ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆ || Part-1 || Niketh Raj Mourya || Tv6pro
HTML-код
- Опубликовано: 10 сен 2024
- ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆ || Part-1 || Niketh Raj Mourya || Tv6pro
#Niketh Raj Mourya
#kannadaspeech
#sangollirayanna
ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ಆಗಸ್ಟ್ ೧೫ ನೆಯ ದಿನ ೧೭೯೮, ಆಗಸ್ಟ ಹದಿನೈದು ಭಾರತೀಯರಿಗೆ ಸ್ವಾತಂತ್ರ್ಯ ದೊರಕಿದ ದಿನವಾಗಿದೆ. ಭಾರತೀಯರಿಗೆ ರಾಷ್ಟ್ರೀಯ ಹಬ್ಬ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ (ಸಂಪಗಾವಿ)ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ತಂದೆ ಭರಮಪ್ಪ ತಾಯಿ ಕೆಂಚಮ್ಮಾಜಿಯ ಎರಡನೆ ಪುತ್ರನಾಗಿ ನಾಯಕರ ಸಮುದಾಯದಲ್ಲಿ ಚೈತ್ರ ಪೂರ್ಣಿಮೆ ದಿನದಂದು.ಹುಟ್ಟಿದನು.
ರಾಯಣ್ಣನಿಗೆ, ವೀರ ರಾಯ , ವೀರ ಸಂಗೊಳ್ಳಿ ರಾಯಣ್ಣ, ಶೂರ ರಾಯಣ್ಣ ಧೀರ ರಾಯಣ್ಣ, ಕ್ರಾಂತಿವೀರ ರಾಯಣ್ಣ ಇತ್ಯಾದಿ ದಾಖಲೆಗಳು ಜನಮನದಾಳದಿಂದ, ಜನಪದರಿಂದ ನಾಟಕಕಾರರಿಂದ, ಇತಿಹಾಸಕಾರರಿಂದ ರಾಯಣ್ಣನಿಗೆ ಹೆಸರಿಸಲ್ಪಟ್ಟಿವೆ.
ಕಿತ್ತೂರಿನಿಂದ ಕೆಲವೇ ದೂರದಲ್ಲಿರುವ ಸಂಗೊಳ್ಳಿ ಗ್ರಾಮದಲ್ಲಿ ಭರಮಪ್ಪ ಮತ್ತು ಕೆಂಚವ್ವ ದಂಪತಿಯ ಎರಡನೆ ಪುತ್ರನಾಗಿ ರಾಯಣ್ಣ ಜನಿಸುತ್ತಾನೆ. ಇವರದು ಪ್ರಸಿದ್ಧ ಕುಟುಂಬ. ಇವರ ತಾತ ರಾಘಪ್ಪ ವೀರಪ್ಪ ದೇಸಾಯಿ ಯುದ್ಧದಲ್ಲಿ ತೋರಿದಂತಹ ಶೌರ್ಯಕ್ಕಾಗಿ ‘‘ಸಾವಿರ ಒಂಟೆ ಸರದಾರ’’ ಎಂಬ ಬಿರುದು ಇತ್ತು.
ಇವರ ಮುತ್ತಜ್ಜ ಆಯುರ್ವೇದ ಪಂಡಿತರಾಗಿದ್ದರು. ರಾಯಣ್ಣನ ತಂದೆ ಭರಮಣ್ಣ ಮಹಾನ್ ಸಾಹಸಿ. ಜನರಿಗೆ ಕಾಟ ಕೊಡುತ್ತಿದ್ದ ಹೆಬ್ಬುಲಿಯನ್ನು ಹಿಡಿದು ಕೊಂದ ಕೀರ್ತಿ ಇವರದ್ದು. ಈ ಸಾಹಸಕ್ಕಾಗಿ ಆರಸರು ನೀಡಿದ ಹೊಲವೇ ರಕ್ತಮಾನ್ಯದ ಹೊಲ. ಸಂಗೊಳ್ಳಿಯಲ್ಲಿನ ಗರಡಿ ಮನೆ ಅತ್ಯಂತ ಪ್ರಸಿದ್ಧಿಯಿರುವ ಗರಡಿ.
