ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ ಮಹೋತ್ಸವ ವೈಭವದ ಬ್ರಹ್ಮ ರಥೋತ್ಸವ
HTML-код
- Опубликовано: 27 дек 2023
- ದೇವಸ್ಥಾನದಲ್ಲಿ ಸೋಮವಾರ ಮುಂಜಾನೆ ಸಹಸ್ರಾರು ಭಕ್ತರ ಜಯ ಘೋಷದ ನಡುವೆ ಭಕ್ತಿ ಸಂಭ್ರಮದ ಚಂಪಾಷಷ್ಠಿ ಬ್ರಹ್ಮ ರಥೋತ್ಸವ ಸಂಪನ್ನವಾಯಿತು. ಪ್ರಧಾನ ಅರ್ಚಕ ವೇ|ಮೂ। ಸೀತಾರಾಮ ಎಡಪಡಿತ್ತಾಯರು ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಬಳಿಕ ವಿವಿಧ ಉತ್ಸವ ಪತಾಕೆ ಆನೆ ಸಹಿತ ವಾದ್ಯ, ಬ್ಯಾಂಡು, ನಾದಸ್ವರ, ಕೊಂಬು ಕಹಳೆ, ಚೆಂಡೆ ವಾದನ ಗಳೊಂದಿಗೆ ಭಕ್ತರ ಜಯ ಘೋಷ ಗಳೊಂದಿಗೆ ಪ್ರಥಮದಲ್ಲಿ ಉಮಾಮಹೇಶ್ವರ ದೇವರ ರಥ, ಬಳಿಕ ವಾಸುಕೀ ಸುಬ್ರಹ್ಮಣ್ಯ ದೇವರ ಬ್ರಹ್ಮ ರಥ ಬೀದಿಯಲ್ಲಿ ನಡೆಯಿತು ಬ್ರಹ್ಮ ರಥೋತ್ಸವ ವೈಭವ.
Mangalore Samachar..
/ @mangaloresamachar9338 - Развлечения