ರೈಟ್ ಅಲ್ಲಾ ಅವರು ರಾಂಗ್ 'ಬ್ರದರ್ಸ್'..!ರಡಾರ್..ಮಿಸೈಲ್..ಕೋಳಿ ಮಾಂಸ.!ಭಾರದ್ವಾಜರ ವಿಮಾನ ಶಾಸ್ತ್ರದಲ್ಲಿ ಏನೇನಿದೆ .?
HTML-код
- Опубликовано: 17 май 2024
- Media Masters is a unique RUclips channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp.com/KsW075XMMTm...
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamasters.info/
ಕೆಲವು ಕಮಂಗಿಗಳಿಗೆ ಇದನ್ನ ಹೇಳಿದರೆ ಬೆನ್ನಿನಕೆಳಗಿನ ರಂದ್ರ ದಲ್ಲಿ ವಾಯು ಪ್ರವಾಹ ಉಂಟಾಗುವುದು 😂😂😂😂
😂😂😂
ಪ್ರಖರ ಹಾಗು ತೀಕ್ಷ್ಣವಾದ ಪದ ಪ್ರಯೋಗ 😅
ವಾಯುಪ್ರವಾಹ ಮಾತ್ರವಲ್ಲ, ಅದರ ಜೊತೆಗೆ ಕಿಡಿಯೂ ಹೊತ್ತಿಕೊಳ್ಳುತ್ತೆ.
ವಾಯು ಅಲ್ಲ ಉರಿ ವಾಯು
ಸರ್ ಇಂತಹ ವಿಡಿಯೋಗಳನ್ನ ಹೆಚ್ಚು ಹೆಚ್ಚು ಮಾಡಿ ನಮ್ಮ ನೆಲದ ಜ್ಞಾನದ ಬಗ್ಗೆ ಮಾಹಿತಿ ನೀಡಿ.ಧನ್ಯವಾದಗಳು ಸರ್
ಎಲ್ಲಾದರೂ ಉಂಟೇನಪ್ಪಾ 😄. ನಮ್ಮ ಪೂರ್ವಿಕರ ಜ್ಞಾನದಬಗ್ಗೆ ಮಾತಾಡಿದರೆ ಕೇಸರಿಕರಣ ಆಗುತ್ತೆ. ತುಂಬಾ ಜನಕ್ಕೆ ಬೇಜಾರಾಗುತ್ತೆ. ಬುಜಿ ಗಳ ಕಥೆ ಏನು? 😄
ಹಿತ್ತಲ ಗಿಡ ಮದ್ದಲ್ಲ
ನಮ್ಮ ಬೆಲೆ ನಮಗೇ
ಸರಿಯಾಗಿ ಗೊತ್ತಿಲ್ಲ
ಇದರಲ್ಲೇ ಗೊತ್ತಾಗುತ್ತಿದೆ ಭಾರತ ವಿಶ್ವ ಗುರು ಎಂದು ❤ ಭಾರತ್ ಮಾತಾ ಕೀ ಜೈ 🇮🇳
ಹೌದ ಅ ಚೀನಾ ದವರು ಒಳಗಡೆ ಬಂದಿದಾರೆ ಅವರನ್ನು ಹೊರಗಡೆ ಕಳ್ಸ್ರಿ ಆಮೇಲೆ ವಿಶ್ವ ಗುರು ಆಗುವತೆ
Previous indians who used to speak sanskrit . They have done all this but not the oresent day indians. Ofcourse They have discovered alot about this universe They have done alkot of inventions as wellk . Its Not a wonder if They have done this. indians have Not provided any justice for this . simple talk and uses this as a propoganda to oil to win elections by the government
ಇಂತ ಮಹತ್ವದ ವಿಷಯಗಳನ್ನು ನಮಗೆ ತಿಳಿಸುವುದಕ್ಕೆ ನೀವು ನಮ್ಮಗುರು ಭಾರತ ವಿಶ್ವಗುರು ಧನ್ಯವಾದಗಳು ಮುಂದೆ ಭಾರತವು ದೊಡ್ಡಣ್ಣ ಆಗುತ್ತದೆ ಎಂದು ನಂಬಿಕೆ ಬರುತ್ತಿದೆ ಮೋದಿ ಬಿಜೆಪಿ ಆಡಳಿತ ಇರಬೇಕು ಅಷ್ಟೆ
ಒಂದಷ್ಟು ಪುಡಿಗಾಸು,ಅಕ್ಕಿ ಸಾಕು ನಿಮ್ಮ ಕನಸನ್ನು ನುಚ್ಚು ನೂರು ಮಾಡಲು 😄
ಜ್ಞಾನವೇ ಭಾರತದ ನಿಜವಾದ ಸಂಪತ್ತೂ..
