ನಿವೃತ್ತ ನ್ಯಾಯಮೂರ್ತಿ ಶ್ರೀ ಸಂತೋಷ ಹೆಗ್ಡೆಯವರೆ ನಿಮ್ಮ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನೀವು ಹೇಳಿದ ಹಾಗೆ ಶಾಸಕರು ಹಾಗೂ ಸಚಿವರು ತಮ್ಮ ಸಂಬಳದಲ್ಲಿ ಪ್ರತಿ ತಿಂಗಳು ಸರ್ಕಾರಕ್ಕೆ ಸ್ವಲ್ಪ ಭಾಗವನ್ನು ನೀಡಲಿ ಮತ್ತು ಅನಾವಶ್ಯಕ ಖರ್ಚುಗಳನ್ನು ನಿಲ್ಲಿಸಬೇಕು. ಸರ್ ನೀವು ಈ ಹಿಂದಿನ ರೀತಿಯಂತೆ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ಕಾರಕ್ಕೆ ಚಾಟಿ ಬೀಸಿ. ಧನ್ಯವಾದಗಳು. 💐🙏🙏
ಸನ್ಮಾನ್ಯ ಶ್ರೀ ಸಂತೋಷ್ ಹೆಗ್ಡೆ ಸರ್ ರವರಿಗೆ ನನ್ನ ವಂದನೆಗಳು.🙏🙏🙏 ನಮ್ಮ ರಾಜ್ಯದ 95% ಜನತೆಗೆ ಗುಲಾಮಗಿರಿ ತುಂಬಾ ಇಷ್ಟ! ಉದಾಹರಣೆಗೆ K R S ಪಕ್ಷ ಕರ್ನಾಟಕದಾದ್ಯಂತ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಲೆ ಇದೆ, ಆದರೆ ಜನ ಇಂತಹ ಪಕ್ಷಗಳ ಬೆಂಬಲಕ್ಕೆ ಬಾರದಿರುವುದು ದುರಂತ! ಇನ್ನು ಎಲ್ಲಿವರೆಗೆ ,ಹಣ, ಹೆಂಡ, ಜಾತಿ, ಧರ್ಮದ ಹೆಸರನಲ್ಲಿ ಗುಲಾಮರಾಗಿಯೆ ಇರುತ್ತಾರೋ ಗೊತ್ತಿಲ್ಲದೆ ನಡೆಯುತ್ತಿದೆ ಜೀವನ ?????
ಹೌದು ಸರ್ ಮೂರ್ಖ ಮತದಾರರಿಗೆ ದೇಶದ ಅಭಿವೃದ್ಧಿ ಬೇಕಾಗಿಲ್ಲ ಬಿಟ್ಟಿ ಭಾಗ್ಯಗಳನ್ನು ಕೊಟ್ಟರೆ ಕಷ್ಟ ಪಟ್ಟು ದುಡಿದ ಹಣದ ಮೇಲಿನ ತೆರಿಗೆ ಹಣವನ್ನು ಸೋಮಾರಿಗಳಿಗೆ ನೀಡುವ ರಾಜಕೀಯ ಪಕ್ಷಗಳನ್ನು ಅಧಿಕಾರಕ್ಕೆ ಬರದ ರೀತಿಯಲ್ಲಿ ನೋಡಿಕೊಳ್ಳಬೇಕು ಇಲ್ಲದಿದ್ದರೆ ಕೆಲವೇ ವರ್ಷಗಳಲ್ಲಿ ನಮ್ಮ ದೇಶವೂ ಪಾಕಿಸ್ತಾನ ಶ್ರೀಲಂಕಾ ಸ್ಥಿತಿಗೆ ತಲುಪುವದರಲ್ಲಿ ಸಂಶಯವೇ ಇಲ್ಲ
ನಿಜ sir... ನಿಮ್ಮ ಮಾತುಗಳು ಅಕ್ಷರಸಹ ಸತ್ಯವಾದ ಮಾತುಗಳು.ಜೀವನ ಮೌಲ್ಯಗಳೇ ಇಂದಿನ ಸಮಾಜದಲ್ಲಿ ಕಾಣೆಯಾಗಿದೆ...ಶಾಲಾ ಕಾಲೇಜುಗಲ್ಲಿ moral science ಪಠ್ಯ ಅಗತ್ಯವಿದೆ...ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗದು
ಜಾಣರು. ಪ್ರಾಮಾಣಿಕರು ರಾಜಕಾರಣಕ್ಕೆ ಬರಲು ಇಷ್ಟಪಡೋದಿಲ್ಲ. ಕೆಲವರು ಬಂದರೂ ಅವರನ್ನು ಇತರ ಕೊಳಕು ರಾಜಕಾರಣಿಗಳು ತುಳಿದು ಹಾಕತಾರೆ. ಅಷ್ಟಕ್ಕೂ ಜನರೂ ಒಳ್ಳೆ ಆಡಳಿತ ಮಾಡೋರಿಗೆ ವೋಟ್ ಹಾಕೋದಿಲ್ಲ 🙄🙄. ಸದ್ಯದ ಪರಿಸ್ಥಿತಿಯಲ್ಲಿ ನಡೆಯುತ್ತಿರೋ ಭಾಗ್ಯಗಳ ಗೊಂದಲವೇ ಇದಕ್ಕೆ ಉದಾಹರಣೆ ಆಗಿದೆ. ಹೆಗಡೆ ಸಾಹೇಬ್ರರಂತವರು ಬೇಕಾದಷ್ಟು ಜನಾ ತಿಳಿಸಿ ಹೇಳಿದರೂ ಸುಧಾರಣೆ ಕಂಡು ಬರುತ್ತಿಲ್ಲ ಅನ್ನೋದು ವಿಪರ್ಯಾಸ. ದೇವರೇ ಕಾಪಾಡಬೇಕು 😂😂
ಮಾನ್ಯ ನಾೄಯಮುತಿ೯ ಸಂತೋಷ ಹೆಗ್ಗಡೆಯವರ ಸಂದ ೯ಶನ ಬಹಳ ಅದ್ಭುತವಾಗಿ ಮಾತನಾಡಿದರೆ ನಮ್ಮ ತೆರಿಗೆ ಹಣದಲ್ಲಿ ಇವರು " ಯಾರುದು ದುಡ್ಡು ಯಾಲೣಮಾನ ಜಾತ್ರೆ ಮಾಡುತ್ತಿದ್ದಾರೆ" ಇದರಿಂದ ಸಾಮಾನ್ಯ ಜನರಿಗೆ ಎಷ್ಟು ತೊಂದರೆ ಆಗುತ್ತದೆ ಆದ್ದರಿಂದ ಜನರಿಗೆ ಉದ್ಯಗ ನೀಡಿಲ್ಲಿ ಊಚಿತ ಆರೋಗ್ಯ ನೀಡಿಲ್ಲಿ ಊಚಿತ ವಿದ್ಯೆ ನೀಡಿಲ್ಲಿ ಇದು ಬೀಟು ಇವರ ಸವ ೯ತಕೆ ಜನ ಬಲಿಯಾಗುತಾರೆ ಆದ್ದರಿಂದ ಸುಪ್ರೀಂ ಕೊಟ೯ ಮದ್ಯ ಪ್ರವೇಶ ಮಾಡಿ ತಡೆಹಿಡಿಯುವ ಕೆಲಸ ಮಾಡಲೢಿ.
ನಿಮ್ಮ ಮಾತುಗಳು ಅಕ್ಷರಶಃ ಸತ್ಯ ಸರ್. ಈ ವಿಷಯ ನಮ್ಮ ಜನರಿಗೆ ಯಾಕೆ ಅರ್ಥ ಅಗ್ತಿಲಾ.ಇವರು ಕೊಡು ಪ್ರೀ ಅಂತ ಏನು ಘೋಷಣೆ ಮಾಡಿದ್ದಾರೆ. ಅದು ನಮ್ಮೇಲ್ಲಾರ ಹಣ ಅಂತ. ಅದರ ಬದಲಾಗಿ ಪ್ರತಿಯೊಬ್ಬರೂಗೂ ಒಂದು ಕೆಲಸ ಕೊಟ್ರೆ ಸಾಕು.🙏
ಯಾವುದೇ ಪಕ್ಷಗಳು ಬಿಟ್ಟಿ ಭಾಗ್ಯಗಳನ್ನು ಕೊಡುವುದನ್ನು ನಿಯಂತ್ರಿಸಲು ಸರ್ವೊಚ್ಛ ನ್ಯಾಯಾಲಯ ಮಧ್ಯೆ ಪ್ರವೇಶಿಸಿ ದೇಶವನ್ನು ಪಾಕಿಸ್ತಾನ ಶ್ರೀಲಂಕಾ ಸ್ಥಿತಿಗೆ ನೂಕದಂತೆ ಕಟ್ಟುನಿಟ್ಟಿನ ಆದೇಶ ನೀಡಬೇಕು
He is one of the best,best, the best person in Karnataka Every thing what he told is 100 percent correct for our state improvement. Now we may be going in wrong way & this is not good in future good development.
