Это видео недоступно.
Сожалеем об этом.
ಹಾಸನದಲ್ಲೊಂದು ಸ್ಫೂರ್ತಿದಾಯಕ ವ್ಯಕ್ತಿತ್ವ- ಸಂತೋಷ್ ದಿಂಡಗೂರು I Santosh Dindagur | Caste I Hassan
HTML-код
- Опубликовано: 12 июл 2024
- ಹಲವು ನಕಾರಾತ್ಮಕ ಕಾರಣಗಳಿಂದಲೇ ಹಾಸನ ಜಿಲ್ಲೆ ಸದ್ಯ ಸುದ್ದಿಯಲ್ಲಿದೆ. ಇಂತಹ ಸುದ್ದಿಗಳ ನಡುವೆಯೂ, ಹಾಸನದಲ್ಲಿ ಹಲವು ವ್ಯಕ್ತಿಗಳು ಸಮಾಜದಲ್ಲಿ ಧನಾತ್ಮಕ ಪರಿಣಾಮ ಬೀರುವಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಎಲೆಮರೆಯ ಕಾಯಿಗಳಂತೆ ಕೆಲಸ ಮಾಡುತ್ತಿದ್ದಾರೆ. ಅಂಥವರಲ್ಲಿ ಒಬ್ಬರು ಸಂತೋಷ್ ದಿಂಡಗೂರು. ಸ್ವಂತ ಊರಿನಲ್ಲಿ ಅಸ್ಪೃಶ್ಯತೆಗೆ ಬಲಿಪಶುವಾಗಿದ್ದ ಸಂತೋಷ್, ಇದನ್ನು ವಿರೋಧಿಸಿ ನಡೆಸಿದ ಹೋರಾಟ 2021ರಲ್ಲಿ ಪ್ರಮುಖ ಸುದ್ದಿಯಾಗಿತ್ತು. ತಮ್ಮ ಜೀವನದುದ್ದಕ್ಕೂ ಜಾತಿ ತಾರತಮ್ಯವನ್ನು ಅನುಭವಿಸಿದ ಸಂತೋಷ್, ಅದರ ವಿರುದ್ಧ ಹೋರಾಡುತ್ತಲೇ ಸಾಂಸ್ಕೃತಿಕವಾಗಿ ತಮ್ಮನ್ನು ಸಬಲರನ್ನಾಗಿ ಮಾಡಿಕೊಂಡರು. ದಲಿತರು ಆರ್ಥಿಕವಾಗಿ ಸಬಲರಾದರೆ ಬಹುತೇಕ ಕಷ್ಟಗಳು ನೀಗುತ್ತವೆ ಎಂಬ ಕಾರಣದಿಂದ, ಕಲಾ ಪ್ರದರ್ಶನದಲ್ಲಿ ಬದುಕು ಕಟ್ಟಿಕೊಳ್ಳುತ್ತಾ, ತಮ್ಮ ಸಮುದಾಯವನ್ನೂ ಸಬಲರನ್ನಾಗಿ ಮಾಡಿದರು. ಅವರ ಬದುಕಿನ ಸ್ಫೂರ್ತಿದಾಯಕ ಪಯಣ ಈ ವಿಡಿಯೊದಲ್ಲಿ.
#CasteDiscrimination #brambedkar #somanakunitha #hassan #somanakunitha #dalithcommunity #dalithstruggle #untouchability #hassanpeople
ತಾಜಾ ಸುದ್ದಿಗಳಿಗಾಗಿ: www.prajavani....
ಫೇಸ್ಬುಕ್ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani...
