ಸೌಜನ್ಯ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆಯವರ ಮೌನ ಯಾಕೆ? | L H Manjunath
HTML-код
- Опубликовано: 15 сен 2024
- ಸೌಜನ್ಯ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆಯವರ ಮೌನ ಯಾಕೆ? | L H Manjunath
#veerendraheggade #dharmasthala #Justiceforsowjanya #SowjanyaCase #dharmastala #viral
Any way justice for sowjanya
ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದೀರಿ ಸರ್ ಕೋಟ್ಯಂತರ ಧರ್ಮಸ್ಥಳದ ಭಕ್ತರು ಮತ್ತು ಕ್ಷೇತ್ರದಿಂದ ಆಗುತ್ತಿರುವ ಸಾಮಾನ್ಯ ಜನರ ಬೆಳವಣಿಗೆ ಮತ್ತು ಲಕ್ಷಾಂತರ ಕುಟುಂಬ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನಮ್ಮ ಧರ್ಮಧಿಕಾರಿ ಮಾಡುತ್ತಿರುವ ಕೆಲಸ ಕಂಡು ಇದನ್ನು ಇವರು ಹೇಗೆ ಮಾಡಿದರು ಮತ್ತು ಜನರ ಮನಸಿನಲ್ಲಿ ನೆಲೆಯಾಗಿ ನಿಂತಿರುವ ಬಗ್ಗೆ ಹೊಟ್ಟೆಕಿಚ್ಚು ಪಡುತ್ತಿರುವ ಇಂತಹ ಜನರಿಗೆ ಸ್ವಾಮಿ ಆದಷ್ಟು ಬೇಗ ಶಿಕ್ಷೆ ಕೊಟ್ಟೇ ಕೊಡುತ್ತಾನೆ ಅಂತಾ ನನ್ನ ಮನ ನುಡಿಯುತ್ತೆ ಸರ್ ಜೈ ಧರ್ಮಸ್ಥಳ
Yella OK adre e Kelsa madidavaru yaaru
Satyakke jayavaagali !👌🏻
ಓಂ ಶ್ರೀ ಮಂಜುನಾಥಾಯ ನಮಃ 🙏🙏🌷🌷🌷🌷🙏
ಭಗವಂತ ರಕ್ಷಣೆ ಮಾಡುತ್ತಾರೆ 🙏🙏🌷🌷🙏🙏
ಅನಗತ್ಯವಾಗಿ ಗೊಂದಲ ಹುಟ್ಟಿಸಿ, ದಾರಿ ತಪ್ಪಿಸುವ ಮಂದಿಗೆ ಅರ್ಥ ಆಗುವ ರೀತಿಯಲ್ಲಿ ಸರಳ ವಿವರಣೆ ಇಲ್ಲಿದೆ. ಎಲ್ಲಾ ಜನರಿಗೆ ನಿಜವಾದ ವಿಷಯ ತಿಳಿದಂತೆ ಆಗಿದೆ. ಮೌನದ ಹಿಂದಿನ ಕಾರಣ ಎಲ್ಲರಿಗೂ ಅರ್ಥವಾಗುವಂತೆ ಇದೆ.
Om Shri Manjunathaya Namaha..poojyara bagge hagu Dharmasthala Kshetrada bagge Avahelanavagi matanaduvavarige edu ondu olleya uttaravagide..
ಸಂಶಯದಿಂದ ಮಾತನಾಡುವ ಪ್ರತಿಯೊಬ್ಬರಿಗೂ ಈ video ಕನ್ನಡಿಯಂತೆ.sir. ನಮ್ಮ ಪೂಜ್ಯರ ಬಗ್ಗೆ ಯಾರೂ ಹಗುರವಾಗಿ ಮಾತಾಡಿದ್ರೆ ಸಹಿಸಕ್ಕಾಗಲ್ಲ.ಈ ವಿಡಿಯೋ ನೋಡಿಯಾದರೂ ಅರ್ಥ ಆಗಲಿ. ದಾಖಲೆ ಸಮೇತ ಮತಡಿದ್ರಿ.jai Dharmasthala
ಈ ಪ್ರಕರಣದ ಸತ್ಯಾ ಸತ್ಯತೆಯನ್ನು ಜನತೆಯ ಮುಂದೆ ದಾಖಲೆ ಸಮೇತ ತೆರೆದಿಡುವುದರ ಮೂಲಕ ಸಜ್ಜನ ಭಕ್ತ ಸಮೂಹಕ್ಕೆ ಮೂಡಿದ ಗೊಂದಲ ನಿವಾರಣೆಗೆ ನೆರವಾಗಿದೆ ಸರ್.🙏
Satya nyaya niti dharmadinda pavitra shree keshatra darmadtalavannu bhakti bhavadinda. .mugilettarakke halavaru karya rupakke Tanda shree shree shree veerendra heggade swamyjiyavarige.nann hagu nanna kutumbada ananta krutanjategalu.namanagalu❤ om namo shree manjunathaya namaha
ತುಂಬಾ ಅದ್ಬುತ ಮಾಹಿತಿ ನಿಡಿದ್ದೀರಿ ಸರ್ . ಸತ್ಯಕ್ಕೆ ಯಾವತ್ತೂ ಸಾವಿಲ್ಲ.
