit.ly/41KZPMZ
RTOದವರೇನು ದೇವ್ರಾ? ಆರ್ ಟಿ ಓದವರಿಗೊಂದು ರೂಲ್ಸ್, ಪಬ್ಲಿಕ್ಕಿಗೊಂದು ರೂಲ್ಸಾ?
bit.ly/3YqeESd
ಫ್ರೀಡಂ ಆಪ್ - ಸುದ್ದಿ ಪ್ರಸಾರಕ್ಕೆ ನ್ಯಾಯಾಲಯದ ತಡೆ.
bit.ly/3ZACInb
ಟ್ರಾಫಿಕ್ ಲೂಟಿ: ಮಂಗಳೂರು ಸಂಚಾರಿ ಪೊಲೀಸರಿಂದ ಭರ್ಜರಿ ದರೋಡೆ.
bit.ly/3mrlMkh
Join My Course:
srishtimediaac...
#vijayatimes #vijayatimesnews #newsupdates #trendingnews #kannada #karnataka
#vijayalakshmishibaruru #attackonvijayalakshmi #investigativejournalism #kannadabreakingnews #fakehoney #karnataka #thirthahalli #shivamogga #kukkesubramanya #livetvnews #bigbrekingnews
@siddaramaiahmediaofficial
ನಮ್ಮ ನಾಡಿನ ಪ್ರಾಮಾಣಿಕ ಏಕೈಕ ಪತ್ರಕರ್ತೆ ಸಹೋದರಿ ವಿಜಯಲಕ್ಷ್ಮಿ ರವರಿಗೆ ನನ್ನದೊಂದು ಸಲಾಂ 🇮🇳🙏
ಇವರು ನಮ್ಮ ದೇಶದಲ್ಲಿ ಹುಟ್ಟಿರುವುದು ನಮ್ಮೆಲ್ಲರ ಪುಣ್ಯ,🙏🙏🙏
But need to know what next action or behaviour of that person.
ಹೌದು sir ಪ್ರಾಮಾಣಿಕರಿಗೆ ಬೆಲೆ ಇಲ್ಲ ವಿಜಯಲಕ್ಷ್ಮಿ ಮೇಡಂ 👌👍🙏
God bless you
ಅದ್ಭುತ ಯಶಸ್ಸು
ಸಿಂಹಿಣಿ ವಿಜಯಲಕ್ಷ್ಮಿ
ನಿಮ್ಮ ಈ ಧೈರ್ಯಕ್ಕೆ ಮೆಚ್ಚಲೇಬೇಕು
Super madam god bless you madam
Very good information ma'am.and very helpful video also.Thank you for the video ma'am 🙏
Super
🫡🫡🫡
Tv 9, btv, public tv ಯವರೆ ವಿಜಯ ಟೈಮ್ಸ್ ನೋಡಿ ನಾಚಿ
👌 ವಿಜಯ ಟೈಮ್ಸ್ 💥👌
ರಾಜಕೀಯ ದವರ ಕು**ಡಿ ತೊಳಿಬೇಕ ಅಲ್ವಾ ಅವರಿಗೆ ಇದೆಲ್ಲ ಕನ್ಸೋಡಿಲ್
E tv yavru bevarsi nalyakh, kamandhara helu thinniru
God bless you.balgesamrud. ba
Gavantha nimage shakthi kodali.
Jai Vijay times
👍🏼👏🏼👏🏼👏🏼
ಇಂತಹ ಧ್ಯರ್ಯ ಶಾಲಿ ಮಹಿಳೆಗೆ ಯಾವ ಸಂಘ ಸಂಸ್ಥೆಗಳು ಸನ್ಮಾನ ಗೌರವ ನೀಡಿಲ್ಲ,ಸಾರ್ವಜನಿಕರು ಬೆಂಬಲ ನೀಡಿ ಗೌರವಿಸೋಣ 🙏
ವಿಜಯಲಕ್ಷ್ಮಿ ಮೇಡಂ ಅವರಿಗೆ ನನ್ನದೊಂದು ಸಲಾಂ 🙏 ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು 👏👏
ನಿಜವಾಗಲೂ ಯಾವುದೋ ವೀರ ನಾರಿ ಇವರು . ಇವರಿಗೆ ಸರ್ಕಾರ ದಯಮಾಡಿ ಪ್ರೊಟೆಕ್ಷನ್ ಕೊಡಿ . ನಮ್ಮ ವೀರ ನಾರಿಗೆ ನಮ್ಮ ,🙏🙏🙏
ಇವರಿಗೆ ರಕ್ಷಣೆ ಕೊಡಲ್ಲ ,ಕಳ್ಳರಿಗೆ ರಕ್ಷಣೆ ಕೊಡುತ್ತಾರೆ.