ರಾಯಣ್ಣನಿಗೆ ಮರಣದಂಡನೆಯಾಗಿ ಗಲ್ಲುಗಂಬಕ್ಕೇರಿದ ದಿನ ಜನವರಿ ೨೬ನೆಯ ದಿನ ೧೮೩೧; ಜನವರಿ ಇಪ್ಪತ್ತಾರು ಭಾರತ ಗಣರಾಜ್ಯವಾದ ದಿನ, ಪ್ರಜಾಸತ್ತಾತ್ಮಕ ದಿನ, ಭಾರತೀಯರಿಗೆ ರಾಷ್ಟ್ರೀಯ ಹಬ್ಬ. ಇವೆರಡು ದಿನಗಳು ಜನನ ಮರಣದವುಗಳು ರಾಯಣ್ಣನಿಗೆ ಮಾತ್ರವಲ್ಲ, ಭಾರತೀಯರಿಗೆ ರಾಷ್ಟ್ರೀಯ ಉತ್ಸವದ ದಿನಗಳಾಗಿವೆ. ಇಡೀ ಜೀವಮಾನ ಆಂಗ್ಲರನ್ನು ನಾಡಿನಿಂದ-ದೇಶದಿಂದ ಹೊರಹಾಕಲು ಮಾಡಿದ ಹೋರಾಟ (ಲಡಾಯಿ)ಗಳು ಸ್ಮರಣೀಯವಾಗಿವೆ.
ಜನ್ಮದಾರಭ್ಯದಿಂದ ಮೂವತ್ತೈದು ವರುಷಗಳ ಕಾಲ ಅಂದರೆ ಸ್ವರ್ಗವಾಸಿಯಾಗುವವರೆಗೆ, ತನ್ನ ಸರ್ವಸ್ವವನ್ನು ಕಿತ್ತೂರ ನಾಡಿನ ಸ್ವಾತಂತ್ಯ್ರಕ್ಕಾಗಿ ಅರ್ಪಣೆ ಮಾಡಿದವನು ಸಂಗೊಳ್ಳಿ ರಾಯಣ್ಣ. ಬ್ರಿಟಿಷರು ಸಂಗೊಳ್ಳಿ ರಾಯಣ್ಣನ ವಿಚಾರಣೆ ನಡೆಸಿ ಮರಣದಂಡನೆ ನೀಡಿದರು. ಆತನ ಜೊತೆ ಇತರ ಏಳು ಜನ ಅನುಯಾಯಿಗಳು ವಿಚಾರಣೆ ನಡೆಸಿ ಮರಣ ದಂಡನೆ ನೀಡಿದರು. ಆರು ಜನರಿಗೆ ಜೀವಾವಧಿ ಶಿಕ್ಷೆ ನೀಡಿ, ಸಮುದ್ರದಾಚೆಗೆ ಕಳಿಸಿದರು. ಅವರ ವಿವರ ಕೆಳಗಿನಂತಿದೆ.
ಬ್ರಿಟೀಷರು ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ
ಜೀವಾವಧಿ ಶಿಕ್ಷೆಗೊಳಪಟ್ಟು ಸಮುದ್ರದಾಚೆಗೆ ಕಳಿಸಲ್ಪಟ್ಟವರು:
೧.ರುದ್ರನಾಯಕ ೫೦
೨. ಎಲ್ಲಾನಾಯಕ ೪೦
೩. ಅಪ್ಪೂಜಿ ೪೦
೪. ರಾಣಮೋಜಿಕೊಂಡ ೩೦
೫. ಕೋನೇರಿ ೪೦
೬. ನೇಮಣ್ಣ ೪೦
ಮರಣದ ನಂತರ
ಕತ್ತಿ ಚನ್ನಬಸವಣ್ಣ ಮಾರುವೇಷದಲ್ಲಿ ರಾಯಣ್ಣನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಇವನ ಸಮಾಧಿಯ ಮೇಲೆ ಆಲದ ಮರವೊಂದನ್ನು ನೆಟ್ಟ. ಅಂದು ನೆಟ್ಟ ಆಲದ ಮರ ಬೃಹದಾಕಾರವಾಗಿ ಬೆಳೆದು ಇಂದು ಪೂಜ್ಯ ಭಾವನೆಗಳಿಗೆ ಇಂಬು ನೀಡುವ ಪುಣ್ಯ ಸ್ಥಳವಾಗಿದೆ.