Excellent sir🙏🙏 You have disclosed all the truth very logically
ಸೌಜನ್ಯ ಪರವಾಗಿ ಏನು ಕೆಲಸ ಮಾಡಿದ್ದೀರಿ ಎಂದು ಪ್ರಶ್ನಿಸುವವರಿಗೆ ಸರಿಯಾದ ಉತ್ತರ ನೀಡಿದ್ದಿರಿ
ಜನ ಸಾಮಾನ್ಯರಿಗೆ ಅರ್ಥ ಆಗುವಂತೆ ಪೂರಕ ದಾಖಲೆಗಳೊಂದಿಗೆ ಘಟನೆಯ ಕುರಿತು ಹಾಗೂ ಪೂಜ್ಯರ ಕಾರ್ಯ ಚಟುವಟಿಕೆ ಗಳ ಬಗ್ಗೆ ತಿಳಿಸಿದ್ದೀರಿ ಸರ್ ಧನ್ಯವಾದಗಳು 🙏🙏
Jai daramastl mataduvvar sariyagi uttar niddidiri sir dakale sameta nammm pujayaru janagalige valledanne bayashvaru nadedaduv manjunath swmi avaru🙏🙏🙏🙏🙏🙏🙏🙏🙏
ಉತ್ತಮವಾದ ಸಂದೇಶ ದಾಖಲೆ ಸಮೇತ ಮಾಹಿತಿಯನ್ನು ನೀಡಿದ್ದೀರಿ ಸರ್ 🙏
Olleya suddi nididdira sir🙏
ತುಂಬಾ ಚೆನ್ನಾಗಿ ಮಾಹಿತಿ ನೀಡಿದಿರಿ sir ನೀಮ್ಮಗೆ ತುಂಬಾ ಧನ್ಯವಾದಗಳು sir 🙏🙏
ಅರ್ಥವಿಲ್ಲದ ಮಾತುಗಳಿಂದ ಕ್ಷೇತ್ರಕ್ಕೆ ಮತ್ತು ಪೂಜ್ಯರ ಹೆಸರಿಗೆ ಕಳಂಕ ತರಲು ಹೊರಟಿದ್ದ ಎಲ್ಲಾ ಜನರಿಗೆ ಸಾಕ್ಷ್ಯಾಧಾರದ ಮೂಲಕ ಸ್ಪಷ್ಟವಾದ ಉತ್ತರ ಕೊಟ್ಟಿದ್ದೀರಿ sir......
ನಿಮಗೆ ಅನಂತ ಪ್ರಣಾಮಗಳು.....
ತುಂಬಾ ವಿಸ್ತಾರವಾಗಿ ಮಾಹಿತಿ ನೀಡಿದ ತಮಗೆ ವಂದನೆಗಳನ್ನು ತಿಳಿಸುತ್ತಾ ಸುಮ್ಮನೆ ಕುಳಿತು ಇಲ್ಲ ಸಲ್ಲದ ಆರೋಪಗಳನ್ನು ಮಾಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇವೆ
Jai Dharmasthal 🙏🙏🙏
Well said hage Soujanya savige nyaya sigali thapithastharige shikshe agali
Jai Dharmasthala
ಸೌಜನ್ಯ ಪ್ರಕರಣದಲ್ಲಿ ಧರ್ಮಸ್ಥಳದ ನಿಲುವಿನ ಬಗ್ಗೆ ದಾಖಲೆ ಸಮೇತ ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಸರ್ ಕ್ಷೇತ್ರದ ವಿರೋಧಿಗಳು ಇದನ್ನು ಅರ್ಥ ಮಾಡಿಕೊಂಡು ಇನ್ನಾದರೂ ಧುಷ್ಠ ಬುದ್ದಿ ಬಿಟ್ಟು ಬದಲಾಗಲಿ🙏
Well sir 👌👌👍👍🙏🙏 ದಾಖಲೆ ಸಮೇತ ಮಾಹಿತಿ ಕೊಟ್ಟಿದ್ದೀರಿ. ಧರ್ಮಸ್ಥಳಕ್ಕೆ, ಪೂಜ್ಯ ವೀರೇಂದ್ರ ಹೆಗ್ಗಡೆಯವರಿಗೆ ಜಯವಾಗಲಿ
ಜೈ ಧರ್ಮಸ್ಥಳ 🌹🙏🙏🙏🙏
ಧನ್ಯವಾದಗಳು ಸರ್🎉
🙏🙏🙏
ಕ್ಷೇತ್ರದ ಬಗ್ಗೆ ಮಾತನಾಡುವವರಿಗೆ ಸರಿಯಾದ ಉತ್ತರ ನೀಡಿದ್ದೀರಿ ಸರ್ ಅಭಿನಂದನೆಗಳು ಸರ್
We always worship, & honour shri D veeredra Heggade guruji so we suport guruji
Jai hegde ji...odanadi samsthe christain nadesuwa samsthe....hindu galannu Christians convertion maduwa bagge yake odanadi samsthe mathadodilla..