😂😂 sarkara and protection 😂😂😂
Govt avre ivnige partners. Govt avrenu protection kodtaare Vijaya avrige
Howdu vijayalaxmi avrgige protection beke beku .hattsoff mam naavella nimmondigiddeve
Protection ಅವ್ರು ಕೊಟ್ರು ಇವ್ರು ತೊಗೊಂಡ್ರು, ಕೊಟ್ರೆ ಅವರಿಗೆ ಇವರಿಂದ ಹೋಗೋ ಇನ್ಕಮ್ ಸ್ಟಾಪ್ ಅಗತಲ್ಲ
ಎಷ್ಟೊಂದು ಸವಾಲ್ ತೆಗೆದುಕೊಂಡು ನೀವು ಇಂತಹ ಕೆಲಸ ಮಾಡುತ್ತಿದ್ದೀರಾ ನಿಮ್ಮ ಈ ಪ್ರಯತ್ನಕ್ಕೆ ಸಾಕರವಾಗಲಿ ಅಕ್ಕಾ...
ನಿಮಗೆ ರಾಜ್ಯ ಪ್ರಶಸ್ತಿ ಕೊಡಿಸ್ಲೇಬೇಕು ಅಕ್ಕ 🚩🚩🚩
CHOTA MODI , IVNE NOODI CHIKKA MODI JAI SRI HARAAMI
ರಾಜ್ಯ ಪ್ರಶಸ್ತಿ ಗಿಂತ ಬಹಳ ಮುಖ್ಯ ಅವರಿಗೆ ರಕ್ಷಣೆ ಅದನ್ನು ನಮ್ಮ ಸರ್ಕಾರ ಕೊಟ್ಟರೆ ಸಾಕು
ಅಯ್ಯೋ ಈ ಪ್ರಶಸ್ತಿ ಗಳು ಬಿಕರಿ ಆಗುತ್ತೆ. ಗೊತ್ತಿಲ್ವಾ.
U R Right 👍
ಅಚ್ಚಕನ್ನಡ & ಸ್ಪಷ್ಟ ಕನ್ನಡದಲ್ಲಿ ವರದಿ ಮಾಡುವ ಏಕೈಕ ವರದಿಗಾರ್ತಿ ಈ ವಿಜಯಲಕ್ಷ್ಮಿ ಶಿಬರೂರು ಮೇಡಂ
🙏🙏
ಅಕ್ಕ ನಿಮ್ಮ ಚಾನಲ್ ಹೀಗೆ ಜನರ ರಕ್ಷಣೆ ಗೆ ಇರ್ಲಿ... ನಿಮ್ಮ ಜೊತೆ ನಾವು ಇದೀವಿ.😊
ದಯವಿಟ್ಟು ಅವರ ಸಾಧನೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಸಹಕರಿಸಿ 🙏🙏🙏
Sahakaresodakke yaru baralla allaru m l a chhelagale tumbiro uuru
Yessss
Madam.dharmadtalada.sowjanyala.case.nalli.eetara.matladi.madam.
ನೀವು ಕರುನಾಡಿನ ದೇವತೆ ಅಕ್ಕ ❤
ನೀವು ಕರುನಾಡ ದೇವತಾ ನಮ್ಮ ಅಕ್ಕ
Jai Sri vijayalalshmi
ಸಾರ್ವಜನಿಕರಲ್ಲಿ ನನ್ನ ಮನವಿ. ಇಂತಹ ಮಾದ್ಯಮಕ್ಕೆ ಸಪೋರ್ಟ್ ಮಾಡಿ. ಈ ಥರ ಸತ್ಯ ಹೊರಕ್ಕೆ ತೆಗೆದು ಇವರ ಪ್ರಾಣ ಪಣಕ್ಕಿಟ್ಟು ನಮ್ಮೆಲ್ಲರ ಪ್ರಾಣ ಉಳಿಸೋಧು ಸಾಮಾನ್ಯದ ಮಾತಲ್ಲ. ನಮಗೆ ಇದರ ಅರಿವು ಇಲ್ಲ ಇವರ ಮೇಲೆ ಯಾಷ್ಟೋ ಪ್ರಾಣ ಬೆದರಿಕೆ ಇರುತ್ತೆ ನನಗೆ ತುಂಬಾ ಸಲ ಅನಿಸುತ್ತೆ ನಮ್ಮ ಪಾಪದ ಕೆಲವು ಪ್ರಜೆಗಳು ಇನ್ನು ಇವರನ್ನ ಬಿಟ್ಟಿದ್ದಾರಲ್ಲ ಅಂತ. ಯಾಕಂದ್ರೆ ಇಂತವರನ್ನ ತುಳಿದಕ್ತರೆ. ಅಕ್ಕಾಗೆ ನನ್ನ ಅಭಿನಂದನೆಗಳು.