ರಾಯಣ್ಣನ ನಿಸ್ವಾರ್ಥ ಹೋರಾಟ, ದೇಶಪ್ರೇಮ ಯುವಜನತೆಯಲ್ಲಿ ಸ್ಫೂರ್ತಿಯನ್ನು ತುಂಬುತ್ತದೆ. ಇದ್ದರೆ ರಾಯಣ್ಣನಂತಹ ದೇಶಪ್ರೇಮಿಗಳಿರಬೇಕು ಎನ್ನುವುದು ಎಲ್ಲರ ಮಾತಾಗಿದೆ. ರಾಯಣ್ಣನ ದಂಡಿನಲ್ಲಿ ಸ್ಮರಿಸಬೇಕಾದ ಅತ್ಯಂತ ಮಹತ್ವದ ವಿಷಯವೆಂದರೆ ಒಗ್ಗಟ್ಟು ಉಂಟು ಮಾಡಿರುವ ಬಗೆಯನ್ನು ತಿಳಿಯುವುದು. ರಾಯಣ್ಣನ ಹೆಸರನ್ನು ಅಮರವಾಗಿಸಲು ಬೆಂಗಳೂರಿನ ರೈಲು ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು ಹೆಸರಿಡಲಾಗಿದೆ.
ಚಲನಚಿತ್ರ
ರಾಯಣ್ಣನ ಬದುಕನ್ನು ಆಧರಿಸಿ ೧೯೬೭ರಲ್ಲಿ ಒಂದು ಚಿತ್ರ ನಿರ್ಮಾಣವಾಯ್ತು. ಮತ್ತೆ ೨೦೧೨ರಲ್ಲಿ ಸಂಗೊಳ್ಳಿ ರಾಯಣ್ಣ ಎಂಬ ಹೆಸರಿನಲ್ಲಿಯೇ ಮತ್ತೊಂದು ಅದ್ದೂರಿ ಚಿತ್ರವೂ ನಿರ್ಮಾಣವಾಯ್ತು. ಇದನ್ನು ನಿರ್ಮಿಸಿದವರು ಆನಂದ ಅಪ್ಪುಗೋಳ ಮತ್ತು ಇದನ್ನು ನಿರ್ದೇಶಿಸಿದವರು ನಾಗಣ್ಣ.
ಈ ಚಿತ್ರದ ನಾಯಕರಾಗಿ ದರ್ಶನ್ ತೂಗುದೀಪ್ ಅಭಿನಯಿಸಿದ್ದಾರೆ.ತಾಯಿಯ ಪಾತ್ರದಲ್ಲಿ [ಶ್ರೀಮತಿ ಉಮಾಶ್ರೀಯವರು] ಮತ್ತು ಕಿತ್ತೂರು ಚೆನ್ನಮ್ಮನಾಗಿ ಜಯಪ್ರದಾ ಕೂಡಾ ಅಭಿನಯಿಸಿದ್ದಾರೆ.
