July 3, 2024

Поделиться
HTML-код
  • Опубликовано: 12 сен 2024
  • Talk by Sri Hariharapura Sridhar
    organiser, VedaBharatee, Hassan

Комментарии • 3

  • @Arundhathi-l9h
    @Arundhathi-l9h 3 дня назад

    ಧನ್ಯವಾದಗಳು ಗುರೂಜಿ 🙏🙏🙏

  • @vishwanathasharma9889
    @vishwanathasharma9889 11 часов назад

    "ವೇದಭಾರತೀಸಂಪ್ರತಿಷ್ಠಾನಮ್"
    (ವೇದಭಾರತೀ)
    ಆರಂಭ ಆದದ್ದು 2002 ರಲ್ಲಿ ಬೇಲೂರಿನಲ್ಲಿ.
    ಕಾರಣೀಭೂತರು ಪ್ರಾತಃಸ್ಮರಣೀಯರಾದ ಕೀರ್ತಿಶೇಷ ಶ್ರೀ ಸುಧಾಕರ ಶರ್ಮಾರವರು.
    "ವೇದಭಾರತೀಸಂಪ್ರತಿಷ್ಠಾನಮ್" ಎಂಬ ಹೆಸರನ್ನು ಹೇಳಿದಾಗ ಅದನ್ನು ಅನುಮೋದಿಸಿದವರೂ ಅವರೇ.
    ಅನಂತರ 2004 ಚೆನ್ನರಾಯಪಟ್ಟಣದಲ್ಲಿ
    ಅನಂತರ ಬೆಳ್ತಂಗಡಿಯಲ್ಲಿ
    ಅನಂತರ ಹಾಸನದಲ್ಲಿ ಆರಂಭ ಆಯ್ತು.
    ಹಾಸನದಲ್ಲಿ "ವೇದಭಾರತೀಸಂಪ್ರತಿಷ್ಠಾನಮ್" ಎಂಬ ಹೆಸರೇ ಇತ್ತು. ಕೆಲವು ವರ್ಷಗಳ ನಂತರ ವೇದಭಾರತೀ ಎಂಬ ಹೆಸರಿನಿಂದ ನಡೆಯುತ್ತಿದೆ.
    ಒಳ್ಳೆ ಪ್ರೇರಣೆ. ಒಳ್ಳೆ ಸಂಗತಿ. ಮುಂದುವರೆಯಲಿ.