4 Mukhi Rudraksha: Benefits & Powers | Vijay Karnataka

Поделиться
HTML-код
  • Опубликовано: 25 авг 2024
  • #4FaceRudraksha #RudrakshaBenefits #Vastu
    ಗವಾನ್ ಬ್ರಹ್ಮ ಮತ್ತು ಸರಸ್ವತಿ ದೇವಿಯನ್ನು ನಾಲ್ಕು ಮುಖಿ ರುದ್ರಾಕ್ಷಿಯ ಆಡಳಿತಗಾರರು ಎಂದು ನಂಬಲಾಗಿದೆ. ಭಗವಾನ್ ಬ್ರಹ್ಮನನ್ನು ಸೃಜನಶೀಲತೆಯ ಅಂಶವೆಂದು ಪರಿಗಣಿಸಿದರೆ, ಸರಸ್ವತಿ ದೇವಿಯನ್ನು ಜ್ಞಾನದ ದೇವತೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ರುದ್ರಾಕ್ಷಿಯನ್ನು ಯಾರು ಧರಿಸಬೇಕು ಎಂಬುವುದನ್ನು ವಾಸ್ತುಯೋಗಿ ರಮೇಶ್ ಕಾಮತ್ ಅವರಿಂದ ತಿಳಿಯೋಣ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

Комментарии • 15