Mahatma Gandhi Life Story | South Africa | India | Indian Independence Movement | Masth Magaa Amar

Поделиться
HTML-код
  • Опубликовано: 10 сен 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #GandhiJayanti #MahatmaGandhi #FatherOfTheNation #Gandhi #Nonviolence #PeaceAndHarmony #FreedomFighter #SwachhBharat #Satyagraha #Inspiration #IndianIndependence #GandhiQuotes #Ahimsa #Bapu #India #GandhiLegacy #MKGandhi #GandhiJayantiCelebration #GandhiJayanti2023 #RememberingGandhi #MasthMagaa #AmarPrasad

Комментарии • 2,1 тыс.

  • @MasthMagaa
    @MasthMagaa  11 месяцев назад +96

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @chethankumar762
      @chethankumar762 11 месяцев назад


      . ಸ.

    • @goodvibes9235
      @goodvibes9235 11 месяцев назад +1

      Where his bad habbits..u didn't describe about his bad side..😢we like your news but we don't expect this from u

    • @gvlalitha5176
      @gvlalitha5176 11 месяцев назад

      😊😊😊😅😊

    • @ravillb8639
      @ravillb8639 11 месяцев назад

      Sir nanu joine agiddini but open barthaella

    • @parvatipatil9046
      @parvatipatil9046 10 месяцев назад

      ⁿ∅988/ⁿ

  • @basavarajbasavaraju7164
    @basavarajbasavaraju7164 11 месяцев назад +139

    BR Ambedkar, Bhagat singh, Lal Bahaddhur Shastri and Subhash Chandra Bose 💙🇮🇳💙

    • @SadashivJp
      @SadashivJp 6 месяцев назад +5

      Savarkar, Tilak, Lala Lajapat Roy, Gokale Elli hogbeka? Seriskolla avrannuva

    • @kgmanjappa2984
      @kgmanjappa2984 4 месяца назад +3

      ಇವರು ಭಾರತ್ ಮಾತಾ ನಿಜವಾದ ಪುತ್ರರು

    • @pavankumar7826
      @pavankumar7826 23 часа назад

      Yes

  • @SureshSuresh-vb3ns
    @SureshSuresh-vb3ns 11 месяцев назад +199

    Jai ಲಾಲ್ ಬಹಾದ್ದೂರ್ ಶಾಸ್ತ್ರಿ🇮🇳🇮🇳🇮🇳

  • @hckantihck3428
    @hckantihck3428 11 месяцев назад +233

    ಸುಭಾಷ್ ಚಂದ್ರಬೋಸ್...
    ಲಾಲ್ ಬಹದ್ದೂರ್ ಶಾಸ್ತ್ರೀ..

  • @vinayravindra333
    @vinayravindra333 11 месяцев назад +533

    ನಾನು ಅಂತೂ ನನ್ನ ಮಕ್ಕಳಿಗೆ ರಾಷ್ಟ್ರ ಪಿತಾ ಸುಭಾಷ್ ಚಂದ್ರಬೋಸ್ ಅಂತಲೇ ಎಕ್ಸಾಮ್ ಅಲ್ಲೂ ಬರ್ಲಿಕ್ಕೆ ಹೇಳ್ತಿನಿ 1ಮಾರ್ಕ್ಸ್ ಹೋದ್ರೇ ಏನು ತೊಂದ್ರೆ ಇಲ್ಲ 😊😎

    • @Suvarna.nandakishor
      @Suvarna.nandakishor 8 месяцев назад +11

      ನೀವು ಮಾಡುತ್ತಿರುವುದು ತಪ್ಪು

    • @KrishnaVikki-18
      @KrishnaVikki-18 8 месяцев назад +14

      ನೀವು ಮಾಡುತ್ತಿರುವುದು ತಪ್ಪು

    • @purpleplace8300
      @purpleplace8300 8 месяцев назад +47

      Sariyagi madiddira😊👍

    • @karthik9356
      @karthik9356 8 месяцев назад +34

      Nanu kooda 👍

    • @Maheshallinonekannada
      @Maheshallinonekannada 7 месяцев назад +5

      🫡🫡🫡

  • @unknowngba
    @unknowngba 11 месяцев назад +89

    We love Lal Bahadur Shastriji and lets celebrate Shastri Jayanti every 2nd October 🚩🚩🚩

  • @santoshbapare8111
    @santoshbapare8111 11 месяцев назад +571

    ಲಾಲ್ ಬಹಾದ್ದೂರ್ ಶಾಸ್ತ್ರೀ ಜಯಂತಿ ಶುಭಾಶಯಗಳು. ಜೈ ಜವಾನ್ ಜೈ ಕಿಸಾನ್.

  • @SureshSuresh-vb3ns
    @SureshSuresh-vb3ns 11 месяцев назад +683

    ಜೈ ಸುಭಾಸ್ ಚಂದ್ರ ಬೋಸ್ ಜೀ 🇮🇳🇮🇳

    • @gopalgadde-px5iw
      @gopalgadde-px5iw 11 месяцев назад +15

      Ha avare rastra pita anta birudu kottiddu🎉

    • @ambreshnayakjalahalli6172
      @ambreshnayakjalahalli6172 11 месяцев назад +15

      🎉🎉ಸುಭಾಷ್ ಚಂದ್ರ ಬೋಸ್

    • @pramod0919
      @pramod0919 11 месяцев назад +9

      Why only subash Chandra every one

    • @hemahegde8904
      @hemahegde8904 11 месяцев назад +8

      ಜೈ ಮಹಾತ್ಮ ಗಾಂಧೀ ಜಿ

    • @shashidharcd8935
      @shashidharcd8935 11 месяцев назад +9

      ಸುಭಾಷ್ ಚಂದ್ರ ಬೋಸ್ called.him father of india

  • @goodlifejoyful6016
    @goodlifejoyful6016 11 месяцев назад +335

    ನಮ್ಮ ಮಕ್ಕಳಿಗೆ ಸುಭಾಷ್ ಚಂದ್ರ ಬೋಸ್ ಅವರು ಆದರ್ಶ

    • @rameshbastal1501
      @rameshbastal1501 10 месяцев назад +1

      Super

    • @SadashivJp
      @SadashivJp 6 месяцев назад

      Bhagat Singh, Lokamanya Tilak, Ambedkar Elli hogbeka 😢😂

    • @cute__1120
      @cute__1120 Месяц назад

      Sir ji evara yamla schoolnalu evara jayanthi acharane madbeeku

    • @HemantKumar-by5fe
      @HemantKumar-by5fe 4 дня назад

      ಮೂರ್ಖಶಿಖಾಮಣಿ ನೀನು

  • @Sagargowda801
    @Sagargowda801 5 месяцев назад +33

    ಗಾಂಧಿ ಒಬ್ಬರಿಂದ ಸ್ವಾತಂತ್ರ್ಯ ಬಂದಿಲ್ಲ ಭಗತ್ ಸಿಂಗ್, ಸುಭಾಷ್ ಚಂದ್ರಬೋಸ್, ರಾಜ್ ಗುರು ಮುಂತಾದ ಸ್ವಾತಂತ್ರ್ಯ ಹೋರಾಟಗಾರರು ರಿಂದ ನಮಗೆ ಸ್ವಾತಂತ್ರ್ಯ ಬಂದಿದ್ದೆ ❤️🤩

    • @cute__1120
      @cute__1120 Месяц назад +1

      Howdu sir

    • @sanmathikumarsanmathikumar5957
      @sanmathikumarsanmathikumar5957 Месяц назад

      100%

    • @bharatibhat7686
      @bharatibhat7686 22 дня назад

      ಗ್ಯಾಡಿ ಎನ್ ಮಾಡಿದ ಅಂದ್ರೆ ಒಂದಿಷ್ಟು ಹಿಂದುಗಳನ್ನು ಕೊಲ್ಲಿಸಿದ ಅಷ್ಟೇ... ಅವನೇನಾದ್ರೂ ತನ್ನ ಪಾಡಿಗೆ ತಾನಿದ್ರೆ ದೇಶಕ್ಕೆ ಇನ್ನೂ ಎಷ್ಟೋ ಬೇಗ ಸ್ವಾತಂತ್ರ್ಯ ಬರ್ತಿತ್ತು, ಎಷ್ಟೋ ಹಿಂದೂ ಹೋರಾಟ ಗಾರರು ಬದುಕುಳಿಯುತ್ತಿದ್ರು...

  • @shanthirc2185
    @shanthirc2185 11 месяцев назад +182

    ಈ ದೇಶಕ್ಕೆ ಗಾಂಧೀಜಿ ಕೊಡುಗೆ ಒಂದೇ ಇಲ್ಲ, ಕಣ್ಮರೆ ಯಾಗಿರುವ ಎಷ್ಟೋ ಮಹಾನ್ ವ್ಯಕ್ತಿ ಇದಾರೆ ಸರ್ , ಜೈ ಜವಾನ್ ಜೈ ಕಿಸಾನ್...

    • @madhavarao7470
      @madhavarao7470 4 месяца назад +2

      ಶಾಸ್ತ್ರೀ ಜಿ ನಿಜವಾದ ಕಾಂಗೀ
      ಪಕ್ಷದ GEM .LEGEND .