ಜೈ ಭಾರತ ಮಾತೆ 🚩
ಸರ್ ಈ ತರ ವಿಡಿಯೋ ಮಾಡೋಕೆ ನಿಮ್ಮಿಂದ ಮಾತ್ರ ಸಾಧ್ಯ...
ಕೆಲವರು ಇದಾರೆ ಬರಿಈ ಬಿರಿಯಾನಿ ಚಂದ ಇದೆ ಈ ಬಿರಿಯಾನಿ ಚಂದ ಇದೆ ಅಂತ ಮಾಡ್ತವೆ... ❤️❤️❤️ ನೀವು ಕನ್ನಡದ ಆಸ್ತಿ ಸಾರ್..
ಮೊದನೆಯ ವೀಕ್ಷಣೆ ಜೈ ಸನಾತನ ಧರ್ಮ ಜೈ ಕರ್ನಾಟಕ ಜೈ ಭಾರತ ❤
ಗುರುಗಳೇ ಈ ವಿಷಯದ ಬಗ್ಗೆ ನಮ್ಮ ಸಂಸ್ಕೃತ ಪಠ್ಯದಲ್ಲಿ ಇತ್ತು ಆಗಲೇ ನನಗೆ ಗೊತ್ತಾಗಿದ್ದು❤
ನಮಸ್ಕಾರ ಗುರುಗಳೇ 🙏 ಇಂದಿನ ಈ ಮಾಹಿತಿ ಭಾರತೀಯ ಜ್ಞಾನ ಪರಂಪರೆಗೆ ನಮ್ಮ ಪೂರ್ವಿಜರ ಜ್ಞಾನಕ್ಕೆ, ಭಾರತ ವಿಶ್ವಗುರು ಆಗಿತ್ತು ಎಂಬುದಕ್ಕೆ ಸಾಕ್ಷಿಯಾಗುತ್ತೆ, ಆ ಹೆಮ್ಮೆ ನಿಮ್ಮಿಂದ ನಮಗೆ ಈ ದಿನ ಲಭಿಸುತ್ತಿದೆ 💐🙏 ಧನ್ಯವಾದಗಳು 🙏💐
ದ್ರೋಣರು ಹಾಗೂ ಅಗಸ್ತ್ಯರು ಕುಂಭ ಸಂಭವರು ಎಂಬ ಉಲ್ಲೇಖ ರಾಮಾಯಣ ಮಹಾಭಾರತದಲ್ಲಿ ಇದೆ. 🙏🙏
ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಬೆಲೆ ಇಲ್ಲ, ಸಂಸ್ಕೃತ ವಿಭಾಗ ಮುಚ್ಚುವ ಕೆಲಸ ಶುರುವಾಗಿದೆ, ಇದರ ಬಗ್ಗೆ ಒಂದು ಸ್ಟೋರಿ ಮಾಡಿ ಸಾರ್.
