ಆಧ್ಯಾತ್ಮಿಕ ಸಾಧನೆ ಹೇಗೆ ಮಾಡಬೇಕು?- ವಿಶೇಷ ಉಪನ್ಯಾಸ - ಸ್ವಾಮಿ ಜ್ಞಾನಯೋಗಾನಂದಜಿ ಅವರಿಂದ Swami Jnanayoganandaji

Поделиться
HTML-код
  • Опубликовано: 11 сен 2024
  • ಆಧ್ಯಾತ್ಮಿಕ ಸಾಧನೆ ಹೇಗೆ ಮಾಡಬೇಕು? - ವಿಶೇಷ ಉಪನ್ಯಾಸ - ಸ್ವಾಮಿ ಜ್ಞಾನಯೋಗಾನಂದಜಿ ಅವರಿಂದ
    ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಆ ಪ್ರಯುಕ್ತ ಈ ಭಾನುವಾರ 06-12-2020 ರಂದು ಸಂಜೆ 5.45 ಗಂಟೆಗೆ ಸ್ವಾಮಿ ಜ್ಞಾನಯೋಗಾನಂದಜಿ ಮಹರಾಜ್ (ಸಂಪಾದಕರು, ವಿವೇಕಪ್ರಭ ಮಾಸಪತ್ರಿಕೆ, ರಾಮಕೃಷ್ಣ ಆಶ್ರಮ, ಮೈಸೂರು) ಇವರು 'ಆಧ್ಯಾತ್ಮಿಕ ಸಾಧನೆ ಹೇಗೆ ಮಾಡಬೇಕು?' ಎಂಬ ವಿಷಯದ ಕುರಿತು ನೀಡಿದ ಪ್ರವಚನ.

Комментарии • 16