ವಂಶವಾಹಿನಿ | ನವ ಚಾತುರ್ಮಾಸ್ಯ ಪಾಕ್ಷಿಕ ತಾಳಮದ್ದಳೆ- 2024 | ಮಹಿಮೆ | 02 | ಸಿರಿಧೇನು ಮಹಿಮೆ
HTML-код
- Опубликовано: 12 сен 2024
- ಶ್ರೀರಾಜರಾಜೇಶ್ವರಿ ಕೃಪಾಪೋಷಿತ
ವಂಶವಾಹಿನಿ ಯಕ್ಷಮೇಳ ಗುಂಡೂಮನೆ (ರಿ) ಸಾಗರ
ನವ ಪಾಕ್ಷಿಕ ಚಾತುರ್ಮಾಸ್ಯ ತಾಳಮದ್ದಲೆ-2024
#ಮಹಿಮೆ-02
*ಪ್ರಸಂಗ: ಸಿರಿಧೇನು ಮಹಿಮೆ
-ರಚನೆ: ಶ್ರೀಯುತ ರಮೇಶ್ ಹೆಗಡೆ ಗುಂಡೂಮನೆ
•ಭಾಗವತರು: ಶ್ರೀಯುತ ಸೂರ್ಯನಾರಾಯಣ ಹೆಗಡೆ ಮತ್ತು ಕು. ಸೃಜನ್ ಗಣೇಶ್ ಹೆಗಡೆ
•ಮದ್ದಳೆ ಮತ್ತು ಚಂಡೆ : ಶ್ರೀಯುತ ಶರತ್ ಜಾನಕೈ
ಮುಮ್ಮೇಳ;
*ವಿಷ್ಣು: ಶ್ರೀಯುತ ಅರುಣ್ ಬೆಂಕಟವಳ್ಳಿ
*ಭೃಗು: ಶ್ರೀಯುತ ರವಿಶಂಕರ್ ಭಟ್ ಸಾಗರ
*ಲಕ್ಷ್ಮೀ: ಶ್ರೀಯುತ ರಮೇಶ್ ಹೆಗಡೆ ಗುಂಡೂಮನೆ
*ಸ್ಥಳ ಮತ್ತು ಸಹಕಾರ: ವಿದ್ವಾನ್ ಜನಾರ್ದನ್, ನೃತ್ಯ ಭಾಸ್ಕರ- ನಾಟ್ಯ ತರಂಗ. ಶ್ರೀನಗರ-ಸಾಗರ.
ವಿ.ಕೃಪೆ: ನಂದನ್ ಹೆಗಡೆ
(ಕಳೆದ 36 ವರ್ಷಗಳಿಂದ ಯಕ್ಷಗಾನ ಕಲಾ ಸೇವಾ ಸಂಘಟನೆಯಲ್ಲಿ ನಿರತವಾಗಿರುವ ವಂಶವಾಹಿನಿ ಯಕ್ಷಮೇಳ ಗುಂಡೂಮನೆ ಏಕಾದಶಿ ತಾಳಮದ್ದಲೆ, ಸಪ್ತಾಹ, ಕಿರೀಟ ಪೂಜೆ ಸೇರಿದಂತೆ ಹಲವು ಯಕ್ಷಗಾನ ಕಾರ್ಯಕ್ರಮವನ್ನು ಸಂಯೋಜಿಸುತ್ತ ಬಂದಿದೆ. ಈ ಬಾರಿ ವಿಭಿನ್ನವಾಗಿ ಜುಲೈ 7 ರಿಂದ ನವೆಂಬರ್ 10 ರವರೆಗೆ ಪಾಕ್ಷಿಕವಾಗಿ ಸಂಜೆ 5 ರಿಂದ 7 ಗಂಟೆಯವರೆಗೆ ಒಳಪಟ್ಟು ಸಾಗರದ ಶ್ರೀ ನೃತ್ಯಭಾಸ್ಕರ ಸಭಾಂಗಣದಲ್ಲಿ, ಸಮಯದ ಕಾಲಮಿತಿಗೆ ಕಡ್ಡಾಯವಾಗಿ ತಾಳಮದ್ದಲೆ ಕಾರ್ಯಕ್ರಮ ಏರ್ಪಡಿಸಿದೆ.)
#yakshagana
#yakshagana_talamaddale
#thalamaddale