ಗುರುಗಳೇ ಹುಡುಕುತ್ತಾ ಹೋದರೆ ನಮ್ಮ ಸನಾತನ ಧರ್ಮದಲ್ಲಿ ಇನ್ನ ಏನೇನು ಗ್ರಂಥಗಳು ಇದೆ ಗುರುಗಳೇ❤ ಅದ್ಭುತವಾದ ಮಾಹಿತಿಯನ್ನು ನೀಡಿದ್ದೀರಾ ನಮಸ್ಕಾರ ಗುರುಗಳಿಗೆ❤🙏🚩
ಸಂಸ್ಕೃತವನ್ನು ಭಾರತದ ರಾಷ್ಟ್ರೀಯ ಭಾಷೆಯಾಗಿ ಘೋಷಿಸಿ ಪ್ರತೀ ಭಾರತೀಯರಿಗೆ ಸಂಸ್ಕೃತದ ಪರಿಚಯ ಮಾಡಿಸಬೇಕಿದೆ.
ಜಯ ಭಾರತ 🇮🇳🇮🇳🇮🇳
ಜಯ ಹೇ ಕರ್ನಾಟಕ 🚩🚩🚩
ಟ್ವಿನಕಲ್ ಟ್ವಿನಕಲ್.. ಲಿಟಿಲ್. ಸ್ಟಾರ್ ಗಳಿಗೆ.. ಅರ್ಥ ವಾಗಲು.. ತುಂಬಾ ಸಮಯಬೇಕು... ❤️❤️❤️🎉🎉🎉
🇮🇳🇮🇳🇮🇳🇮🇳🇮🇳🇮🇳ನರೇಂದ್ರ ಮೋದಿ ಇದ್ದರೆ ಎಲ್ಲವೂ ಸಾಧ್ಯ
ಹೌದು ಗುರುಗಳೇ ನಾವುಗಳು ಪ್ಯಾಷಿಮಾತ್ಯ ರ ವ್ಯಾಮೋಹಕ್ಕೆ ಒಳಗಾಗಿ ನಮ್ಮನ್ನು ನಾವೇ ಮರೆಯುತ್ತಿದ್ದೇವೆ
ಮೇರಾಭಾರತಮಹಾನಹ್ಯ.ಜ್ಯಭಾರತ
ಅಣ್ಣ ಇ ವಿಷಯ ನನಗೆ ಬಹಳ ಹಿಂದೆಯೇ ತಿಳಿದಿತ್ತು ಹೇಳಿದರೆ ನಂದುವವರಿರಲ್ಲಿ
ನಾಸಾ ಕೂಡ ಇದರಬಗ್ಗೆ ಭಾರತೀಯರ ಬಗ್ಗೆ ಅದರಲ್ಲೂ ಆನೇಕಲ್ ಸುಬ್ಬರಾಯರ ಬಗ್ಗೆ ಸಂಶೋಧನೆ ಮಾಡಿದ್ದರು. ಇಲ್ಲಿ ಅದು ಕೇಸರಿಕರಣ ಆಗುತ್ತೆ ಅಷ್ಟೇ 😄
ಆನೇಕಲ್ ಸಬ್ಬರಾವ್ ಶಾಸ್ತ್ರಿ ಪ್ರಯೋಗಿಕ ವಿನ್ಯಾಸಕರು ನಾನು ಓದಿದೆ ನಿಜ .ಜಾತಿ ಧರ್ಮ ವರ್ಣಗಳಿಂದ ಅವರ ಪ್ರಯೋಗ ಮಸುಕಾಯ್ತೇನೋ ? ಸಾರ್ 🙏
ಭಾರತ ಜೈ ಭಾರತ್ ಜೈ ಮೋದಿ 🇮🇳🇮🇳🇮🇳
ಒಂದು ಅದ್ಭುತ ಮಾಹಿತಿ. ಇಂತಹ ಇನ್ನಷ್ಟು ಮಾಹಿತಿಗಳನ್ನು ತಿಳಿಸಿ ಕೊಡಿ
ಬಹಳ ಉಪಯುಕ್ತ ಮಾಹಿತಿಗಳು ತಿಳಿದಿರಲಿಲ್ಲ ತಿಳಿಸಿಕೊಟ್ಟು ಬಹಳ ಚೆನ್ನಾಗಿ ವಿವರಿಸಿದ್ದೀರಿ ಸರ್
ನಮಸ್ತೆ ಗುರುಗಳೇ 🙏
ಜೈ ಭುವನೇಶ್ವರಿ 🕉️🚩....