    • @kgmanjappa2984
      @kgmanjappa2984 4 месяца назад

      ಗಾಂಧಿ ಜಯಂತಿ ದಿನಾಚರಣೆ ಬದಲು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ಮಾಡಿದರೆ ಸಾಕು ಎನ್ನುವ

  • @arunhullur5283
    @arunhullur5283 11 месяцев назад +698

    ಗಾಂಧೀಜಿ ಕೊಂದವರನ್ನ ಹೆಸರು ಹೇಳ್ತಾರೆ ಆದರೆ ಶಾಸ್ತ್ರಿಜಿ ಅವರನ್ನು ಯಾರೂ ಕೊಂಡ್ರು ಅಂತ ಯಾರೂ ಇನ್ನುವರೆಗು ಹೇಳೋದಿಲ್ಲ😢

    • @siddaramhonnakiranagi2887
      @siddaramhonnakiranagi2887 11 месяцев назад +20

      ಹೌದು ಬ್ರೋ

    • @doddaiahn6834
      @doddaiahn6834 11 месяцев назад

      ಕಡೆಗೂ ಆವರ ಮರಣೊತ್ತರ ಪರೀಕ್ಷೆ ಮಾಡಲೆ ಇಲ್ಲಾ😔😔

    • @komalsortur8427
      @komalsortur8427 11 месяцев назад +8

      Endri...😂

    • @hanumanthakuri8355
      @hanumanthakuri8355 11 месяцев назад

      ಶಾಸ್ತ್ರಿ ಅವರ ಕೊಲೆ ಆಗಿಲ ,ಆದರೆ ಅವರನ್ನು ಪಾಕಿಸ್ತಾನದಲ್ಲಿ ತಾಷ್ಕೆಂಟ್ ಒಪ್ಪಂದ ಆದ ನಂತರ .. ಅಲ್ಲೇ ಹತ್ಯ ಆಗುತ್ತೆ

    • @ramalingegowda2788
      @ramalingegowda2788 11 месяцев назад

      ನಮ್ಮ ದೇಶ ಸ್ವಾತಂತ್ರ್ಯ ನಂತರ ನಡೆದ ಘಟನೆಗಳನ್ನೆಲ್ಲ ಒಮ್ಮೆ ಯೋಚಿಸಿ ನೋಡಿ ಆಗ ನಿಮಗೆ ಮಹಾನ್ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಕೊಂದಿದ್ದು ಯಾರು ಎಂದು.
      ಪ್ರಧಾನಿಯಾಗಬೇಕೆಂಬ ಅಧಿಕಾರ ದಾಹದಿಂದ ಇಂದಿರಾ ಗಾಳಿ ಮೋಹನ್ ದೇಶಭಕ್ತ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ರಾತ್ರಿ ಊಟದಲ್ಲಿ ವಿಷವಿಕ್ಕಿ ಕೊಲ್ಲಿಸಿದಳು.

  • @shilpaswamy545
    @shilpaswamy545 11 месяцев назад +61

    ಗೋಡ್ಸೆ ಜೀವನ ಕೂಡ ವಿಡಿಯೋ ಮಾdi ಸರ್ ..ಯಾಕಂದ್ರೆ ಗಾಂಧಿಜೀಯನ್ನ ಯಾಕೆ ವಧೆ ಮಾಡಿದ್ರೂ ಅದು ಗೊತ್ತಾಗಬೇಕು..

    • @krithikpoojary4257
      @krithikpoojary4257 11 месяцев назад +2

      ಮಾಡಿದ್ದಾರೆ. Check ಮಾಡಿ.

    • @virupaxiguggari1096
      @virupaxiguggari1096 5 месяцев назад +3

      ಹೌದು ಸರ್, ಈ ವಿಷಯದ ಬಗ್ಗೆಯೂ ತಾವು ಹೇಳಬೇಕು

    • @user-zf6ew1jz8m
      @user-zf6ew1jz8m 4 месяца назад +2

      Book ide Sir odi... Adanna odid mele goodseginta modale kondubidtidri....

    • @erappachinnur9151
      @erappachinnur9151 28 дней назад

      Godse gandi kondilla.nammvare kondu sattya mare machiddu sattya

    • @prasadbasavaraj2055
      @prasadbasavaraj2055 23 дня назад

      ​@@user-zf6ew1jz8m😂😂

  • @star_liner1737
    @star_liner1737 11 месяцев назад +81

    ಜೈ ಸುಭಾಷ್ ಚಂದ್ರ ಬೋಸ್. ಬೋಸ್ is ಬಾಸ್ 🚩🚩🚩🚩🚩

    • @SadashivJp
      @SadashivJp 6 месяцев назад

      KGF Rocky is one and only Boss..

  • @hanumantappaarya4120
    @hanumantappaarya4120 11 месяцев назад +82

    ಎಷ್ಟೋ ವೀರರ ಸಾವಿಗೂ ಕಾರಣನಾದೆ ನಾನು ಅಂತನೂ ಬರೀಬೇಕಿತ್ತು.... 🙏🙏🚩🚩🚩

    • @SadashivJp
      @SadashivJp 6 месяцев назад

      Gandhi ajja aadmele pustaka baredirbeka..Aralu maralu marevu jasti. Maretirbeka mostly 😅

  • @kavitaharish8532
    @kavitaharish8532 11 месяцев назад +10

    ಗಾಂಧೀಜಿ ಯವರ ಈನ್ನೊನ್ದು ಮುಖ ಗೊತ್ತು....ಜೈ ನಾಥುರಾಮ್ ಗೋಡಸೆ.....

  • @moulapaula5644
    @moulapaula5644 11 месяцев назад +197

    ಇರುವ ಸತ್ಯವನ್ನು ಪ್ರಕಟಿಸುವ ತಾಕತ್ತು ಇರಬೇಕು, ಅದು ಆತ್ಮಾಭಿಮಾನದ ವಕ್ತಿತ್ವ, Good job brother 🙏

  • @jaishriRam14D
    @jaishriRam14D 11 месяцев назад +230

    ನಾನು ಮೊದಲು ಗಾಂಧಿಯನ್ನು ಮಹಾತ್ಮ ಎಂದು ನಂಬಿದ್ದೆ.. ಕಾಂಪಿಟೇಟಿವ್ ಫೀಲ್ಡ್ ಗೆ ಬಂದು ಓದಿದ ಮೇಲೆಯೇ ಅವರ ಬಗ್ಗೆ ನಿಜವಾದ ಸ್ಥಾನ ಅರ್ಥವಾಯಿತು... ಅವರು ಮಾಡಿದ ಸಾಧನೆಗಿಂತ ಹೆಚ್ಚಿನ ಗೌರವ ನೀಡಲಾಗಿದೆ.... ಬ್ರಿಟಿಷರ ವಿರುದ್ಧ ಪ್ರತಿಭಟನೆ ಮಾಡಲು ಬ್ರಿಟಿಷರು ನಾವು ಆರಿಸಿದ ಸರ್ಕಾರವಲ್ಲ ಅವರನ್ನು ಓಡಿಸಬೇಕಾದದು ಎಲ್ಲಾ ಭಾರತೀಯರ ಕರ್ತವ್ಯ.. ಗಾಂಧೀಜಿ ಕ್ರಾಂತಿಕಾರಿಗಳ ಪರವಾಗಿದ್ದಾರೆ.. ಅವರು ಅಹಿಂಸಾವಾದಿ ಆಗಿರುತ್ತಿರಲಿಲ್ಲ ಆದರೆ ರಾಷ್ಟ್ರಪಿತ ಎಂಬ ಹೆಸರು ಅವ್ರಿಗೆ ಒಪ್ಪೂತಿತು... ಈಗ ಅವರು ಒಬ್ಬ ಶಾಂತಿಯುತ ಹೋರಾಟಗಾರ ಅಷ್ಟೇ... ಅವರ ಬಗ್ಗೆ ಹೆಮ್ಮೆ ಇದೆ....ಆದರೆ ರಾಷ್ಟ್ರಪಿತ ಅಂತ ಕರೆದರೆ ಒಪ್ಪಿಕೊಳಲು ಆಗಲ್ಲ... ನೋಟ್ ಮೇಲು ಕೂಡ ಬೇರೆ ಸ್ವಾತಂತ್ರ್ಯ ಹೋರಾಟಗಾರ ಫೋಟೋಹಕ್ಬೇಕು... ಗಾಂಧಿ ಒಬ್ರ್ದು ಯಾಕೆ

    • @navalagundamubarak6563
      @navalagundamubarak6563 11 месяцев назад

      ನಿಮಗೆ ಇತಿಹಾಸ ಸರಿಯಾಗಿ ಗೊತ್ತಿಲ್ಲ ,ಅವರನ್ನ ರಾಷ್ಟ್ರ ಪಿತ ಅಂತ ಕರೋದೊರು ಯಾರು ಗೊತ್ತಾ ನಿಮಗೆ

    • @nagavenihegde2958
      @nagavenihegde2958 11 месяцев назад +7

      Ghandhi is not a Mahatma patalsi realy Mahatma

    • @prabhanjana18
      @prabhanjana18 11 месяцев назад +2

    • @srikanthreddy9026
      @srikanthreddy9026 11 месяцев назад +5

      I agree too👍

    • @vinaykaul5970
      @vinaykaul5970 11 месяцев назад

      ಹೌದು. ಅವರು ಹಿಂದೂಗಳಿಗೆ ಮಾತ್ರ ಅಹಿಂಸೆಯನ್ನು ಹೇರಿದರು. ಮಹಿಳೆಯರ ಮೇಲೆ ದೌರ್ಜನ್ಯ ನಡೆಯುವಾಗ ಪ್ರತಿಕ್ರಿಯೆ ಕೊಡಲೇ ಇಲ್ಲ

  • @sudhirharie7595
    @sudhirharie7595 11 месяцев назад +76

    ಸೂಪರ್ ಜೈ ಭಗತ್ ಸಿಂಗ್ ❤❤ ಐ ಲವ್ ಮೈ ಇಂಡಿಯಾ

  • @Bhagya-pi5ei
    @Bhagya-pi5ei 11 месяцев назад +114

    🇮🇳🔥 ಈ ದೇಶದಲ್ಲಿ ಎಲ್ಲಾ ವಿಷಯದಲ್ಲೂ ಮಹಾನಾಯಕ ಎಂದರೆ ಅದು ಡಾಕ್ಟರ್ ಬಿಆರ್ ಅಂಬೇಡ್ಕರ್🔥🇮🇳

    • @DhanuLahari-en7ut
      @DhanuLahari-en7ut 11 месяцев назад +2

      Jai bhim 💙💞

    • @user-nd5wp9fv8q
      @user-nd5wp9fv8q 11 месяцев назад +2

      Jai bheem

    • @ravikumarhnpura
      @ravikumarhnpura 11 месяцев назад +3

      👍

    • @user-ii7wm8yy4r
      @user-ii7wm8yy4r 10 месяцев назад

      ಮುಂದೊಂದು ದಿನ ಭಾರತ ಮುಸ್ಲಿಂಕರಣ ಆದರೆ ಅದಕ್ಕೆ ಅಂಬೇಡ್ಕರ್ ಬರೆದ ಸಂವಿಧಾನ ಕೂಡ ಒಂದು ಕಾರಣವಾಗಿರುತ್ತದೆ.

