ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ಸುಸಂದರ್ಭ ಜರುಗಿತು ಬುಲೆಟ್ ಸವಾರದಿಂದ ರಾಲಿ.

Поделиться
HTML-код
  • Опубликовано: 25 авг 2024
  • ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಬುಲೆಟ್ ಸವಾರರ ಕ್ಲಬ್ ಸದಸ್ಯರು ಸೇರಿ ರಾಮಮಂದಿರ ಉದ್ಘಾಟನೆಯ ಖುಷಿಯಿಂದ ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಬಳಿಯಿಂದ ಬೆಳ್ತಂಗಡಿ ಕುತ್ಯಾರು ದೇವಸ್ಥಾನ, ಚಂದ್ಕೂರು ದೇವಸ್ಥಾನ ನಾವೂರು ದೇವಸ್ಥಾನ, ಕೊಲ್ಲಿ
    ದೇವಳದಿಂದ ಉಜಿರೆ ದೇವಳದ ತನಕ ರ್ಯಾಲಿ ಆಯೋಜನೆಗೊಂಡಿತ್ತು.
    ಉಜಿರೆ ದೇವಸ್ಥಾನದ ಆಡಳಿತ ಮುಕ್ತೇಸರ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯರು ದ್ವಜ ತೋರಿಸುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು.
    ಈ ಸಂದರ್ಭ ಹಿಂದೆ ಅಯೋಧ್ಯೆಯಲ್ಲಿ ಕರ ಸೇವ ಕರಾಗಿ ಪಾಲ್ಗೊಂಡಿದ್ದ ಶ್ರೀ ವಿಶ್ವನಾಥ್ ಭಂಡಾರಿ ಉಜಿರೆ, ಶ್ರೀ ಅಜಯ್ ಶೆಟ್ಟಿ ಉಜಿರೆ, ಶ್ರೀ ಚೇತನ್ ಸಾಲ್ಯಾನ್ ಮಾಚರ್ ಅಂದಿನ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡರು.
    Mangalore Samachar..
    / @mangaloresamachar9338

Комментарии • 2