ಭಾಗವತದ ಶ್ರವಣದಿಂದ ಪ್ರಯೋಜನ

Поделиться
HTML-код
  • Опубликовано: 3 окт 2024
  • ಬನ್ನಂಜೆ ಗೋವಿಂದಾಚಾರ್ಯರು ನಮಗೆ ಬಿಟ್ಟುಹೋದಂತಹ ಅಪಾರವಾದ ಜ್ಞಾನಗಳಲ್ಲಿ ಒಂದಾದ ಭಾಗವತದ ಪ್ರವಚನಮಾಲಿಕೆಯಲ್ಲಿ ಭಾಗವತ ಮಹತ್ವದ ಬಗ್ಗೆ ಹೇಳುತ್ತಾ, ಅದರಿಂದ ಸಿಗುವ ಪ್ರಯೋಜನ ಏನು ನಮಗೆ..? ಮುಖ್ಯವಾಗಿ 'ಜ್ಞಾನಾನಂದಗಳು'.
    ಅದರ ಬಗ್ಗೆ ಅವರು ವಿವರಿಸಿದ ರೀತಿ ಈ ರೀತಿ ಇದೆ..
    #BannanjeGovindacharya #BhagavataPravachanaMalike #SignificanceOfBhagavata

Комментарии •