    • @DhaanuM
      @DhaanuM Месяц назад

      100%

  • @MalappaMaski-lq2lt
    @MalappaMaski-lq2lt 5 месяцев назад +25

    ನಿಜವಾದ ಸ್ವಾತಂತ್ರ್ಯ ಹೋರಾಟಗಾರರು ವೀರ ಸಾರ್ವಕರ್ ಸುಭಾಷ್ ಚಂದ್ರ ಬೋಸ್ ಭಗತ್ ಸಿಂಗ್❤❤

  • @pushpalathapushpalatha2135
    @pushpalathapushpalatha2135 11 месяцев назад +37

    ಬಿ ಆರ್ ಅಂಬೇಡ್ಕರ್ ಮಾತು ಸತ್ಯ ಅತಿಯಾಗಿ ಪ್ರಚಾರ ಗಾಂಧಿ ಸಿಕ್ಕಿದೆ ,,,,ಒಪ್ಪುವಂತ ವಿಚಾರಗಳನ್ನು ನಾವು ಒಪ್ಪುತ್ತೇವೆ,,, ಗಾಂಧಿ ಒಬ್ಬರಿಂದ ಸ್ವಾತಂತ್ರ್ಯ ಸಿಕ್ಕಿದೆ ಏನುವಟ್ಟು ದೊಡ್ಡ ಪ್ರಚಾರವನ್ನು ಒಪ್ಪಲಾಗದು,,,, ವ್ಯಕ್ತಿ ಪೂಜೆ ಒಳ್ಳೆಯದಲ್ಲ ವ್ಯಕ್ತಿಯ ಯಾವ ವಿಚಾರವೂ ಒಳ್ಳೆಯದೋ ಆ ವಿಚಾರ ಸಾಕು,,,,

    • @madhavarao7470
      @madhavarao7470 4 месяца назад

      ತಾವು ಹೇಳಿದ ಅಸ್ಟೂ ವಿಷಯ ಮುಕ್ತಿವಾದಿ ಕಾಂಗೀ
      ಪಕ್ಷದ ಮುಖಂಡರು ಒಪ್ಪಲ್ಲ .

    • @cute__1120
      @cute__1120 Месяц назад

      Yes sir

    • @SadanandaSadananda-rm3jp
      @SadanandaSadananda-rm3jp 21 день назад

      ಜೈ ಮಹಾತ್ಮ ಗಾಂಧೀಜಿ ❤

  • @prajwalr5045
    @prajwalr5045 11 месяцев назад +55

    ಸುಭಾಷ್ ಚಂದ್ರ ಬೋಸ್ ❤

  • @Harsha.R.T
    @Harsha.R.T 11 месяцев назад +86

    ಜೈ ಸುಭಾಷ್ ಚಂದ್ರಬೋಸ್, ಲಾಲಾ ಲಜಪತರಾಯ್ ಲಾಲ್, ಬಹಾದ್ದೂರ್ ಶಾಸ್ತ್ರಿ ಜೀ, ಸರ್ದಾರ್ ವಲ್ಲಭಭಾಯ್ ಪಟೇಲ್, ಹೀಗೆ ಮುಂದು ಒರೆಯುತ್ತೆ

  • @indiraindira2933
    @indiraindira2933 11 месяцев назад +14

    ಸತ್ಯ ಹೇಳ್ಬೇಕು ನಮಗೂ ಒಂದು ಧೈರ್ಯ ಬರುತ್ತೆ 🙏🙏🙏

  • @sureshkr6144
    @sureshkr6144 4 месяца назад +5

    ಇಲ್ಲಿ ಬಂದಿರುವ ಬಹುಪಾಲು ಕಮೆಂಟುಗಳು ಈ ಕಥಾ ನಾಯಕನ ವಿರುದ್ಧವಾಗಿಯೇ ಇವೆ.

  • @jyotigs2636
    @jyotigs2636 11 месяцев назад +68

    Jai Bhagat Singh ❤

  • @puttuharshika8696
    @puttuharshika8696 11 месяцев назад +39

    ಜೈ ಲಾಲ್ ಬಹುದೂರ ಶಾಸ್ತ್ರಿ

  • @santoshkumarsangani7438
    @santoshkumarsangani7438 11 месяцев назад +108

    We support Revolutionaries LaL BAL PAL main Leadership ✊🇮🇳🇮🇳✊

    • @dopamine.my-
      @dopamine.my- 11 месяцев назад +4

      Lal andre Lala lajpath roy

  • @tahirakulsum2380
    @tahirakulsum2380 8 месяцев назад +10

    ಇರೋದನ್ನ ಇದ್ದಂಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದನಂತೆ ಹಾಗಾಯಿತು ನಿಮ್ಮ ಮಾತು ಬಹಳ ಸೊಗಸಾಗಿ ಇರುವ ಸತ್ಯವನ್ನು ಹೇಳಿದ್ದೀರಾ ಸಂತೋಷವಾಯಿತು

  • @Doddabasappa16
    @Doddabasappa16 4 месяца назад +3

    ಮನುಷ್ಯನಲ್ಲಿ ಒಳ್ಳೆಯ ಕಾರ್ಯ ಹಾಗೂ ಕೆಟ್ಟ ಘನ ಕಾರ್ಯ ಇರುತ್ತವೆ,
    ಅದರಲ್ಲಿ ಅಂದರೆ ಗಾಂಧಿ ವಿಷಯದಲ್ಲಿ ಮೋದಿಜಿ ಯವರು ಒಳ್ಳೆಯ ಕಾರ್ಯ ಅಷ್ಟೇ ಆಯ್ಕೆ ಮಾಡಿಕೊಂಡಿದ್ದಾರೆ.

  • @lohithkumard
    @lohithkumard 11 месяцев назад +158

    ಜೈ ಜವಾನ್ ❤ ಜೈ ಕಿಸಾನ್ ❤..🇮🇳🚩❣️❣️

  • @shivakumarcmShiva-zi9ny
    @shivakumarcmShiva-zi9ny 11 месяцев назад +153

    ಜೈ ಗೋಡ್ಸೆ 🚩 ಜೈ ಶ್ರೀರಾಮ್ 🚩🚩🚩🚩🚩🚩🙏

    • @prayush..9620
      @prayush..9620 11 месяцев назад +13

      Jai namo.. jai godse❤

    • @power8773
      @power8773 11 месяцев назад +14

      Jai Gandhi ji

    • @itz_Epic_boi
      @itz_Epic_boi 11 месяцев назад +3

      ❤⚔️🚩🕉️

    • @shashankrko5701
      @shashankrko5701 11 месяцев назад +3

      🚩🚩

    • @hemahegde8904
      @hemahegde8904 11 месяцев назад +6

      ​@@prayush..9620ಮೋದಿ ಮಹಾತ್ಮ ಗಾಂಧೀ ಜಿ ಭಕ್ತ ..

  • @vinayakyaralli6640
    @vinayakyaralli6640 11 месяцев назад +23

    ತುಂಬಾ ಒಳ್ಳೆಯ ವಿಚಾರಧಾರೆ 👌 ಇಂದಿನ ದಿನಮಾನದಲ್ಲಿ ನಾವುಗಳು ದೇಶಕ್ಕಾಗಿ ಅಥವಾ ನಮ್ಮ ಸುತ್ತಮುತ್ತಲಿರವ ಸಮಾಜಕ್ಕಾಗಿ ಏನಾದ್ರೂ ಒಳ್ಳೇದು ಮಾಡ್ಬೇಕು ಅಂದ್ರೇನೆ ಮುಂದೆ ಬರ್ದೆ ಇರಿವೋಸ್ಟು ಸ್ವಾರ್ಥಿಗಳಗಿದಿವಿ ಆದರೆ ಅಂದಿನ ದಿನಮಾನದಲ್ಲಿಯೇ ಸರ್ವವನ್ನೂ ದೇಶಕ್ಕೆ ಮುಡಿಪಾಗಿಟ್ಟ ಮಹಾನ್ ನಾಯಕರನ್ನು ಅವಮಾನಿಸುವುದು ದೇಶದ ಗೌರವಕ್ಕೆ ದಕ್ಕೆ ತಂದಂತೆ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ ಸರ್ವರೂ ಮಹಾನ್ ನಾಯಕರೇ ಎಲ್ಲರನ್ನೂ ಗೌರವಿಸುವುದು ವಿಶ್ವಗುರು ಭಾರತದ ಪ್ರಜೆಗಳ ಕರ್ತವ್ಯ

  • @keerthikbkkeerthik5711
    @keerthikbkkeerthik5711 11 месяцев назад +6

    ಶಾಂತಿ ಅಹಿಂಸೆಯಿಂದ ಮಾತ್ರ ಸ್ವತಂತ್ರ ಬಂದಿದ್ದೆ ಆದರೆ ಸ್ವಾತಂತ್ರ್ಯಕ್ಕಾಗಿ ಹರಿದ ರಕ್ತದ ಬೆಲೆ ಏನು

  • @ajaykumartalavarajaykumart5922
    @ajaykumartalavarajaykumart5922 11 месяцев назад +2

    ಯಾರಿಗೂ ಇಲ್ಲದ ಇಷ್ಟೊಂದು ಹೆಸರು ಕರೆನ್ಸಿಯಲ್ಲೂ ಕೂಡ ಫೋಟೋ ಜಾಸ್ತಿ ಅವರನ್ನೇ ಪ್ರಚಾರ ಪ್ರಿಯಾರನ್ನಾಗಿ ಮಾಡಿದ್ದೂ ಸರಿನಾ ಅಂತ ಅನಿಸುತ್ತೆ