ಇಂತಹ ಪ್ರಾಮಾಣಿಕರ ಶಕ್ತಿಯಾಗಿ ನಾವೆಲ್ಲರೂ ನಿಲ್ಲಲೇಬೇಕು ಮಿತ್ರರೇ, ಜೈ ವಿಜಯ ಟೈಮ್ಸ್
👌 ಜೈ ವಿಜಯಲಕ್ಷ್ಮಿ. ಜನ ನೋಡ್ತಾ ನಿಂತಕೊಂಡಿದ್ರು ಅಂದ್ರೆಲ್ಲಾ ಮೇಡಂ . ಅವರೆಲ್ಲ ಸತ್ತ ಪ್ರಜೆಗಳು, 🙏
ಮಾ.... ತುಜೆ ಸಲಾಂ.. 🙏👏👏🙏 ನಿಮ್ಮ ಧೈರ್ಯವನ್ನು ಮೆಚ್ಚಿಕೊಳ್ಳಲೇಬೇಕು
ನಿಮ್ಮ ದೈರ್ಯ ನಮಗೆ ದಾರಿ ದೀಪವಾಗಿ ಶಕ್ತಿ ತುಂಬುತ್ತದೆ ಅಕ್ಕ.
ಅವನೂ ಓಡಿ ಹೋಗಲು ಕಾರಣ ಯಾರು? ಅಧಿಕಾರಿಗಳ ಚಮಚ ಹೇಳಿರಬೇಕು. All is ಕಳ್ಳರೇ!!!!
You are exactly right
ಅಧಿಕಾರಿಗಳು ಬರೇ ನೋಟೀಸ್ ಕೊಟ್ಟರೆ ಸಾಕೆ? ಖದಿಮರನ್ನು ಅರೆಸ್ಟ್ ಮಾಡಿಸಿ ಜೈಲಿಗೆ ಅಟ್ಟ ಬೇಕಿತ್ತಲ್ಲ?
100%
ವಿಜಯ್ ಟೈಮ್ಸ್ ವಿಜಯಲಕ್ಷ್ಮಿ ನೀನು ಮನುಷ್ಯಳೆಅಲ್ಲ ನಿಮ್ಮ ಗುಂಡುಗೆ ತುಂಬಾ ಸ್ಟ್ರಾಂಗ್ (ರಣ ಚಂಡಿ ಚಾಮುಂಡಿ 👌👌👌❤️❤️❤️🙏🙏🙏
ವಿಜಯಲಕ್ಷ್ಮಿ ಮೇಡಮ್ ನವರಿಗೆ ನಮ್ಮ ಕನ್ನಡಿಗರ ಪರವಾಗಿ ಧನ್ಯವಾದಗಳು 💐💐
ನಿಮ್ಮ ಸಾಧನೆಗೆ ದೇವರು ಒಳಿತಾಗಿಸಲಿ
ಖಧೀಮರಿಗೆ ಶಿಕ್ಷೆಯಾಗದಿದ್ದರೆ ನಿಮ್ಮ ಹೋರಾಟ ವ್ಯರ್ಥ, ಆದರೂ ನಿಮ್ಮ ಆತ್ಮಸ್ಥೈರ್ಯಕ್ಕೆ ನಮ್ಮ ಬೆಂಬಲವಿದೆ. ಮುಂದೆ ಈ ಧುರುಳರು ಕಂಬಿ ಎಣಿಸುತ್ತಿರುವ ವಿಡಿಯೋ ಪ್ರಸಾರ ಮಾಡಿ 🙏🏻
ನಿಮಗೆ ದೇವರು ಇನ್ನೂ ಶಕ್ತಿ ಮತ್ತು ಜನರು ನಿಮಗೆ ಸಹಕಾರ ಕೊಡಲಿ
ನಮ್ಮ ಕನ್ನಡದ ಹೆಮ್ಮೆ ವಿಜಯಟೀಮ್ 👍🏻💛❤
ಅಪರೂಪದಲ್ಲಿ ಅಪರೂಪದ ಪತ್ರಕರ್ತೆ ಎಲ್ಲಾ ಪತ್ರಕರ್ತರು ನಿಮ್ಮಂತೆ ಕೆಲಸ ಮಾಡಿದರೆ ಸಮಾಜ ಸುಧಾರಿಸಬಹುದು ನಿಮಗೆ ತುಂಬಾ ಧನ್ಯವಾದಗಳು ಮೇಡಂ
ಒಳ್ಳೆಯ ಜೇನುತುಪ್ಪ 500-600 ₹ ಗಿಂತ ಕಮ್ಮಿಗೆ ಸಿಕ್ಕುವುದೇ ಇಲ್ಲಾ, ನೀವು ಮಾಡಿದ್ದು ತುಂಬಾ ಒಳ್ಳೇ ಕೆಲಸ, ಮುಂದುವರಿಯಲಿ 🌹🙏🌷🙏💐👍
Pure honey is minimum now 800 rs