ಇಷ್ಟು ಗೊತ್ತಿರುವ ನೀವು ನಿಮ್ಮ ಜೀವನದ ಇನ್ನೊಂದು ಮುಖ್ಯ ಕಾರ್ಯ ಮಾಡಿ ಸರ್. ಈ ಭರವಸೆ ಗಳನ್ನು ಉಚಿತ ಗ್ಯಾರಂಟಿಗಳನ್ನು ಪಕ್ಷದ ಪ್ರಣಾಳಿಕೆಗೆ ಹಾಕಬಾರದು ಅಂತ ಚುನಾವಣ ಆಯೋಗದ ಜೊತೆಗೆ ಸೇರಿಸಬಾರದು ಅಂತ ಈ ಇಶ್ಯೂ ಅನ್ನು ನ್ಯಾಯಾಲಯದಲ್ಲಿ ಇದನ್ನು ಪ್ರೆಶ್ನೆ ಮಾಡಬೇಕು ಅಥವಾ ಚುನಾವಣ ಆಯೋಗವೆ ಇದಕ್ಕೆ ಕಡಿವಾಣ ಹಾಕಬೇಕು ಅಂತ ಹೋರಾಡಿ. ನೀವು ಹೋದರೆ ನಿಮ್ಮ ಹಿಂದೆ ರಾಜ್ಯದ, ದೇಶದ ಜನತೆ ಬರುತ್ತಾರೆ ಮತ್ತು ಬೆಂಬಲಿಸುತ್ತಾರೆ
ನಾಚಿಕೆ ಮಾನ ಮರ್ಯಾದೆ ಬಿಟ್ಟು ನಮ್ಮ ಜನರು ಲಂಚ ತಿಂದು ವೋಟ್ ಹಾಕಿ ಅದಲ್ಲದೆ ಇನ್ನು ತಿನ್ನುವುದಕ್ಕೆ ಕಾದು ಕುಳಿತ ಜನಕ್ಕೆ ಮಾನ ಮರ್ಯಾದೆ ಇಲ್ಲ. ಆಗೆ ಲಂಚ ಕೊಟ್ಟು ಅಧಿಕಾರಕ್ಕೆ ಬಂದು ಸಾಲ ಮಾಡಿ ಫ್ರೀ ಗಳನ್ನ ಕೊಟ್ಟು ಜವಾಬ್ದಾರಿ ಇಂದ ಬದುಕಿರುವ ಜನರಿಗೆ ತೆರಿಗೆ ಹೆಚ್ಚಿಗೆ ಮಾಡಿ ಅವರನ್ನು ಕಷ್ಟಕ್ಕೆ ಸಿಕ್ಕಿಸಿ ಅಧಿಕಾರ ಅನುಭವಿಸುತ್ತ ಇರುವ ರಾಜಕಾರಣಿಗಳಿಗೆ ಮಾನ ಮರ್ಯಾದೆ ಇರುವುದಕ್ಕೆ ಸಾಧ್ಯವೇ ಇಲ್ಲ. ಇದರ ಬದಲು ಒಂದು ಊರಿಗೆ ಒಂದು ವೃದ್ಧಾಶ್ರಮ ಕಟ್ಟಿಸಿ,ಈ ಬಿಟ್ಟಿ ಸರ್ಕಾರಿ ಬಸ್ಸುಗಳಲ್ಲಿ ಓಡಾಡುವ ಆಸೆ ಇರುವ ಹೆಂಗಸರನ್ನು ಕರೆತಂದು ಅವರಿಗೆ ವೃದ್ಧಾಶ್ರಮ ದಲ್ಲಿ ಕೆಲಸ ಮಾಡಿಸಿ ಅವರಿಗೆ ಒಳ್ಳೆ ಸಂಭಾವನೆ ಕೊಡಿ. ಆಗೆ degree ಪಡೆದ ವಿದ್ಯಾರ್ಥಿ ಗಳಿಗೆ ಅವರದೇ ಊರಿನಲ್ಲಿ ಸಾಯಂಕಾಲ ಅವರದೇ ಊರಿನ ಶಾಲೆಗಳಲ್ಲಿನ ವಿದ್ಯಾರ್ಥಿ ಗಳಿಗೆ ಪಾಠ, ಆಟ ಮತ್ತು ಶಿಸ್ತು ಕಲಿಸುವ ಕೆಲಸ ಕೊಟ್ಟು ಅವರಿಗೆ ಒಳ್ಳೆ ಸಂಭಾವನೆ ಕೊಡಿ. ನಾಚಿಕೆ ಆಗಬೇಕು ಬಿಟ್ಟಿ ತಿನ್ನುವ ಜನಗಳಿಗೆ
ಸನ್ಮಾನ್ಯರೆ, ನಿಮ್ಮ ಮಾತು ಜನಮನದ ಮಾತು 🙏 ಇದನ್ನೆಲ್ಲ ಅರಿತು ಮತ ಹಾಕಿದ ಪ್ರಜ್ಞಾವಂತ, ಪ್ರಾಮಾಣಿಕ ಜನರು ಈ ಉಚಿತ ಹಾಗು ಸೋಮಾರಿತನದ ಆಸೆಗೆ ತಮ್ಮ ವೋಟುಗಳನ್ನ ಮಾರಿಕೊಂಡವರಿಂದ ಸೋತಿದ್ದೇವೆ! ಇಷ್ಟೇ ಅಲ್ಲದೆ, ಈ ಭ್ರಷ್ಟರು ಕೊಟ್ಟ ಪೊಳ್ಳು ಭರವಸೆಗಳನ್ನ ಈಡೇರಿಸುವ ಭಾರವನ್ನು ಇದೇ ಪ್ರಜ್ಞಾವಂತ, ಪ್ರಾಮಾಣಿಕ ಜನತೆ ಹೊರಬೇಕಾಗುತ್ತದೆ! ಈಗ ಜಾತಿ, ಮತ, ಪಂಗಡ, ಎಲ್ಲಕ್ಕಿಂತ 'ಪ್ರಜ್ಞಾವಂತರೇ' minority ಅನ್ನುವುದಕ್ಕೆ ಇನ್ನೇನು ಸಾಕ್ಷಿ ಬೇಡ. ಇಂತಹ ಪರಿಸ್ಥಿತಿಯಲ್ಲಿ ನಾವು ಏನು ಮಾಡಬೇಕು ಎಂಬ ಸಲಹೆ ನೀಡಿ 🙏
ಮಕ್ಮಲ್ ಟೋಪಿ ಹಾಕುವುದು ಎಂದರೆ ಕಾಂಗ್ರೆಸ್ ಪಕ್ಷ ಎನ್ನಬಹುದು, ನ್ಯಾಯವಾಗಿ ಚುನಾವಣೆ ಗೆಲ್ಲುವ ಸಾಧ್ಯವಿಲ್ಲ ಇರುವಾಗ ಈ ರೀತಿಯ ಆಸೆ ತೋರಿಸಿ ಅಧಿಕಾರಕ್ಕೆ ಬಂದು ಈಗ ಇಲ್ಲದೆ ಇರುವ ಸಾಬೂಬು ಹೇಳಿ ಈಗ ಸಾಧ್ಯ ವಾಗುವುದಿಲ್ಲ ಮುಂದೆ ನೋಡೋಣ ಎಂಬ ಮಾತು ಹೇಳುತ್ತಿದ್ದಾರೆ ಅಷ್ಟೇ
Well said Sir. All our politicians should watch this. Let them forgo their salary,allowances and pension. Let this go for giving freebies to general public of Karnataka. If possible courts should intervene in this matter.
Hon. Justice Santhosh hegde is one in million example of honesty, simple living n high thinking! Every single word he has said in this interview is correct, true n to the point. Long live sir🙏
ಮುಂದೊಂದು ದಿನ ಎಲ್ಲರಿಗೂ ಮಧ್ಯ ಫ್ರೀ ಅಂತ ಘೋಷಣೆ ಮಾಡಿದರೆ ದೇಶದ ಆರ್ಥಿಕತೆ ಹೆಚ್ಙಾಗುತ್ತೆ ಕುಡಿ ಅಮಲಿನಲ್ಲಿ ಯಾರಿಗೂ ಬೈಯದೇ ಮನೆಯಲ್ಲಿ ಹಾಯಾಗಿ ಮಲಗಿಕೊಂಡು ಬಿಡ್ತಾರೆ ಆಗ ಸರ್ಕಾರಕ್ಕೆ ಯಾವುದೇ ತಲೆ ನೋವು ಇರುವುದಿಲ್ಲ ರಾಹುಲ್ ಜೀ ಯವರ ಮುಂದಿನ ಉಚಿತ ಗ್ಯಾರಂಟಿ ಯೋಜನೆ ಘೋಷಿಸುವುದು ಗ್ಯಾರಂಟಿ!!!!
