2027 ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವನ್ನು ಗುರಿಯಾಗಿಸಿ ಸಂಕಲ್ಪಿತ ಅಭಿವೃದ್ಧಿ ಕಾರ್ಯ ಯೋಜನೆ

Поделиться
HTML-код
  • Опубликовано: 23 апр 2024
  • ಆಡಳಿತ ಮೊಕ್ತೇಸರರಾದ ಎ.ಜೆ.ಶರ್ಮಾ ಕೋಳಿಕ್ಕಜೆಯವರು 2027 ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವನ್ನು ಗುರಿಯಾಗಿಸಿ ಸಂಕಲ್ಪಿತ ಅಭಿವೃದ್ಧಿ ಕಾರ್ಯ ಯೋಜನೆಯನ್ನು ಮಾತಿನ ಮೂಲಕ ಘೋಷಿಸಿದ್ದಾರೆ.
    ಮುಖ್ಯವಾಗಿ ಶ್ರೀ ದೇವಸ್ಥಾನದ ತಾಮ್ರದ ಹೋದಿಕೆ, ಶ್ರೀ ದೇವರಿಗೆ ರಜತ ಪಲ್ಲಕ್ಕಿ ಅರ್ಪಣೆ, ಪುಷ್ಕರಿಣಿ ಅಭಿವೃದ್ಧಿ, ತಂಗುವ ಕೊಠಡಿ ರಚನೆಗಳ ವಿವರ ತಿಳಿಸುತ್ತಾ ಎಲ್ಲಾ ಭಜಕರು ಕೈ ಜೋಡಿಸಿ ಯಶಸ್ವಿಗೊಳಿಸಿಸಲು ಕೇಳಿಕೊಂಡಿದ್ದಾರೆ.
    Very nice Comented
    ಪ್ರಿಯರೇ.
    ಇಂದು ಕೋಳಿಕ್ಕಜೆ ಅನಂತ ಗೋವಿಂದ ಶರ್ಮರ ಮನದಾಳದ ಮಾತುಗಳ ವಿಡಿಯೋ ತುಣುಕೊಂದನ್ನು ಕೇಳಿದೆ.ಬಹಳ ಸ್ಪಷ್ಟವಾಗಿ, ತೂಕವಾಗಿ,ಸತ್ಯವಾಗಿ ಮಾತನಾಡಿದ್ದಾರೆ.ಇಂತಹ ದೊಡ್ಡ ಕಾರ್ಯದ ನೇತೃತ್ವ ವಹಿಸಿ,ಹಗಲಿರುಳು ಯೋಜನೆಗಳನ್ನು ರೂಪಿಸಿ,ಹಿಂದೆಮುಂದೆ ಸುತ್ತಾಡುವ ಜನರು ಹೇಳಿದ್ದರಲ್ಲಿ ಒಳಿತನ್ನು ಪರಿಗ್ರಹಿಸಿ,ಪೊಳ್ಳನ್ನು ಬದಿಗಿಟ್ಟು ದಿನಾ ಮಂಗಳೂರಿನಿಂದ ಭೇಟಿಕೊಟ್ಟು ಎಲ್ಲ ವಿಷಯಗಳಿಗೂ ಪ್ರಾಮುಖ್ಯತೆಗನುಗುಣವಾಗಿ
    ಆದ್ಯತೆ ಕೊಟ್ಟು,ಸಂಸಾರದ ಹೊಣೆಯನ್ನೂ ನಿಭಾಯಿಸಿ ಇಂದಿನ ಸಭಾಕಾರ್ಯಕ್ರಮದ ಕೊನೆಗೆ ಅಧ್ಯಕ್ಷರಾಗಿ. ಆಡಿದ ತಮ್ಮ ಮಾತುಗಳಲ್ಲಿ ಸಮಚಿತ್ತತೆಯನ್ನು ಪರಿಪಾಲಿಸಿದ ಕೆ ಎ ಜಿ ಶರ್ಮರಿಗೆ ಹೃದಯಾಂತರಾಳದ ಅಭಿನಂದನೆಗಳು.
    ಬಹಳ ಖುಷಿಯಾಯ್ತು ನಿಮ್ಮ ತೂಕದ ಮಾತುಗಳಿಂದ.ಅಗಲ್ಪಾಡಿ ಬೆಳಗುತ್ತಿದೆ ಜನರ ನಿಸ್ವಾರ್ಥ ಶ್ರಮದಿಂದ ಎಂಬುದು ಸಾಬೀತಾಗಿದೆ.
    Well-done my dear Gentleman.Keep going.You will reap good and greater things a head and you have sawn the right seeds in the minds by your today's speach.
    Congratulations dear friend.Keep it up and up.
    This is my comment on your speach which was sent today in a group
    B K Shri Rama
    Udupi 576102
    6361452706
    25-04-2024
    12=00 Noon.
    Mangalore Samachar..
    / @mangaloresamachar9338
  • РазвлеченияРазвлечения