ಅಕ್ಕ ಸೂಪರ್ ದೇವರು ನಿಮಗೆ ಆರೋಗ್ಯ ಆಯಸ್ಸು ದೇವರ ಕೃಪೆ ನಿಮ್ಮ ಮೇಲಿರಲಿ
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ
ಮೇಡಂ ಈ ಸೈನಿಕನ ಕಡೇ ಇಂದ ನಿಮಗೆ ಧನ್ಯವಾದಗಳು..... ನೀವು ಕೂಡ ಯಾವ ಸೈನಿಕನಿಗೂ ಕಡಿಮೆ ಇಲ್ಲ ಮೇಡಂ..... ಒಳ್ಳೆದಾಗಲಿ ನಿಮಗೆ🎉
ನೀವ್ ಒಬ್ರೇ ಇನ್ನೂ ಪತ್ರಿಕಾ ಧರ್ಮ ಉಳಿಸಿ ಬೆಳೆಸ್ತಾ ಇದ್ದೀರಾ 🙏🏻🙏🏻🙏🏻🙏🏻
❤ನಿಜವಾಗ್ಲೂ ರಣಚಂಡಿ ಅಂದ್ರೆ ನೀವೇ ಅಕ್ಕ, ಜೈ ವಿಜಯಲಕ್ಷ್ಮಿ 👍👍👍🥰🌹🌹
ನಮ್ ಜನ ಅಂತೂ ಇಂತ ಒಳ್ಳೆ ಕೆಲಸ ಮಾಡಲ್ಲ.... ಕಷ್ಟ ಪಟ್ಟು ಜೀವ ಪನಕ್ಕಿಟ್ಟು ನೀವ್ ಮಾಡೋ ಕೆಲಸಕ್ಕೂ ಸಪೋರ್ಟ್ ಮಾಡಲ್ಲ 🤦🏻♂️ ಒಳ್ಳೇದಾಗ್ಲಿ ಮೇಡಂ..... ನಿಮಗೂ ನಿಮ್ಮ ತಂಡಕ್ಕೂ ಒಳ್ಳೆದಾಗಲಿ.... ಇನ್ನು ಇಂತ ಭ್ರಷ್ಟರ ಬೇಟೆ ಆಗಲಿ 🙏🏻
ವಿಜಯಲಕ್ಷಿಮಿಯವರೆ ತುಂಬಾ ಒಳ್ಳೆಯ ವಿಚಾರ ಆದರೆ ಈ ಕೇಸು ಮುಂದೇನಾಯ್ತು.
Vijayalakshmi hats off to you
ನಿಮ್ಮ ಧೈರ್ಯಕ್ಕೆ ನನ್ನ್ ಸಲಾಂ
Hat's off medam👏
ಇಂತ ನನ್ ಮಕ್ಳು ಕರ್ನಾಟಕದಲ್ಲಿ ಎಸ್ಟೋ ಜನ ಇದ್ದಾರೆ ....
ಜೈ ವಿಜಯಲಕ್ಷ್ಮಿ ಅಕ್ಕ ನಿಮ್ಮ ಹೋರಾಟಕ್ಕೆ ಜಯವಾಗಲಿ ಅಕ್ಕ
ಈಗಿನ ಮಾಧ್ಯಮಗಳ ಮಧ್ಯೆ, ಒಬ್ಬ ನಿಜವಾದ ಜವಾಬ್ದಾರಿ ಯುತ ಮಾಧ್ಯಮ 🎉🎉🎉
ನಿಮ್ಮ ಈ ಕೆಲಸ ಅತ್ಯಂತ ಒಳ್ಳೆಯ ಕೆಲಸ ಅಷ್ಟೇ ಅಪಾಯಕಾರೀ ಆದರೂ ನ್ಯಾಯ ನೀತಿ ಸತ್ಯ ಧರ್ಮ ಪರ ಹೋರಾಟ ಮಾಡುವ ಈ ನಿಮ್ಮ ಸಾಹಸಕ್ಕೆ ಮುಂದುವರಿಯಲಿ ನಾನು ಯಾವ ರೀತಿ ಸಹಾಯ ಮಾಡಲಿ ತಿಳಿಸಿ ನನ್ನ ಕೈಲಾದದನ್ನು ಮಾಡುತ್ತೇನೆ ಜೈ ಶ್ರೀರಾಮ್ 🙏
Money ಪವರ್ ಮುಂದೆ ಮಾತೆ ಪವರ್ ತೋರ್ಸಿದೀರ Good job 👏
ಇಂಥವರಿಗೆ ಜನರು ಜಾತಿ ಧರ್ಮ ಅನ್ನೋದು ಬಿಟ್ಟು ಮನುಷ್ಯ ಧರ್ಮ ಮುಖ್ಯ ಅಂತ ಎಲ್ಲರೂ ಸಪೋರ್ಟ್ ಮಾಡ್ಬೇಕು...
ಕರ್ನಾಟಕದ ಲೇಡಿ ಟೈಗರ್.
