ಹತ್ತುಮಂದಿ ಯುವ ಮತ್ತು ಬಾಲಕಲಾವಿದರ ವಿಷೇಶ ಅಬ್ಬರತಾಳದ ಚೆಂಡೆವಾದನ-ಎರಡುಕಲಾವಿದರ ಮದ್ದಳೆ ನುಡಿಸುವಿಕೆ ಮತ್ತು ಎಡ
HTML-код
- Опубликовано: 3 окт 2024
- #ಶ್ರೀಹರಿಲೀಲಾ-77-#ಶ್ರೀಕ್ಷೇತ್ರ ಕುಡುಪು ಶ್ರೀಅನಂತಪದ್ಮನಾಭಸ್ವಾಮಿ ದೇವಸ್ಥಾನದ ರಾಜಾಂಗಣದಲ್ಲಿ ನಡೆದ #ಶ್ರೀಮತಿಲೀಲಾವತಿಬೈಪಾಡಿತ್ತಾಯ ಮತ್ತು #ಶ್ರೀಹರಿನಾರಾಯಣಬೈಪಾಡಿತ್ತಾಯ ದಂಪತಿಗಳ ಹೆಸರಿನಲ್ಲಿ ನಡೆಯುವ ಪ್ರಶಸ್ತಿಪ್ರಧಾನ ಕಾರ್ಯಕ್ರಮದಲ್ಲಿ ನಡೆದ ಬೈಪಾಡಿತ್ತಾಯರ ಶಿಷ್ಯರ ಹಾಗೂ ಶಿಷ್ಯರ ಶಿಷ್ಯರು ನುಡಿಸಿದ ಅಬ್ಬರತಾಳ(ಚೆಂಡೆ ಪೀಠಿಕೆ)-ಶಿಷ್ಯರ ವಿವರ ಪ್ರಾರಂಬದಲ್ಲಿ ಚಂದ್ರಶೇಕರಕೊಂಕಣಾಜೆ ಯವರು ನೀಡಿದ್ದಾರೆ
ವೀಡಿಯೋ ಕೃಪೆ-ಡಿಜೆ ಯಕ್ಷ ಫ಼ೌಂಡೇಶನ್ ಬೆಂಗಳೂರು ಮತ್ತು #ಶ್ರೀಹರಿಲೀಲಾ ಸಮಿತಿ
ವೀಡಿಯೋ ಚಿತ್ರೀಕರಣ-#ವರ್ಕಾಡಿಮಧುಸೂದನ ಅಲೆವೂರಾಯ
ದಿನಾಂಕ-19-11-2023
brilliance of guru and skills of students, rhydm, grace, beautiful, unheard....
ಸಂಘಟಕರ ಹಾಗೂ ವಿದ್ಯಾರ್ಥಿಗಳ ಅದ್ಭುತ ಪರಿಶ್ರಮ, ಅಭಿನಂದನೀಯ.
ಅದ್ಭುತ ಕಾರ್ಯಕ್ರಮ...ಯುವ ಹಿಮ್ಮೇಳ ವಾದಕರಿಕೆ ಶುಭವಾಗಲಿ,
ಮಕ್ಕಳಿಗೆ ಒಳ್ಳೆಯ ಭವಿಷ್ಯವಿದೆ.
ಕಿರಿಯರಿಗೆ ನನ್ನ ಹೃತ್ಪೂ ದ್ವ ಕ ಆಶೀರ್ವಾದಗಳು
Best of luck 🙏🙏🙏
Best of luck ❤
ಇನ್ನಷ್ಟು ಪ್ರತಿಭೆಗಳು ಮುಂದೆ ಬರಲಿ ..ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು 🎉
❤God bless you all my sister and brothers 🙏
Super
Super 💐
👌🏻👌🏻💐💐
🙏🙏🙏
🙏🚩