ನಮ್ಮ ಪುರಾತನ ಮತ್ತು ನಮ್ಮ ಹಿನ್ನಲೆ ಬಗ್ಗೆ ನಮಗೆ ಅಭಿಮಾನ ಇಲ್ಲಾ
ಇಂತಹ ವಿಡಿಯೋ ಗಳನ್ನು ಹೆಚ್ಚು ಮಾಡಿ ನಮ್ಮ ಋಷಿಗಳ ಜ್ಞಾನದ ಬಗ್ಗೆ ಮಾಹಿತಿ ಎಷ್ಟು ನೀಡಿದರು ಕಮ್ಮಿ ನೇ ...super information..
ಜೈ ಹಿಂದ್ ಜೈ ಭಾರತ್❤❤
ಮೀಡಿಯಾ ಮಾಸ್ಟರ್ಸ್ ಒಂದು ವಿಶ್ವ ವಿದ್ಯಾಲಯ
ನಿಮ್ಮ ಈ ಪ್ರಯತ್ನಕ್ಕೆ ನಮಸ್ಕಾರ. ನಮ್ಮ ಸುಬ್ಬಾಶಾಸ್ತ್ರಿಗಳ ಬಗ್ಗೆ ಹೇಳಿ.
ಆನೇಕಲ್ ಸುಬ್ಬರಾವ್ ಶಾಸ್ತ್ರಿ ಅವರ ಬಗೆವಿಸ್ತೃತವಾಗಿ ತಿಳಿಯಲೇಬೇಕು ಪ್ರಯೋಗಿಕ ವಿಮಾನ ವಿನಯಸಾಗರರು ನಾನು ಓದಿದ ನೆನಪು ಸಾರ್
ಪ್ರಥಮ ವೀಕ್ಷಣೆ ಅಪೇಕ್ಷೆಯಲ್ಲಿ ಕಾಯುತ್ತಿದ್ದೇವೆ...🙏
Jai hind jai bharatvarsh vandemataram
❤❤🎉🎉வணக்கம்;சகோதரரே!!எவ்வளவு பெறிய அறுமையானசெய்தி;;;மேலும்.மேலும் இந்தமாதிரியா வீடியோக்களை பதிவிடுங்கள் சகோதரா!!வாழ்க ஸனாதன தர்மம்!!
ನಮ್ಮ ಹತ್ರ ನಿಜವಾದ ಸಮಸ್ಯೆ ide ನಮ್ಮದನ್ನ ಬಿಟ್ಟು ಬೇರೆಯವರದನ್ನ ನಾವು ಪಾಲನೆ ಮಾಡ್ತೀವಿ ಅವರಿಗೆ ಇರುವ ಸ್ವಂತಿಕೆ ನಮ್ಮತ್ರ ಇಲ್ಲ ಅನ್ನೋದು ನಮ್ಮ ಸರ್ಕಾರಗಳು ಇದೆ ಹಣೆಬರಹ ಇಂತಹ ಅದ್ಭುತ ಮಾಹಿತಿಗಳನ್ನ ಇತಿಹಾಸವನ್ನ ಪಠ್ಯಪುಸ್ತಕದಲ್ಲಿ ನೋಡುವಂತೆ ಮಾಡಿದ್ರೆ ನಾವು ಬೇರೆಯವರ ಇತಿಹಾಸ ಓದುವ ಕರ್ಮ ಬರುತ್ತಿರಲಿಲ್ಲ ನಮ್ಮ ಭಾರತೀಯರು ಯಾವಾಗ ಬುದ್ಧಿ ಕಲಿತಾರೋ 😂😂
ನಮ್ಮ ಇತಿಹಾಸವನ್ನು ಕೆದಕಿದಷ್ಟು ಹೊಸ ಹೊಸ ಅಂಶಗಳ ಬಗ್ಗೆ ತಿಳಿಯುತ್ತಾ ಹೋಗುತ್ತವೆ. ಧನ್ಯವಾದಗಳು ಸರ್ ತಿಳಿಸಿದ್ದಕ್ಕೆ ನಮ್ಮ ಸಂಸ್ಕೃತಿಯ ಬಗ್ಗೆ ಹೆಚ್ಚು ಹೊಸ ವಿಷಯಗಳನ್ನು ಪರಿಚಯ ಮಾಡಿಕೊಡಿ ಸರ್
