ಭಾರತದ ನಗರ ಹಾಗೂ ರಸ್ತೆಗಳಿಗೆ ಕ್ರೂರರಾಜರ ಮತ್ತು ಕೊಲೆಗಡುಕರ ಹೆಸರನ್ನೇಕೆ ಇಡಲಾಗಿದೆ? | Sadhguru Kannada
HTML-код
- Опубликовано: 5 июл 2024
- ಇತಿಹಾಸಕಾರರು ಹಾಗೂ ಲೇಖಕರಾಗಿರುವ ಡಾ.ವಿಕ್ರಮ್ ಸಂಪತ್ ಅವರೊಂದಿಗಿನ ಸಂವಾದವೊಂದರಲ್ಲಿ ಸದ್ಗುರುಗಳು ಮಧ್ಯಯುಗದ ರಾಜರುಗಳಾಗಿದ್ದ ಔರಂಗಜೇಬ್, ಟಿಪ್ಪುಸುಲ್ತಾನ, ಭಕ್ತಿಯಾರ್ ಖಿಲ್ಜಿ ಹಾಗೂ ಇನ್ನಿತರರ ಕ್ರೌರ್ಯದ ಕುರಿತು ಮಾತನಾಡುತ್ತಾರೆ. ನಮ್ಮ ದೇಶದ ಹಲವು ನಗರ, ಹಲವು ರಸ್ತೆಗಳಿಗೆ, ಅಮಾಯಕ ಜನರನ್ನು ಕೊಂದ, ದೇವಸ್ಥಾನಗಳನ್ನು ಧ್ವಂಸ ಮಾಡಿದ, ಸಮುದಾಯಗಳನ್ನೇ ನಾಶ ಮಾಡಿದ ಇಂತಹ ಕ್ರೂರರಾಜರುಗಳ ಹೆಸರುಗಳನ್ನು ಇಡಲಾಗಿದೆ. ಹೊಸದಾಗಿ ಆಯ್ಕೆಯಾಗಿ ಬಂದಿರುವ ನಾಯಕರು ಆ ಹೆಸರುಗಳನ್ನು ಬದಲಾಯಿಸಬೇಕಾಗಿರುವು ಎಷ್ಟು ಮುಖ್ಯ ಎಂದು ಸದ್ಗುರುಗಳು ಈ ವೀಡಿಯೋದಲ್ಲಿ ವಿವರಿಸುತ್ತಾರೆ.
#tipusultan #bharat #history
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್:
t.me/sadhgurukannada
ಸದ್ಗುರು ಕನ್ನಡ ಅಧಿಕೃತ ಫೇಸ್ಬುಕ್ ಚಾನಲ್:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಚಾನಲ್:
sadhguru_kannad...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
onelink.to/sadhguru__app
ಈಶ ಫೌಂಡೇಷನ್ ಕನ್ನಡ ಬ್ಲಾಗ್:
isha.sadhguru.org/in/kn/wisdom
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/ka/Ish...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Развлечения
ಅಧಿಕಾರಕ್ಕೋಸ್ಕರ ಕಾಂಗ್ರೆಸ್ ನವರು ಇದನ್ನೆಲ್ಲಾ ಮಾಡುತ್ತಿದ್ದಾರೆ ಕಾಂಗ್ರೆಸ್ ನವರು ಮತಿಹೀನರು ಇಂತಹ ಕಾಂಗ್ರೆಸ್ಸಿನವರಿಗೆ ನನ್ನ ಧಿಕ್ಕಾರ ಕಾಂಗ್ರೆಸ್ ನವರು ಏನು ಮಾಡಿದರು ಮುಸ್ಲಿಮರನ್ನು ಮುಂದೆ ತರುವುದಕ್ಕೆ ಆಗುವುದಿಲ್ಲ ಒಂದಲ್ಲ ಒಂದು ದಿನ ಮುಸ್ಲಿಮರು ಕಾಂಗ್ರೆಸ್ ಅನ್ನು ಧಿಕ್ಕರಿಸುತ್ತಾರೆ
. ಇಂತಿ
ಸನಾತನ ಸನಾತನವಾಗಿರಲಿ.....
