Namma Baahubali | ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿಯವರ ವಿಶೇಷ ಸಂದರ್ಶನ | TV5 Kannada
HTML-код
- Опубликовано: 21 янв 2021
- Namma Baahubali | ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿಯವರ ವಿಶೇಷ ಸಂದರ್ಶನ | TV5 Kannada
#nammabahubli #gururajkarajagi #tv5kannada
► Subscribe Now - goo.gl/KJgCV9 Stay Updated! 🔔
►TO Watch TV5 Kannada News
►Click here ☛ goo.gl/jwPS3K
TV5 Kannada - News You can trust.
TV5 Kannada News now captures Karnataka every inch and every second standing by the land and its pride, people and their voices.
For More Updates
► Our Website : www.tv5kannada.com
► Like us on Facebook: / tv5kannadatv
► Follow us on Twitter: / tv5kannada
► Circle us on TV5 News Channel G+: plus.google.com/+tv5kannada
ನಿಜವಾದ ನಮ್ಮ ಬಾಹುಬಲಿ ಇವ್ರು ... ಇವರಿಂದ ನಮ್ಮ್ ಸಮಾಜ ತುಂಬಾ ಒಳ್ಳೆಯ ದಾರಿ ಹಿಡಿದಿದೆ .. ನಾನು ಒಬ್ಬ ಇವರನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿ
ಬಹಳ ಒಳ್ಳೆಯ ಸಂದರ್ಶನ.ಸಂದರ್ಶನವನ್ನು ವೀಕ್ಷಿಸಿದ ನಂತರ ಪವಿತ್ರವಾದ ಗಂಗೆಯಲ್ಲಿ ಮಿಂದಂತಹ ಅನುಭವವಾಯ್ತು.
⁹Indira .s.sanil. Very beautiful speech.which will chang our life style.
ನಡೆದಾಡುವ ದೇವರು ಇವರು ನಿಮ್ಮ ಸಂದರ್ಶನ ತುಂಬಾ ಚೆನ್ನಾಗಿದೆ ಸರ್ ನಿಮ್ಮ ಮಾತುಗಳನ್ನು ಕೇಳುತ್ತಾ ಇದ್ದರೆ ಸಮಯ ಹೋಗಿದ್ದೆ ಗೊತ್ತಾಗಲಿಲ್ಲ ತುಂಬು ಹೃದಯದ ಧನ್ಯವಾದಗಳು ಸರ್
ನಿಮ್ಮ ಮಾತನ್ನು ಕೇಳಿ ನನ್ನ ಮುಂದಿನ ಜೀವನ ನಡೆಯುವುದಕ್ಕೆ ಮನಸ್ಸು ಬಂದಿದೆ sir. ಧನ್ಯವಾದಗಳು
ತುಂಬಾ ಉಪಯುಕ್ತ ವಾದ ಸಂದರ್ಶನ. ಧನ್ಯವಾದಗಳು. ಡಾ. ಗುರು ರಾಜ್ ಕರ್ಜಗಿಯವರ ಜೀವನ ಎಲ್ಲರಿಗೂ ದಾರಿದೀಪವಾಗಲಿ.
