ಇವತ್ತು ಮುಖ ನೋಡಿ ಮಾತಿಗೆ ಮರುಳಾಗಿ ಹೆಣ್ಣುಮಕ್ಕಳ ಅತ್ಯಾಚಾರಕ್ಕೆ ನ್ಯಾಯ ಸಿಕ್ಕದೆ ಇರುವುದು. ದೇವರನ್ನು ನಂಬಿ ಯಾರು ಸೋಲುವುದಿಲ್ಲ. ಜನರೇ ದೇವರೆಂದು ನಂಬಿದವರು ಸೋತಿರುವುದು. ಬಣ್ಣ ಬಣ್ಣದ ವೇಷ ಭೂಷಣ ನೋಡಲು ಮಾತ್ರ ಚಂದ. ಒಳಗೆ ತುಂಬಿರುವುದು ಸೆಗಣಿ ಮತ್ತು ಮಣ್ಣು ಇದು ಮಾನವ. ಬುದ್ಧಿ ಗುಣ ಒಳ್ಳೆಯದಾದರೆ ಶ್ರೀರಾಮ. ಬುದ್ಧಿ ಗುಣ ಕೆಟ್ಟವನು ಆದರೆ ರಾವಣ. ಎರಡು ರೂಪವು ಶಿವನ ರೂಪವೇ ಶಿವನ ಮೂರನೇ ಕಣ್ಣು ಜ್ಞಾನದ ಕಣ್ಣು. ಶಿವನಿಗೆ ಸುಡಲು ಗೊತ್ತಿರುತ್ತದೆ ಭಕ್ತಿಯಿಂದ ಬಂದರೆ ವರವನ್ನು ಕೊಡಲು ಗೊತ್ತಿರುತ್ತದೆ. ಅಗ್ನಿಯನ್ನು ಕಾಣಲು ಜಾಗ ಬೇಕಾಗಿಲ್ಲ ಅಗ್ನಿ ಉರಿಯುವ ವಸ್ತು ಇದ್ದರೆ ಸಾಕು ಎಲ್ಲರನ್ನು ಸುಟ್ಟು ಬಿಡುತ್ತದೆ. ದೇಹದ ಒಡಲನ್ನು ಸುಡಲು ಗೊತ್ತಿರುತ್ತದೆ ದೇಹದ ಹೊರಗೂ ಸುಡಲು ಗೊತ್ತಿರುತ್ತದೆ. ದೇವರ ಮುಂದೆ ಆಟವಾಡಿದರೆ ಪ್ರತಿಯೊಬ್ಬರ ಬಾಲು ಮುಳ್ಳಿನ ಹಾಸಿಗೆ ಆಗುವುದು. ಸತ್ಯವನ್ನು ಅರಿತು ಸತ್ಯ ದಾರಿಯಲ್ಲಿ ನಡೆಯಿರಿ. ಭಕ್ತಿಯಿಂದ ಬಂದರೆ ವರ ಶಕ್ತಿಯಿಂದ ಬಂದರೆ ನರಕ ನಿರ್ಧಾರ ಪ್ರತಿಯೊಬ್ಬರ ಮನಸ್ಸಿನ ಬುದ್ಧಿಗೆ ಬಿಟ್ಟಿರುವುದು.
ತಮ್ಮಣ್ಣ ಶೆಟ್ಟರು ತುಂಬಾ ಚೆನ್ನಾಗಿ ದೈವದ ಆಚರಣೆಯ ವಿಮರ್ಶೆ ಮಾಡುತ್ತಾರೆ
ಜೈ ತಮ್ಮಣ್ಣ ಸರ್ ನೀಮ್ಮ ಮಾತು
100/100/ಸತ್ಯಾ ಸರ್🙏🙏🙏
Thammanna shetty Anna super mathu olleya mahithi kottidare
Justic for ಸೌಜನ್ಯ
Deva mandiradalli devaru kanale illa.
Nya mandiradalli nyave sigale illa.