ವೇದಗಳಲ್ಲಿರುವ ಅತ್ಯಂತ ಮುಖ್ಯವಾದ ವಿಷಯಗಳನ್ನು ತಿಳಿಸಿ ಕೊಡಿ ಸರ್
ಜೈ ಹಿಂದ್ ❤
ಜೈ ಶ್ರೀ ಕೃಷ್ಣ ಪರಮಾತ್ಮ ❤❤
ಜೈ ಸನಾತನ
ಹೃತ್ಪೂರ್ವಕ ಧನ್ಯವಾದಗಳು ತಮಗೆ 🙏🙏👌
ನಾವೇ ಮೊದ್ಲು. ❤️
ಜೈ ಸನಾತನ, ಜೈ ಋಷಿ ಘನ 🙏🚩
ಭಾರತೀಯಋಷಿಮುನಿಗಳವಿಜ್ಞಾನವನ್ನು ತಿಳಿಯಲು ಯಾರು ಸಂಶೋಧನೆಯನ್ನು ಮಾಡಲು ಹೋಗುತ್ತಾರು ಅವರು ಮೊದಲು ಪಂಚತತ್ವ (ಪುರಾಣ, ಜ್ಯೋತಿಷ್ಯ, ಪ್ರಕೃತಿ, ಆಧ್ಯಾತ್ಮಿಕ ಲೋಕ, ಆತ್ಮಜ್ಞಾನ,) ಅಡಿಯಲ್ಲಿ ಎಲ್ಲಾ ವಿಚಾರವನ್ನು ಮಾಡಿತಿಳಿಸಬೇಕಾಗುತ್ತದೆ.
🇮🇳🇮🇳🇮🇳🇮🇳🇮🇳🇮🇳ಜೈ ಶಿವಕರ್ ಬಾಪೂಜಿ
ಅಧ್ಯಯನದಿಂದ ವಿಮುಕರಾಗಿರುವುದು ನಿಜವಾದ ದುರಂತ😔😏
ಸರ್ ಇಂಥ ಪುಸ್ತಕಗಳ ಬಗ್ಗೆ ನಮಗೂ ಮಾಹಿತಿ ಕೊಡಿ, ನಮ್ಮ ವೇದಗಳನ್ನು ಸಂಬಂಧಿಸಿದ ಪುಸ್ತಕಗಳು ಎಲ್ಲಿ ದೊರೆಯುತ್ತವೆ.
ಜೈ ಮಿಡಿಯಾ ಮಾಸ್ಟರ್
ನಮ್ಮ ಸನಾತನವೇ the Great❤❤
ಜೈ ಭಾರತ 🤗🙏❤️👏
ಅದ್ಭುತ ಮಾಹಿತಿ ಮತ್ತು ಹೆಮ್ಮೆಯ ವಿಷಯ
ಕುರುಕ್ಷೇತ್ರ ಯುದ್ಧದಲ್ಲಿ ಬಳಕೆಯಾಗಿದ್ದ AI ಬಗ್ಗೆ ಹೇಳಿ ಗುರುಗಳೇ
Sir we the viewers never ever think & talk that Western people are great than Indian's,but it's you simply raising the issue on this..... Whatever it's there, it's proud to say that we are the one following up just bcoz of our ancestors who does on meaningful note..