ನಮ್ಮ ಹಿಂದೂ ಸಮಾಜ ಬಲ ಹೀನಗೊಳ್ಳಲು ಜಾತಿ ಪದ್ಧತಿ ಮೇಲು ಕೀಳು ತಾತ್ಸಾರ ನೇ ಕಾರಣ.. ಒಳ್ಳೆಯ ಕೆಲಸ ನೀವು ಮಾಡಿದ್ದೀರ Sir
ಅಂಬೇಡ್ಕರ್ ಆಶಯದಿಂದ ನಿಮ್ಮೆಲ್ಲ ಹೋರಾಟಕ್ಕೆ ಜಯ ಆಗಲಿ ಅಣ್ಣ all the best 💐💐💐
ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಅಂತಾರೆ ಆದ್ರೆ ನಮ್ಮ ಹಳ್ಳಿಗೆ ಹೋದ್ರೆ ನಾವಿನ್ನು ಯಾವ ಸಮಾಜದಲ್ಲಿ ಇದ್ದೇವೆ ಎನ್ನುವುದು ನಮಗೆ ಅರಿವಾಗುತ್ತೆ. 😢
Yes😢
ಅಂಬೇಡ್ಕರ್ ಅವರನ್ನು ಸದಾ ನೆನೆಯೋಣ 🙏
ಅಣ್ಣ ನಾವು ಹಿಂದುಳಿದವರಲ್ಲ ನಾವು ಕೂಲಿ ಮಾಡಿ ಆದ್ರೂ ನಿಯತ್ತಿನಿಂದ ದುಡಿದು ತಿನ್ನುವವರು.. ನಮ್ ಜಾತಿಯವ್ರು ದೇವಸ್ಥಾನದ ಒಳಗೆ ಹೋಗೋ ಆಗೇ ಮಾಡಿದ್ರಲ್ಲ 🙏🙏🙏 ಇದು ನಮ್ ಬಾಬಾ ಸಾಹೇಬ್ ಅಂಬೇಡ್ಕರ್ ಅವ್ರ ಸಂವಿಧಾನ 🙏🙏🙏💙 ಜೈ ಭೀಮ್... ನಿಮ್ಮ ಕಲಾ ತಂಡ ಇನ್ನಷ್ಟು beliyali🥰🙏🙏🙏🙏👌👌👌👌
ಈ ಅನುಭವ ಆದವರಿಗೆ ಮಾತ್ರ ತಿಳಿದಿದೆ.
ಯಾವುದೇ ಕಾರಣಕ್ಕೂ ಹಿಂದೆ ಹೋಗಬೇಡ ಮುಂದೆ ಸಾಗಿ ಮಗನೇ ಗೆಲುವು ನಿನ್ನದೇ 💐💐🙏🏻🌹🌹
ಪ್ರಜಾವಾಣಿ ಗೆ ಅನಂತ ಅನಂತ ವಂದನೆಗಳು
ತುಂಬಾ ಚೆನ್ನಾಗಿ ಹೇಳಿದ್ದಾಳೆ ಅಂಬೇಡ್ಕರ್ ಜಯವಾಗಲಿ
ಧೈರ್ಯಂ ಸರ್ವತ್ರ ಸಾಧನಂ.. ನಿಮ್ಮ ಇಂತಹ ಇನ್ನೂ ಹೆಚ್ಚಿನ ಕಾರ್ಯಗಳು ಹೀಗೆ ಮುಂದುವರಿಯಲಿ ಸರ್
ನಮ್ಮ ಸಮಾಜದಲ್ಲಿ ಇನ್ನು ಹಳ್ಳಿಗಳಲ್ಲಿ ಹೊಟೆಲಗಳಲ್ಲಿ ಮತ್ತು ದೇವಸ್ತಾನಗಳಲ್ಲಿ ಪ್ರವೆಶ ವಿಲ್ಲದಿರುವುದು ಕೆಳಿ ಬಹಳ ನೊವಾಗುತ್ತೆ😢😢😢
ನಾವೂ ಕೂಡ ಇದೆಲ್ಲ ಅನುಭವಿಸಿದ್ದೇವೆ brother, but ಇಂದಿಗೂ ಕೂಡ ಇದೆಲ್ಲ ಇದೆ ಸತ್ತಿಲ್ಲ,,,,
ತುಂಬು ಹೃದಯದ ಧನ್ಯವಾದಗಳು ಸಂತೋಷ್ ಅಣ್ಣನವರಿಗೆ... 🙏 🇮🇳ಜೈಭೀಮ್🩵
ಜೈಭೀಮ್, ಸಂತೋಷ 👍👍👍👍
Jai bheem sir
Really ur work is great sir
ನೀವೂ ಯಾಕೆ ಇನ್ನು ಹಿಂದೂ ಧರ್ಮದಲ್ಲಿ ಇದ್ದೀರಾ ಇದನ್ನು ಆದಷ್ಟು ಬೇಗಾ ಬೌದ್ಧ ಧರ್ಮಕ್ಕೆ ಸೇರಿ, ಬೌದ್ಧ ಧರ್ಮದ ವಿಶ್ವ ವ್ಯಾಪಿ ಇದೆ. 🇮🇳💙💙📖💙💙🇮🇳🧡🧡🧡🧡👈👈👈👍👍👍
ದೇವಾಲಯಕ್ಕೆ ಹೋಗುವ ಅಗತ್ಯವಿಲ್ಲ. ಮನಸು ಶುದ್ಧ ಮುಖ್ಯ.ದೇವರು ಎಲ್ಲಾ ಕಡೆ ಇದ್ದಾರೆ.
