ಶ್ರೀರಾಮ ಪರಂಧಾಮ - ತಿಂಗಳ ತಾಳಮದ್ದಳೆ
HTML-код
- Опубликовано: 17 июн 2023
- ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಕೃಷ್ಣಾಪುರ ಮಠ, ಉಡುಪಿ
ಜೂನ್ 18, 2023, ಭಾನುವಾರ ಸಂಜೆ 6.30 ರಿಂದ
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ
ಬೈಲೂರು ಅನಂತಪದ್ಮನಾಭ ತಂತ್ರಿಗಳ ಶತಮಾನೋತ್ಸವ ಪ್ರಯುಕ್ತ ತಿಂಗಳ ತಾಳಮದ್ದಲೆ
ಶ್ರೀರಾಮ ಪರಂಧಾಮ
ಭಾಗವತರು : ಪ್ರಸನ್ನ ಭಟ್ ಬಾಳ್ಕಲ್
ಮದ್ದಳೆವಾದಕರು : ರಾಘವೇಂದ್ರ ಹೆಗಡೆ
ಚಂಡೆವಾದಕರು : ಮಂಜುನಾಥ ನಾವಡ
ವಿ. ಉಮಾಕಾಂತ್ ಭಟ್
ಸುಣ್ಣಂಬಳ ವಿಶ್ವೇಶ್ವರ ಭಟ್
ವಿ. ಹಿರಣ್ಯ ವೆಂಕಟೇಶ್ವರ ಭಟ್
ವಾಸುದೇವ ರಂಗಾ ಭಟ್
ಸಂಯೋಜನೆ : ಯಕ್ಷಗಾನ ಕಲಾರಂಗ (ರಿ.) ಉಡುಪಿ.
Balkal super
Umakanth Bht super
ರಾಮಫಲ ರಾಮ ಹಸ್ತೋದಕ.ಒಳ್ಳೆಯ ನಿರೂಪಣೆ. ಅಭಿನಂದನೆಗಳು.
ಉತ್ತಮ ಕಾರ್ಯಕ್ರಮ.. ಧನ್ಯವಾದಗಳು..🎉
ಧನ್ಯತಾಭಾವವನ್ನು ಮೂಡಿಸಿದ ಸೊಗಸಾದ ಆಖ್ಯಾನವನ್ನು ಉಣಬಡಿಸಿದ ಕಲಾವಿದವೃಂದಕ್ಕೆ ಅನಂತ ವಂದನೆಗಳು..❤🎉🙏❤
ತೆರೆ ಮರೆ.ಮರೆ ತೆರೆ.ಒಳ್ಳೆಯ ರೂಪಕ.
Excellent performance ❤
Sound clear ಇಲ್ಲಾ....ಪ್ರಾರಂಭದಲ್ಲಿ
😢