ಚುನಾವಣೆ ಭರವಸೆ ಬಗ್ಗೆ ಸುಪ್ರೀಂ ಹೇಳಿದರೂ ಆಯೋಗ ಕೈ ಚೆಲ್ಲಿತು ಬೆನ್ನುಮೂಳೆ ಇಲ್ಲದಂತೆ, ಶೇಷನ್ ಇರಬೇಕಿತ್ತು ಹಾಗೆ ಮಾಡಲು. ಈಗ ಕಟ್ಟಿರುವ ಸಂಸದ್ ಭವನದಲ್ಲಿ ಬಾವಿ ತೆಗೆದು ಹಾಕಲು ಸಲಹೆ ಕೆಲವೂ ಮೂಲದಿಂದ ಬಂದರೂ ಅಧ್ಯಕ್ಷರು ಒಪ್ಪಲಿಲ್ವವೆಂದು ವರದಿಯಾಗಿದೆ. ಮಾಡುವ ನಿರ್ದಾರ ಮಾಡಿ ವಿರೋಧಿಗಳು ಸುಪ್ರೀಂಗೆ ಹೋಗಲು ದಾರಿಮಾಡಿಕೊಡಬಹುದಿತ್ತು.ಇಷ್ಟೊಂದು ದುರ್ಬಲ ಮುಖ್ಯಸ್ಥರ ಚಿಂತನೆ.
ನಮಸ್ತೆ ಮೇಡಂ ನಮಸ್ತೆ ಜೀ ಕನ್ನಡ ಎಲ್ಲಾ ವನ್ನು ನೀವು ನ್ಯಾಯತ ಪರವಾಗಿ ಮಾಡ್ತಾ ಇದ್ದೀರಾ ಕರ್ನಾಟಕದಲ್ಲಿ ಗೃಹ ಇಲಾಖೆ ಹೋಮ್ ಗಾರ್ಡ್ ತುಂಬಾ ಅನ್ಯಾಯದಲ್ಲಿದ್ದಾರೆ ಅವರ ಬಗ್ಗೆ ನಿಮ್ಮ ಹೋರಾಟ ನಿಮ್ಮ ಸಹಾಯ ನೀಡಿ ನ್ಯಾಯ ನೀಡಿಸಬೇಕು
ಸರ್ ನಮ್ಮ ಕರ್ತವ್ಯಕ್ಕೆ ಧನ್ಯವಾದಗಳು ನಮ್ಮಲ್ಲಿ ವಿನಂತಿ ರೈತರಿಗೆ ಹೋಲದಿಂದ ಹೋಲಕ್ಕೆಹೋಗುವದಾರಿಗೆ ಏನಾದರು ಇಕಿರಿಯಿಂದ ಮುತ್ತಿಸಿಗಬವುದಾ ಸರ್ ಕೋರ್ಟ್ಹೋಗೆಹೋದರೂ ಬಹಾಳವರ್ಷವಾಗೂವುದು ಏನುಮಾಡಬೇಕು ಹೇಳಿ ಸರ್
ಭಾರತದೇಶದ ಕರ್ನಾಟಕ ರಾಜ್ಯ ಭಾರತ ರಾಷ್ಟ್ರ ಮಟ್ಟದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಾನೂನುಗಳನ್ನು ಜಾರಿಗೆ ತಂದ ಪ್ರಪ್ರಥಮವಾಗಿ ಸನ್ಮಾನ ಶ್ರೀ ಯುತ ರಾಮಕೃಷ್ಣ ಹೆಗಡೆ ಯವರ ಜೊತೆಗಾರರ ಜನತಾಪಕ್ಷ ತಮ್ಮದೇ ಅತೀ ಒಳ್ಳೆಯ ಸಿದ್ಧಾಂತದಿಂದ ಆಡಳಿತಕ್ಕೆ ಬಂದ ನಕಲಿ ಕಾಂಗ್ರೇಸ್ಸೇತರ ಆಡಳಿತ ವಿರೋಧಿ ಪ್ರಪ್ರಥಮ ಸರಕಾರ ನಕಲಿ ಸೆಕ್ಯುಲರ್ ನಕಲಿ ಸಮಾಜವಾದಿಗಳು ನಕಲಿ ಕಾಂಗ್ರೇಸ್ ಪಕ್ಷ ವಿರೋಧಿ ಪಾರ್ಟಿ ಇಡೀ ಕನ್ನಡ ನಾಡಿನ ವಿಧಾನಸಭೆ ಚುನಾವಣೆಯಲ್ಲಿ ಜನಪ್ರಿಯತೆಯ ಜನಪ್ರತಿನಿಧಿಗಳ ರೂಪದಲ್ಲಿ ಜನಪ್ರಿಯತೆಯ ಪ್ರಾಮಾಣಿಕ ಜನತೆಯಿಂದ ಜನತೆಗಾಗಿ ಜನತೆಯ ಒಳ್ಳೆಯತನಕ್ಕೋಸ್ಕರ ಹಿತ ಕಾಯಲು ಸರಕಾರವು ಕರ್ನಾಟಕ ರಾಜ್ಯ ಕರ್ನಾಟಕ ಲೋಕಾಯುಕ್ತ ಸ್ಥಾಪನೆ 1986 ರಿಂದ 2000 ವರೆಗೆ (ಅರ್ದಚಂದ್ರ) ಸಾಧಾರಣವಾಗಿ 2001 ರಿಂದ 2012 ರ ವರೆಗೆ (ಪೂರ್ಣಚಂದ್ರ) ಅಸಾಧಾರಣ ಪ್ರತಿಭೆ ಸಾಧನೆ ಕರ್ನಾಟಕ ರಾಜ್ಯ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಮಾಡಿದ ಕರ್ನಾಟಕ ಲೋಕಾಯುಕ್ರ ಕಾಯ್ದೆ ಕಾನೂನುಗಳು ನ್ಯಾಯಾಂಗ ವ್ಯವಸ್ಥೆಗಳ ಬಗ್ಗೆ ತುಂಬ ಹೆಮ್ಮೆ ಪಡುವ ಕ್ರಾಂತಿ ಕಾರಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಾನೂನುಗಳನ್ನು ಕೊಂಡಾಡುತ್ತೇವೆ ಆದರೆ 2013 ರಲ್ಲಿ ನಕಲಿ ಸೆಕ್ಯುಲರ್ ನಕಲಿ ಸಮಾಜವಾದಿಗಳು ಕಡು ಭ್ರಷ್ಟ ಅರಾಜಕೀಯ ಸ್ವಹಿತ ಸ್ವಪ್ರತಿಷ್ಟೆ ಸ್ವಸ್ವಾರ್ಥ ಸ್ವಪಕ್ಷ ಸ್ವ ಕುಟುಂಬ ಕಲ್ಯಾಣ ನಕಲಿ ಜಾತ್ಯಾತೀತವಾದಿಗಳ ನಕಲಿ ಕಾಂಗ್ರೇಸ್ ಪಕ್ಷ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿದು ಭಾರತದೇಶ ಭಾರತೀಯ ಸಂವಿಧಾನವನ್ನು ದುರುಪಯೋಗ ಮಾಡಿಕೊಂಡು ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಾನೂನುಗಳನ್ನು ನಿರ್ಲಿಪ್ತ ಗೊಳಿಸಿದ ನಂತರವೂ ಸಮಾರು ಹತ್ತು ವರ್ಷಗಳು ಯಾವುದೇ ತೆರನಾದ ಹೇಳಿಕೆ ನೀಡದೆ ಇದ್ದ ಸ್ವಾತಂತ್ರ ಹೋರಾಟಗಾರರು ಪ್ರತಿಭಟನೆ ನಡೆಸದೇ ಸರ್ವ ಅಧುನಿಕ ಮಾಧ್ಯಮ ವರದಿಗಳ ಹೋರಾಟಗಾರರು ಸಮಸ್ತ ಕನ್ನಡಿಗ ಬುದ್ಧಿಜೀವಿಗಳ ಆಚಾರವಂತರು ವಿಚಾರವಂತರು ನ್ಯಾಯವಾದಿಗಳು ನ್ಯಾಯಾಧೀಶರು ಗಳು ಕಂಡು ಕಾಣದಂತೆ ಯಾವುದೋ ಲೋಕದಲ್ಲಿ ಬಹುತೇಕ ತಮ್ಮದೇ ಶೈಲಿಯಲ್ಲಿ ಇದ್ದಂತಹ ನಾಡಿನ ಮಹಾನುಭಾವರುಗಳು ಆಗೊಮ್ಮೆ ಈಗೊಮ್ಮೆ ವಿಭಿನ್ನಾಭಿಪ್ರಾಯ ದೂರ ದೂರ ದೂರ.....!!!...???
I know Mr. Santosh Hegde, being, a son of our past loksabha speaker Late Mr. K. S. Hegde. in every angle of their life they led very strict, desiplinary, and straight forward word of action. This will not be identified by present social and political scenario. really to say it's very pathetic, that's why, we could not anticipate, a non corruptive govt ever.