ಧನ್ಯವಾದಗಳು ಸರ್ ನಿಮ್ಮ ಮಾತುಗಳು ನಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತೆ ಕೇಳ್ತಾನೆ ಇರ್ಬೇಕು ಅನಿಸುತ್ತೆ
He is a great Guru for everything 🙏 Salute to 👋 him
🙏📚ಗುರುಬ್ರಹ್ಮ ಗುರುವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ನನ್ನ ಜೀವನದ ದಾರಿ ಉದ್ದಕ್ಕೂ ಸ್ಫೂರ್ತಿಯಾ ಚಿಲುಮೆಯಾಗಿರುವ ನನ್ನ ಗುರುಗಳಿಗೆ ಈ ಶಿಷ್ಯನಿಂದ ಕೋಟಿ ಕೋಟಿ ನಮನಗಳು
🙏
🙏
ನಿಮ್ಮಂತ ಮಾತುಗಾರ ಮತ್ತು ನಿಮ್ಮಂತ ನಿಮ್ಮಿಂದ ಕಲಿ ಬೇಕಾಗಿರುವ ತುಂಬಾ ಇದೆ ಸರ್ ನೀವು ಇದೇ ತರ ಈಗಿನ ಯುವಕರಿಗೆ ತಾವು ಇದೇ ತರ ನಾನ ತುಂಬುವ ಕೆಲಸ ಸದಾ ಇದೆ ತರ ಮಾಡ್ತಾ ಇರಿ ಸರ್ ಧನ್ಯವಾದ ತುಂಬಾ ತುಂಬಾ ದೊಡ್ಡ ನಮಸ್ಕಾರ ಸರ್ ತಮಗೆ
ಕೇಳ್ತಾನೆ ಇರಬೇಕು ಅನ್ನೋ ಇನ್ಸ್ಪಿರೇಷನ್ ಮಾತುಗಳು 👏👏👏
ನಿಜ್ವಾಗ್ಲೂ ಸರ್ ನಿಮ್ಮ ಬಗ್ಗೆ ಏನು ಹೇಳಬೇಕು ಅಂತಾನೇ ನನಗೆ ಪದಗಳೆ ಸಿಗತಿಲ್ಲಾ ಅಂದ್ರೆ ಅಷ್ಟು ಎಲ್ಲರಿಗೂ ಸರಳ ಮತ್ತು ಸುಲಭ ನಿಮ್ಮ ಪ್ರತಿಯೊಂದು ಮಾತು ಎಲ್ಲರಿಗೂ ಆದಶ೯ಪ್ರಾಯಗಳೆ ಸರ್ ತುಂಬಾ ನನ್ನ ಕೃತಜ್ಞತೆಗಳು ನಿಮಗೆ
Ocean of knowledge..sir every time I listen to u..I feel v motivated..🙏🙏🙏
ನಿಮ್ಮ ಮಾತು ಇವಾಗಿನ ಜಗತ್ತಿಗೆ ಇನ್ಸ್ಪಿರೇಷನ್ 🙏🙏🙏 ಹಟ್ಸ್ of u sir
❤️❤️❤️
ಇವರ ಎಲ್ಲಾ ಕಾರ್ಯಕ್ರಮ ನನಗೆ ಬಹಳ ಅಚ್ಚು ಮೆಚ್ಚಿನದು.ಆದರ್ಶದ ಗುರು.👌👌🙏🙏
ಜೀವನ ಸ್ಫೂರ್ತಿಯನ್ನೀವ ಅದ್ಭುತವಾದ ವಿಚಾರಧಾರೆಗೆ ಧನ್ಯವಾದಗಳು! ನಮೋ ನಮಃ!
ಗುರುಗಳೇ ತಮ್ಮ ಜ್ಞಾನ ನಮಗೂ ಬೇಕಾಗಿದೆ, ತಮ್ಮನಂಬರ್ ಕೊಟ್ಟಲ್ಲಿ ಉಪಯುಕ್ತವಾಗಿತ್ತು 🙏🙏
ತುಂಬಾ ಧನ್ಯವಾದಗಳು ಸರ್ 🙏
👌 sir tq so much sir............. 💐💐💐💐💐💐
Fantastic . God Bless
Sri. Dr. Gururaja Karjagi .
He is All-rounder, And I think one can having no word's to explain about Dr Karjagi.
Saastanga Namaskaragalu sir.🙏🙏🙏
ಜ್ಞಾನದಲ್ಲಿ... ಕಾರ್ಯದಲ್ಲಿ... ಮಹಾ ಗುರುಗಳು... ಹೆಸರಿನಲ್ಲಿ ಗುರು ರಾಜರು. ಇವರ ಮಾತು ಕೇಳಿ, ಅರಿತ ಜನರು ಧನ್ಯರು...