All best 💯💯❤❤❤❤ brother. ಬುದ್ಧ ಬಸವ ಅಂಬೇಡ್ಕರ್ ಆಶ್ರಯದಿಂದ ನಿಮ್ಮ ಹೋರಾಟಕ್ಕೆ ಜಯ ಸಿಗಲಿ ಆದಷ್ಟು ನಾವು ಕೈ ಜೋಡಿಸೋಣ ನಮ್ಮ ಸಮುದಾಯ ಅವರು❤❤❤
ಅಣ್ಣ ಚಿಂತೆ ಬೇಡ ಅಣ್ಣ ಹೆದರಬೇಡ ನಿಮ್ಮ ಹೋರಾಟ ಮುಂದುವರೆಯಲ್ಲಿ
ನಾವು ಹಿಂದೂ ನಾವು ಒಂದು ಅಂತಾರೆ ಆದರೆ ನಮ್ಮ ಹಳ್ಳಿಗಳ ಪರಿಸ್ಥಿತಿ ನೋಡಿದ್ರೆ ನಾವು ಇನ್ನು ಯಾವ ಕಾಲದಲ್ಲಿ ಇದ್ದೀವಿ ಎಂದು ಆಶ್ಚರ್ಯ ಆಗುತ್ತೆ.
ಸ ತೋಶ್ ಗೆನನ್ನ ಅಭಿನಂದನೆ
excelent work good luck mr santhosh
Good luck sir I will always support you
ದೇವಾಲಯ ಪ್ರವೇಶ ಮುಖ್ಯ ಗುರಿ ಅಲ್ಲ. SHG ತೆರದ ನಿಮಗೆ ಧನ್ಯವಾದಗಳು💐🙏💐
ಸಂತೋಷ್ ಸರ್.....inspiring character
Thanks. Prajavani❤
ಆಲ್ ದಿ ಬೆಸ್ಟ್ ನೀವು ಅಂದುಕೊಂಡ ಕಾರ್ಯ ಯಶಸ್ವಿ ಆಗಲಿ
ಸತ್ಯ ಅಣ್ಣ ಇದೇಲ್ಲ ಈಗ್ಲೂ ಜೀವಂತ 😢
ಪ್ರತಿ ಗ್ರಾಮದಲ್ಲೂ ನಿಮ್ಮಂತ ಒಬ್ಬ ಆದರ್ಶ ವ್ಯಕ್ತಿ ಇರಬೇಕು ಜೈ ಭೀಮ್.