ತಾಯೆ ನಿಮ್ಮ ದ್ಯೆರ್ಯಕ್ಕೆ ವಂದನೆಗಳು
ಪ್ರತಿ ಸಲ ನಿಮ್ಮ ವಿಡಿಯೋವನ್ನು ನೋಡಬೇಕಾದರೆ ನಮ್ಮ ಮಕ್ಕಳಿಗೆ ನಿಮ್ಮ ವಿಡಿಯೋವನ್ನು ತೋರಿಸುತ್ತಿದ್ದೇವೆ. ನಿಮ್ಮ ಚಾಕ ಚಕ್ಕತೆ ಧೈರ್ಯ ನಮ್ಮ ಮಕ್ಕಳಿಗೂ ಬರಲಿ ಎಂದು
ಈಕೆ ನಿಜವಾದ ಕೆಚ್ಚೆದೆಯ ಕನ್ನಡತಿ ವಿಜಯಕ್ಕ.....🙏
ಇಂತಹ ವಿಷಕಾರಿಕ ಆಹಾರ ಉತ್ಪನ್ನಗಳನ್ನು ಸರಬರಾಜು ಮಾಡುವ ಇಂತಹ ಅಯೋಗ್ಯರನ್ನು ಜೈಲಿಗೆ ಕಳುಹಿಸಬೇಕು
ಅಕ್ಕ ನಿಮ್ಮ ಧೈರ್ಯಕ್ಕೆ ಒಂದು ಸಲಾಂ ಆ ದೇವರು ನಿಮಗೆ ಆಯಸ್ಸು ಆರೋಗ್ಯ ಕೊಡಲಿ ...
ನಮಸ್ಕಾರ ಮೇಡಂ ನಾನು ಒಂದು ವರ್ಷ ಹಿಂದೆ ಕೇಳಿದ್ದೆ 250ರೂ ಜೇನು ತುಪ್ಪ ಸಿಗುತ್ತದೆ ಎಂದು ನಿಜವಾಗಿಯೂ ನಾವು ಸಾಕಿದ ಜೇನು ತುಪ್ಪ 700ರೂ ಮಾರಿದರೆ ನಾವು ಮಾಡುವ ಕೆಲಸದ ಪ್ರತಿಫಲ ಸಿಗುತ್ತದೆ ನಾನು 8 ಬಾಕ್ಸ ಗೂಡಿನಿಂದ ಬರೆ 74 ಕೆಜಿ ಸಿಕ್ಕಿದ್ದು ಒಂದು ವರ್ಷಕ್ಕೇ ಒಳ್ಳೇ ಕೆಲಸ ಮಾಡಿದ್ದಾರೆ 🎉🎉🎉🎉
ಮೇಡಂ ನೀವೂ ಮಾಡಿದ ಪ್ರಯತ್ನಕ್ಕೆ ಜಯವಾಗಲಿ...ಆಹಾರ ಅಧಿಕಾರಿಗಳು ಮಾಡುವ ಕೆಲಸ ಮೇಡಂ ಮಾಡಿದ್ದಾರೇ.👏
ಇದು ಹೆಣ್ಣು ಅಲ್ಲ ಹುಲಿ ಹುಲಿ🎉
ನಿಮ್ಮ ಧೈರ್ಯ ಸಾಹಸ ಮತ್ತು ಜನರ ಆರೋಗ್ಯದ ಬಗ್ಗೆ ನಿಮ್ಮ ಕಾಳಜಿ 👌👌👌 ಜನರು ಕೂಡ ಇಂತಹ ಸಂದರ್ಭದಲ್ಲಿ ಮೇಡಂಗೆ ಸಹಾಯ ಮಾಡಬೇಕು. ಏಕೆಂದರೆ ನಮಗೋಸ್ಕರ ಅವರು ರಿಸ್ಕ್ ತೆಗೆದುಕೊಂಡು ಹೋರಾಟ ಮಾಡ್ತಾ ಇದ್ದಾರೆ.
❤❤❤🙏🙏🙏🙏🙏
ಇದು ನಮ್ಮ ದೇಶದ ಕಥೆ... ಅದರೂ ರಾಮರಾಜ್ಯ
ನಿಮ್ಮ ದೈರ್ಯಕ್ಕೆ ❤❤❤
ಈ ವಿಷಯಕ್ಕೆ ಯಾವನೋ ಒಬ್ಬ ಹಿಂದೂ, ಆಗಲಿ,ಮುಸ್ಲಿಂ ಆಗಲಿ ಕ್ರೈಸ್ತರು ಆಗಲಿ ಯಾರೇ ಒಬ್ಬ ಹೋರಾಟ ಮಾಡುದಿಲ್ಲ
ಸತ್ಯ ಹೇಳಿದ್ದೀರ ಸರ್ 🙏🏼
Barudillla all are involved
ವಿಷ ಬೇಕಾದರೂ ಕುಡಿತಾರೆ ನಮ್ಮ ಜನ ರಾಜಕಾರಣಿಗಳಿಗೂಸ್ಕರ ಅವರ ಬುಟು ನೆಕ್ಕುತಾರೆ ಹಿಂದು, ಮುಸ್ಲಿಂ ಅಂತ ರಾಜಕಾರಣ ಮಾಡುತ್ತಾರೆ. ಆದರೆ ಇಂತಹ ವಿಷಯದಲ್ಲಿ ನೀರವ ಮೌನ ವಹಿಸುತ್ತಾರೆ
💯%
Karadre barthare. Vijaya times should submit these proves to police station and file a case and this should be run in all major tv news channels
ನಿಮ್ಮ ಧೈರ್ಯ ಮೆಚ್ಚಲೇ ಬೇಕು ಮೇಡಮ್. ತುಂಬಾ ಒಳ್ಳೆಯ ಕೆಲಸ ಮಾಡುತ್ತಿರುವ ನಿಮಗೆ ಒಳ್ಳೆಯದಾಗಲಿ.