🙏🏽🙏🏽🙏🏿
Pp
🙏🙏🙏🙏🙏
1
ಅದ್ಭುತ ಕಾರ್ಯಕ್ರಮ..ಧನ್ಯವಾದಗಳು ಗುರುರಾಜ sir
ಎಂತಾ ಸರಳತೆಯ ಮಾತುಗಳು
ನಾನು ಅಂತು ನಿಮ್ಮ ಮಾತನ್ನು ಕೇಳಿ ಧನ್ಯನಾದೆ
ನೀವು ಪಡೆದ ನಿಮ್ಮ ತಂದೆ ಅಜ್ಜ ನಿಮ್ಮ ಜೀವನವನ್ನು ರೂಪಿಸಿದರು ನೀವೇ ದನ್ಯವಂತ್ರು ಸರ್
Thumba thumba danyavadagalu sir. Nim ibbara mathugalige 🙏🙏🙏🙏🙏
Sir why can't u take a chance of PM of india...because I feel your ideas and implementation is more excellent so you can help the people in a best way
Pp
🙏 ಪುಣ್ಯ ಮಾಡಿರಬೇಕು ಇಂತಹ ಮಹಾನುಭಾವರ ಮಾತುಗಳನ್ನು ಕೇಳುವುದಕ್ಕೆ ಅದ್ಭುತವಾದಂತಹ ಜ್ಞಾನ ಬರಿತ ಮಾತುಗಳು... 👏👏👏
ಕಂಡಿತ ನಿಜ 🙏
🙏
💯🙏🙏🙏
🙏🙏
q@@purnimag5090
Excellent program, Hats off to Dr Kargi and special Thanks to anchor for his way of interviewing.
ಧನ್ಯವಾದಗಳು ಸರ್ 🙏🙏
Such an amazing speech heart touching thoughts very speritual stories by sir thank u so much
ತುಂಬಾ ಪ್ರೋತ್ಸಾಹಿಸುವ ಮಾತುಗಳು.
ಆದರ್ಶಗಳನ್ನು ತೆರೆದಿಟ್ಟ ಅಸಾಮಾನ್ಯ ಆದರ್ಶ ವ್ಯಕ್ತಿ. ಉತ್ತಮ ಕಾರ್ಯಕ್ರಮ.
ಇವರು ಪದ್ಮಶ್ರೀ ಪ್ರಶಸ್ತಿಗೆ ಅರ್ಹರು, ಮೋದಿ
ಯವರ ಸರ್ಕಾರ ಇವರನ್ನು ಗೌರವಿಸಬೇಕು
ರಾಜ್ಯ ಸರ್ಕಾರ ಸಹ ಇದಕ್ಕೆ ಸ್ಪಂದಿಸಬೇಕು.
ಶರಣು ಶರಣಾರ್ಥಿಗಳು..ಸರ್ ಅಧ್ಭುತ ಅರ್ಥಪೂರ್ಣ..ಅನುಭವ..
ಪರಮಾತ್ಮ ನಮ್ಮ ಗುರುಗಳು🙏✍️
ಆದರ್ಶ ವ್ಯಕ್ತಿತ್ವದ ಅತ್ಯಮೂಲ್ಯ ನುಡಿಗಳು 🙏ಧನ್ಯವಾದ ಗುರುಗಳೆ🙏
ನಿಮ್ಮ ಒಳ್ಳೆ pragram ಗೆ ಇವರು ತಕ್ಕ ನಿರೂಪಕರು ಅಲ್ಲ.... ಅಲ್ಲಾ ಸ್ವಾಮಿ ಅವರು ಅಷ್ಟು ಚೆಂದ ಮಾತಾಡುವಾಗ ಪದೇ ಪದೇ disturbance ಮಾಡೋದು ಏನಿಕ್ಕೆ
Thanks sir Mahan Sadhane Madi Manava Janma Sarthaka Padisikondiddakke Tumba Dhanyavadagalu Wishing God Bless U and Yours Family
ಗುರುಗಳ ಗುರು!
ನನ್ನ ಜೀವನದ ಅನುಭವಕ್ಕೆ ಪುಲ್ ಮಾರ್ಕ್ಸ್ ಸಿಕ್ಕಿದೆ. ಸಾರ್ ಅವರಿಗೆ ಧನ್ಯವಾದಗಳು.
Very nice
Great Sir, Good Speech Mestre!, God bless you Sir.