Tell me why he found BSY corrupt but all congress leaders clean when he was lokayukta chief? He was biased against BJP and playing in to the hands of Sonia Gandhi
ನಿವೃತ್ತ ನ್ಯಾಯಮೂರ್ತಿ ಶ್ರೀ ಸಂತೋಷ ಹೆಗ್ಡೆಯವರೆ ನಿಮ್ಮ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನೀವು ಹೇಳಿದ ಹಾಗೆ ಶಾಸಕರು ಹಾಗೂ ಸಚಿವರು ತಮ್ಮ ಸಂಬಳದಲ್ಲಿ ಪ್ರತಿ ತಿಂಗಳು ಸರ್ಕಾರಕ್ಕೆ ಸ್ವಲ್ಪ ಭಾಗವನ್ನು ನೀಡಲಿ ಮತ್ತು ಅನಾವಶ್ಯಕ ಖರ್ಚುಗಳನ್ನು ನಿಲ್ಲಿಸಬೇಕು. ಸರ್ ನೀವು ಈ ಹಿಂದಿನ ರೀತಿಯಂತೆ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ಕಾರಕ್ಕೆ ಚಾಟಿ ಬೀಸಿ. ಧನ್ಯವಾದಗಳು. 💐🙏🙏
Very good information
Thank you
ಅಮೂಲ್ಯವಾದ ಮಾತುಗಳು ಸರ್. ನಿಮ್ಮಂತ ಜನರು ಬೇಕು ಇಂದಿನ ದಿನಕ್ಕೆ.
Olymathutlisdrerajkrneglge
ನಮ ಜನತೆಗೆ ರಾಜ್ಯ ಹಿತ ಮುಖ್ಯ ಬೇಕಾಗಿಲ್ಲ ಮುರ್ಕರಿಗೆ
Sri Santosh Hegde is a gentleman who thinks good for the society. I enjoy whatching,following him.
ಸನ್ಮಾನ್ಯ ಶ್ರೀ ಸಂತೋಷ್ ಹೆಗ್ಡೆ ಸರ್ ರವರಿಗೆ ನನ್ನ ವಂದನೆಗಳು.🙏🙏🙏 ನಮ್ಮ ರಾಜ್ಯದ 95% ಜನತೆಗೆ ಗುಲಾಮಗಿರಿ ತುಂಬಾ ಇಷ್ಟ! ಉದಾಹರಣೆಗೆ K R S ಪಕ್ಷ ಕರ್ನಾಟಕದಾದ್ಯಂತ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಲೆ ಇದೆ, ಆದರೆ ಜನ ಇಂತಹ ಪಕ್ಷಗಳ ಬೆಂಬಲಕ್ಕೆ ಬಾರದಿರುವುದು ದುರಂತ! ಇನ್ನು ಎಲ್ಲಿವರೆಗೆ ,ಹಣ, ಹೆಂಡ, ಜಾತಿ, ಧರ್ಮದ ಹೆಸರನಲ್ಲಿ ಗುಲಾಮರಾಗಿಯೆ ಇರುತ್ತಾರೋ ಗೊತ್ತಿಲ್ಲದೆ ನಡೆಯುತ್ತಿದೆ ಜೀವನ ?????
ಸಂತೋಷ ಹೆಗ್ಡೆ ಸರ್ ನಿಮ್ಮ ಈ ಮಾಹಿತಿಗಾಗಿ ತುಂಬಾ ತುಂಬಾ ಧನ್ಯವಾದಗಳು. 🙏🙏
ಬ್ರಷ್ಟಾಚಾರ ಮಾಡದೆ ಇದ್ದರೆ ಎಲ್ಲಾ ಸರಿಯಾಗುತ್ತೆ.ಜನರೂ ಹಾಗೆ ಆಗಿದ್ದಾರೆ.ಬ್ರಷ್ಟಾಚಾರಿಗಳಿಗೆ ಜೈಕಾರ ಹಾಕ್ತಾರೆ.
ಹೌದು ಸರ್ ಮೂರ್ಖ ಮತದಾರರಿಗೆ ದೇಶದ ಅಭಿವೃದ್ಧಿ ಬೇಕಾಗಿಲ್ಲ ಬಿಟ್ಟಿ ಭಾಗ್ಯಗಳನ್ನು ಕೊಟ್ಟರೆ ಕಷ್ಟ ಪಟ್ಟು ದುಡಿದ ಹಣದ ಮೇಲಿನ ತೆರಿಗೆ ಹಣವನ್ನು ಸೋಮಾರಿಗಳಿಗೆ ನೀಡುವ ರಾಜಕೀಯ ಪಕ್ಷಗಳನ್ನು ಅಧಿಕಾರಕ್ಕೆ ಬರದ ರೀತಿಯಲ್ಲಿ ನೋಡಿಕೊಳ್ಳಬೇಕು ಇಲ್ಲದಿದ್ದರೆ ಕೆಲವೇ ವರ್ಷಗಳಲ್ಲಿ ನಮ್ಮ ದೇಶವೂ ಪಾಕಿಸ್ತಾನ ಶ್ರೀಲಂಕಾ ಸ್ಥಿತಿಗೆ ತಲುಪುವದರಲ್ಲಿ ಸಂಶಯವೇ ಇಲ್ಲ
ನಿಜ sir... ನಿಮ್ಮ ಮಾತುಗಳು ಅಕ್ಷರಸಹ ಸತ್ಯವಾದ ಮಾತುಗಳು.ಜೀವನ ಮೌಲ್ಯಗಳೇ ಇಂದಿನ ಸಮಾಜದಲ್ಲಿ ಕಾಣೆಯಾಗಿದೆ...ಶಾಲಾ ಕಾಲೇಜುಗಲ್ಲಿ moral science ಪಠ್ಯ ಅಗತ್ಯವಿದೆ...ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗದು
Our real hero ! Karnataka need you again sir ! Once again hatsoff to you
Now congress lokayukt beda
ಹಣದ ಅಷೆಗೆ ಬಲಿ ಬೀಳದೆ ಕರ್ತವ್ಯವೇ ದೇವರು ಎಣಿಸಿ ಕರ್ತವ್ಯ ಲೋ ಪಾ ಇಲ್ಲದೆ ದುಡಿದ ನಿಮಗೆ ಶರಣು ನಿಮಗೆ ದೇವರು ಒಳ್ಳೆಯದು ಮಾಡಲಿ l
ಆದಷ್ಟು ಕನ್ನಡದಲ್ಲಿ ಮಹಿತಿಕೊಟ್ಟ ನಿಮಗೆ ಧನ್ಯವಾದಗಳು
Sir ನಿಮಗೆ ಕಾಲಿಗೆ ಬೆಳ್ತಿವಿ ಫ್ರೀಬೀಸ್ ಬಗ್ಗೆ ಕಾನೂನು ಬದಲಾವಣೆ ತನ್ನಿ ನಾವು ನಿಮ್ಮ ಹಿಂದೆ ಬರ್ತೀವಿ ಸರ್ ಪ್ಲೀಸ್ ಕಾಪಾಡಿ ರಾಜ್ಯ ದೇಶ ಉಳಿಸಿ
👌💯🙏
Best program mam
ನಮ್ಮಲ್ಲಿ ಸ್ವಾಭಿಮಾನ ತುಂಬಾ ಕಡಿಮೆಯಾಗಿದೆ
ಕೋರ್ಟ್ ಏನಿದ್ದರೂ
ನಾಲ್ಕು ಗೋಡೆಗಳ ಮದ್ಯೆ
ದುಡ್ದು ಇದ್ದರೆ ನ್ಯಾಯ ಪಡೆಯಬಹುದು
ದುಡ್ಡಿರುವರು ಇದೇ ರೀತಿ ನ್ಯಾಯ ಪಡೆಯುತ್ತಾರೆ
ದುಡ್ಡಿಲ್ಲದವರು ಜೈಲ್ಗೆ ಹೋಗತ್ತಾರೆ
We need people in Politics like Hon.Justice Santhosh Hegde to improve the Quality of Entire Society in India
Kd jail in tihar today dcm ogibeku avnigevalla namma janarige
ಜಾಣರು. ಪ್ರಾಮಾಣಿಕರು ರಾಜಕಾರಣಕ್ಕೆ ಬರಲು ಇಷ್ಟಪಡೋದಿಲ್ಲ. ಕೆಲವರು ಬಂದರೂ ಅವರನ್ನು ಇತರ ಕೊಳಕು ರಾಜಕಾರಣಿಗಳು ತುಳಿದು ಹಾಕತಾರೆ. ಅಷ್ಟಕ್ಕೂ ಜನರೂ ಒಳ್ಳೆ ಆಡಳಿತ ಮಾಡೋರಿಗೆ ವೋಟ್ ಹಾಕೋದಿಲ್ಲ 🙄🙄. ಸದ್ಯದ ಪರಿಸ್ಥಿತಿಯಲ್ಲಿ ನಡೆಯುತ್ತಿರೋ ಭಾಗ್ಯಗಳ ಗೊಂದಲವೇ ಇದಕ್ಕೆ ಉದಾಹರಣೆ ಆಗಿದೆ. ಹೆಗಡೆ ಸಾಹೇಬ್ರರಂತವರು ಬೇಕಾದಷ್ಟು ಜನಾ ತಿಳಿಸಿ ಹೇಳಿದರೂ ಸುಧಾರಣೆ ಕಂಡು ಬರುತ್ತಿಲ್ಲ ಅನ್ನೋದು ವಿಪರ್ಯಾಸ. ದೇವರೇ ಕಾಪಾಡಬೇಕು 😂😂