ಜೈ ರಾಯಣ್ಣ ಜೈ ಚನ್ನಮ್ಮ 🙏💐🚩
ಜೈ ರಾಯಣ್ಣ 🙏🙏
ಜೈ ರಾಯಣ್ಣ ❤️❤️❤️❤️❤️❤️
ದೇಶ ಪ್ರೇಮಿ ಸಂಗೋಳ್ಳಿ ರಾಯಣ್ಣನಿಗೇ ನನ್ನದೊಂದು ನಮನ್ 🙏🙏
ಜೈ ರಾಯಣ್ಣ ❣️🙏
ಜೈ ರಾಯಣ್ಣ 👑👑
ಜೈ ಸಂಗೊಳ್ಳಿ ರಾಯಣ್ಣ
ಜೈ ರಾಣಿ ಚೆನ್ನಮ್ಮ
❤❤ಸಂಗೊಳ್ಳಿ ರಾಯಣ್ಣನ ಭಾಷಣ ಕೇಳಿದರೆ.ರೂಮಚ್ಚನವಗುತದೆ🎉
ಜೈ ರಾಯಣ್ಣ
ಜೈ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜೈ ಜೈ ಜೈ ರಾಯಣ್ಣ 🐏🐏🐏🙏
🙏🙏 ರಾಯಣ್ಣ ಹುಟ್ಟಿದ ಕುಲದಲ್ಲಿ ನಾವ್ ಹುಟ್ಟಿದು ನಮ್ಮ ಪುಣ್ 🙏🙏
❤❤❤❤❤
Jai Rayanna jai kanaka🙏🙏🙏
Jai rayanna 🔥🔥🔥🔥
Jai Sangolli Rayanna😍😍
🙏ಜೈ ರಾಯಣ್ಣ🙏
ಜೈ ಸಂಗೊಳ್ಳಿ ರಾಯಣ್ಣ 👑 🍁🌼☘️.
జై రాయణ
JAI RAYANNA🐯🐅🐅
ಕಿತ್ತೂರಿನ ಯುವ ವೀರ ರಾಯಣ್ಣ ಮತ್ತೊಮ್ಮೆ ಹುಟ್ಟಿ ಬಾರಯ್ಯ ಈ ಭವ್ಯ ಭೂವಿಗೆ♥️🙏
ಜೈ ವಾಲ್ಮೀಕಿ, ಜೈ ರಾಯಣ್ಣ
Jai HALUMATA jai rayanna
Jai kurubas
ಜೈ ಹಾಲುಮತ ಜೈ ಕುರುಬಸ್ ಜೈ ರಾಯಣ್ಣ ಜೈ ಜೈ ಜೈ ರಾಯಣ್ಣ 🐏🐏
ಜೈ ರಾಯಣ್ಣ ಜೈ ಕುರುಬಾಸ⚔️⚔️⚔️⚔️
Jai Rayanna 🙏🙏🙏
JAI RAYANNA
ಜೈ ರಾಯಣ್ಣ ಜೈ ಚನ್ನಮ್ಮ
d
ದೇಶ ಕಂಡಂತಹ ಅಪ್ರತಿಮ ದೇಶಭಕ್ತ 🙏
ರಾಯಣ್ಣರ ಜನನ ಮತ್ತು ಮರಣ ಇಂದು ನಾವು ಭಾರತೀಯ ಅತೀ ದೊಡ್ಡ ಹಬ್ಬಗಳಾಗಿ ಮಾಡುತ್ತೇವೆ,
🔥💐
Excellent speech sir
ಜೈ ರಾಯಣ್ಣ ❤️
Jay sangoli rayanna jay kanaka jay malhar jayahilyamata har har mahadev jay shiv shankar
Super
🙏ಜೈ ಸಂಗೋಳ್ಳಿ ರಾಯಣ್ಣ🙏
🙏🙏🙏🙏🙏🙏 ಜೈ ರಾಯಣ್ಣ
ಜೈ ಕುರುಬ ಜೈ ರಾಯಣ್ಣ. ಜೈ ಕನಕ. ಜೈ ಹಕ್ಕ ಬುಕ್ಕ........ ಜೈ. ಹಾಲುಮತ
ನಮ್ಮ ಜೈವೀರ ಕ್ರಾಂತಿ ಸಂಗೊಳ್ಳಿ ರಾಯಣ್ಣ ಮತ್ತೊಮ್ಮೆ ಹುಟ್ಟಿ ಬಾ ರಾಯಣ್ಣ ಜೈ ಕರ್ನಾಟಕ ಕನ್ನಡಿಗರು ಜೈ ಶ್ರೀರಾಮ್ ಜೈ ಆಂಜನೇಯ 💛♥️💥🔥💯✊💪🚩🙏
yes bro ur words super jai rayanna
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜೈ ರಾಯಣ್ಣ ❤❤🙏🙏
ಜೈ ರಾಯಣ್ಣ ಜೈ ಚೆನ್ನಮ್ಮ🙏🙏🙏🙏
