ಧಾರೇಶ್ವರ ರ ಕುರಿತು ಕರುಣಾಕರ ಶೆಟ್ರ ಮಾತು.

Поделиться
HTML-код
  • Опубликовано: 20 окт 2024

Комментарии • 12

  • @anandpujari8314
    @anandpujari8314 5 месяцев назад

    ಸೂಪರ್ ಯಜಮಾನ್ರು

  • @santoshshetty951
    @santoshshetty951 3 года назад +1

    Yakshaganada diggajaru. Great Yajamanru...

  • @shrijenni
    @shrijenni 3 года назад

    Super

  • @ramakrishnahegde8452
    @ramakrishnahegde8452 3 года назад +4

    ಚಂದ್ರ ಚಕೋರಿ ಪ್ರಸಂಗ ಬಿಡುಗಡೆಯ ಸಂದರ್ಭದಲ್ಲಿ ಬ್ರಹ್ಮಾವರದಲ್ಲಿ ತಾವೇ ಹೇಳಿದ ಮಾತು ಧಾರೇಶ್ವರರು ಇರುವಲ್ಲಿವರೆಗೆ ಮಾತ್ರ ಪೆರ್ಡೂರು ಮೇಳ ಎಂದು ನಂತರ ಬಣ್ಣ ಬದಲಿಸಿದ ಕತೆ ನಮಗೆ ಗೊತ್ತಿದೆ ಸರಿ ಜನಸಾಲೆ ಸಿಕ್ಕಿದ ನಂತರ ಭಾಗವತರಿಗೆ ವಯಸ್ಸಾಯಿತು ಬಿಟ್ಟಿರಿ ಆದರೆ ತಮ್ಮದೇ ಮೇಳದಲ್ಲಿ ಅವರನ್ನು ಕರೆದು ಸಮ್ಮಾನಿಸಿದ್ದೀರಾ?

    • @keerthanhb906
      @keerthanhb906 2 года назад +1

      ಮೇಳಕ್ಕೆ ಕಳೆದ ವರ್ಷ ಅನಿವಾರ್ಯವಾಗಿ ಕರೆತಂದಾಗ ಸನ್ಮಾನಿಸಿದ್ದಾರೆ ಅಷ್ಟೆ..ಈಗ ಧಾರೇಶ್ವರರನ್ನು ಸಮ್ಮಾನಿಸಿ ಬೀಳ್ಕೊಟ್ಟಿಲ್ಲ‌..ಅವರಿಗೆ ಅನಿವಾರ್ಯ ಆದಾಗ ಮಾತ್ರ ಸನ್ಮಾನ

    • @Shetty3357
      @Shetty3357 Год назад

      ಪಾಪ ಕೊನೆಗೆ ಧಾರೇಶ್ವರರು ಸಾಲಿಗ್ರಾಮ ಮೇಳದಲ್ಲಿ ಸನ್ಮಾನ ಪಡೆದರು.😔

    • @Shetty3357
      @Shetty3357 Год назад +2

      ವ್ಯಾವಹಾರಿಕವಾಗಿ ಏನೇ ವೈಮನಸ್ಸು ಇದ್ದರೂ ತೋರಿಕೆಗಾದರೂ ಒಂದು ಸನ್ಮಾನ ಕಾರ್ಯಕ್ರಮ ಮಾಡಬಹುದಿತ್ತು...

    • @sadanandshetty1371
      @sadanandshetty1371 5 месяцев назад

      ಮತ್ತೆ ಅವರನ್ನು ಮೇಳಕ್ಕೆ ಸೇರಿಸಿ ಕೊಡಿದ್ದರು

  • @vasanthshetty9869
    @vasanthshetty9869 3 года назад

    ಸೂಪರ್

  • @somashekharmk3442
    @somashekharmk3442 3 года назад

    Audio worst

  • @kamalakshiholla8009
    @kamalakshiholla8009 3 года назад

    Super