ನಾ ಅನ್ನೋವರನ್ನ ಯಾರನ್ನು ಬಿಟ್ಟಿಲ್ಲ..? ಮಮದಾಪೂರ್ ವಕೀಲರು.Episode1
HTML-код
- Опубликовано: 9 окт 2024
- ಮಮದಾಪುರ ವಕೀಲರ ಹೆಸರು ಕೇಳಿದರೆ ಎಷ್ಟೋ ಮ್ಯಾಳಗಳು ಭಂಡಾರ ಹಿಡಿಯುವುದಿಲ್ಲ.. ಮಮದಾಪುರ ವಕೀಲರ ಜೀವನ ಹೇಗಿದೆ ಗೊತ್ತಾ..?#northkarnatak #northkarnataktemple #temple #spiritual #Laxmankattikar #PUNYAKSHETRAPARICHAY #PUNYAKSHETRA #Siddurukade #travelvlog #religion #Vlog
🎉🎉🎉🎉ಸೂಪರ್ ಸಂದರ್ಶನ, ಬುದ್ದಿವಂತ ರು ಹಾಲುಮತದ ಪುಸ್ತಕ ಪ್ರಿಯರು,
ಧನ್ಯವಾದಗಳು ಸರ್ 🙏🏻🙏🏻❤😘
ಸಿದ್ದು ಅಣ್ಣ 👌👌
🙏🏻🙏🏻
ನಮ್ಮ ಉತ್ತರ ಕರ್ನಾಟಕ ದ ಒಳ್ಳೆ ಕಲಾವಿದರು ಇವರು ನಮ್ಮ ಮಮದಾಪುರ ಶಿವಲಿಂಗ ಮಾಸ್ತರ್ ವಕೀಲರು ನಮ್ಮ ನಿಮ್ಮ ನೆಚ್ಚಿನ ಕಲಾವಿದರು ನಿಮಗೆ ಏನು ಅನಿಸಿದೆ ಕಮಿಟ್ ಮಾಡಿ 🔥🔥🙏🙏🙏🙏
ಧನ್ಯವಾದಗಳು ಸರ್ 🙏🏻🙏🏻❤❤
ಇನ್ನಷ್ಟು ವಿಷಯಗಳು ಅವರಿಂದ ಕೇಳಬೇಕಾಗಿತ್ತು ಅಂತ ನಮ್ಮ ಅಭಿಪ್ರಾಯ 🙏
Next part ಬರುತ್ತೆ nodi sir🙏🏻🙏🏻❤
@@PUNYAKSHETRA-PARICHAY ಇಂತಹ ಪ್ರಸಿದ್ಧ ಪುರಾಣ ಪಂಡಿತರ ವಿಡಿಯೋಗಳು ದೊಡ್ಡದಾಗಿರಲಿ ಮತ್ತು ಹಾಲುಮತಕ್ಕೆ ಸಂಬಂಧಿಸಿದ ಮುಖ್ಯ ಪುಸ್ತಕಗಳ ಪಟ್ಟಿ ಅಥವಾ ಹೆಸರು ಕೇಳಬೇಕಾಗಿ ವಿನಂತಿ ಏಕೆಂದರೆ ಮುಂಬರುವ ಯುವ ಜನಾಂಗಕ್ಕೆ ಉಪಯೋಗವಾಗಬಹುದು ತಪ್ಪಿದಲ್ಲಿ ಕ್ಷಮಿಸಿ 🙏
ಮಮದಾಪೂರ ತಾಲೂಕ ಯಾವುದೂ
ಗೋಕಾಕ್ ತಾಲೂಕ್... 👍🏻
Sir LLB this the 3yers
🙏🏻🙏🏻
ಸರ್ ನಿಮ್ಮ ನಂಬರ್ ಕಳಿಸಿ
7795856406
ಸರ್, ನಿಮ್ಮ ನಂಬರ್ ಕಳಿಸಿ
7795856406