ಅಮೋಘ ಗಾನ ವೈಭವ. ಪಟ್ಲ,ಜನ್ಸಾಲೆ,ಕಾವ್ಯಶ್ರೀ, Yakshagana

Поделиться
HTML-код
  • Опубликовано: 3 окт 2024
  • ಯಕ್ಷಾಭಿಮಾನಿ, ಕಲಾ ಪೋಷಕ ಸಂತೋಷ ಕುಮಾರ್ ಶೆಟ್ಟಿ ಮೂಡಬಗೆ, ಮಕ್ಕಿಮನೆ ಇವರ ಗೃಹ ವರ್ಧಂತದ ಪ್ರಯುಕ್ತ ದಿನಾಂಕ : 13-05-2019 ನೇ ಸೋಮವಾರ ಸಂಜೆ 5.30 ರಂದ 9.30ರ ತನಕ ನಡೆದ ಗಾನ ವೈಭವ ಕಾರ್ಯಕ್ರಮ ನಡೆಯಿತು.
    ಅಂದು ನಮ್ಮ ಯೂಟ್ಯೂಬ್ ಚಾನಲಿನಲ್ಲಿ ಪ್ರಸಾರವಾಗಿ ಕೇವಲ *ಎರಡು-ಮೂರು ವಾರದ್ದಲ್ಲೆ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಆದ ಅದ್ಧೂರಿ ಗಾನ ವೈಭವ*.
    ಇಂದು ರಾತ್ರಿ ಮತ್ತೆ ನಮ್ಮ ಯೂಟ್ಯೂಬ್ ಚಾನಲಿನಲ್ಲಿ ಮತ್ತೆ ಪ್ರಸಾರವಾಗಲಿದೆ. ಈ ಹಿಂದೆ ಎಂಟು ಭಾಗಗಳಲ್ಲಿ ಪ್ರಸಾರವಾಗಿರುವುದರಿಂದ ಕೆಲವು ಭಾಗಗಳು ವೀಕ್ಷಕರಿಗೆ ದೊರೆಯದೇ ಇರುವುದರಿಂದ ಇಂದು ಒಂದೇ ಭಾಗದಲ್ಲಿ 2 ಗಂಟೆ 15 ನಿಮಿಷ ಯಕ್ಷ ರಸದೌತಣ ದೊರೆಯುವುದು ಸತ್ಯ.
    ಈಗಾಗಲೆ ಇಂದು ಪ್ರಸಾರ ವಾಗುವ ಅಮೋಘ ಗಾನ ವೈಭವ ದ ಟ್ರೇಲರ್ ಪ್ರಸಾರವಾಗಿದೆ.
    ಈ ಕೆಳಗೆ ಇಂದು ಪ್ರಸಾರವಾಗುವ ಕಾರ್ಯಕ್ರಮದ ಟ್ರೇಲರ್ ಮತ್ತು ರಾತ್ರಿ ಪ್ರಸಾರವಾಗುವ ಕಾರ್ಯಕ್ರಮದ ಲಿಂಕ್ ನೀಡಲಾಗಿದೆ. ವೀಕ್ಷಿಸಿ ಪ್ರೋತ್ಸಾಹಿಸಿ. ಶೇರ್ ಮಾಡಿ ಸಹಕರಿಸಿ.
    ಭಾಗವತರು: ಸತೀಶ ಪಟ್ಲ, ರಾಘವೇಂದ್ರ ಆಚಾರ್ ಜನ್ಸಾಲೆ, ಕಾವ್ಯಶ್ರೀ ಅಜೇರು.
    ಮದ್ದಳೆ: ಸುನಿಲ್ ಭಂಡಾರಿ, ಗುರುಪ್ರಸಾದ ಬೊಳಿಂಜಡ್ಕ,
    ಚಂಡೆ: ಪದ್ಮನಾಭ ಉಪದ್ಯಾಯ, ಸುಜನ್ ಹಾಲಾಡಿ,
    ಚಕ್ರತಾಳ: ರಾಜೇಂದ್ರ ಕೃಷ್ಣ
    ನಿರೂಪಣೆ: ಸತೀಶ ಶೆಟ್ಟಿ ಮೂಡುಬಗೆ.
    ಕಾರ್ಯಕ್ರಮದ ಲಿಂಕ್:
    • ಅಮೋಘ ಗಾನ ವೈಭವ. ಪಟ್ಲ,ಜನ...
    ಕಾರ್ಯಕ್ರಮದ ಟ್ರೇಲರ್ ಲಿಂಕ್
    • ಇಂದು ರಾತ್ರಿ 8.30ಕ್ಕೆ ನ...
    ನಮ್ಮ ಚಾನಲ್ subscribe ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
    / @ulloorlive
  • ВидеоклипыВидеоклипы

Комментарии • 20