Brahmasthan As Per Vastu | Tips And Remedies | Vijay Karnataka

Поделиться
HTML-код
  • Опубликовано: 10 окт 2022
  • #VastuTips #Brahmasthan #Vastu
    ಮನೆಯಲ್ಲಿ ಸಮೃದ್ಧಿ ಮತ್ತು ನೆಮ್ಮದಿ ನೆಲೆಸಬೇಕು ಎಂದರೆ ವಾಸ್ತು ಸೂಕ್ತವಾಗಿ ಇರಬೇಕು. ವಾಸ್ತು ದೇವರಾದ ಕುಬೇರನ ಆಶೀರ್ವಾದ ಇದ್ದರೆ ಮನೆ ಮಂದಿಗಳ ನಡುವೆ ಉತ್ತಮ ಒಡನಾಟ, ಪ್ರೀತಿ-ಪ್ರೇಮ ಎಲ್ಲವೂ ಸುಖಕರವಾಗಿರುತ್ತವೆ. ಕಿರಿಕಿರಿ ಇಲ್ಲದ ಜೀವನವು ಅತ್ಯಂತ ಸಂತೋಷ ಮತ್ತು ನೆಮ್ಮದಿಯನ್ನು ನೀಡುವುದು. ಮಾನಸಿಕ ತೃಪ್ತಿಯು ವ್ಯಕ್ತಿಯ ಆರೋಗ್ಯ ಮತ್ತು ಆಯುಷ್ಯವನ್ನು ಹೆಚ್ಚಿಸುವುದು. ಹಾಗಾದರೆ ಆ ವಾಸ್ತು ಸಲಹೆಗಳು ಯಾವುವು? ಮನೆಯ ಬ್ರಹ್ಮಸ್ಥಾನ ಹೇಗಿರಬೇಕು ಎನ್ನುವುದನ್ನು ತಿಳಿದುಕೊಳ್ಳಣ ಬನ್ನಿ.
    Our Website : Vijaykarnataka.com
    Facebook: / vijaykarnataka
    Twitter: / vijaykarnataka
  • ХоббиХобби

Комментарии • 3