  • @raveeshhirematt7826
    @raveeshhirematt7826 11 месяцев назад +212

    ರಾವಣ - ರಾಮ
    ಒಸಾಮಾ - ಒಬಾಮಾ
    ಕಂಸ - ಕೃಷ್ಣ
    ಗಾಂಧಿ - ಗೋಡ್ಸೆ
    ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ಹೇಳುವ ಪ್ರಯತ್ನ

  • @aarthau8151
    @aarthau8151 11 месяцев назад +123

    ನಮ್ಮ ದೇಶವನ್ನ ಪಿಜ್ಜಾ ತರ ಎರಡು ಭಾಗ ಮಾಡಿ ಬೇರೆಯವರಿಗೆ ಹಂಚಿದವನು ನಿಮಗೆ ಮಹಾತ್ಮ.. 😂😂😂.. ಅದೇ ಪಿಜ್ಜಾ ಇಟ್ಟುಕೊಂಡವರು ಇನ್ನು ನಮ್ಮ ಪಿಜವನ್ನು ಕಸಿದುಕೊಳ್ಳಲು ನೋಡುತ್ತಿದ್ದಾರೆ ಅಂತವರಿಗೆ ಸಪೋರ್ಟ್ ಮಾಡಿದವನು ನಿಮಗೆ ಮಹಾತ್ಮ.. ಹಿಂದುಗಳಿಗೆ ಮಹಾತ್ಮ ಮಾತ್ರ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ .. ಮತ್ತೆ ಇನ್ನಿತರ ರಕ್ತ ಸುರಿಸಿದವರು.. ಇವನ ತರ ಬ್ರಿಟಿಷರ ಜೊತೆ ಕೂತು ಹರಟೆ ಹೊಡೆದವನಲ್ಲ.. 😂😂 ಬ್ರಿಟಿಷರು ನಮಗೆ ಸ್ವಾತಂತ್ರ್ಯ ಕೊಟ್ಟದ್ದು ಭಗತ್ ಸಿಂಗ್ ಮತ್ತು ಸುಭಾಷ್ ಚಂದ್ರ ಬೋಸ್ ಅವರ ಹೋರಾಟವನ್ನು ತಾಳಲಾರದೆ ಅವರು ಕಂಗೆಟ್ಟು ನಮಗೆ ಸ್ವಾತಂತ್ರ್ಯವನ್ನು ಕೊಟ್ಟಿದ್ದಾರೆ.. ಗಾಂಧೀಜಿ ಇಲ್ಲದೆ ಹೋಗಿದ್ದರೆ ಹತ್ತು ವರ್ಷದ ಮುಂಚೆಯೇ ನಮಗೆ ಸ್ವಾತಂತ್ರ್ಯ ಬರುತ್ತಿತ್ತು.... ಜೈ ಶ್ರೀರಾಮ್.. ಭಾರತ ದೇಶವನ್ನು ಎರಡು ಹಿಂಭಾಗ ಮಾಡಿದ್ದೆ ನಮಗೆ ದೊಡ್ಡ ತೊಂದರೆ.. ನಮ್ಮ ದೇಶ ಅಂದರೆ ನಮ್ಮ ಭೂಮಿ, ನಮ್ಮ ಮನೆ.. ಆದರೆ ಎಲ್ಲಿಂದಲೋ ಬಂದವರಿಗೆ ನಮ್ಮ ಮನೆಯನ್ನು ಹೇಗೆ ಬಿಟ್ಟುಕೊಡಲು ಸಾಧ್ಯ ನೀವೇ ಹೇಳಿ.. ಈ ಮುದುಕನಿಗೆ ಹೇಗಾದರೂ ಮನಸ್ಸು ಬಂತು ತನ್ನ ಮನೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಇನ್ನೂ ಆ ಮನೆಯನ್ನು ಪಾಲಿಸಲು ಹಣವನ್ನು ಸಹ ಕೊಟ್ಟು ಇನ್ನು ನಮ್ಮ ದೇಶದ ಮೇಲೆ ಅಂದರೆ ನಮ್ಮ ಮನೆಯ ಮೇಲೆ ಇನ್ನೂ ಒತ್ತಡ ಕೊಟ್ಟು ನಮ್ಮ ಮನೆಯನ್ನು ಕಸಿದುಕೊಳ್ಳಲು ಸಹಾಯ ಮಾಡುವ ಮನಸ್ಸು ಹೇಗೆ ಬಂತು ಈ ನಿಮ್ಮ ಮಹಾತ್ಮ ಗಾಂಧಿಯವರಿಗೆ.. ಅಂದರೆ ನರೇಂದ್ರ ಮೋದಿ ಹೇಳಿರುವ ಪ್ರಕಾರ ಯಾರು ಸಹ ಅಹಿಂಸೆಯನ್ನು ಪಾಲಿಸಲೇಬೇಕು ಎಂದು. ಆದರೆ ನಮ್ಮ ಮನೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಸುಮ್ಮನೆ ಇರು ಎಂದು ಅರ್ಥ ಅಲ್ಲ.. ಹಾಗಾದರೆ ಒಂದು ಪ್ರಶ್ನೆ, ನಿಮ್ಮ ಮನೆಯನ್ನು ಬೇರೆಯವರಿಗೆ ಬಿಟ್ಟು ನೀವು ಬೀದಿಯಲ್ಲಿ ಬಂದು ಕೂತುಕೊಳ್ಳಿ. ಆಮೇಲೆ ನಾವು ಮಹಾತ್ಮ ಗಾಂಧಿಯವರಿಗೆ ಮರವಾದೆ ಕೊಡುತ್ತೇವೆ.. ಓಕೆ ನಾ.?.. ಗಾಂಧೀಜಿ ಯಾರಿಗೂ ಸಹ ಅರ್ಥವಾಗುತ್ತಿರಲಿಲ್ಲ.. ಅದರ ಅರ್ಥ ಅವರು ತುಂಬಾ ವಿಶೇಷವಾದವರು.ಮತ್ತು ಮಹಾತ್ಮರು ನಿಮ್ಮ ಪಾಲಿಗೆ... ಅದೇ ರೀತಿ ನಾನು ಸಹ ನಮ್ಮ ಮನೆಯವರಿಗೆ ಅರ್ಥ ಆಗುವುದಿಲ್ಲ ಹಾಗಾದರೆ ನಾನು ವಿಶೇಷವಾದವನು ಸರಿ ಹಾಗೆ ಮಹಾತ್ಮನಾ .?.. ಉಪೇಂದ್ರ ಅವರು ತುಂಬಾ ವಿಶೇಷವಾದವರು ಹಾಗಾದರೆ ಮಹಾತ್ಮ ಉಪೇಂದ್ರ ಅಂತ ಕರೆಯಿರಿ.. ಆರ್‌ಜಿವಿ ರಾಮ್ ಗೋಪಾಲ್ ವರ್ಮಾ ಅವರು ಸಹ ಮಹಾತ್ಮ ಗಾಂಧಿ ತರ ಅಲ್ಲವೇ... ಶಾಂತಿಯಿಂದ ಎಲ್ಲರನ್ನು ಗೆಲ್ಲಬಹುದು ಅಂತ ಏನಾದರೂ ಅವರು ಅಂದುಕೊಂಡಿದ್ದರೆ ಅಂದರೆ ನಿಜವಾಗಿಯೂ ಅಂದುಕೊಂಡಿದ್ದರೆ ಭಾರತ ಯಾಕೆ ಭಾಗ ಆಗುತ್ತಿತ್ತು... ಶಾಂತಿಯಿಂದ ಎಲ್ಲಾ ಮುಸ್ಲಿಮರಿಗೂ ಸಹ ಭಾರತದೇಶಹಿಂದೂಗಳ ಹಿಂದುಸ್ಥಾನವನ್ನು ಬಿಟ್ಟು ಹೋಗಿ ಅನ್ನಬಹುದಲ್ಲ.. ವೇಶ್ಯರು ಕೇವಲ ದುಡ್ಡಿಗೋಸ್ಕರ ತಮ್ಮ ದೇಹವನ್ನು ಮಾರಿಕೊಳ್ಳುವ ಹಾಗೆ, ನಿಮ್ಮ ಮಹಾತ್ಮ ಗಾಂಧಿ ಹೆಚ್ಚು ಪ್ರಚಾರಕ್ಕಾಗಿ ತನ್ನ ಮಣ್ಣನ್ನೇ ಮಾರಿಕೊಂಡಿದ್ದಾನೆ.. ಅಷ್ಟೇ..😊😊 ಇನ್ನೊಂದು ಆಶ್ಚರ್ಯ ಸಂಗತಿ ಏನೆಂದರೆ, ಮಹಾತ್ಮ ಗಾಂಧಿಯ ಜೀವನ ಚರಿತ್ರೆಯ ಪುಸ್ತಕಕ್ಕಿಂತ ಜಾಸ್ತಿ ನಾನೇಕೆ ಗಾಂಧಿಯನ್ನು ಕೊಂದೆ ಅನ್ನೋ ಪುಸ್ತಕನೆ ಹೆಚ್ಚು ಮಾರಾಟವಾಗಿದೆ.. ದಟ್ ಇಸ್ ಪವರ್ ಆಫ್ ಹಿಂದುಸ್ತಾನ್.. 🙏🙏..ಇನ್ನೊಂದು ಮುಖ್ಯವಾದ ವಿಷಯ. ಸೀತೆಯನ್ನು ಅಪಹರಣ ಮಾಡಿದ ರಾವಣ ಅವನು ಶಾಂತಿಯಿಂದ ಬಗ್ಗುವುದಾಗಿದ್ದರೆ ರಾಮ ಯಾವಾಗಲೂ ರಾವಣನನ್ನು ಕೊಲ್ಲದೆ ಸೀತೆಯನ್ನು ಕರೆದುಕೊಂಡು ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದ. ಪಾಂಡವರು ಶಾಂತಿಯಿಂದ ರಾಜ್ಯವನ್ನು ಕೇಳಿದ್ದರೆ ದುರ್ಯೋಧನ ಕೊಟ್ಟಿರಲಿಲ್ಲ. ಶ್ರೀ ಕೃಷ್ಣ ಪರಮಾತ್ಮನೇ ಹೋಗಿ ಕೇಳಿದರು ಸಹ ಅವನು ಕೊಡಲಿಲ್ಲ.. ಅದಕ್ಕೆ ಯುದ್ಧ ಮಾಡಿ ರಾಜ್ಯವನ್ನು ಪಡೆದುಕೊಂಡ ಧರ್ಮವನ್ನು ಉಳಿಸಿಕೊಂಡ ರಾಮ ಯುದ್ಧ ಮಾಡಿ ತನ್ನ ಸೀತೆಯನ್ನು ಕರೆದುಕೊಂಡು ಬಂದ ರಾಕ್ಷಸನನ್ನು ಕೊಂದು ಹಾಕಿದ.. ಅದೇ ರೀತಿ ಶಾಂತಿಯಿಂದ ಅಂದರೆ ಮಹಾತ್ಮ ಗಾಂಧಿ ಹೇಳಿದ ರೀತಿ ಶಾಂತಿಯಿಂದ ಏನಾದರೂ ಕಾವೇರಿ ನೀರಿಗಾಗಿ ಹೋರಾಡಿದ್ದರೆ ಬಂಗಾರಪ್ಪ ತಮಿಳುರಿಗೆ ನೀರು ಕೊಟ್ಟು ಕರ್ನಾಟಕದವರಿಗೆ ಉಚ್ಚೆ ಕುಡಿಸುತ್ತಿದ್ದರು...... ಇಲ್ಲಿ ನಾವು ತಿರುಗಿ ಬಿದ್ದರೇನೇ ನಮಗೆ ದಕ್ಕಬಹುದಾದದ್ದು ದಕ್ಕುವುದು.. ಶಾಂತಿ ಅಂತ ಏನಾದರೂ ಇದ್ದಿದ್ದರೆ ನಮ್ಮ ಹೆಂಡತಿ ಮಕ್ಕಳನ್ನು ಸಹ ಬೇರೆಯವರಿಗೆ ಕೊಟ್ಟು ನಾವು ಪ್ರಶಾಂತವಾಗಿ ಮಂಚದ ಮೇಲೆ ಮಲಗಿಕೊಂಡು ಜಟಕಾ ಹೊಡೆಯುತ್ತಿದ್ದೆವು.. ಅರ್ಥ ಆಯ್ತಾ.. 🙏🙏🙏.. ಪಟೇಲರನ್ನು ಪಿಎಂ ಮಾಡಬಹುದಾಗಿತ್ತು ಮೊದಲು ಪಿಎಂ ಮಾಡಬಹುದಾಗಿತ್ತು.. ಆದರೆ ಮಹಾತ್ಮ ಗಾಂಧಿಯವರು ನೆಹರು ಅವರನ್ನು ಪಿಎಂ ಮಾಡಿದರು. ಕಾರಣ ನೆಹರು ಅವರು ಈಗ ಮತ್ತೆ ಬೇರೆ ಪಕ್ಷವನ್ನು ಮಾಡಿಕೊಂಡು ನಮ್ಮಲ್ಲೇ ಜಗಳ ಹಚ್ಚುತ್ತಾರೆ ಎಂದು. ಆಗ ಮಹಾತ್ಮ ಗಾಂಧಿಯವರು ಹೇಳಬಹುದಿತ್ತಲ್ಲ ಶಾಂತಿಯಿಂದ ನೆಹರು ಅವರಿಗೆ ನೋಡಪ್ಪ ಶಾಂತಿಯಿಂದ ನಾನು ಹೇಳುತ್ತಿದ್ದೇನೆ ನೀನು ಕೇಳು ಸುಮ್ಮನೆ ಪಟೇಲರನ್ನು ಪಿಎಂ ಮಾಡಬಹುದು ಎಂದು.. ಆದರೆ ಅವರು ಮಾಡಲಿಲ್ಲ ಕಾರಣ ತಮಗೆ ಪ್ರಚಾರ ಸಿಗುವುದಿಲ್ಲ ಮತ್ತು ಪಟೇಲರು ಹಿಂದೂ ಜನಕಷ್ಟೇ ನೋಡುತ್ತಾರೆ, ನನ್ನನ್ನು ನಂಬಿದ ಮುಸ್ಲಿಮರಿಗೆ ಏನನ್ನು ಸಹಾಯ ಮಾಡುವುದಿಲ್ಲ ಎಂದು ನೆಹರು ಅವರನ್ನೇ ಪಿಎಂ ಮಾಡಿದರು.. ಯಾಕೆ.. ಅವಾಗ ಎಲ್ಲಿ ಹೋಗಿತ್ತು ನಿಮ್ಮ ಮಹಾತ್ಮನ ಶಾಂತಿ ಮಂತ್ರ..🤔🤔🤔.. ಮತ್ತು ದಕ್ಷಿಣ ಭಾರತ ಹಿಂದಿ ಕಲಿಯದಿದ್ದರೆ ಅವರು ಭಾರತೀಯರೇ ಅಲ್ಲಾ ಅಂತ ಹಿಂದಿ ಏರಿಕೆ ಮಾಡಿದವನು ನಿಮ್ಮ ಮಹಾತ್ಮ.. 😂😂😂