What a great thinking
Sir I like your Speech
ನನ್ನ ಪ್ರಕಾರ ಸ್ವಾಮಿ ವಿವೇಕಾನಂದರ ಒಂದು ಸಣ್ಣ ಪ್ರತಿರೂಪ ಇವರು... 🙏i am fully inspired from dr gururaj sir...
😇😇😇
khushi reddy Has a
A
Thank full to you sir....🙏🙏🙏🙏🙏🙏🙏🙏🙏🙏🙏🙏🙏
ಹೆಸರಿನಲ್ಲೇ ಗುರು ನೀ ಗುರುವಯ್ಯ 😍😍😍
ಕಾರ್ಯದಲ್ಲಿ ಮಹಾ ಗುರುಗಳು. ಹೆಸರಿನಲ್ಲಿ ಗುರು ರಾಜರು.
ಇವರ ಮಾತನ್ನು ಕೇಳಿದ ತಿಳಿದ ಜನರು ಧನ್ಯರು.
🙏🏽
ಸೂಪರ್ ಇಂಟರ್ವ್ಯೂ. ಕಲಿಕೆಯ ಸಾಗರವೇ ತೆರೆದಿದೆ
Thank you
ನೀವ್ ಹೇಳೋದು ನೂರಕ್ಕೆ ನೂರು ಸರಿ ಸರ್.ಪ್ರತಿ ತರಗತಿಗೆ ಹೋಗಿ ವಿದ್ಯಾರ್ಥಿಗಳನ್ನು ನೋಡಿದಾಗ ಏನೋ ಖುಷಿ.ಕಲಿಯೋದು ಇನ್ನೂ ಬಹಳಷ್ಟಿದೆ ಎಂದು ಯಾವಾಗಲೂ,ಪ್ರತೀ ತರಗತಿಯಲ್ಲೂ ಅನುಭವವಾಗುತ್ತಿದೆ . ನಿಜವಾಗಿ ನಮ್ಮೀ ವ್ರತ್ತಿ ತುಂಬಾ ಖುಷಿ ನೀಡುತ್ತದೆ.
Sir 🙏🙏❤
He is a God of inspiration for those who are in depression
ಅದ್ಭುತ ಶಕ್ತಿಪುರುಷರ ಸಂದರ್ಶನ...🙏🙏
ಡಾ. ಅಬ್ದುಲ್ ಕಲಾಂ ರವರು, ನಿಮ್ಮನ್ನು ಸರಿಯಾಗಿ ವ್ಯಾಖ್ಯಾನಿಸಿದ್ದಾರೆ,"saint in suit".
Simply brilliant!!! A humble request to Mr Raghav - please do not interrupt when your guest is speaking in a flow.
I agree sir... Mr. Raghav you are one of the best anchor, but please, don't interrupt the dignitaries when they are sharing valuable life sessions... You may edit the video, if there is time limit...
Kudos for your efforts to get such wonderful people on the show... Please keep it up...
Sharanu Sharanu...🙏🙏
ಇವರು ಕಾವಿ ಇಲ್ಲದ ಸಂತ, ಕಿರೀಟ ಇಲ್ಲದ ರಾಜ, ಧರ್ಮದೇವತೆ ಯ, ಮತ್ತೊಂದು ಅವತಾರ ಅದೇ ಜ್ಞಾನ ನೀಡುವ ಅವತಾರಿ, ನಿಮಗೆ ನಾನು ಶರಣಾಗತಿ
ಅತ್ಯುತ್ತಮವಾದ ಜ್ಞಾನ ದೀವಿಗೆ.ಇಂತಹ ಕಾರ್ಯಕ್ರಮ ನಡೆಸಿಕೊಟ್ಟ ನಿಮಗೆ ಧನ್ಯವಾದಗಳು.
Thanks sir
ಗುರುರಾಜ್ ಕರಗಿ ಅವರು ನಮ್ಮ ಕನ್ನಡಿಗರು ಅಂತ ಹೇಳಿಕೊಳ್ಳುವುದಕ್ಕೆ ತುಂಬಾ ಖುಷಿ ಆಗುತ್ತೆ ಅವರ ಮಾತುಗಳನ್ನು ಕೇಳ್ತಾ ಇದ್ರೆ ರೋಮಾಂಚನ ಆಗುತ್ತೆ
So blessed to listen ur words sir, tq.
