ತುಂಬಾ ಅರ್ಥಪೂರ್ಣವಾದ ತಾಳಮದ್ದಲೆ ಕಾರ್ಯಕ್ರಮ ಹಿಮ್ಮೇಳ ಮುಮ್ಮೇಳ ಅತ್ಯಂತ ಕರ್ಣ ಮನೋಹರವಾಗಿತ್ತು. ಅಂಬೆಯ ಅರ್ಥದಾರಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದರು ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಮೂಡಿ ಬರಲಿ😊
ಬಹಳ ಸುಂದರ ತಾಳಮದ್ದಲೆ ನೋಡಿ ಕೇಳಿ ಧನ್ಯನಾದೆ. ಸುಶ್ರಾವ್ಯ ಹಿಮ್ಮೇಳ.. ಪ್ರಚಂಡ ಪ್ರಬುದ್ಧ ಮೂವರು ವಾಗ್ಮಿಗಳಿಂದ ತಾಳಮದ್ದಲೆ ಶ್ರೀಮಂತವಾಯಿತು.. ಎಲ್ಲಾ ಕಲಾವಿದರಿಗೆ ಪ್ರೀತಿಯ ವಂದನೆಗಳು.. 👌🙏💐ಸ್ವಸ್ತಿ..
ಅದ್ಭುತವಾದ ವಾಕ್ಚಾತುರ್ಯ! ಎರಡೆರಡು ಸಲ ನೋಡಿದೆ.
ಭೀಷ್ಮ ಅಂಬಾ ಸಂವಾದ ಅದ್ಭುತ! ಕೇಳುವುದೊಂದು ಭಾಗ್ಯ!! ಇಬ್ಬರಿಗೂ ಅಭಿಮಾನ ಪೂರ್ವಕ ನಮನಗಳು... 💐💐ಸ್ವಸ್ತಿ..
ತುಂಬಾ ಅರ್ಥಪೂರ್ಣವಾದ ತಾಳಮದ್ದಲೆ ಕಾರ್ಯಕ್ರಮ ಹಿಮ್ಮೇಳ ಮುಮ್ಮೇಳ ಅತ್ಯಂತ ಕರ್ಣ ಮನೋಹರವಾಗಿತ್ತು. ಅಂಬೆಯ ಅರ್ಥದಾರಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದರು ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಮೂಡಿ ಬರಲಿ😊
ಶ್ರೋತೃಗಳಿಗೆ ಶ್ರವಣಾನಂದವನ್ನೀಯುವ ಶಾಸ್ತ್ರೀಯ ಸಂವಾದಪೂರ್ಣ ಸುಂದರ ಕಾರ್ಯಕ್ರಮ.
ಧನ್ಯವಾದಗಳು
ಪ್ರಜ್ಞಾವಂತ ಪ್ರೇಕ್ಷಕರಿಗೆ ಅತ್ಯಂತ ಪ್ರಿಯವಾಗುವ, ಅದ್ಭುತ ವಾಕ್ ಚಾತುರ್ಯ ಅವರ್ಣನೀಯ... ಕೇಳಿದ ಕರ್ಣಗಳು ಪಾವನ......ಧನ್ಯವಾದಗಳು 🙏
ಅಪ್ಪೋಇದು ರಸಡೂಟ. ನಮ್ಮ ಭಾಗ್ಯ
ಭಲೇ ಭಲೇ ಭೀಷ್ಮ!! ಪಾಂಡಿತ್ಯ ಪೂರ್ಣ ಅರ್ಥಗಾರಿಕೆ👌💐ಶ್ರೀ ರಂಗಾ ಭಟ್ರವರಿಗೆ ಅಭಿನಂದನೆಗಳು. 💐ಸ್ವಸ್ತಿ..
ಬಹಳ ಸುಂದರ ತಾಳಮದ್ದಲೆ ನೋಡಿ ಕೇಳಿ ಧನ್ಯನಾದೆ. ಸುಶ್ರಾವ್ಯ ಹಿಮ್ಮೇಳ.. ಪ್ರಚಂಡ ಪ್ರಬುದ್ಧ ಮೂವರು ವಾಗ್ಮಿಗಳಿಂದ ತಾಳಮದ್ದಲೆ ಶ್ರೀಮಂತವಾಯಿತು.. ಎಲ್ಲಾ ಕಲಾವಿದರಿಗೆ ಪ್ರೀತಿಯ ವಂದನೆಗಳು.. 👌🙏💐ಸ್ವಸ್ತಿ..
🙏🙏🙏👌👌👏👏
Super
Top level
Wow wow wow
👌🙏ಅಂಬಾಪ್ರಲಾಪ ಪ್ರಬುದ್ಧ ಪೀಠಿಕಾಅರ್ಥ!! ಶ್ರೀ ಗಣಪತಿ ಭಟ್ ರವರಿಗೆ ವಂದನೆಗಳು. 💐ಅಭಿನಂದನೆಗಳು 💐ಸ್ವಸ್ತಿ.
ಗುರು ಶಿಷ್ಯ ಸಂಭಾಷಣೆ ಖುಷಿ ನೀಡಿತು. ಧನ್ಯವಾದಗಳು.
Super.....
Awesome 🎉
ಶಬ್ದ ಸಣ್ಣ ಆಗಿದೆ. ಮಾತನಾಡಿದ್ದು ಸರಿಯಾಗಿ ಕೇಳುವದಿಲ್ಲ. ಎರಡು ದಿನ ಆಯಿತು. ಮೊದಲು ಸರಿ ಇತ್ತು
Super