ಕಳ್ಳ ವ್ಯಾಪಾರವನ್ನೇ ಬಟಾಬಯಲು ಮಾಡುವಂತ ನಿಮ್ಮ ನೈಜತೆಗೆ, ನಿಮ್ಮ ಧೈರ್ಯಕ್ಕೆ ತುಂಬಾ ಧನ್ಯವಾದಗಳು ಮೆಡಮ್
ವೀರ ಮಹಿಳೆ 🙏🙏🙏🙏👏
ವಿಜಯಲಕ್ಷ್ಮಿ ma'am
ನಮ್ಮ ಧೈರ್ಯಕ್ಕೆ ದೊಡ್ಡದೊಂದು ಸಲಾಂ 🙏 All the best 👍
ಈ ಬಡ್ಡಿ ಮಕ್ಕಳ ತಲೆ ಕಡಿಯಬೇಕು
ನಿಮ್ಮ ಕಾರ್ಯಕ್ಕೆ ದೇವರ ಆಶೀರ್ವಾದ ಸದಾ ಇರುತ್ತದೆ
ಸತ್ಯ ದ ನಡೆಗೆ ಕೋಟಿ ವಂದನೆಗಳು 🙏🙏🙏🙏
ನಿಮ್ಮ ಧೈರ್ಯಕ್ಕೆ ಒಂದು ನಮಸ್ಕಾರ ನಿಮ್ಮಗೆ ಜಯವಾಗಲಿ ಮೇಡಂ❤
😢❤❤ 3:17 😢😢😮😢ggggttttb😅
Vijayalaxmi great work. GOD BLESS YOU.
Hats off madam, 🤝💐🙏🙏 ಆದ್ರೆ ತುಂಬಾ ನೀಚ ನಾಯಿಗಳು ಇದಾರೆ, ನಿಮ್ಮ ಟೀಮ್ ಲ್ಲಿ ನಿಮ್ಮ ಸೇಫ್ಟಿಗೆ ನಾಲ್ಕು ಜನ ಹುಡುಗರನ್ನು ಜೊತೆಗೆ ಕರೆದುಕೊಂಡು ಹೋಗಿ madam, ಇಂಥ ಎಷ್ಟೋ ಮಾಫಿಯಗಳು ನಡೀತಿದವೇ ಅದನ್ನೆಲ್ಲ ಬಯಲಿಗೆ ಎಳಿದು ದುಷ್ಟರಿಗೆ ಶಿಕ್ಷೆ ಆಗ್ಬೇಕು,ಆ ದೇವರು ನಿಮಗೆ ಇನ್ನಷ್ಟು ದೈರ್ಯ , ಶಕ್ತಿ ಕೊಟ್ಟು ಕಾಪಾಡಲಿ🤝🙏I love you madam ❤️❤️❤️❤️
ತುಂಬಾ ಉತ್ತಮ ಕಾರ್ಯ ಮಾಡಿದ್ದೀರಿ,, ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ..
ಸೂಪರ್ ವರ್ಕ್ ಮೇಡಂ ನಿಮ್ಮಂಥವರು ನಮ್ಮ ರಾಜಕಾರಣಿ ಯಾಗಿ ಬರಬೇಕು
ತುಂಬಾ ಒಳ್ಳೆಯ ಕೆಲಸ ಮಾಡಿದಿರ ಮೇಡಮ್ ನಿಮ್ಮ ಸತ್ಯ ನಿಮ್ಮನ್ನು ಕಾಪಾಡುತ್ತೆ.ಇಂತವರನ್ನ ಬಿಡಬೇಡಿ ಮೇಡಮ್.
