ಪತ್ರಿಕೆಗಳು 300 ಪದಗಳಲ್ಲಿ ಬರೆದು ಕೊಡಿ ಅಂತಾರೆ, ಅಷ್ಟು ಪದಗಳಲ್ಲಿ ನನ್ನ ಟೇಕಾಫ್ ಆಗಲ್ಲ | N S Shreedharamurthy
HTML-код
- Опубликовано: 7 фев 2025
- ಪತ್ರಿಕೆಗಳು ಈಗ 300 ಪದಗಳಲ್ಲಿ ಬರೆದು ಕೊಡಿ ಅಂತಾರೆ, ಆದರೆ ಅಷ್ಟು ಪದಗಳಲ್ಲಿ ನನ್ನ ಟೇಕಾಫ್ ಆಗಲ್ಲ - ಎನ್.ಎಸ್. ಶ್ರೀಧರ ಮೂರ್ತಿ
ಯುವ ಜನಾಂಗದ ಸಂಕೀರ್ಣ ಬದುಕಿನ ಬಗ್ಗೆ ಶ್ರೀಧರ ಮೂರ್ತಿ ಮಾತು
ಡಾ. ಸಂಧ್ಯಾ ಎಸ್.ಪೈ ಅವರ ಕೇರಳ ಮಾಂತ್ರಿಕರ ನಿಗೂಢ ಕಥೆಗಳು, ಕೈರಳೀ ಕಥೆಗಳು, ಗುರುರಾಜ ಕೋಡ್ಕಣಿ ಅವರ ಅತಿಮಾನುಷ್ಯ, ವಸುಮತಿ ಉಡುಪ ಅವರ ಇದು ಕತೆಯಲ್ಲ ಜೀವನ, ಪ್ರಾಪ್ತಿ, ಹಾಗೂ ಚಂದ್ರಕಾಂತ ಪೋಕಳೆ ಅವರ ದೇವರು ಹೊರಟನು ಕೃತಿಗಳು ಬಿಡುಗಡೆ ಕಾರ್ಯಕ್ರಮ.
ಸಂಪೂರ್ಣ ಕಾರ್ಯಕ್ರಮವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಿ
www.youtube.co...
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್.
Follow us on:-
X: / bookbrahma
Facebook: / bookbrahmakannada
Instagram: / bookbrahmakannada
Visit our Website: www.bookbrahma...
Our Whatsapp Channel Link: whatsapp.com/c...
#BookBrahma #NSShreedharamurthy #BBNews
💥💐