    • @kgirish996
      @kgirish996 11 месяцев назад +3

      👌

    • @nagojirao3052
      @nagojirao3052 11 месяцев назад +4

      Jai sriram

    • @ganesharvind867
      @ganesharvind867 11 месяцев назад +8

      perfectly said..

    • @manjupavithra3347
      @manjupavithra3347 11 месяцев назад

      ನಿಮ್ ಕಣ್ಣಿಗೆ ಬಿಜೆಪಿ ತುಂಬಿದೆ. ಅದನ್ನ ಸೈಡ್ ಗೆ ಇಟ್ಟು ನೋಡಿ

    • @Kp-sq8hd
      @Kp-sq8hd 11 месяцев назад +5

      👌👌🙏🙏🙏

  • @kishorgowda5441
    @kishorgowda5441 11 месяцев назад +43

    ಜೈ ಜವಾನ್ ಜೈ ಕಿಸಾನ್ ❤❤❤

  • @manjut.m833
    @manjut.m833 29 дней назад +2

    ಶ್ರಮ ಅನೇಕರದ್ದು ಫಲ ಮಾತ್ರ ಒಬ್ಬರದ್ದು ಇದು ನಮ್ಮ ದೇಶದ ರಾಜಕೀಯ ಕುತಂತ್ರ ಅಷ್ಟೇ ಜೈ ಹಿಂದ್

  • @vanamalavenkatesh1143
    @vanamalavenkatesh1143 11 месяцев назад +21

    ಮಹಾತ್ಮ ಗಾಂಧೀಜಿಯವರ ಬಗ್ಗೆ ತುಂಬ ಗೌರವ ಯುತ ವಿಚಾರ ಧನ್ಯವಾದ ಜೈ ಮೋದಿಜೀ😊

  • @mallikarjunmallu1999
    @mallikarjunmallu1999 11 месяцев назад +151

    ನಿಮ್ಮನ್ನ ಬೈದರೆ ತಪ್ಪಾಗುತ್ತೆ ಅಮರ್ ಸರ್😀‌ಆದರೆ ಸುಭಾಷ್ ಚಂದ್ರ ಬೋಸ್ ರವರ ಆರ್ಮಿಯಿಂದ ನಾವು ಸ್ವಾತಂತ್ರ್ಯ ವನ್ನು ಇನ್ನೂ ಬೇಗ ಪಡೆದುಕೊಳ್ಳಬಹುದಿತ್ತು. ಗಾಂಧಿಯವರು ಒಳ್ಳೆಯವರೆ ಆದರೆ ಸ್ವಲ್ಪ ಸ್ವಾರ್ಥಿ. ಅವರು ಹೇಳಿದ್ದೆ ಆಗಬೇಕು ಎನ್ನುವ ಮನೋಭಾವ.

    • @user-ex3bk4jh6y
      @user-ex3bk4jh6y 11 месяцев назад +28

      Avranna baibeda bidanno ನೇತಾಜಿ ಮುಂದೆ ಗಾಂಡು ಜೀ scrap nan maga😁

    • @MutturajBudihal
      @MutturajBudihal 11 месяцев назад

      ಸುಭಾಷ್ ಚಂದ್ರ ಬೋಸ್ ರವರ ಆರ್ಮಿ ಇಟ್ಕೊಂಡು ಯುದ್ಧ ಮಾಡಿ ಗೆದ್ದರೆ ಅಥವಾ ಸೋತರೆ ಸಾಯೋದು ನಮ್ಮ ಜನಗಳೆ . ಬಹುಶಃ ಯುದ್ಧ ವಾಗಿದ್ದರೆ ಇನ್ನೂ ಸ್ವಾತಂತ್ರ್ಯ ಸಿಗುತ್ತಿದ್ದಿಲ್ಲ

    • @vaijeshgudigar1766
      @vaijeshgudigar1766 11 месяцев назад +1

    • @krithikpoojary4257
      @krithikpoojary4257 11 месяцев назад

      @@user-ex3bk4jh6y Sigma comment 🗿🗿🔥

    • @lalitayarnaal
      @lalitayarnaal 11 месяцев назад

      ಗಾಂಧಿ ನೆಹರು ಬದಲಿಗೆ ಪಟೇಲ್ ಅಂಬೇಡ್ಕರ್ ನೇತಾಜಿ ಆಡಳಿತ ನಡೆಸಿದ್ದರೆ ಭಾರತ ಇಷ್ಟೋತ್ತಿಗೆ ರಾಮ ರಾಜ್ಯ ಆಗತಾ ಇತ್ತು. 👍👍😄.