@@vijayabhat8572 Yeddappa and Reddyappa already sent to jail by Santish Hegde.😳
KD Dodda kalla
@@lalitayarnaal¹🎉😢😢😢😢😢😢😢😢😢😢😢🎉😢😢😢😢🎉🎉🎉🎉🎉🎉😢😢😢😢😢😢😢😢😢😢😢😢😢😢😢😢
You are 100% right . No free education and free quality healthcare
ನಮ್ಮ ರಾಜ್ಯಕ್ಕೆ ಮತ್ತೇ ನಮ್ಮ ದೇಶಕ್ಕೆ ನಿಮ್ಮಂತ ಅಧಿಕಾರಿಗಳು ಮತ್ತೇ ಮತ್ತೆ ಬರಲಿ ಸಾರ್ ನಿಮ್ಮ ಹೆಸರು ಸಂತೋ.ಷ ಅಂತ ಇರುವುದಕ್ಕೆ ಸಾರ್ಥಕ ಸಾರ್ ನಾವು ಸಂತೋಷವಾಗಿರಲು.🎉
ಮಾನ್ಯ ನಾೄಯಮುತಿ೯ ಸಂತೋಷ ಹೆಗ್ಗಡೆಯವರ ಸಂದ ೯ಶನ ಬಹಳ ಅದ್ಭುತವಾಗಿ ಮಾತನಾಡಿದರೆ ನಮ್ಮ ತೆರಿಗೆ ಹಣದಲ್ಲಿ ಇವರು " ಯಾರುದು ದುಡ್ಡು ಯಾಲೣಮಾನ ಜಾತ್ರೆ ಮಾಡುತ್ತಿದ್ದಾರೆ" ಇದರಿಂದ ಸಾಮಾನ್ಯ ಜನರಿಗೆ ಎಷ್ಟು ತೊಂದರೆ ಆಗುತ್ತದೆ ಆದ್ದರಿಂದ ಜನರಿಗೆ ಉದ್ಯಗ ನೀಡಿಲ್ಲಿ ಊಚಿತ ಆರೋಗ್ಯ ನೀಡಿಲ್ಲಿ ಊಚಿತ ವಿದ್ಯೆ ನೀಡಿಲ್ಲಿ ಇದು ಬೀಟು ಇವರ ಸವ ೯ತಕೆ ಜನ ಬಲಿಯಾಗುತಾರೆ ಆದ್ದರಿಂದ ಸುಪ್ರೀಂ ಕೊಟ೯ ಮದ್ಯ ಪ್ರವೇಶ ಮಾಡಿ ತಡೆಹಿಡಿಯುವ ಕೆಲಸ ಮಾಡಲೢಿ.
ಸಾರ್ ನಮ್ಮದೇಶದ ಜ್ಯಾತ್ಯಾತೀತ ದೇಶ ಆನ್ನುತ್ತಾರೆ ಆದರೆ ಈಗ ಜಾತಿಯೇ ಮೇಲಾಗಿದೆ ಹೀಗಾದರೆ ಹೇಗೆ
ಸಾರ್ ನಿಮ್ಮ್ ಸಲಹೆ ಬಹಳ ಒಳ್ಳೆಯದು ಜನ ಪ್ರತಿನಿಧಿ ಗಳು ತಮ್ಮ ಸಂಬಳ ದಲ್ಲಿ ಉಚಿತ ಕೊಡುಗೆ ಕೊಡಲಿ
ದುಡ್ಡು ಹೊಂದಿಸೋದು ಬಹು ಸುಲಭ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ಬಂದ್ ಮಾಡುತ್ತಾರೆ ಸಾಮಾನ್ಯ ಜನರ ಮೇಲೆ ಹೆಚ್ಚಿನ ತೆರಿಗೆ ವಿಧಿಸಿ ರಾಜಕಾರಿಣಿಗಳು ಮನೆಯಲ್ಲಿ ಹಾಯಾಗಿ ಮಲಗುತ್ತಾರೆ
Answer ... India 🇮🇳 me Emergency Declare karna chahiye
👌🙋♀️🙋♂️🙏💯👌💪
ನಿಮ್ಮ ಮಾತುಗಳು ಅಕ್ಷರಶಃ ಸತ್ಯ ಸರ್. ಈ ವಿಷಯ ನಮ್ಮ ಜನರಿಗೆ ಯಾಕೆ ಅರ್ಥ ಅಗ್ತಿಲಾ.ಇವರು ಕೊಡು ಪ್ರೀ ಅಂತ ಏನು ಘೋಷಣೆ ಮಾಡಿದ್ದಾರೆ. ಅದು ನಮ್ಮೇಲ್ಲಾರ ಹಣ ಅಂತ. ಅದರ ಬದಲಾಗಿ ಪ್ರತಿಯೊಬ್ಬರೂಗೂ ಒಂದು ಕೆಲಸ ಕೊಟ್ರೆ ಸಾಕು.🙏
Murkarige buddi. Helodu gorkalla mele male huydante
ಸಿದ್ದ ಮತ್ತೆ ಎಸಿಬಿ ತರುತ್ತಾನೆ...ಕಾಂಗ್ರೆಸ್ 100%corrupt
ಯಾವುದೇ ಪಕ್ಷಗಳು ಬಿಟ್ಟಿ ಭಾಗ್ಯಗಳನ್ನು ಕೊಡುವುದನ್ನು ನಿಯಂತ್ರಿಸಲು ಸರ್ವೊಚ್ಛ ನ್ಯಾಯಾಲಯ ಮಧ್ಯೆ ಪ್ರವೇಶಿಸಿ ದೇಶವನ್ನು ಪಾಕಿಸ್ತಾನ ಶ್ರೀಲಂಕಾ ಸ್ಥಿತಿಗೆ ನೂಕದಂತೆ ಕಟ್ಟುನಿಟ್ಟಿನ ಆದೇಶ ನೀಡಬೇಕು
Yes
ದೇಶದ ಸಾಲ ಕಳೆದ 9ವರ್ಷದಲ್ಲಿ ಎಷ್ಟು ಪಟ್ಟಾಗಿದೆ ?
Agini modi adani Ambani nirav modi laleth modi Vijay malya kote kote kotu deshani devali madidani adarabagi swalpa hilu nodonna 😂😂
Hegde does not speak against Congress nor Kumaraswamy. Why ?
Yes
ನೀವು ಹೇಳಿದ ಮಾತುಗಳು ಅಕ್ಷರಶಃ ಸತ್ಯ
ನಿಮ್ಮಂತಹ ಲೋಕಾಯುಕ್ತ ಅಧಿಕಾರಿಗಳು ಹುಟ್ಟಿ ಬರಲಿ ಮತ್ತು ಭ್ರಷ್ಟ ಅಧಿಕಾರಿಗಳ ಅಧಿಕಾರ ಕಮ್ಮಿ ಆಗ ಲಿ
ಸ್ವಾಮಿ ನಮ್ಮ ಜನರಿಗೆ ಏನು ಹೇಳಿದರೂ ಅವರಿಗೆ ಬಿಟ್ಟಿ ಅಂದರೆ ತುಂಬಾ ಇಷ್ಟ ಈ ಜನರನ್ನು ಬದಲಾಯಿಸೋಕೆ ಆಗಲ್ಲ ಬಿಡಿ ಸ್ವಾಮಿ, ಮುಂದೊಂದು ದಿನ ನಾವೇ ಅನುಭವಿಸಬೇಕು 😢
our villagers should be taught about the consequences of wrong guarantees, & voting.
Excellent analysis. Our state should benefit from these observations by implementing his suggestions.
ಕಾಂಗ್ರೆಸ್ನವರು ಮೂಗಿಗೆ ಬೆಣ್ಣೆ ಸವರಿದ್ದಾಳೆ ಮಖಕ್ಕೆ
ಮುಖಕ್ಕೆ ಸಗಣಿ ಸವರಿದ್ದಾರೆ
Young students has to watch this programme. Public should understand the economic conditions.
He is one of the best,best, the best person in Karnataka
Every thing what he told is 100 percent correct for our state improvement. Now we may be going in wrong way & this is not good in future good development.
ಪತ್ರ ಕರ್ತರು ಈ ಪ್ರಶ್ನೆಯನ್ನು ಮುಖ್ಯ ಮಂತ್ರಿಯ ಯವರಿಗೆ ಕುದ್ದು ಕೇಳ ಬೇಕು.
Yes
ದಪ್ಪ ಚರ್ಮ davriga
We need a person like Hon. Santhosh hegde sir in each family in India
Hats off sir
Sir.... Supreme Court nalli ಕಾನೂನು ಹೋರಾಟ ಮಾಡಬೇಕು.... ನಮ್ಮ tax ಹಣ
ದೇಶದ ಅಭಿವೃದ್ಧಿಗಾಗಿ ಇರಬೇಕೇ ಹೊರತು
ಬಿಟ್ಟಿ ಭಾಗ್ಯಕಾಗಲ್ಲ....