Keep it up sir
ಬಾಬಾ ಸಾಹೇಬರ 22 ಪ್ರತಿಜ್ಞೆ ಬಗ್ಗೆ ಅರಿವು ಮೂಡಿಸಿ ಸೋದರ ಸಪ್ರೆಂ ಜೈ ಭೀಮ್
Good luck bro..💐💐💐
😊😊
Great job and continue sir
Super brother
ನಿಮ್ಮ ಮುಂದಿನ ಹೋರಾಟಕ್ಕೆ ಜಯ ಸಿಗಲಿ
ಜೈ ಭೀಮ್ 🎉
ಸಂವಿಧಾನದೇವೋಭವ
Very impressed, keep post such videos
I'm with you sir,,,
Great step 🙏 all the best sir
ಎಲ್ಲಾರೂ ಹಾಗಿಲ್ ಉತ್ತಮ ಜಾತಿ ಅವ್ರೂ ನಿನಗೂ ಸಪೋರ್ಟ್ ಮಾಡುವರೋ ಇದರೈ ಜಾತಿ ಆಧಾರಿತ ಅಲ್ಲಾ ಜ್ಯಾನ ಮೈನ್ ❤ ಪ್ರೀತಿಯಿಂದ ಗೆಲ್ ಬೇಕು❤
Uttama jaathiya, yavdappa uttama jaathi?😂😂😂
ದಲಿತ ಸಮಾಜ ದ ಸ್ವಾಭಿಮಾನಕ್ಕಾಗಿ ನಿಮ್ಮ ಹೋರಾಟ ಹೀಗೆ ಮುಂದುವರಿಯಲಿ ಜೈಭೀಮ್
ಮಾನವ ಮಾನವ ಪ್ರೀತಿಸಬೇಕು ಜಾತಿಯನ್ನಲ್ಲ
ಒಳ್ಳೆಯ ಕೆಲಸ ಮಾಡುತ್ತೀದ್ದಿರಿ ಜೈ ಭೀಮ್ ಸಂತೋ💐💐
Super brother.... 💐💐🙏🙏❤️💪💪👏
🙏💐..
ನಾವು ಕೆಲವರಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿದರು ತಪ್ಪು,,, ನೀನು ಬ್ರಿಟಿಷ್ ಅಂತಾರೆ..
ಇನ್ನು ಜಾಸ್ತಿ ಹೇಳಿದರೆ ನೀನು ಪಾಕಿಸ್ತಾನ್ ಅಂತಾರೆ....
ನೀವೆ ಎಲ್ಲವು ನಮ್ಮ ದೇಶದ , ನಮ್ಮ ರಾಜ್ಯದ ಪ್ರಜೆಗಳಿಗೆ ತಿಳಿಸಿದ ನಮ್ಮ ಕರ್ತವ್ಯಕ್ಕೆ ನನ್ನ ಧನ್ಯವಾದಗಳು,💐ಅಭಿನಂದನೆಗಳು 🙏🇮🇳🫵
Great affects.. Jai Bheeem
ಜೈ ಮೋದಿ
ಜೈ ಹಿಂದ್ ರಾಷ್ಟ್ರ ಅಂತ ಹೇಳುವವರಿಗೆ ಇದೆಲ್ಲಾ ಕಾಣಿಸಲ್ವ 🤔🤔
ನಿಮ್ಮ ಪ್ರಕಾರ ಮೋದಿ ಅವರು ಮಾಡಿದಾರ ಅನ್ಸುತ್ತಾ ನಿಮ್ಗೆ? ದಲಿತ ರಾಷ್ಟ್ರಪತಿ ಮಾಡಿದವರು ಯಾರು ಬುಡಕಟ್ಟು ಮಹಿಳೆಯನ್ನ ರಾಷ್ಟ್ರಪತಿ ಮಾಡಿದವರು ಯಾರು, ಅತೀ ಹೆಚ್ಚು ಅಂಬೇಡ್ಕರ್ ಮೂರ್ತಿಗಳನ್ನು ಮಾಡಿಸಿದ್ದು ಯಾರು ಹೇಳು ಗುರು
ಸಮಾನತೆ ಅಂತ ಬೊಗಳೆ ಬಿಡೋರಿಗೆ ಮೀಸಲಾತಿ ಕಾಣಿಸಲ್ವ?
Avarige vote beku Aste 😢
ದಲಿತರ ಮೇಲೆ ಅತಿಹೆಚ್ಚು ದೌರ್ಜನ್ಯ ಆಗಿದ್ದು ಕಾಂಗಿಗಳ ಅಧಿಕಾರದಲ್ಲಿ ಅನ್ನುವುದು ಯಾರು ಹೇಳಲ್ಲಾ ಯಾಕೇ ??
ಜಾಣ ಕುರುಡು.