ಸಲಾಂ ❤❤,👍👍🎉🎉🎉
ಸಾರ್ ನಮ್ಮ ಕಾಂಗ್ರೆಸ್ನ ನವರು ಹೇಳುತ್ತಾರೆ ಬ್ರಿಟಿಷ್ ರು ಬಂದ ನಂತರ ನಾವು ಕಲಿಯಲು ಶುರುಮಾಡಿದೆಂದು
😅😅
Sullina kanthe congress navru
Excellent information to public
The great vedic culture of India
Jai shree Ram Jai Jai bharata
8:48 Sir ನಿಮ್ಮ ಶ್ಲೋಕ ಪಠಣ 🙏🙏🙏
ಉತ್ತಮ ಮಾಹಿತಿ ಗುರುಗಳೇ🙏
ಸನಾತನ ಧರ್ಮ
Good information
We proud for our knowledge
ಕ್ರಿಮಿಯ ಯುದ್ಧದ ಬಗ್ಗೆ ಹೇಳಿ ಸರ್ ಪ್ಲೀಸ್
Live from Vijaynagar ❤❤❤
ಉತ್ತಮ ಮಾಹಿತಿ ಧನ್ಯವಾದಗಳು
ಧನ್ಯವಾದಗಳು ಸರ್ ❤❤❤
ಮೊದಲು ಸಂಸ್ಕೃತವನ್ನು ರಾಷ್ಟ್ರ ಭಾಷೆಯಾಗಿ ಘೋಷಿಸಬೇಕು ಹಾಗೂ ಸಂಸ್ಕ್ರತವನ್ನು ಕಡ್ಡಾಯವಾಗಿ ಕಲಿಸಬೇಕು !
Media masters is one university
Super sir nice news
Thank you very much👌
Super info Gurugale
Best information sir 😊
RCB ಬಗ್ಗೆ ವಿಡಿಯೋ ಮಾಡಿ ❤
ಹರ್ ಹರ್ ಮಹಾ ದೇವ್
Shubhodaya gurugale 🙂
Jay Hind Jay Karnataka
ಮಾಹಿತಿ ಗೆ ಧನ್ಯವಾದಗಳು 🙏🙏
Jai Hind Jai Karnataka 🇮🇳
Jai hind jai bharat jai karanataka ❤❤🇮🇳🇮🇳🙏🏻🙏🏻
Sir nimma information n network ge namaskargalu
Kaiwara tatayya, virabramendra swamygala bhavishyavani bagge video maadi, bari nostradamus na highlight madtare
THANKS aNA
🙏🙏 Jai Hind Jai Bharat 🙏🙏
(Raghavendra) Sir,
You are a wonderful mobile encyclopaedia and watching you on different subjects is really more valuable and there is nothing equal to knowledge as our ancient adage says.
This particular episode should should make us very proud about the aeronautical knowledge of our great sage Bharadwaj.
Thank you Sir for invaluable and wonderful information on the subject.
It is mythology sir not real.
Hi sir good morning
Nimma dhvani keladiddre nannage hucchu hididiro taraha agute,nimma vicharadare hige munduvareyutirali anode nanna abhimata thank you ❤❤❤
Jai midiya master
ಜೈ ರಾಘು ಸರ್
Good information and fact
Super🙏🙏🙏🙏🙏
❤❤❤
Vha adbuta 🙏🙏🙏
Hi sir ji 🙏
Sir
Thank you very much for great information
Super nice Iam like
Nice information sir
Super information
Namage naave shathrugalu 😢😢
ಜೈ ಕರ್ನಾಟಕ ಮಾತೆ
Hari Om 🚩.
Great
first view after a long time.
Jai Hind Jai Karnataka
ಸರ್ ಯಾವುದೇ ಕಾರಣಕ್ಕೂ ಪ್ರಾಣಿಗಳ ಮಾಂಸವನ್ನು ತಿನ್ನುವ ಅವಶ್ಯಕತೆ ಇಲ್ಲ
ಕ್ವಿಜ್ ಗಳಲ್ಲಿ ಇಂತಹ ಪ್ರಶ್ನೆ ಕೇಳ್ಬೇಕು
We Create Third Surface Vishwamithra Rushi Thishanku Swarga Maharaja Got This name Thrishanku MahaRaja