ಇದು ಸಂವಿಧಾನಕ್ಕೆ ಮಾಡುವ ಅಪಚಾರ..
Adu helbedi he is congress agent
ಉದೋಗ ಉತ್ತಮ ಸರ್
ಬಿಟ್ಟಿ ಸಾರಾಯಿ ಮದ್ಯ ಕೊಟ್ಟರೆ ಇನ್ನೂ ಚೆನ್ನಾಗಿರುತ್ತೆ. ಎಲ್ಲರೂ ತಿಂದು ಕುಡಿದು ಮಲಗಿಕೊಂಡಿರಬಹುದು.ದೇಶ ಚೆನ್ನಾಗಿ ಉಧ್ಧಾರವಾಗುತ್ತೆ .😂😢😮😅
Ayyo adu inmele jasti nodta iri guru. Mane manege 2000 kodbeku andre kudukara sanke jasti agle beku ..
Free anno bagya idkilla...
Bele yerisi... Kudukanan inndu badidu tintare nodiii....
Kudukarigoskara kanista 2000 hosa bar open madstare 😅😅
Yardo duddu ಎಲ್ಲಮ್ಮನ ಜಾತ್ರೆ 😂
ಸದ್ಯ ಮದುವೆ ಆಗದ ಯುವಕರಿಗೆ ಮದುವೆ ಭಾಗ್ಯ, ಮುಲ್ಲಿಗಳ ವಂಶ ಕ್ಕೆ ಸೇರಿಸ್ತಿವಿ ಅಂತಾ ಹೇಳಿಲ್ಲಾ
Bhikari janarige Bevarsi sarkara 😂
Super
Sir Really Karnataka people are miss you today in lokayukta..
ಇಷ್ಟು ಗೊತ್ತಿರುವ ನೀವು ನಿಮ್ಮ ಜೀವನದ ಇನ್ನೊಂದು ಮುಖ್ಯ ಕಾರ್ಯ ಮಾಡಿ ಸರ್. ಈ ಭರವಸೆ ಗಳನ್ನು ಉಚಿತ ಗ್ಯಾರಂಟಿಗಳನ್ನು ಪಕ್ಷದ ಪ್ರಣಾಳಿಕೆಗೆ ಹಾಕಬಾರದು ಅಂತ ಚುನಾವಣ ಆಯೋಗದ ಜೊತೆಗೆ ಸೇರಿಸಬಾರದು ಅಂತ ಈ ಇಶ್ಯೂ ಅನ್ನು ನ್ಯಾಯಾಲಯದಲ್ಲಿ ಇದನ್ನು ಪ್ರೆಶ್ನೆ ಮಾಡಬೇಕು ಅಥವಾ ಚುನಾವಣ ಆಯೋಗವೆ ಇದಕ್ಕೆ ಕಡಿವಾಣ ಹಾಕಬೇಕು ಅಂತ ಹೋರಾಡಿ. ನೀವು ಹೋದರೆ ನಿಮ್ಮ ಹಿಂದೆ ರಾಜ್ಯದ, ದೇಶದ ಜನತೆ ಬರುತ್ತಾರೆ ಮತ್ತು ಬೆಂಬಲಿಸುತ್ತಾರೆ
ನಾಚಿಕೆ ಮಾನ ಮರ್ಯಾದೆ ಬಿಟ್ಟು ನಮ್ಮ ಜನರು ಲಂಚ ತಿಂದು ವೋಟ್ ಹಾಕಿ ಅದಲ್ಲದೆ ಇನ್ನು ತಿನ್ನುವುದಕ್ಕೆ ಕಾದು ಕುಳಿತ ಜನಕ್ಕೆ ಮಾನ ಮರ್ಯಾದೆ ಇಲ್ಲ. ಆಗೆ ಲಂಚ ಕೊಟ್ಟು ಅಧಿಕಾರಕ್ಕೆ ಬಂದು ಸಾಲ ಮಾಡಿ ಫ್ರೀ ಗಳನ್ನ ಕೊಟ್ಟು ಜವಾಬ್ದಾರಿ ಇಂದ ಬದುಕಿರುವ ಜನರಿಗೆ ತೆರಿಗೆ ಹೆಚ್ಚಿಗೆ ಮಾಡಿ ಅವರನ್ನು ಕಷ್ಟಕ್ಕೆ ಸಿಕ್ಕಿಸಿ ಅಧಿಕಾರ ಅನುಭವಿಸುತ್ತ ಇರುವ ರಾಜಕಾರಣಿಗಳಿಗೆ ಮಾನ ಮರ್ಯಾದೆ ಇರುವುದಕ್ಕೆ ಸಾಧ್ಯವೇ ಇಲ್ಲ. ಇದರ ಬದಲು ಒಂದು ಊರಿಗೆ ಒಂದು ವೃದ್ಧಾಶ್ರಮ ಕಟ್ಟಿಸಿ,ಈ ಬಿಟ್ಟಿ ಸರ್ಕಾರಿ ಬಸ್ಸುಗಳಲ್ಲಿ ಓಡಾಡುವ ಆಸೆ ಇರುವ ಹೆಂಗಸರನ್ನು ಕರೆತಂದು ಅವರಿಗೆ ವೃದ್ಧಾಶ್ರಮ ದಲ್ಲಿ ಕೆಲಸ ಮಾಡಿಸಿ ಅವರಿಗೆ ಒಳ್ಳೆ ಸಂಭಾವನೆ ಕೊಡಿ. ಆಗೆ degree ಪಡೆದ ವಿದ್ಯಾರ್ಥಿ ಗಳಿಗೆ ಅವರದೇ ಊರಿನಲ್ಲಿ ಸಾಯಂಕಾಲ ಅವರದೇ ಊರಿನ ಶಾಲೆಗಳಲ್ಲಿನ ವಿದ್ಯಾರ್ಥಿ ಗಳಿಗೆ ಪಾಠ, ಆಟ ಮತ್ತು ಶಿಸ್ತು ಕಲಿಸುವ ಕೆಲಸ ಕೊಟ್ಟು ಅವರಿಗೆ ಒಳ್ಳೆ ಸಂಭಾವನೆ ಕೊಡಿ. ನಾಚಿಕೆ ಆಗಬೇಕು ಬಿಟ್ಟಿ ತಿನ್ನುವ ಜನಗಳಿಗೆ
Karnatakada Janarannu Dochi Looti madi nimagu free namagoo free !
This is 100% true, we are going to see the downfall of our State if the the govt prioritise to the unnecessary bhagyas ! .
Sir Nimmage Namskar. Namma Rajyadalli Kelsamadokinrha Gundagiri Bhrastachari Adhikarad Ashegadukaru Yelladhu kintha adhikar madakagde Komugalbhe havhuvadu evar Mukhya uddesh Prajgalu Nemmadi Jeevan Maduvadhu Avarige ede kelsa Adkaran Karnatak Jantheyelli Vinanthisudhu .Neevu Olley Dari allige hogi. Amma Bhuvaneshwari Ellar Rakhsane Madamma.
ನಿನ್ನ ನಾಚೆ ಮಾನ ಮರ್ಯಾದೆ ಇದೀನಿ ತಗೋಬೇಡ ಕಣೋನಿನ್ನ ನಾಚೆ ಮಾನ ಮರ್ಯಾದೆ ಇದೀನಿ ತಗೋಬೇಡ
Very valuable Advice
Golden words sir
ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹ..
Very good advice
Thank you sir for your knowledge sharing
ತುಂಬಾ ಚೆನ್ನಾಗಿದೆ ಧನ್ಯವಾದಗಳು
ಸನ್ಮಾನ್ಯರೆ, ನಿಮ್ಮ ಮಾತು ಜನಮನದ ಮಾತು 🙏 ಇದನ್ನೆಲ್ಲ ಅರಿತು ಮತ ಹಾಕಿದ ಪ್ರಜ್ಞಾವಂತ, ಪ್ರಾಮಾಣಿಕ ಜನರು ಈ ಉಚಿತ ಹಾಗು ಸೋಮಾರಿತನದ ಆಸೆಗೆ ತಮ್ಮ ವೋಟುಗಳನ್ನ ಮಾರಿಕೊಂಡವರಿಂದ ಸೋತಿದ್ದೇವೆ! ಇಷ್ಟೇ ಅಲ್ಲದೆ, ಈ ಭ್ರಷ್ಟರು ಕೊಟ್ಟ ಪೊಳ್ಳು ಭರವಸೆಗಳನ್ನ ಈಡೇರಿಸುವ ಭಾರವನ್ನು ಇದೇ ಪ್ರಜ್ಞಾವಂತ, ಪ್ರಾಮಾಣಿಕ ಜನತೆ ಹೊರಬೇಕಾಗುತ್ತದೆ! ಈಗ ಜಾತಿ, ಮತ, ಪಂಗಡ, ಎಲ್ಲಕ್ಕಿಂತ 'ಪ್ರಜ್ಞಾವಂತರೇ' minority ಅನ್ನುವುದಕ್ಕೆ ಇನ್ನೇನು ಸಾಕ್ಷಿ ಬೇಡ. ಇಂತಹ ಪರಿಸ್ಥಿತಿಯಲ್ಲಿ ನಾವು ಏನು ಮಾಡಬೇಕು ಎಂಬ ಸಲಹೆ ನೀಡಿ 🙏
ತುಂಬಾ ಒಳ್ಳೆ ಚರ್ಚೆ ಇವರನ್ನು ಒಂದು ಸಾರಿ ನಾನು ನೋಡಬೇಕು ಇತವರ ಕೈಯಲ್ಲಿ ನಮ್ಮ ರಾಜ್ಯದ ಸರ್ಕಾರ ಚುಕ್ಕಾಣಿ ಕೊಡಬೇಕು
Dhanyavadagalu sir.Athyuttama salahegalu.