Hii latha..
Great inspiration of Karnataka. Great teacher.
I respect Sir from bottom of my heart... Living god... So much of ocean of knowledge he has got....hats off... May God bless him with good health and long life...
🙏 ನಡೆದಾಡುವ ಜ್ಞಾನಕೋಶ 🙏
True sir
This line is 💯 true
Super Teacher
Super
ನಿಮ್ಮ ಕೊನೆಯ ಮಾತು ತುಂಬಾ ಅಚ್ಚರಿv ಹಾಗೂ ಅಭಿಮಾನದ ಮಾತು. ಯುವಕರಲ್ಲಿ ನಿರಾಶಾವಾದಿಗಳು ಬಹುದೊಡ ಮಟ್ಟದಿದೆ. ನಿಮ್ಮ ಆಶಾವಾದಿ ಮಾತು ಬಹುಮುಖ್ಯವಾಗಿದೆ. ಯುವ ನಿರಾಶಾವಾದಿ ಗಳಿಗೆ ನಿಮ್ಮ ಮಾರ್ಗದರ್ಶನದ ಅವಶ್ಯಕತೆ ಬಹುಮುಖ್ಯ.
Super speach Gurugale 🙏🙏🙏
ಈ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು ವಂದನೆಗಳು
ಕನ್ನಡಿಗರ ಹೆಮ್ಮೆ ❤️ we always love u sir
ಕರ್ಜಗಿ ಸರ್ ಮಾತು ಕೇಳ್ತಾ ಇದ್ರೆ.... ಜೀವನ ತುಂಬಾ ಸರಳ ಅನ್ಸುತ್ತೆ... ಅಂತಹ ಮಹಾನ್ ವ್ಯಕ್ತಿಯ ಮಾತು ಕೇಳಿಸ್ಕೊಳ್ಳೋ. ಅವಕಾಶ ಮಾಡಿ ಕೊಟ್ಟ ಚಾನಲ್ ನವರಿಗೆ ಧನ್ಯವಾದಗಳು...
Salam sar nimage
ಸತ್ಪ್ರೇರಣಾದಯಿ ಲಹರಿ ....
@@natarajuvn2549 were going td5 today and RI rvo be
ಟಿವಿ ಫೈವ್ ರಾಘವ ಸರಗೆ ತುಂಬಾ ಧನ್ಯವಾದಗಳು ಗುರುಗಳಿಗೆ ಪಾದಕ್ಕೆ ಸಾಷ್ಟಾಂಗ ನಮಸ್ಕಾರಗಳು.
One of the pure soul..🙏🙏🙏DGK
ಹೆಸರೇ ಗುರು ರಾಜ... 🙏🙏🙏
Super,Excellent very motivational ಟಾಕ್ Sir ❤️💐😊
Gurugalige guru purnimeya shubhashayagalu🙏🙏
ಕೇಳಿ ತುಂಬಾ ಸಂತೋಷವಾಯಿತು. ಇವರಂತ ಶಿಕ್ಷಕ ರು ಬೇಕು.
Dr Karjagi ಯವರೇ, neevu ನಿಜವಾದ ದೇವರು🎉🎉
Iam.thankfull.to.you.sir...because..your..motivatiln.spech
ದನ್ಯವಾದಗಳು ಸರ್
🙏 dhanyavadagalu 🙏
ಅತ್ಯಂತ ಸತ್ಯ.,,🙏🙏
ಗುರುರಾಜ್ ಕರ್ಜಗಿ ಸಾರ್ ಮಾತು ತುಂಬಾ ಅರ್ಥಪೂರ್ಣವಾಗಿದೆ. ಧನ್ಯವಾದಗಳು ಸಾರ್
Legend of Kannada state. Lovely teacher.... 🙏🙏🙏
We love you Gururaj Sir ❤❤❤❤❤❤❤❤❤❤❤❤❤❤❤❤❤❤❤❤❤❤❤.
Genius From Kannada Naadu..Sir,Your memory is Excellent..
