ದುರಿತಗಜ ಪಂಚಾನನ | Duritagaja panchanana | Sri Sripadarajaru | Sung by Anand Kulkarni

Поделиться
HTML-код
  • Опубликовано: 8 фев 2025
  • ದುರಿತಗಜ ಪಂಚಾನನ | Duritagaja panchanana
    Composed by Sri Sripadarajaru
    Sung by Anand Kulkarni
    Thanks for watching 😀🙏
    🔔Please Subscribe to my channel(Refer link below)
    / @anandkulkarni-lq9wu
    ದುರಿತಗಜ ಪಂಚಾನನ-ನರಹರಿಯೆ ದೇವರ ದೇವ ಕಾಯೊ ಗೋವಿಂದ ||pa||
    ಹೆಸರುಳ್ಳ ನದಿಗಳು ಒಳಗೊಂಬೊ ಸಮುದ್ರನುಬಿಸುಡುವನೆ ಕಾಲುಹೊಳೆಗಳ ಗೋವಿಂದ ||1||
    ಒಂದು ಮೊಲಕೆ ಆರು ಹುಲಿ ಬಂದು ಕವಿದಿದೆಬಂಧನ ಬಿಡೆಸೆನ್ನ ತಂದೆ ಗೋವಿಂದ ||2||
    ಹೆತ್ತ ಮಕ್ಕಳು ಹುಚ್ಚರಾದರೆ ತಾಯಿ ತಂದೆಎತ್ತದೆ ನೆಲಕೆ ಬಿಸುಡುವರೆ ಗೋವಿಂದ ||3||
    ಮುನ್ನ ಮಾಡಿದ ಕರ್ಮ ಬೆನ್ನ ಬಿಡದಿದ್ದರೆನಿನ್ನ ವಾಲೈಸಲ್ಯಾಕೆ ಗೋವಿಂದ||4||
    ಆಪÀತ್ತು ತಾಪತ್ರಯ ಬೆನ್ನ ಬಿಡದಿದ್ದರೆಶ್ರೀಪತಿ ಶರಣೆನ್ನಲ್ಯಾಕೆ ಗೋವಿಂದ||5||
    ಅರಸು ಮುಟ್ಟಲು ದಾಸಿ ರಂಭೆಯಾದಳು ದೇವಪರುಷ ಮುಟ್ಟಲು ಲೋಹ ಸ್ವರ್ಣ ಗೋವಿಂದ ||6||
    ಮಾನಾಭಿಮಾನದೊಡೆಯ ರಂಗವಿಠಲe್ಞÁನಿಗಳರಸನೆ ಕಾಯೋ ಗೋವಿಂದ ||7||
    #anandamaya
    #kannadadevotionalsongs
    #bhaktigeete
    #sripadarajaru
    #rangavittala
    #anandkulkarni
    #dasarapadagalu
    #dasasahitya
    #vittala

Комментарии •