ಮಕ್ಮಲ್ ಟೋಪಿ ಹಾಕುವುದು ಎಂದರೆ ಕಾಂಗ್ರೆಸ್ ಪಕ್ಷ ಎನ್ನಬಹುದು, ನ್ಯಾಯವಾಗಿ ಚುನಾವಣೆ ಗೆಲ್ಲುವ ಸಾಧ್ಯವಿಲ್ಲ ಇರುವಾಗ ಈ ರೀತಿಯ ಆಸೆ ತೋರಿಸಿ ಅಧಿಕಾರಕ್ಕೆ ಬಂದು ಈಗ ಇಲ್ಲದೆ ಇರುವ ಸಾಬೂಬು ಹೇಳಿ ಈಗ ಸಾಧ್ಯ ವಾಗುವುದಿಲ್ಲ ಮುಂದೆ ನೋಡೋಣ ಎಂಬ ಮಾತು ಹೇಳುತ್ತಿದ್ದಾರೆ ಅಷ್ಟೇ
Gottiddoo Topi hakisi kolluvavanu Maha Murkha ! 🙈😛😂😸🤣😁🙉😼
Super talk... Sathyavada ಮಾತುಗಳು👍👍
Well said Sir. All our politicians should watch this. Let them forgo their salary,allowances and pension. Let this go for giving freebies to general public of Karnataka. If possible courts should intervene in this matter.
ಹೆರಾಲ್ಡ್ ಕೇಸ್ ತನಿಖಾ ಹೊಣೆಯನ್ನು
ಈ ಮಾಜಿ ನ್ಯಾಯಮೂರ್ತಿ ಗಳಿಗೆ ವಹಿಸಿದರೆ ಏನು ಶಿಕ್ಷೆ ನಮೂದಿಸಿ
ವರದಿ ಕೊಡಬಹುದು
Hon. Justice Santhosh hegde is one in million example of honesty, simple living n high thinking! Every single word he has said in this interview is correct, true n to the point. Long live sir🙏
Hi, sir very good advice.
Good adress to the people & excellent advice to the Voters.
Sathya sir 👌👍🙏
ಗ್ಯಾರಂಟಿ ಭರವಸೆ ಮತ್ತು ಭ್ರಷ್ಟಾಚಾರ ಎರಡು ಒಂದೇ
Suitable advice sir, some controllable measure is need of the day. Hatts of sir
Tumba satyada matu sir hats off to you sir neevu 100years arogyavagi irabeku sir
Really great job
Really your great sir, rajakaranigalu yaru sari illa sir, holasu sarkar
😂
ಮುಂದೊಂದು ದಿನ ಎಲ್ಲರಿಗೂ ಮಧ್ಯ ಫ್ರೀ ಅಂತ ಘೋಷಣೆ ಮಾಡಿದರೆ ದೇಶದ ಆರ್ಥಿಕತೆ ಹೆಚ್ಙಾಗುತ್ತೆ ಕುಡಿ ಅಮಲಿನಲ್ಲಿ ಯಾರಿಗೂ ಬೈಯದೇ ಮನೆಯಲ್ಲಿ ಹಾಯಾಗಿ ಮಲಗಿಕೊಂಡು ಬಿಡ್ತಾರೆ ಆಗ ಸರ್ಕಾರಕ್ಕೆ ಯಾವುದೇ ತಲೆ ನೋವು ಇರುವುದಿಲ್ಲ ರಾಹುಲ್ ಜೀ ಯವರ ಮುಂದಿನ ಉಚಿತ ಗ್ಯಾರಂಟಿ ಯೋಜನೆ ಘೋಷಿಸುವುದು ಗ್ಯಾರಂಟಿ!!!!
ಧನ್ಯವಾದಗಳು
ಎಲ್ಲಾ ರಾಜಕೀಯ ಪಕ್ಷಗಳು ಒಂದೇ ತಾಯಿ ಮಕ್ಕಳು ಒಬ್ಬರು ತಾಯಿಯ ಜೊತೆ ಊಟ ಮಾಡಿದರೆ ಮತ್ತೊಬ್ಬರು ತಂದೆ ಜೊತೆ ಊಟ ಮಾಡುತ್ತಾರೆ
ರಾಜಕಾರಣಿಗಳನ್ನು ಸರಿದಾರಿಗೆ ತರುವ ಬಗೆ ಹೇಗೆ?
Very good information sir.
🌹ಸೂಪರ್ 🌹💯🌹💯🙏ಸತ್ಯ 🌹🙏🙏😃
Nijavaglu neevu helidamatu Akshatasaha katu satya. Nimmanta youvaganaranna e samaja belesabeku. Sir. Hat's off 🙏🙏👌👌
Hi sir very good advice
Very good information sir. U are great advisor. Thanks a lot 🙏🙏🙏🙏🙏
Hats of u sir
Hat's off to you sir. You are a great ASSET to the NATION . 🙏🙏🙏🙏
💯 True of your words.
Thank you for your suggestion to the government.
Almighty Shiv Baba bless you and your family members 🙏
ಚುನಾವಣೆ ಭರವಸೆ ಬಗ್ಗೆ ಸುಪ್ರೀಂ ಹೇಳಿದರೂ ಆಯೋಗ ಕೈ ಚೆಲ್ಲಿತು ಬೆನ್ನುಮೂಳೆ ಇಲ್ಲದಂತೆ, ಶೇಷನ್ ಇರಬೇಕಿತ್ತು ಹಾಗೆ ಮಾಡಲು. ಈಗ ಕಟ್ಟಿರುವ ಸಂಸದ್ ಭವನದಲ್ಲಿ ಬಾವಿ ತೆಗೆದು ಹಾಕಲು ಸಲಹೆ ಕೆಲವೂ ಮೂಲದಿಂದ ಬಂದರೂ ಅಧ್ಯಕ್ಷರು ಒಪ್ಪಲಿಲ್ವವೆಂದು ವರದಿಯಾಗಿದೆ. ಮಾಡುವ ನಿರ್ದಾರ ಮಾಡಿ ವಿರೋಧಿಗಳು ಸುಪ್ರೀಂಗೆ ಹೋಗಲು ದಾರಿಮಾಡಿಕೊಡಬಹುದಿತ್ತು.ಇಷ್ಟೊಂದು ದುರ್ಬಲ ಮುಖ್ಯಸ್ಥರ ಚಿಂತನೆ.
ತಮ್ಮ ಸಾಮಾಜಿಕ ಮೌಲ್ಯಗಳ ಕಳಕಳಿ ಬಗ್ಗೆ ಧನ್ಯವಾದಗಳು...
ನಮಸ್ತೆ ಮೇಡಂ ನಮಸ್ತೆ ಜೀ ಕನ್ನಡ ಎಲ್ಲಾ ವನ್ನು ನೀವು ನ್ಯಾಯತ ಪರವಾಗಿ ಮಾಡ್ತಾ ಇದ್ದೀರಾ ಕರ್ನಾಟಕದಲ್ಲಿ ಗೃಹ ಇಲಾಖೆ ಹೋಮ್ ಗಾರ್ಡ್ ತುಂಬಾ ಅನ್ಯಾಯದಲ್ಲಿದ್ದಾರೆ ಅವರ ಬಗ್ಗೆ ನಿಮ್ಮ ಹೋರಾಟ ನಿಮ್ಮ ಸಹಾಯ ನೀಡಿ ನ್ಯಾಯ ನೀಡಿಸಬೇಕು
Sir Thanks for explaining the politics.
This is true sir
Very right conversation.thanks......namaste
ಸರ್ ನಮ್ಮ ಕರ್ತವ್ಯಕ್ಕೆ ಧನ್ಯವಾದಗಳು ನಮ್ಮಲ್ಲಿ ವಿನಂತಿ ರೈತರಿಗೆ ಹೋಲದಿಂದ ಹೋಲಕ್ಕೆಹೋಗುವದಾರಿಗೆ ಏನಾದರು ಇಕಿರಿಯಿಂದ ಮುತ್ತಿಸಿಗಬವುದಾ ಸರ್ ಕೋರ್ಟ್ಹೋಗೆಹೋದರೂ ಬಹಾಳವರ್ಷವಾಗೂವುದು ಏನುಮಾಡಬೇಕು ಹೇಳಿ ಸರ್
Great word's from Hegde sir hat's off to you.