ಪ್ರಜಾವಾಣಿಗೆ ಅಭಿನಂದನೆಗಳು 👏👏👏👏
Great work
Sir being sc we should be proud sir v should educate more namo buddha 🙏🙏 great sir
💙ಅನಂತ ಅನಂತ ಧನ್ಯವಾದಗಳು 💙💙
All the best.....
ಜೈ ಭೀಮ್ ಸರ್
Thanks prajavani
Jai Bheem 🙏
Good 👍 luck 🤞 brother 👍
Nimage olleyadagali , Sarvamangala samantheya samaja nammadaagi
ಎಲ್ಲಿ ಸಮಾನತೆ, ಎಲ್ಲಿ ಮಾನವೀಯತೆ, ಎಲ್ಲಿ ಹಿಂದುತ್ವ,.
ಜೈ ಭೀಮ್,
good job brother
Great brother.Jai Bheem.
ಅಂತಾವರೆಲ್ಲ ಶ್ಯಾಟಕ್ಕೆ ಸಮ ಅನ್ಕೊಂಡು ಹೋಡಿರಿ ಗೋಲಿ
Great work Santosh ❤
Jai Bheem
ಪ್ರಜಾವಾಣಿ ಬಡವರಪರ ನ್ಯಾಯದಪರ. ಪ್ರಜಾಪ್ರಭುತ್ವ. ಇದೆ 🙏🙏
Hindu agi huttidru, Hindu agi sayabedi. Come to Buddhism.
Super sir all the best jai bhim
Super ಸೂಪರ್ ❤❤❤❤❤
Good Job Brother
ಜೈ ಭೀಮ್ 💙
Very inspiring brotherr❤❤❤
Hat's off you sir
Salute your work
Jai bheem ❤
Nimma horatakke dhanyavada sir
Great...
ಜೈ ಭೀಮ್ ಜೈ ಛಲವಾದಿ ಸ್ವಯಂಶಕ್ತಿ ಮೇಲೆ ನಂಬಿ ಜೀವನ ಬದಲಾವಣೆ ಸಾಧ್ಯ ಸರ್
Well done brother keep it up lord Buddha blessings you
Ennu 50 yrs SC will become like Brahmins position and real Brahmin will be lower caste. Khala chakra thiruguthe. After 50yrs Brahmins beg for reservation benefits
Very great speech jaisammidan zindabad jaibheem i Am with you brother
Jai bheem brother nimatvaru nama dalitarali edre navu udara agbudu but nima taravru ela sir
Nice brother...
Good work ಪಜಾವಾಣಿ
Olleya karya 🎉
All the best sir olled agli😍💐
Prajavani ge danyavadagalu , Santhosh sir hats off nim daryakke ❤
Sir nimma horata shantiyinda hoge munduvariyali
All the best Santhosh
Go ahead Anna
ಭೂಮಿ ಯಲ್ಲಿ ಬದುಕುವ ಅವಕಾಶ ಎಲ್ಲರಿಗೂ ಸಮನಾಗಿದೆ...
Super brother
💐
Jai bheem. 🎉🎉🎉
❤❤❤❤ ಜೈ ಭೀಮ್ ಬ್ರದರ್
All the best brother
Jai BheemTq God bless you sir
Jai bhim 💙
You tube channel open madi brother
Jai Bheem tq u.
Jai bheem 💙💙✊✊
Good job sir.... ನಾವೆಲ್ಲ ಒಂದೇ....
ಸರ್ ನಮ್ಮೂರಲ್ಲಿ ಉಲ್ಟ ಈ ತರಹದ ಪ್ರಮಯವೇ ಇಲ್ಲ ಆದರೆ ಅಂಗಡಿಯಲ್ಲಿ ಸಾಲ ಹೋಟೆಲ್ ನಲ್ಲಿ ಸಾಲ ಕೊಟ್ಟರೆ ಇವರ ಹತ್ತಿರ ವಸೂಲಿ ಮಾಡುವುದು ಬಹಳ ಕಷ್ಟ ಇಲ್ಲಿ ಇವರದೇ ದೌರ್ಜನ್ಯ