ನಿಮ್ಮ ಧ್ಯರ್ಯ mecchalebeku
ದೇವರು ನಿಮಗೆ ಯಂಥ ಶಕ್ತಿ ಕೊಟ್ಟಿದ್ದಾರೆ ,,
ನಿಮ್ಮ ಥರಾ ಧೈರ್ಯದ ಹೋರಾಟ ಮಾಡಿ ಒಂದು ದಿನ ಬದುಕಿದರೂ ಸಾಕು ಅಕ್ಕಾ.💪💪🙏🙏🙏🙏🙏
ಮೇಡಂ ನೀವು ಸೆಕ್ಯುರಿಟಿ ಇಲ್ಲದೆ ಇಂತ ಜಾಗಕ್ಕೆ ಹೋಗಬೇಡಿ 😢
ಕನ್ನಡ ನಾಡಿನ ಹೆಮ್ಮೆಯ ಕಿತ್ತೂರ ಚೆನ್ನಮ್ಮ ನಿಮ್ತರ ಎಲ್ಲರೂ ಕರ್ತವ್ಯ ನಿರ್ವಹಿಸಿದರೆ ನಮ್ಮನಾಡು ಪಾವನವಾಗುತ್ತದೆ ಮೇಡಂ 🙏🙏❤
ಇವರೆಲ್ಲ ಊರವರ ಬೆಂಬಲದಿಂದ ಮಾಡಿ ರುತಾರೆ. ರಾಜಕೀಯದ ಬೆಂಬಲ ಇರುತ್ತದೆ
ನಿಜವಾಗಲೂ ನಿಮ್ಮದು ತುಂಬಾ ಗಟ್ಟಿ ದೈರ್ಯ ಮೇಡಂ.. ಈ ನಿಮ್ಮ ಕೆಲಸ ಈಗೆ ಮುಂದುವರೆಯಲಿ.. ನಮ್ಮೆಲ್ಲರ ಸಫೋರ್ಟ್ ನಿಮಗೆ ಇದೆ
ನಿಮ್ಮ ದೈರ್ಯ ಮೆಚ್ಚುವಂತದು ಅಕ್ಕ
ನಿಮ್ಮ ಪ್ರಯತ್ನ ಹೀಗೆ ಸಾಗಲಿ ಕನ್ನಡಿಗರ ಅಭಿಮಾನ ನಿಮ್ಮ ಮೇಲೆ ಇದೆ
ಹ್ಯಾಟ್ಸಪ್ ಪತ್ರಕರ್ತೆ ವಿಜಯಲಕ್ಷ್ಮಿ ಮೇಡಂಗೇ ನಿಮ್ಮ ದೈರ್ಯಕ್ಕೆ ನನ್ನ ನಮಸ್ಕಾರಗಳು.
ಉತ್ತಮ ಸಮಾಜಕ್ಕೆ ವಿಜಯ ಟೈಮ್ಸ್🙏🏼💐💐
🚩🚩🙏🙏ವಿಜಯಲಕ್ಷೀ ಯಾವಾಗಲೂ ವಿಜಯ ವಾಗಲಿ🙏🙏🚩🚩
ರಕ್ಷಕರೇ ಭಕ್ಷಕರಾಗಿ ಕೆಲಸ ಮಾಡಿ ಇಂತಹ ವಿಷಯ ೯೯.೯೯೯ ಭಾಗ ಮುಚ್ಚಿ ಹೋಗುತ್ತೆ
ಧನ್ಯವಾದಗಳು ಅಕ್ಕಾ❤ ವಿಷ ತುಪ್ಪ ಬಯಲು ಮಾಡಿದ್ದಕ್ಕೆ😢
ನಮ್ಮ ಕಡೆಯಿಂದ ವಿಜಯಲಕ್ಷ್ಮಿ ಮೇಡಂ ಅವರಿಗೆ ಧನ್ಯವಾದಗಳು ಎಷ್ಟೋ ಜನರ ಜೀವ ಕಾಪಾಡಿಕೊಂ ಡು ಬರುತ್ತಿದ್ದೀರ ನಮ್ಮ ಕಡೆಯಿಂದ ನಿಮಗೆ ಅಭಿನಂದನೆಗಳು🙏🙏
ನಮ್ಮ ನಾಡಿನ ಪ್ರಾಮಾಣಿಕ ಪತ್ರಕರ್ತೆ ವಿಜಯ ಟೈಮ್ಸ್ ❤
ಅಲ್ಲಿಯ ಸರಕು ಎಲ್ಲೆಲ್ಲಿಗೆ ಹೋಗುತ್ತೆ, ಹೋಗ್ತಿದೆ ಅನ್ನೋದರ ಬಗ್ಗೆ ಹಾಕಿದ್ರೆ ತುಂಬಾ ಉಪಯೋಗ ವಾಗಬಹುದು
ನಿಮ್ಮ ಧೈರ್ಯ ಮೆಚ್ಚಬೇಕು ಮೇಡಂ ನಿಮ್ಮ ದಾರಿ ಸುಗಮವಾಗಿರಲಿ 💐💛🤝
Akka ninu Karnataka da channamma💪
😂😂😂😂😂😂
Superrrrrrrr 🌹🌹🌹🌹🌹🌹🙏🙏🙏🙏🙏🙏🙏🙏🙏🙏🙏 very good,,, ನಿಮ್ಮ ಚಾನೆಲ್ಗೆ ನನ್ನ ನೂರು ನಮಸ್ಕಾರ ಗಳು,,,,, 🙏🌹🌹🌹🙏🙏🙏🙏🙏🙏🙏🙏
ಗುಡ್ ಜಾಬ್ ಮ್ಯಾಮ್ 🙏
Nimge iro Dhairya Media alli yarigu illa Madam... Salute to your Work
❤❤❤❤❤madam supar🙏🙏🙏👌🏻👌👌👌
True Journalism. Wake up India, she is an example of true journalist.