V good analysis sir , thanks
My most respected sir🎉
ಭಾರತದೇಶದ ಕರ್ನಾಟಕ ರಾಜ್ಯ ಭಾರತ ರಾಷ್ಟ್ರ ಮಟ್ಟದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಾನೂನುಗಳನ್ನು ಜಾರಿಗೆ ತಂದ ಪ್ರಪ್ರಥಮವಾಗಿ ಸನ್ಮಾನ ಶ್ರೀ ಯುತ ರಾಮಕೃಷ್ಣ ಹೆಗಡೆ ಯವರ ಜೊತೆಗಾರರ ಜನತಾಪಕ್ಷ ತಮ್ಮದೇ ಅತೀ ಒಳ್ಳೆಯ ಸಿದ್ಧಾಂತದಿಂದ ಆಡಳಿತಕ್ಕೆ ಬಂದ ನಕಲಿ ಕಾಂಗ್ರೇಸ್ಸೇತರ ಆಡಳಿತ ವಿರೋಧಿ ಪ್ರಪ್ರಥಮ ಸರಕಾರ ನಕಲಿ ಸೆಕ್ಯುಲರ್ ನಕಲಿ ಸಮಾಜವಾದಿಗಳು ನಕಲಿ ಕಾಂಗ್ರೇಸ್ ಪಕ್ಷ ವಿರೋಧಿ ಪಾರ್ಟಿ ಇಡೀ ಕನ್ನಡ ನಾಡಿನ ವಿಧಾನಸಭೆ ಚುನಾವಣೆಯಲ್ಲಿ ಜನಪ್ರಿಯತೆಯ ಜನಪ್ರತಿನಿಧಿಗಳ ರೂಪದಲ್ಲಿ ಜನಪ್ರಿಯತೆಯ ಪ್ರಾಮಾಣಿಕ ಜನತೆಯಿಂದ ಜನತೆಗಾಗಿ ಜನತೆಯ ಒಳ್ಳೆಯತನಕ್ಕೋಸ್ಕರ ಹಿತ ಕಾಯಲು ಸರಕಾರವು ಕರ್ನಾಟಕ ರಾಜ್ಯ ಕರ್ನಾಟಕ ಲೋಕಾಯುಕ್ತ ಸ್ಥಾಪನೆ 1986 ರಿಂದ 2000 ವರೆಗೆ (ಅರ್ದಚಂದ್ರ) ಸಾಧಾರಣವಾಗಿ 2001 ರಿಂದ 2012 ರ ವರೆಗೆ (ಪೂರ್ಣಚಂದ್ರ) ಅಸಾಧಾರಣ ಪ್ರತಿಭೆ ಸಾಧನೆ ಕರ್ನಾಟಕ ರಾಜ್ಯ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಮಾಡಿದ ಕರ್ನಾಟಕ ಲೋಕಾಯುಕ್ರ ಕಾಯ್ದೆ ಕಾನೂನುಗಳು ನ್ಯಾಯಾಂಗ ವ್ಯವಸ್ಥೆಗಳ ಬಗ್ಗೆ ತುಂಬ ಹೆಮ್ಮೆ ಪಡುವ ಕ್ರಾಂತಿ ಕಾರಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಾನೂನುಗಳನ್ನು ಕೊಂಡಾಡುತ್ತೇವೆ ಆದರೆ 2013 ರಲ್ಲಿ ನಕಲಿ ಸೆಕ್ಯುಲರ್ ನಕಲಿ ಸಮಾಜವಾದಿಗಳು ಕಡು ಭ್ರಷ್ಟ ಅರಾಜಕೀಯ ಸ್ವಹಿತ ಸ್ವಪ್ರತಿಷ್ಟೆ ಸ್ವಸ್ವಾರ್ಥ ಸ್ವಪಕ್ಷ ಸ್ವ ಕುಟುಂಬ ಕಲ್ಯಾಣ ನಕಲಿ ಜಾತ್ಯಾತೀತವಾದಿಗಳ ನಕಲಿ ಕಾಂಗ್ರೇಸ್ ಪಕ್ಷ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿದು ಭಾರತದೇಶ ಭಾರತೀಯ ಸಂವಿಧಾನವನ್ನು ದುರುಪಯೋಗ ಮಾಡಿಕೊಂಡು ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಾನೂನುಗಳನ್ನು ನಿರ್ಲಿಪ್ತ ಗೊಳಿಸಿದ ನಂತರವೂ ಸಮಾರು ಹತ್ತು ವರ್ಷಗಳು ಯಾವುದೇ ತೆರನಾದ ಹೇಳಿಕೆ ನೀಡದೆ ಇದ್ದ ಸ್ವಾತಂತ್ರ ಹೋರಾಟಗಾರರು ಪ್ರತಿಭಟನೆ ನಡೆಸದೇ ಸರ್ವ ಅಧುನಿಕ ಮಾಧ್ಯಮ ವರದಿಗಳ ಹೋರಾಟಗಾರರು ಸಮಸ್ತ ಕನ್ನಡಿಗ ಬುದ್ಧಿಜೀವಿಗಳ ಆಚಾರವಂತರು ವಿಚಾರವಂತರು ನ್ಯಾಯವಾದಿಗಳು ನ್ಯಾಯಾಧೀಶರು ಗಳು ಕಂಡು ಕಾಣದಂತೆ ಯಾವುದೋ ಲೋಕದಲ್ಲಿ ಬಹುತೇಕ ತಮ್ಮದೇ ಶೈಲಿಯಲ್ಲಿ ಇದ್ದಂತಹ ನಾಡಿನ ಮಹಾನುಭಾವರುಗಳು ಆಗೊಮ್ಮೆ ಈಗೊಮ್ಮೆ ವಿಭಿನ್ನಾಭಿಪ್ರಾಯ ದೂರ ದೂರ ದೂರ.....!!!...???
Maneyalli kulitu bashana madodu bittu horata madi sir nimma jothe Karnataka janathe barthare. Neevenadru rajakiya pakshagalinda Hana padedidira, illavadare horatakke banni, nimma jothe navidheve
I know Mr. Santosh Hegde, being, a son of our past loksabha speaker Late Mr. K. S. Hegde. in every angle of their life they led very strict, desiplinary, and straight forward word of action. This will not be identified by present social and political scenario. really to say it's very pathetic, that's why, we could not anticipate, a non corruptive govt ever.
Tell me why he found BSY corrupt but all congress leaders clean when he was lokayukta chief? He was biased against BJP and playing in to the hands of Sonia Gandhi
ನಮ್ಮ ವಿಶ್ವವಿದ್ಯಾಲಯಗಳು ಈ ರೀತಿ ನಾಯಿ ಕೊಡೆಗಳಂತೆ ನಿರುದ್ಯೋಗಿಗಳನ್ನು ಸ್ರಷ್ಟಿಸಿಧರೆ ಯಾವ ಸರ್ಕಾರ ಹೇಗೆ ತಾನೇ ಉದ್ಯೋಗ ಕೊಡಲು ಸಾಧ್ಯ?
God give you good health sir . Proud son of Karnataka state 🙏💐
ಸಾವಿರ 1991 ರಲ್ಲಿ ನಮ್ಮ ದೇಶದ ಬಂಗಾರವನ್ನು ಅಡ ಇಡಲಾಗಿತ್ತು. ಅದು ಇವತ್ತಿನ ಜನರೇಶನ್ನಿಗೆ ಗೊತ್ತಿಲ್ಲ
Sir you deserve to be speaker atleast
Sandarshanakararu olle prashnegalanna keluthiddare.Good.
👍👍 super
Sir neevu helodu 💯 satyavada maatu .nimmanthavara avashyakte ide sir🙏💐
ಇಂತಹ ಮನೆ ಹಾಳ ಬೀಟಟೀ ಭಾಗ್ಯ ಗೋಳನ್ನು ಸಿದ್ಧ ರಾಮಯ್ಯ, ಬೀ ಕೇ ಸೀ ರವರೀಗೇ ಪದ್ಮ ಭೂಷಣ ಪ್ರಶಸ್ತಿ ಕೌಡಬೇಕು
Exactly correct 👌 sir
LEGENDARY PRAMAANNIKA
NYAAYADHEESHARU AADA
SANTHOSH HEGDE SIR RAVARA AVADHIYALI BRASHTACHARA MAADIDA MAAJI MUKYA MANTRI B S YADIYOORAPPA RAVARANU JAILGE KALUHISIDA DAKSHA ADHIKAARI NAMMA SUPREME COURT MAAJI NYAAYADHEESHA SANTHOSH HEGDE SIR 🧜♂️🧜♂️🧜♂️🧜♂️🧜♂️🧜♂️🧜♂️🧜♂️ NIMMAGE
PAADABIVANDANEGALLU. 🧚♀️🧚♀️🧚♀️🧚♀️🧚♀️🧜♂️🧜♂️🧜♂️❤❤👣🙏.
Sir I'm big fan, autograph please
Hats off to you sir...
I completely agree with you Meeraji
Real officer. Real nation lover
nm. mm