  • @sse1824
    @sse1824 11 месяцев назад +41

    ನಮಗೂ ಸಹ ಈತನನ್ನು ಬಯ್ಯುವ ಅವಕಾಶ ಕೊಡಿ,
    ಎಲ್ಲಾ ನೀವೇ ಹೇಳಿದರೆ ಹೇಗೆ,

  • @user-zc2up9tv1l
    @user-zc2up9tv1l 11 месяцев назад +31

    ನಿಮ್ಮ ವಿವರಣೆಯಿಂದ ಕೆಲ ಅಲ್ಪ ಜ್ಞಾನಿಗಳಿಗೆ ಸ್ವಲ್ಪಾದ್ರೂ ಜ್ಞಾನೋದಯ ಆಗಿರಿತ್ತೆ ಮತ್ತು ಯಾವದೇ ವಿಚಾರವನ್ನು ವಿಸ್ತರವಾಗಿ ತಿಳಿದಾಗ ಮಾತ್ರ ಅದರ ಮಹತ್ವ ತಿಳಿಯುವುದು..." ನಹಿ ಜ್ಞಾನೇನ ಸದೃಶಂ "... 🇮🇳🙏

  • @DBbaragade1462
    @DBbaragade1462 27 дней назад +1

    Aa duddin note mele gandhi photo hako badlu subhash chandra bhos avar chitra iddidre esto khushi padta idde nanu ❤❤❤

  • @bhat.
    @bhat. 4 месяца назад +2

    ಜೈ ನಾಥರಾಮ್ ಗೋಡ್❤🔥

  • @sachinkumar-go2gx
    @sachinkumar-go2gx 11 месяцев назад +46

    Really hats off for genuine gernelisum....no one has guts like u amar keep moving on ❤

    • @akasht1278
      @akasht1278 11 месяцев назад +1

      Journalism bro...

  • @sathishm9494
    @sathishm9494 11 месяцев назад +181

    ಭಗತ್ ಸಿಂಗ್ ಗಲ್ಲಿಗೇ ಅಕುವಾಗ ಶಾಂತಿ ಮಂತ್ರ ಜಪಿಸಿದ ಮಹಾತ್ಮಾ 😭😔

    • @vaijeshgudigar1766
      @vaijeshgudigar1766 11 месяцев назад +2

      😂

    • @bnnitishkumar3100
      @bnnitishkumar3100 11 месяцев назад +11

      ಆ ಸಂಧರ್ಭದಲ್ಲಿ ಏನಾಗಿತ್ತು ಎಂಬುದನ್ನು ಮೊದಲು ತಿಳಿದು, ಆ ಸಂಧರ್ಭದಲ್ಲಿ ಗಾಂಧಿ ಪ್ರಯತ್ನ ಏನಾಗಿತ್ತು ಎಂದು ತಿಳಿದು ನಂತರ ಈ ಮಾತು ಹೇಳಿ.... ನೀವು ತಪ್ಪು ತಿಳಿದಿದ್ದೀರಿ.... ನಂತರ ನಿಮ್ಮ ನಿಲುವು ಬದಲಾಯಿಸುತ್ತಿರಿ ನೋಡಿ...

    • @vaijeshgudigar1766
      @vaijeshgudigar1766 11 месяцев назад +1

      @@bnnitishkumar3100 enagittu

    • @veeru321
      @veeru321 11 месяцев назад

      ​@@bnnitishkumar3100ಹಾಗಿದ್ರೆ ಗಾಂಧೀ ಒಳ್ಳೆತನ ನಿಮಗೆ ಇಷ್ಟನಾ?

    • @ffgamingkannada7973
      @ffgamingkannada7973 11 месяцев назад +2

      Correct broo😢

  • @Raghavendrapoojary7
    @Raghavendrapoojary7 11 месяцев назад +57

    ಜೈ ನಾಥೂರಾಮ್ ಗೋಡ್ಸೆ ❤

    • @al_rounder8581
      @al_rounder8581 11 месяцев назад

      ದೇಶ ದ್ರೋಹಿ ಪಾಕಿಸ್ತಾನಿ ಗೆ ಹೋಗು bvc

    • @hemahegde8904
      @hemahegde8904 11 месяцев назад

      ಆ ರಾಕ್ಷಸನ ಸಂಹಾರ ಆಗಿದೆ ..ಇನ್ನು ನಿನ್ನಂತಾ ಕಚಡಾ ರಾಕ್ಷಸ ಸಂಹಾರ ಆಗ್ಬೇಕು ..ಆಗತ್ತೆ

    • @vinodnaik1888
      @vinodnaik1888 11 месяцев назад +4

      🚩🚩❤️

    • @nagavenir2064
      @nagavenir2064 11 месяцев назад

      Thu psycho nan magne.

  • @sathishnagaraj7203
    @sathishnagaraj7203 23 часа назад

    ಗಾಂಧೀಜಿಯ ಒಂದು ತಪ್ಪಿನಿಂದ ನಾವು ಇಂದಿಗೂ ಅನುಭವಿಸುತ್ತಿದ್ದೇವೆ😞😞

  • @mahabaleshwarbhat8264
    @mahabaleshwarbhat8264 11 месяцев назад +19

    ಗಾಂದೀಜಿ ಬಗ್ಗೆ ತುಂಬಾ ಚನ್ನಾಗಿ ಬರೆದಿದ್ದೀರಿ ಧನ್ಯವಾದಗಳು.

  • @Shridharshashi
    @Shridharshashi 11 месяцев назад +18

    ಗಾಂಧಿಯ ಇನ್ನೊಂದು ಕ್ರೂರ ಮುಖದ ಬಗ್ಗೆ ಮಾತಾಡಿ.......

    • @bharatibhat7686
      @bharatibhat7686 22 дня назад

      ಇನ್ನೊಂದು ಅಲ್ಲ. ಅವನ್ ಮುಖವೇ ಕ್ರೂರ.. ಹೆಂಗಸರ ಮಳ್ಳ... ಮೇಲಿಂದ ನಾಟಕ ಮಾಡಿ ಹಿಂದೂಗಳಿಗೆ ಮೋಸ ಮಾಡಿದ ದ್ರೋಹಿ... ಜೈ ನಾಥುರಾಮ್ ಗೋಡ್ಸೆ...

  • @kulkarniyalagooresh3595
    @kulkarniyalagooresh3595 11 месяцев назад +120

    ನಿಮ್ಮ ನಿರೂಪಣೆ ಶೈಲಿ ಅದ್ಭುತ ಅಮರ ಪ್ರಸಾದ್ ಸರ್❤❤❤

  • @ullasksullasks9399
    @ullasksullasks9399 11 месяцев назад +57

    ಗಾಂಧಿ ಇಂದ ಅಖಂಡ ಭಾರತ ತ್ರಿಖಂಡ ಆಗಿ ಇವತ್ತಿಗೂ ಅನುಭವಿಸಿತ್ತಿದ್ವಿ

    • @vasantajain8786
      @vasantajain8786 11 месяцев назад +3

      👍👍🏼👌

    • @sujithkumarav5274
      @sujithkumarav5274 11 месяцев назад +2

      😂😂😂whatsapp University knowledge

    • @ravikumarakabaddifan4065
      @ravikumarakabaddifan4065 10 месяцев назад

      ​@@sujithkumarav5274👎

    • @ManjulaS-bv2tg
      @ManjulaS-bv2tg 4 месяца назад +1

      ​@@sujithkumarav5274bavi olagina kappe neevu ansutte 😂😂

    • @sujithkumarav5274
      @sujithkumarav5274 4 месяца назад

      @@ManjulaS-bv2tg 🤣🤣hawda. Partition demand madiddu ghandi na?

  • @kachigerekumar5109
    @kachigerekumar5109 11 месяцев назад +7

    ಸತ್ಯ ಎಲ್ಲಕ್ಕಿಂತ ಶ್ರೇಷ್ಠ ಆದರೆ ಪ್ರಾಮಾಣಿಕ ಜೀವನ ಅದಕ್ಕಿಂತಲೂ ಶ್ರೇಷ್ಠ, ಆದರೆ ಪಿಎಂ ಮಾತು ನಡವಳಿಕೆ ರಾಜಿಕೀಯ. ಇದುವೇ ಜೀವನ. ಸತ್ಯ ಯಾವುತ್ತು ಸತ್ಯನೆ. ಇದು ನಮ್ಮ ಅನಿಸಿಕೆ.

  • @user-zf4zt8js3j
    @user-zf4zt8js3j 2 месяца назад +2

    Bhagat sing ವಿಷಯ ದಲ್ಲಿ ನಾನು ಎಂದಿಗೂ ghandhi ಯನ್ನ ಕ್ಷಮಿಸೋಲ್ಲ

  • @nitinb.k3853
    @nitinb.k3853 11 месяцев назад +42

    11th like for masth maga ❤
    Shastri Ji kaa naam Amar rahe 🎉🎉❤❤

  • @mithungowda7357
    @mithungowda7357 11 месяцев назад +7

    ಹಾಗೆ ನಾಥುರಾಮ್ ಗೋಡ್ಸೆ ಬಗ್ಗೆ ವೀಡಿಯೋ ಮಾಡಿ ಅವರ ಜೀವನ ಚರಿತ್ರೆ ಹೇಳಿ

  • @nikhilsd6363
    @nikhilsd6363 11 месяцев назад +10

    Subhash chandra bose 🔥. B r ambedkar 😍.lal bahaddur shastriji ❤❤❤❤

  • @RomanticAru
    @RomanticAru 11 месяцев назад +23

    ಜೈ ನಾಥೂರಾಮ ಗೋಡ್ಸೆ ❤️🚩

  • @ajaykumartalavarajaykumart5922
    @ajaykumartalavarajaykumart5922 11 месяцев назад +1