Комментарии • 1

  • @mangaloresamachar9338
    @mangaloresamachar9338  2 месяца назад +2

    Mangalor Samachar
    16:52 (0 minutes ago)
    to me
    ಪ್ರಿಯರೇ.
    ಇಂದು ಕೋಳಿಕ್ಕಜೆ ಅನಂತ ಗೋವಿಂದ ಶರ್ಮರ ಮನದಾಳದ ಮಾತುಗಳ ವಿಡಿಯೋ ತುಣುಕೊಂದನ್ನು ಕೇಳಿದೆ.ಬಹಳ ಸ್ಪಷ್ಟವಾಗಿ, ತೂಕವಾಗಿ,ಸತ್ಯವಾಗಿ ಮಾತನಾಡಿದ್ದಾರೆ.ಇಂತಹ ದೊಡ್ಡ ಕಾರ್ಯದ ನೇತೃತ್ವ ವಹಿಸಿ,ಹಗಲಿರುಳು ಯೋಜನೆಗಳನ್ನು ರೂಪಿಸಿ,ಹಿಂದೆಮುಂದೆ ಸುತ್ತಾಡುವ ಜನರು ಹೇಳಿದ್ದರಲ್ಲಿ ಒಳಿತನ್ನು ಪರಿಗ್ರಹಿಸಿ,ಪೊಳ್ಳನ್ನು ಬದಿಗಿಟ್ಟು ದಿನಾ ಮಂಗಳೂರಿನಿಂದ ಭೇಟಿಕೊಟ್ಟು ಎಲ್ಲ ವಿಷಯಗಳಿಗೂ ಪ್ರಾಮುಖ್ಯತೆಗನುಗುಣವಾಗಿ
    ಆದ್ಯತೆ ಕೊಟ್ಟು,ಸಂಸಾರದ ಹೊಣೆಯನ್ನೂ ನಿಭಾಯಿಸಿ ಇಂದಿನ ಸಭಾಕಾರ್ಯಕ್ರಮದ ಕೊನೆಗೆ ಅಧ್ಯಕ್ಷರಾಗಿ. ಆಡಿದ ತಮ್ಮ ಮಾತುಗಳಲ್ಲಿ ಸಮಚಿತ್ತತೆಯನ್ನು ಪರಿಪಾಲಿಸಿದ ಕೆ ಎ ಜಿ ಶರ್ಮರಿಗೆ ಹೃದಯಾಂತರಾಳದ ಅಭಿನಂದನೆಗಳು.
    ಬಹಳ ಖುಷಿಯಾಯ್ತು ನಿಮ್ಮ ತೂಕದ ಮಾತುಗಳಿಂದ.ಅಗಲ್ಪಾಡಿ ಬೆಳಗುತ್ತಿದೆ ಜನರ ನಿಸ್ವಾರ್ಥ ಶ್ರಮದಿಂದ ಎಂಬುದು ಸಾಬೀತಾಗಿದೆ.
    Well-done my dear Gentleman.Keep going.You will reap good and greater things a head and you have sawn the right seeds in the minds by your today's speach.
    Congratulations dear friend.Keep it up and up.
    This is my comment on your speach which was sent today in a group
    B K Shri Rama
    Udupi 576102
    6361452706
    25-04-2024
    12=00 Noon.