Supeeeeeeer teaching Sir🙏🙏🙏🙏🙏👍👍👍👍👍👍👍👍👍🙏🙏🙏🙏🙏🙏🙏🙏 I am your fan sir 🙏🙏🙏🙏🙏
ನಮ್ಮ ಸರ್ಕಾರಕ್ಕೆ ಒಂದು ಮನವಿ ಇಂಥವರಿಗೆ ಭಾರತರತ್ನ ಪ್ರಶಸ್ತಿ ಕೊಡಿ ಪ್ಲೀಸ್
ನಿಮ್ಮ ಮಾತು ನಿಜ..., ಆದರೆ ಸರ್ಕಾರ ಕೊಡಲ್ಲ..., ಏಕೆಂದರೆ ಇವರು ಯಾವುದೇ ರಾಜಕೀಯ ಪಕ್ಷಗಳ ನಡುವೆ ಗುರುತಿಸಿಕೊಂಡಿಲ್ಲ.., ಆದರೂ ನಮ್ಮ..., ನಿಮ್ಮಂತ ಜನಸಾಮಾನ್ಯರ ದೃಷ್ಟಿಯಲ್ಲಿ ""ಭಾರತ ರತ್ನ""...., ಶ್ರೇಷ್ಠ ಮನುಷ್ಯ..., ನಿಜವಾಗಿಯೂ ಇವರ ನಡುವೆ ನಾವಿರುವುದೇ ನಮ್ಮ ಪುಣ್ಯ.., ಅವರಿಗೆ ಕೋಟಿ ನಮನಗಳು... 🙏🙏🙏🙏🙏
Nam boss gurugalu guruve. Namo namha
Great sir... selute 🙏🌹
ಗುರುಗಳಿಗೆ ರಾಜ ಗುರುರಾಜ್ ಕರ್ಜಿಗಿ sir🙏🙏
ನಿಮ್ಮ ಅನುಭವವನ್ನು ನಮಗೆ ತಿಳಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಗುರುಗಳೆ
Nijava guru hero nan paalige gurugale 🙏🙏🙏
ಅತ್ಯದ್ಭುತ ಮಾತುಗಳು ಸಾರ್, ಕರ್ಜಿಗಿಗೆ ಯವರಿಗೆ ಅನಂತಪೂರ್ವಕ ವಂದನೆಗಳು, ಮತ್ತೆ ಮತ್ತೆ ನಿಮ್ಮ ಮಾತುಗಳನ್ನು ಕೇಳಬೇಕು ಅನ್ಸುತ್ತೆ. ನೀವು ನಮ್ಮ ಹೆಮ್ಮೆ 🙏🏻🙏🏻🙏🏻🙏🏻🙏🏻
Excellent speech sir 🌹tq
Really he is great saint in great suit his words heard for the first time but really opened my eyes
Dr BM Hegde and Dr gururaj katjagi great and excellent gems of Karnataka
ಗುರುವೇ gurubyo ನಮಃ
🙏🤐 speechless sir 🙏
Hats off sir
ಬಹಳಷ್ಟು ತಿಳಿದುಕೊಳ್ಳಲು ಸಹಾಯಕ ಆಯಿತು
ನಮಸ್ತೆ ಗುರುಗಳೇ ನೀವು ತುಂಬಾ ಚೆನ್ನಾಗಿ ಎಲ್ಲಾ ವಿಷಯಗಳ ಬಗ್ಗೆ ಹೇಳುತ್ತೀರಿ ಕನ್ನಡದವರು ನಿವು ಆದರೆ ಒಂದೇ ಒಂದು ಬಾರಿಯಾದರೂ ನಿವು ಅಣ್ಣಾವ್ರ ಬಗ್ಗೆ ಯಾವತ್ತೂ ಮಾತುಗಳನ್ನು ಆಡಿಲ್ಲ ಎಕೆ? ನಿಮಗೆ ಸಂದರ್ಭ ಒದಗಿ ಬಂದಿರಲಿಕ್ಕಿಲ್ಲ ಅಥವಾ ನಟರು ಬಗ್ಗೆ ಆಸಕ್ತಿ ಇಲ್ಲವೇ ಸರ್ 🙏
Excellent sir what a speech