ನೈರುತ್ಯ ಶಿಕ್ಷಕರ ಚುನಾವಣಾ ಅಭ್ಯರ್ಥಿ ಶ್ರೀ ಎಸ್ ಎಲ್ ಭೋಜೇಗೌಡ ರವರ ಬಿಚ್ಚು ಮಾತು ಕಾರ್ಯಕ್ರಮ.
HTML-код
- Опубликовано: 5 окт 2024
- ಈಗಾಗಲೇ ಈ ಹಿಂದೆ ಶಿಕ್ಷಕರ ಅಭ್ಯರ್ಥಿಯಾಗಿ ಆಯ್ಕೆಗೊಂಡು ತನ್ನ ಕರ್ತವ್ಯವನ್ನು ಪೂರೈಸುತ್ತಿರುವಂತಹ ಶ್ರೀಯುತರು ಇದೀಗ ಮತ್ತೆ ಚುನಾವಣಾ ಕಣದಲ್ಲಿ ಅಭ್ಯರ್ಥಿಯಾಗಿ ಭಾಗವಹಿಸಿದ್ದಾರೆ. ಸರಕಾರ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಶಾಲೆಗಳಿಗೆ ಕಟ್ಟಡ, ಶಿಕ್ಷಕರಿಗೆ ಸರಿಯಾದ ಕಾಲಕ್ಕೆ ವೇತನ ಪಠ್ಯಪುಸ್ತಕ ಹಂಚಿಕೆ ಇತ್ಯಾದಿ ಪ್ರಾಥಮಿಕ ಸೌಲಭ್ಯಗಳನ್ನು ಶಾಲೆಗಳಿಗೆ ನೀಡಿ ಕನ್ನಡದ ಉದ್ಧಾರಕ್ಕಾಗಿ ಶ್ರಮಿಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
Mangalore Samachar..
/ @mangaloresamachar9338