ಖಂಡಿತ ಬದಲಾವಣೆ ಬೇಕು
*ನಮ್ಮ ನಗರಗಳಿಗೆ ಕ್ರೂರಿಗಳ ಹೆಸರನ್ನು ಬದಲಿಸಲೇ ಬೇಕು….ಏನಂತೀರಾ??*
ಸತ್ಯವಾದ ಮಾತು ಸದ್ಗುರು. ಆಮೇಲೆ ವಿಕ್ರಂ ಕನ್ನಡದವರು
ಸತ್ಯವಾದ ಮಾತು
ತುಂಬಾ ಚೆನ್ನಾಗಿ ವಿವರಿಸಿದ್ದೀರಿ 🙏🏾
Jai Shree Ram
Very true said sadgurudev ❤💐🙏🙏
Superr speech❤
Sanatani❤
True 👍 sadhguru
❤❤
❤❤❤❤❤
❤
ಸಕ್ಕತ್😊
❤❤❤❤
❤❤❤
ನಮ್ಮ ಸುತ್ತ ಇರುವ ಸರಿ ಸುಮಾರು ಎಲ್ಲ ಧರ್ಮಗಳೂ ಪರಸ್ಪರ ವ್ಯಶಮ್ಯವನ್ನೇ ಹೇಳಿಕೊಡುತ್ತಿವೆ. ಒಂದು ಮಾತಂತೂ ಸತ್ಯ ಪ್ರೀತಿ ಮಾತ್ರ ಪ್ರೀತಿಯ ಮರಿಯನ್ನು ಹಾಕಲು ಸಾಧ್ಯ ದ್ವೇಷ ಎಂದೆಂದಿಗೂ ಪ್ರೀತಿಯ ಮರಿಯನ್ನು ಹಾಕಲಾರದು.
Sanatana ollede agide
Good thought 🎉
Namaskaram
I am waiting
❣❣❣❣
ಎಲ್ಲವನ್ನೂ ಹಿಂದೂ ಧರ್ಮದ ಪರವಾಗಿ ವಾದ ಯಾಕೆ, ಹಿಂದೂ ಧರ್ಮದಲ್ಲಿನ ಅನಾಚಾರ, ಮೌಢ್ಯತೆಯ ಬಗ್ಗೆ ಯಾಕೆ ಏನು ಹೇಳುತ್ತಿಲ್ಲ.
ಅದರ ಬಗ್ಗೆ ಸುಧಾರಣೆ ಮಾಡೋದು ನೋಡಿ.
ಈ ತರ ಕೆಲಸಕ್ಕೆ ಬಾರದ ಮಾತು ಯಾರಿಗೂ ಪ್ರಯೋಜನ ಇಲ್ಲ
ಗೆದ್ದೆತ್ತಿನ ಬಾಲ ಹಿಡಿಯೋ ಆಸಾಮಿ ಈತ ಬಿಜೆಪಿಯವನ್ನ ಸಂತುಷ್ಟಿ ಪಡಿಸೋ ಕೆಲಸ
ನಮಿಗೆ ಪುಗಸಟ್ಟೆ ಪುನುಗು, ನಾಲ್ಕು ಕಾಸು, ಒಂದಿಷ್ಟು ಎಣ್ಣೆ ಸಿಕ್ರೆ ಸಾಕು. ಬಿರಿಯಾನಿ ಸಿಕ್ರೆ ಸಾಕು ಸಾಕು.
ದೇಶ, ಭಾಷೆ, ಧರ್ಮ ಯಾರಿಗೆ ಬೇಕು?
ಜೈ ಪುಗಸಟ್ಟೆ, ಜೈ ಸ್ವಾರ್ಥ, ಜೈ ಅವಕಾಶವಾದ, ಜೈ ಜಾತಿವಾದ 😊😅😂
Raste mattu nagara galige atyacharigala mattu kolegadukara hesaru iduvudu ondu reetiya manasika roga.
Sanatana amara
Yes or not 🚫 ✓
Sadguru first time speak good matters
Badalavaneya samaya bandide
ವಿವೇಕಾನಂದರ ಸನಾತನ ಧರ್ಮಕ್ಕೂ, ಈಗಿನ ಸನಾತನ ಧರ್ಮಕ್ಕೂ ತುಂಬಾ ವೆತ್ಯಾಸ ಇದೆ
Edu forgin desha da atti galigu tapu agi artha aguthe history
Kachada Tippu
ನಾಚಿಕೆಗೇಡು
❤❤❤❤❤
❤
❤