    ಅಮರ್ ಸರ್ ನಿಮ್ಮ ಮೇಲೆ ಯಾವುದೇ ಬೇಸರವಿಲ್ಲ ಆದರೆ ಶಾಂತಿಯಿಂದಲೇ ಸ್ವಾತಂತ್ರ್ಯ ಸಿಗೋ ಹಾಗಿದ್ರೆ ಸುಭಾಷ್ ಚಂದ್ರ ಭೋಸ್ ರಂತಹ ಸ್ವಾತಂತ್ರ್ಯ ಪ್ರೇಮಿಗಳು ಜೀವ ಕಳೆದುಕೊಳ್ಳೋ ಪರಿಸ್ಥಿತಿ ಬರುತ್ತಿರಲಿಲ್ಲ ಗಾಂಧೀಜಿ ಹೋರಾಟ ಮಾಡಿದ್ದಾರೆ ನಿಜ ಆದರೆ ಕೆಲವೊಮ್ಮೆ ಬಾರಿ ಮಾಡೋ ಮಿಸ್ಟೇಕ್ ಗಳು ಮುಂದೊಂದು ದಿನಾ ರಾಣಾಹದ್ದಿನಂತೆ ಕಾಡುತ್ತವೆ ಅನ್ನೋದು ಮಾತ್ರ ಮರೆಯಬಾರದು

  • @kannadasportswithv
    @kannadasportswithv 11 месяцев назад +14

    Subash chandra bose real hero indian republic secreat

  • @Sagarad-ed8iz
    @Sagarad-ed8iz 11 месяцев назад +97

    ದೇಶ ಇಬ್ಬಾಗ ಆದಾಗ ಪಾಕಿಸ್ತಾನ ಅವರ ದುಡ್ಡ ಕೊಡಿ ಅಂತ ದರಣಿ ಕುಂತವ 😂

    • @vaijeshgudigar1766
      @vaijeshgudigar1766 11 месяцев назад +4

      😂

    • @mahadevgudage7389
      @mahadevgudage7389 11 месяцев назад +1

      ಅದು ದೇಶ ವಿಭಜನೆ ಆದಾಗ ಕೂಡಬೇಕು ಇದ್ದ ಹಣ bt ನೆಹರು ಕೊಡೋದಿಲ್ಲ

    • @kareemnaz9704
      @kareemnaz9704 11 месяцев назад +4

      ninna koduge yenadru idya freedom ge? ha... ? shame on u .. naalayak ... avrannella teeke madlike ningenu yogyathe?

    • @madhugmgowda5906
      @madhugmgowda5906 11 месяцев назад +1

      Second world war hagade eddare gottagodhu yarinda freedom sikkathu hantha😂😂

    • @anjianjinappa3699
      @anjianjinappa3699 11 месяцев назад +7

      ನಿಮ್ಮನೆಯಲ್ಲಿ ಅಣ್ಣ ತಮ್ಮಂದಿರು ಬೇರೆ ಹೋದಾಗ ಪಾಲು ಕೇಳುವುದಿಲ್ಲವೇ ?

  • @mantukaroshi3417
    @mantukaroshi3417 11 месяцев назад +5

    ಜೈ ನಾತುರಾಮ ಗೂಡಶೆ,🚩🚩

  • @anandhitane55
    @anandhitane55 11 месяцев назад +2

    🚩🚩Nathuram

  • @ShivaKumar-st4qo
    @ShivaKumar-st4qo 26 дней назад

    ಬಹಳ ಅದ್ಭುತವಾದ ಹಾಗು ನಿರ್ವಿವಾದವಾದ ವಿಮರ್ಶೆ ಅಮರ್ ಸರ್.

  • @bipinbheemaiah
    @bipinbheemaiah 11 месяцев назад +10

    October 2 andre shastri ji jayanti matra❤🚩🇮🇳

  • @punith4590
    @punith4590 11 месяцев назад +26

    ಅಮರ್ ಸರ್ ಭಗತ್ ಸಿಂಗ್ ನ 1931 ಅಲ್ಲಿ ಬಿಡ್ಸುದ್ರು ಬಗ್ಗೆ ಚರ್ಚೆ ಮಾಡ್ಲೆ ಇಲ್ಲ ದುಂಡು ಮೆಜಿನ ಸಭೆಯಲ್ಲಿ ಯಾಕಂದ್ರೆ ಅವ್ರ್ ತತ್ವ ಅಂತದು ಅದ್ರೆ 1942 ಕ್ವಿಟ್ ಇಂಡಿಯಾ ಚಳುವಳಿ ಅಲ್ಲಿ ಅವ್ರು ತತ್ವ ಎಲ್ಲೋಗಿತ್ತು ಲಕ್ಷಾಂತರ ಜನ ಸತ್ರು ಅಲ್ವಾ...
    ನಮಗೆ ಗಾಂಧೀಜಿ ಯವರು ಅಸಹಕಾರ ಚಳುವಳಿ 1922 ಅಲ್ಲಿ ವಾಪಾಸ್ ತಕೊಳ್ಳಿಲ್ಲ ಅಂದಿದ್ರೆ ಆವಾಗ್ಲೇ ಸ್ವತಂತ್ರ ಸಿಕ್ಕಿರೋದು... ಅನ್ಸುತ್ತೆ

  • @sharathkumar1257
    @sharathkumar1257 11 месяцев назад +26

    ಎಲ್ಲರನ್ನೂ ಮೆಚ್ಚಿ, ಎಲ್ಲರನ್ನೂ ಮೆಚ್ಚಿಸಿ ಬದುಕಲು ಸಾಧ್ಯವಿಲ್ಲ.... ದೇವರೂ ಕೂಡ ಈ ಸತ್ಯದ ಹೊರತಲ್ಲ

  • @harishkunder6272
    @harishkunder6272 11 месяцев назад +9

    Real hero NATHURAM GODSEJI❤❤

    • @nagavenir2064
      @nagavenir2064 11 месяцев назад

      Neenu avna tara dodda psycho , adakke e tara comment hakidiya.

    • @swamyrao3965
      @swamyrao3965 11 месяцев назад +1

      ಜೈ godse

    • @harishkunder6272
      @harishkunder6272 11 месяцев назад +1

      ​@@nagavenir2064ghodseji real INDIAN ❤❤

  • @shivalingadal6594
    @shivalingadal6594 4 месяца назад +1

    ಈ ಎಪಿಸೋಡ್ ಕೇಳಿ ನಿಮ್ಮ ಮೇಲಿರೋ ನಂಬಿಕೆ ನಮಗೆ ಕಡಿಮೆ ಆಯ್ತು ಸರ್...! ಅಹಿಂಸೆ ಯಿಂದ ಮಾತ್ರ ನಮಗೆ ಸ್ವತಂತ್ರ ಸಿಕ್ಕಿಲ್ಲ ಸರ್... ಎಷ್ಟೋ ಕ್ರಾಂತಿಕಾರಿಗಳ ರಕ್ತ ಹೋಗಿದೆ..sir Mind it.. ಇವರಿಗೆ ಇದ್ದ ಜನಪ್ರಿಯತೆಗೆ & ಅಧಿಕಾರ ಮೂರು ಜನ ಕ್ರಾಂತಿಕಾರಿಗಳ ಪ್ರಾಣ ಉಳಿಸಬಹುದಿತ್ತು..! ಹೋಗ್ಲಿ ಬಿಡಿ ಸರ್.. ನಿಮ್ಮ ಎಪಿಸೋಡ್ only hero.. For ಗಾಂಧಿ.. Soo

  • @yallappakalasad572
    @yallappakalasad572 11 месяцев назад +11

    ನೀವೂ ಹೇಳಿರೋದು 100% true....

  • @allinone_747
    @allinone_747 11 месяцев назад +5

    The man who took award from British for supporting them.Then people says he got freedom by peace 😅😅.

  • @user-ug5vy7ls9d
    @user-ug5vy7ls9d 11 месяцев назад +30

    Subhash Chandra Bose ❤

  • @santoshbapare8111
    @santoshbapare8111 10 месяцев назад +2

    ಜೈ ಗೋಡ್ಸೆ ಜೈ ವೀರ ಸಾವರ್ಕರ್.

  • @user-zf6ew1jz8m
    @user-zf6ew1jz8m 4 месяца назад +1

    ಜೈ ಸುಭಾಷ್ ಚಂದ್ರ ಬೋಸ್ ಜೈ ಭಗತ್ ಸಿಂಗ್ ಜೈ ರಾಜ್ ಗುರು ಜೈ ಸುಖದೇವ್

  • @user-gj6pd9nh2i
    @user-gj6pd9nh2i 11 месяцев назад +23

    Sir no man is perfect likewise bapu it's bizzare to judge a person who is not there

  • @manjunathamanjunatha8556
    @manjunathamanjunatha8556 11 месяцев назад +13

    ನಿಮ್ಮ ಮೇಲೆ ನಮಗೆ ಅತೀವ ಗೌರವ ಇದೆ ಅಮರ್ ಸರ್.. ನಿಮ್ಮ ಜವಾಬ್ದಾರಿಯುತ,ನಿಷ್ಪಕ್ಷಪಾತವಾದ ಜರ್ಲಿಜಂ ತುಂಬಾ ಇಷ್ಟ ನಮಗೆ...

  • @sharathkumar1257
    @sharathkumar1257 11 месяцев назад +35

    ಗಾಂಧಿ ಜಯಂತಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿಯ ಶುಭಾಶಯಗಳು

  • @hanumanthayh7053
    @hanumanthayh7053 11 месяцев назад +3

    ಈ ಎಡಪಂಥೀಯ ಮತ್ತು ಬಲಪಂಥೀಯ ಅಂದರೆ ಏನು ಅದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ 🙏🙂

  • @manjubhat1920
    @manjubhat1920 13 дней назад

    ಅವನು ಪರ್ಸನಲ್ ಏನೇಮಾಡಿಕೊಳ್ಳಿ ದೇಶದ ವಿಚಾರ ದಲ್ಲಿ ತುಂಬಾ ಅನ್ಯಾಯ ಮಾಡಿದ್ದಾನೆ. ರೈಲ್ ನಲ್ಲೆ ಹೊದ್ರೆ ಒಳ್ಳೇದು ಇತ್ತು.