ಅವತ್ತಿನ ಕಾಲದಲ್ಲಿ ಯಾರ ಹೆಸರು ಕೇಳಿದ್ರೆ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿದ್ದರೆ ಅದು ರಾಯಣ್ಣನ ಹೆಸರು ಅಂತ ಹೇಳೋಕೆ ಇಷ್ಟ ಪಡ್ತನೆ. ಜೈ ರಾಯಣ್ಣ🚩🇮🇳
❤❤
ಜೈ ಚೆನ್ನಮ್ಮ ಜೈ ರಾಯಣ್ಣ
Jai Rayanna
My humble salutation to Rayanna ,a great patriotic
Superb speech ri anna ji
🙏❤🐏ಜೈ ರಾಯಣ್ಣ ಜೈ ಕುರುಬಾಸ್ 🙏
Kranti kidi jai rayanna
ಜೈ ರಾಯಣ್ಣಾ ಜೈ ಶಿವಾಜಿ ಮಹಾರಾಜರ ಇಬ್ಬರು ಕುರಬರ ವಂಶ
He(Rayanna) is the first freedom fighter of India..🔥🔥
Once again remember to sangoli rayanna
ಜೈರಾಯಣ
The graet rayanna
Jay kurba Jay malhar
😍😍😍 ದೇಶ ಪ್ರೀಮೀ ರಾಯಣ್ಣ 🙏🙏🙏
Jai huli jai rayanna
Sir👌👌👍🙏🙏🙏🙏🙏
Super sir
ಮತ್ತೆ ಹುಟ್ಟೀ ಬಾ ರಾಯಣ್ಣ
ಅನಂತ ಕೋಟಿ ಕೋಟಿ ನಮನಗಳು ರಾಯಣ್ಣ ❤❤😢
Jai rayanna
Yake sir tippu sultan awaru British virudda horadilwa.karnataka nalli 2 tiger iddare tippu sultan matte sangolli rayanna
ಜೈ ರಾಯಣ್ಣ ✌️ 😍
ಜೈ ರಾಯಣ್ಣ ಜೈ ಚನ್ನಮ್ಮ ತಾಯಿ
jai rayanna
Super 👌👌👌👌
Our chennamma ,& Royanna are immortal,
Jai. Rayanna
👑❤️🔥💢
🙏
🐑🐏💅🙏
Jai Rayanna❤
🙏🙏
Jai,rynna
🐏 ಜೈ ರಾಯಣ್ಣ 🐏
Good speech
Jai valmiki. Jai rayanna
ಜೈ ರಾಯಣ್ಣ ಜೈ ಕುರುಬಾಸ⚔️⚔️🐏🐏
ರಾಯಣ್ಣ ❤ ದೇಶ ಪ್ರೇಮಿ
Super anna 🙏🙏🙏🙏🙏🙏💯💯💯💯
Jai sangolli rayanna
Jay rayannnnaaaaaa
Jai rayanna good speech sir
JAi RAYANNA 🔥🔥
🇮🇳🇮🇳🇮🇳🇮🇳🇮🇳🇮🇳🇮🇳
🙏👌❤️
Sup speech
Super
Jai Rayanna 🙏🙏👌🌹
King 👑
❤❤🙏🙏👌👌👍👍
🙏🙏🙏🙏🙏
❤❤
Jai sangoli rayyannan
❤
Anna madu Part 2
King af kuruba
Jai rayyan
That is greet indiayan tiger
🌎🙏🙏🙏🙏🙏🙏
Supr,sir
👌👌🙏🙏
❤😊❤❤❤🤗
Jai sangolli rayanna 🔥
Jai rayanna jai modi jai bjp❤❤❤❤❤
Jai Rayanna my Boss
Super 💐
😭😭