ಅಯ್ಯಾ, ಕತ್ತಲೆಯ ಕಳೆದುಳಿದ ಸತ್ಯ ಶರಣರ | ಅಕ್ಕಮಹಾದೇವಿಯವರ ವಚನ | Kannada Podcast | Vachana Vaahini
HTML-код
- Опубликовано: 5 фев 2025
- ಅಕ್ಕಮಹಾದೇವಿಯವರ ವಚನ ಮತ್ತು ಭಾವಾರ್ಥ
ಅಯ್ಯಾ, ಕತ್ತಲೆಯ ಕಳೆದುಳಿದ ಸತ್ಯ ಶರಣರ
ಪರಿಯನೇನೆಂಬೆನಯ್ಯಾ?
ಘನವನೊಳಕೊಂಡ ಮನದ ಮಹಾನುಭಾವಿಗಳ
ಬಳಿವಿಡಿದು ಬದುಕುವೆನಯ್ಯಾ
ಅಯ್ಯಾ, ನಿನ್ನಲ್ಲಿ ನಿಂದು ಬೇರೊಂದರಿಯದ ಲಿಂಗಸುಖಿಗಳ
ಸಂಗದಲ್ಲಿ ದಿನವ ಕಳೆಯಿಸಯ್ಯಾ, ಚನ್ನಮಲ್ಲಿ ಕಾರ್ಜುನಾ.
ತರಂಗಿಣಿ : • ತರಂಗಿಣಿ | ಅಕ್ಕಮಹಾದೇವಿಯ...
ಲಿಂಗಾಯತ ಧರ್ಮಗುರು ಬಸವಣ್ಣನವರು : • ಲಿಂಗಾಯತ ಧರ್ಮಗುರು ಬಸವಣ್...
ಶರಣ ಅಗ್ಘವಣಿ ಹಂಪಯ್ಯ : • ಅಗ್ಘವಣಿ ಹಂಪಯ್ಯನವರ ವಚನಗ...
ಅಲ್ಲಮ ಪ್ರಭುದೇವರ ವಚನ ಮತ್ತು ಭಾವಾರ್ಥ : • ಅಲ್ಲಮ ಪ್ರಭುದೇವರ ವಚನಗಳು...
ಬಸವಣ್ಣನವರ ವಚನ ಮತ್ತು ಭಾವಾರ್ಥ : • ಜಗಜ್ಯೋತಿ ಬಸವಣ್ಣನವರ ವಚನ...
Join this channel to get access to perks:
/ @vachanavaahini
#kannadaspeech #pravachana #genderequality #leadership #vachana #basavanna #lifestory #vachanagalu #basava #songs #basavesha #kathegalu #vachanagalu #basaveshwara #sharane #vachanakaara #shiva #bhaktha #akka #akkamahadevi #vachanavaahini #vaahini #youtube #youtuber #youtubeshorts #vachanavaachana
🎉🎉🎉🇮🇳❤🕉️🎉🎉🎉 Brilliant. Sharanu Sharanarti 🙏
ವಚನ ಹೇಳಲು ಪ್ರೋತ್ಸಾಹಿಸುವ ಒಳ್ಳೆ ಮನಸ್ಸು ನಿಮ್ಮದಾಗಿರಲಿ 🙏
🙏🙏