ತಮ್ಮ ಈ ಮಾಹಿತಿ ಯಿಂದ ಸತ್ಯ ಏನು ಅಂತ ಅವರಿಗೆ ಅರಿವಾಗಿರಬೆಕು ಸರ್ ಉತ್ತಮ ದಾಖಲೆ ಸಮೇತ ಮಾಹಿತಿ ಸರ್
Namma kavandara mele apa prachara madidavarige annappa hagu manjunatha ne sikshe kodutare
ನಿಮ್ಮ ಮಾಹಿತಿ ಜನರ ಮನ ಮುಟ್ಟುವಂತಿತ್ತು ಸರ್ 🙏🙏🙏
Well said Mr. Manjunath
Rowdy no 1...thima rowdy
Jai
Well done sir
Jai dharmsthala
🙏🙏🙏🙏🙏
NAMMA POOJYARU NAMMA HEMME.... 🙏
ನಾನು ಹಿಂದಿನ ವರ್ಷ ಧರ್ಮಸ್ಥಳಕ್ಕೆ ಹೋಗಿದ್ದೆ.
50 rs room ಸಿಕ್ಕಿತ್ತು ನಮಗೆ ನಾವು ಬರುವಾಗ 50 rs ತಿರುಗಿ ಕೊಟ್ಟರು.
ನಮಗೆ room ಸಿಕ್ಕಿದ್ದು free agi.
ಇಂತ ವ್ಯವಸ್ತೆ ಎಲ್ಲೂ ಇಲ್ಲ ಆದ್ರೂ ಇಂತ ವ್ಯವಸ್ತೆ ಬಗ್ಗೆ ಕೆಲ ಜನರು ಯಾಕೆ ಇಷ್ಟು ಕೆಟ್ಟದಾಗಿ comment ಮಾಡ್ತಿದ್ದಾರೆ. ಯಾರೋ ಹೇಳಿದ ಮಾತು ಕೇಳಿ ಕೆಟ್ಟದಾಗಿ comment ಮಾಡ್ಬೇಡಿ. ನೀವು ಕ್ಷೇತ್ರಕ್ಕೆ ಭೇಟಿ ನೀಡಿ ಆಮೇಲೆ ಮಾತಾಡಿ.
ನಡೆದಾಡುವ ದೇವರು ನಮ್ಮ ಹೆಗ್ಗಡೆಯವರು. ❤🙏
Well sir
ನಮ್ಮ ಪೂಜ್ಯರು ನಮ್ಮ ಹೆಮ್ಮೆ 🙏🙏
Jai DVH
ಕ್ಷೇತ್ರದ ಬಗ್ಗೆ ಪೂಜ್ಯರ ಬಗ್ಗೆ ಅಪಪ್ರಚಾರ ಮಾಡುವವರಿಗೆ ಸರಿಯಾದ ಉತ್ತರ ದಾಖಲೆ ಸಮೇತ ನೀಡಿದ್ದೀರಿ ಸರ್.
Namma poojyaru namma govrava
E vidio sher madi sullu Arora maduvavaru nodali
ನಮ್ಮ ಖಾವಂದರು ನಮ್ಮ ಹೆಮ್ಮೆ 🙏🙏
ವಿರೋಧಿಸುವವರು ಸಾವಿರ ಮಂದಿ ಇದ್ದಾರೆ..... ಪ್ರೀತಿಸುವವರು ಕೋಟಿ ಮಂದಿ ಇದ್ದೇವೆ..... ನಾವೆಂದೂ ನಿಮ್ಮ ಜೊತೆ ಪೂಜ್ಯರೇ🙏🙏🙏.... ಸತ್ಯಕ್ಕೆ ಎಂದೂ ಸಾವಿಲ್ಲ
Jai manjunath bhaghavantha
ಇಂದು ನಾವು ದೊಡ್ಡ ಹೋರಾಟಗಾರರು ಅಂತ ಹೇಳಿಕೊಳ್ಳುವ ಸೋ ಕಾಲ್ಡ್ ಒಲಾಟಗಾರರೆ ಇದನ್ನು ಸರಿಯಾಗಿ ಕಿವಿಗೆ ಎಣ್ಣೆಬಿಟ್ಕೊಂಡು ಕೇಳಿ ಅರ್ಥಮಾಡಿಕೊಳ್ಳಿ ಸಾಕ್ಷಿ ಸಮೇತವಾಗಿ ವಿವರಣೆ ನೀಡಿದ್ದಾರೆ...
Ellidiyaappa mahesh shetty timma rowdy
Jai Dharmasthala
ನಮ್ಮ ಖಾವಂದರು ನಮ್ಮ ಹೆಮ್ಮೆ 🙏🙏🙏
Jai Dharmasthala