ಕರ್ನಾಟಕದ ಸಿಂಹಿನಿ,👍👍👍ma tujhe salam🙏🙏🙏
ಮೇಡಮ್ ನಿಮ್ಮ ಕಾರ್ಯಕ್ಕೆ ನಮ್ಮ ಧನ್ಯವಾದಗಳು, ನೀವು ಇಂಥ ಎಷ್ಟೋ ಕಳ್ಳ ವಿಷಯ ಗಳನ್ನು ಬಯಲು ಮಾಡಿದ್ದೀರ, ಆದರೆ ಮುಂದೆ ಏನಾಯ್ತು, ಇಂಥವರಿಗೆ ಬೆಂಬಲ ನೀಡುವ ವ್ಯಕ್ತಿಗಳಿಗೆ ಮೊದಲು ಶಿಕ್ಷೆಯಾಗಬೇಕು ಆದರೆ.........😂 ನಿಮ್ಮ ಈ ಕೆಲಸದ ಬಗ್ಗೆ ನಮ್ಮ ಸಂಪೂರ್ಣ ಬೆಂಬಲ ಇದೆ, ವಂದನೆಗಳು,
ತಾಯಿ….., ನಿಮ್ಮ ಪಾದಗಳಿಗೆ ಪ್ರಣಾಮಗಳು….👏🙇🏼♂️🔥💪
ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು ಸಹೋದರಿ...
ಲೇಡಿ ಟೈಗರ್ ಆಫ್ ಇಂಡಿಯನ್ ಜರ್ನಲಿಸ್ಟ್...❤❤❤
ಹುಷಾರು ಹುಡುಗಿ. ಕೆಟ್ಟ ಹುಳುಗಳು ಎಲ್ಲ ಕಡೆ ಇದ್ದಾರೆ, ಏನು ಮಾಡೋಕ್ಕೆ ಹೆಸೋದೀಲ್ಲ.
Hudugi alla akko ATOMBOB vijayalakshmi avaru... Simhini
ಅವನೆ ಹೆದರಿ ಪರಾರಿ ಆಗಿದ್ದಾನೆ. ಕಳ್ಳ ಪ್ರತಿಷ್ಟಿತ ವ್ಯಕ್ತಿ
Ketta hulagaanna hage bittre
Namage visha unisutare .so adakke yaradru mundhe barbeku adanna madam avru madta idare big salute 🙏
ನಿಮ್ಮ ಧೈರ್ಯ ಕ್ಕೆ ಮೆಚ್ಚಲೇ ಬೇಕು ಸೂಪರ್ ಮೇಡಂ 👌🏾
ವಿಜಯಲಷ್ಮಿ ಅಕ್ಕಾ ನಿಮ್ಮ ಕಾರ್ಯಕ್ಕೆ ನಾವು ಸದಾ ಬೆಂಬ್ಳಿಯಿಸುತ್ತೇವೆ, ನಿಮ್ಮ ಓಪರೇಷನ್ ಗೆ ಹ್ಯಾಟ್ಸಫ್ ❤❤❤❤❤
Super akka .ನಿಮ್ಮ ದೈರ್ಯ ಕೆ ಮೆಚ್ಚಬೇಕು🎉
ದೇವರ ಕೆಲಸ ಮಾಡ್ತಿದಿರ ಮೇಡಂ. ದೇವರು ನಿಮ್ಮ ಜೊತೆ ಇದಾರೆ. ನಿಮಗೆ ಒಳ್ಳೆದಾಗಬೇಕು ನಿಮಗೆ ತೊಂದರೆ ಆಗಬಾರದು.
ಅಮ್ಮ ನೀವು ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು. ನಾವು ಈ ಜೇನು ತುಪ್ಪ ತುಂಬಾ ತಿಂದಿದ್ದೇವಿ. ಈಗ ಭಯ ಆಗುತ್ತಿದೆ.
Don't worry brother yalru hage ell
ನೀವು ಮಹಾಕಾಳಿ ತಾಯಿ❤
ಸುಪರ್ ಮೇಡಂ ನಿಮ್ಮಂತವರು ನಮ್ಮ ದೇಶದಲ್ಲಿ ಇರಬೇಕು ಮೇಡಂ
ನಿಮ್ಮ.ಹೆಸರಲ್ಲೇ.ವಿಜಯವಿದೆ..ಲಕ್ಷ್ಮಿ.ಮಾಗಳೆ.ನಿನಗೆ.ಒಳ್ಳೆದಾಗಲಿ.