  • @sathishag3892
    @sathishag3892 11 месяцев назад +4

    ಸ್ವಾತಂತ್ರ್ಯ ಹೋರಾಟದ ಆ ದಿನಗಳಲ್ಲಿ ಈ ಮಹಾ ಆತ್ಮ ಇಲ್ಲ ಅಂದಿದ್ರು ಇನ್ಯಾವುದೋ ಒಂದು ಮಹಾ ಶಕ್ತಿ ಭಾರತೀಯರ ಸ್ವಾತಂತ್ರ್ಯಕ್ಕೆ ಹೊರಾಡುತಿತ್ತು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಮಾನವತಾ ವಾದಿಗಳೆ ಆದರೂ ಆ ಮಹಾ ಆತ್ಮ ಅಂಬೇಡ್ಕರ್ ರವರ ವಿಚಾರಗಳನ್ನ ಯಾಕೆ ವಿಮರ್ಶೆ ಮಾಡುತ್ತಿರಲಿಲ್ಲ ಹಾಗೂ ಅವರ ವಿಚಾರಗಳನ್ನು ಯಾಕೆ ಗೌರವಿಸುತ್ತಿರಲಿಲ್ಲ ಎನ್ನುವುದೇ ನಮ್ಮೆಲ್ಲರ ಪ್ರಶ್ನೆ ಆ ಮಹಾ ಆತ್ಮವನ್ನ ಮೀರಿ ಬೆಳೆದರು ಅನ್ನುವ ಹೊಟ್ಟೆ ಉರಿಯೋ ಅಥವಾ ಅವರ ಸ್ಥಾನಕ್ಕೆ ಕುತ್ತು ಬಂತು ಎನ್ನುವ ಭಯವೋ🙄

  • @mayadevi7572
    @mayadevi7572 11 месяцев назад +11

    Mahatma Gandhiji avara bagge visheshavaada ee sanchike super haagu indina generation ge Gandhiji avara Jeevana sphurthidayaka ❤

  • @MUTHU.inUFC2028
    @MUTHU.inUFC2028 11 месяцев назад +73

    ಗಾಂಧಿಯ ಇನ್ನೊಂದು ಮುಖ ರಸಿಕತೆ 😂

    • @hemahegde8904
      @hemahegde8904 11 месяцев назад

      ಧರಿದ್ರ ದವನೆ ನೀನೇನು ಮಡಿದೀಯ ಹೋಗಿ ದೇಶದ ಗಡಿ ಕಾಯುವ ಕೆಲಸ ಮಾಡು

    • @satishsingadi5777
      @satishsingadi5777 11 месяцев назад +5

      ಎಲ್ಲಾ ಮಾಡ ಬೇಕು ಗುರು 😅

    • @sujithkumarav5274
      @sujithkumarav5274 11 месяцев назад +1

      😂😂Edited photos nodkond bandu mathadthirodu antha gotthu. Sathya thilkolo aasakthi ne ilde irorge enu helok agalla

    • @SadashivJp
      @SadashivJp 6 месяцев назад +1

      Rasikara raaja Ravichandran kano neenu kalla😂🎉

  • @SoorajKotian-gw8sz
    @SoorajKotian-gw8sz 16 дней назад

    ಜೈ ನಾಥುರಾಮ್ ಗೋಡ್ಸೆ
    ನಮ್ಮ ರಾಷ್ಟ್ರಪಿತ ಯಾವತ್ತಿಗೂ ಗೋಡ್ಸೆಜಿ

  • @MalleshMallesh-f7g
    @MalleshMallesh-f7g 29 дней назад +1

    ದೇಶದ ಮಹಾನ್ ನಾಯಕರಾದ ಲಾಲ್ ಬಹದ್ದೂರ್ ಶಾಸ್ತ್ರಿ ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ದೀನ ದಯಾಳ ಉಪಾಧ್ಯಾಯ ಇಂತ ಸರ್ವಶ್ರೇಷ್ಠ ಹಿಂದು ಲೀಡರ್ ಗಳನ್ನು ಕೊಂದವರು ಯಾರು ಅಂತ ತಿಳಿಸಿ ಕೇವಲ ಗಾಂಧೀಜಿಯವರನ್ನು ನಾಥುರಾಮ್ ಗೂಡ್ಸೆ ಕುಂದ್ರು ಅಂತ ಪ್ರಚಾರ ಮಾಡ್ತೀರಾ ಮೇಲೆ ತಿಳಿಸಿದ ನಾಯಕರ ಗಳ ಬಗ್ಗೆ ಸಹ ಪ್ರಚಾರ ಮಾಡಿ

  • @omakraachari3792
    @omakraachari3792 11 месяцев назад +11

    ನಿಮ್ಮನ್ನು ಬೈಯಲು ಸಾದ್ಯವಿಲ್ಲ ನಿಮ್ಮ ನಿರೂಪಣೆ ಅದ್ಭುತ ಅದ್ಭುತ 👌 ನೀವು ಇನ್ನೂ ಹೆಚ್ಚು ಹೆಚ್ಚು ವೀಡಿಯೊ ಮಾಡಿ ಧನ್ಯವಾದ ನಾನು ಗಾಂದಿಜಿ ಅವರ ಭಕ್ತನೂ ಅಲ್ಲ ವಿರೋಧಿಯೂ ಅಲ್ಲ ಅವರು ತಂದು ಕೊಟ್ಟ ಸ್ವಾತಂತ್ರ್ಯದಲ್ಲಿ ಬದುಕುತ್ತಿರುವ ಭಾರತಿಯ ಅಷ್ಟೆ ಜೈ ಮೋದಿಜಿ

  • @veenak6030
    @veenak6030 11 месяцев назад +22

    Ambedkar is very true

  • @somethoughts7697
    @somethoughts7697 11 месяцев назад +5

    ಎಲ್ಲರೂ ಕೆಲವು ನಿಯಮಗಳಲ್ಲಿ ಬಂಧಿ ಆಗಿದ್ದಾರೆ.. ನೀವು ಹೊರತಾಗಿಲ್ಲ ಅನಿಸುತ್ತೆ..

  • @sandhyasvlogs8688
    @sandhyasvlogs8688 2 дня назад

    If I have talk about Gandhi he is just an icon no one can replace him in the entire world was my opinion..your video is an eye opener for those who have a pinch of double too..tqu so much ❤️ Amar avre❤❤

  • @bheemappaks5671
    @bheemappaks5671 11 месяцев назад +1

    ಗಾಂಧೀಜಿ ಬಗ್ಗೆ . ಅರಿವು ಮೂಡಿಸಬೇಕು... ವರತು .... ಇಂದಿರಾ ಗಾಂಧಿ... ಸಂಜಾಯ ಗಾಂಧಿ... ... ಸೋನಿಯಾ ಗಾಂಧಿಯವರ ಖಾಸಗಿ ವಿಚಾರ ಅನವಶ್ಯಕ..... .. ದೇವರು ಅವರು. .. ನಿಮಗೆ ನಿಜವಾಗಿ ತಿಳಿದಿರು.. ಮಹತ್ವವನ್ನೂ .. ಹೇಳ ಬಲ್ಲಿರ ಮಹಾತ್ಮರೆ

  • @BelurBadsha
    @BelurBadsha 11 месяцев назад +4

    ಜೈ ಲಾಲ್ ಬಹದ್ದೂರ್ ಶಾಸ್ತ್ರಿ
    ಜೈ ಸುಭಾಷ್ ಚಂದ್ರ ಬೋಸ್

    • @madhavarao7470
      @madhavarao7470 4 месяца назад

      ಮತ್ತು ಸಾವರ್ಕರ್, ಇಂತಹ
      ಪುಣ್ಯಾತ್ಮರಿಂದ ಸ್ವಾತಂತ್ರ್ಯ .
      ಕೇವಲ ಕೇವಲ HNF ಗಾಂಧಿ
      ಇಂದ ಅಲ್ಲ.

  • @avinashshetty4421
    @avinashshetty4421 11 месяцев назад +64

    Nathuram Godse🚩🚩🚩
    Hindu Rashtra, 🕉️🕉️🕉️

    • @al_rounder8581
      @al_rounder8581 11 месяцев назад

      ದೇಶ ದ್ರೋಹಿ ಪಾಕಿಸ್ತಾನಿ ಗೆ ಹೋಗು

  • @vittalreddyvittalreddy7893
    @vittalreddyvittalreddy7893 11 месяцев назад +6

    ಗುರು ನಮ್ಮ್ ದೇಶ ಸ್ವಾತಂತ್ರ್ಯ ನಂತರ ಯಾವ ಆಧಾರದ ಮೇಲೆ ವಿಭಜನೆಯಾಯಿತು ಅನೋಡರ ಬಗ್ಗೆ ವಿಡಿಯೋ ಮಾಡಿ ಪಾ

  • @SANTOSHA-zw6yl
    @SANTOSHA-zw6yl 9 месяцев назад +1

    ಜೈ ನಾಥುರಾಮ್ ಗೋಡ್ಸೆ ❤❤❤ಜೈ ಹಿಂದ್ 🙏🙏🙏

  • @Raghavendra.L-rz4kg
    @Raghavendra.L-rz4kg 10 месяцев назад +2

    Jai goodse
    ಜೈ goodse
    ಜೈ ಮೋದಿ
    ಜೈ ಯೋಗಿ ಆದಿತ್ಯನಾಥ್

  • @sathishsuvarna3935
    @sathishsuvarna3935 11 месяцев назад +5

    ಗಾಂಧೀಜಿಯ ಸಾಧನೆ ಬಗ್ಗೆ ವಿವರವಾಗಿ ತಿಳಿಸಿ ನಮ್ಮಲಿ ಗಾಂಧೀಜಿ ಬಗ್ಗೆ ಒಳ್ಳೆಯ ಅಭಿಪ್ರಾಯ ವನ್ನು ಮೂಡಿಸಿದಿರಿ, ಧನ್ಯವಾದಗಳು.

  • @nagesht2083
    @nagesht2083 11 месяцев назад +4

    Really super explanation... By this episode nonganghian will come to know what is Gandhi really. ..thank you sir

  • @chandrashekharrbashetti3988
    @chandrashekharrbashetti3988 11 месяцев назад +10

    Jai sangolli rayanna❤❤❤

  • @xxxtentacion_WRLD
    @xxxtentacion_WRLD 11 дней назад +1

    Real Father Of The Nation SUBHASH CHANDRA BOSE ❤🔥