Thammanna shetty Anna 🙏
ನಿಮ್ಮ ಹೋರಾಟಕ್ಕೆ 🎉🎉🎉🎉🎉🎉
Soujanya Shakthi 🙏
Justice for sowjanya shakthi💯 ke💯
Jai maheshanna and team
Justice for soujanya
Jai thammanna shetre
Thamanna shetr 👌👌👌👌👌👌👌👌
Jai thammann shettre justice for sowjaneya
Justes for Soujanya,
Justice for everything
Nimma horatakke jaya kachitha.. justice for soujanya
Justice for Sowjaniya jai Mahesh thimarodi Jai Mattana sir 🚩🚩🚩🚩🚩🚩🚩🚩🚩🚩🚩🚩🔥🔥🔥🔥
Justice for Saujanya
👌👌👌👌👌👌👌👌👌👌👌🙏🙏🙏🙏👌🙏👌👌👌👌🙏🙏👌👌
Darmastalaka.😅hagadavru.edra..jai.darmastala
Heggula hora barthilla 😂
Jain 😂😂😂
Ella nim nabar kodi
ಮುಖ ಕನ್ನಡಿಯಲ್ಲಿ ನೋಡಿ 😂
Justice for sawjanaya
ಪ್ರಭಾವಿಗುಂಡರಿಗೆ ಎದರುವವರಿಗೆ ಅರ್ಥ ಆಗೋಲ್ಲ. ಮುಖದಲ್ಲಿ ಏನಿದೆ ಗುಣದಲ್ಲಿ ನೋಡಬೇಕು.
Ninu kammandana saaman nodu 😂
ಇವತ್ತು ಮುಖ ನೋಡಿ ಮಾತಿಗೆ ಮರುಳಾಗಿ ಹೆಣ್ಣುಮಕ್ಕಳ ಅತ್ಯಾಚಾರಕ್ಕೆ ನ್ಯಾಯ ಸಿಕ್ಕದೆ ಇರುವುದು. ದೇವರನ್ನು ನಂಬಿ ಯಾರು ಸೋಲುವುದಿಲ್ಲ. ಜನರೇ ದೇವರೆಂದು ನಂಬಿದವರು ಸೋತಿರುವುದು. ಬಣ್ಣ ಬಣ್ಣದ ವೇಷ ಭೂಷಣ ನೋಡಲು ಮಾತ್ರ ಚಂದ. ಒಳಗೆ ತುಂಬಿರುವುದು ಸೆಗಣಿ ಮತ್ತು ಮಣ್ಣು ಇದು ಮಾನವ. ಬುದ್ಧಿ ಗುಣ ಒಳ್ಳೆಯದಾದರೆ ಶ್ರೀರಾಮ. ಬುದ್ಧಿ ಗುಣ ಕೆಟ್ಟವನು ಆದರೆ ರಾವಣ. ಎರಡು ರೂಪವು ಶಿವನ ರೂಪವೇ ಶಿವನ ಮೂರನೇ ಕಣ್ಣು ಜ್ಞಾನದ ಕಣ್ಣು. ಶಿವನಿಗೆ ಸುಡಲು ಗೊತ್ತಿರುತ್ತದೆ ಭಕ್ತಿಯಿಂದ ಬಂದರೆ ವರವನ್ನು ಕೊಡಲು ಗೊತ್ತಿರುತ್ತದೆ. ಅಗ್ನಿಯನ್ನು ಕಾಣಲು ಜಾಗ ಬೇಕಾಗಿಲ್ಲ ಅಗ್ನಿ ಉರಿಯುವ ವಸ್ತು ಇದ್ದರೆ ಸಾಕು ಎಲ್ಲರನ್ನು ಸುಟ್ಟು ಬಿಡುತ್ತದೆ. ದೇಹದ ಒಡಲನ್ನು ಸುಡಲು ಗೊತ್ತಿರುತ್ತದೆ ದೇಹದ ಹೊರಗೂ ಸುಡಲು ಗೊತ್ತಿರುತ್ತದೆ. ದೇವರ ಮುಂದೆ ಆಟವಾಡಿದರೆ ಪ್ರತಿಯೊಬ್ಬರ ಬಾಲು ಮುಳ್ಳಿನ ಹಾಸಿಗೆ ಆಗುವುದು. ಸತ್ಯವನ್ನು ಅರಿತು ಸತ್ಯ ದಾರಿಯಲ್ಲಿ ನಡೆಯಿರಿ. ಭಕ್ತಿಯಿಂದ ಬಂದರೆ ವರ ಶಕ್ತಿಯಿಂದ ಬಂದರೆ ನರಕ ನಿರ್ಧಾರ ಪ್ರತಿಯೊಬ್ಬರ ಮನಸ್ಸಿನ ಬುದ್ಧಿಗೆ ಬಿಟ್ಟಿರುವುದು.
Kamandhana na maga ninu
Justice for sowjanya shakthi💯 ke💯