Это видео недоступно.
Сожалеем об этом.
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಲು ಬಯಸಿದ್ದೇನು? | Sadhguru On Krishna | Sadhguru Kannada
HTML-код
- Опубликовано: 6 ноя 2022
- ಕೃಷ್ಣನ ಬೋಧನೆಯ ಕುರಿತಾದ ಪ್ರಶ್ನೆಯೊಂದಕ್ಕೆ ಸದ್ಗುರುಗಳು ಉತ್ತರಿಸುತ್ತಾ, ಜನರು ತಾವು ಮಾಡುವ ಎಲ್ಲ ಕಾರ್ಯಗಳಲ್ಲಿ ತಮ್ಮನ್ನು 'ತೊಡಗಿಸಿಕೊಳ್ಳುವ' ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾರೆ.
English video:
An Invaluable Lesson From The Bhagavad Gita For Your Life
• An Invaluable Lesson F...
ಸದ್ಗುರುಗಳ ಇನ್ನಷ್ಟು ವಿಡಿಯೊಗಳು:
ಸದ್ಗುರುಗಳಿಂದ ಟಿಪ್ಸ್:
• ಈ 5 ಟಿಪ್ಸ್ ಅಳವಡಿಸಿಕೊಂಡ...
ಕೋಪವನ್ನು ನಿಭಾಯಿಸುವುದು ಹೇಗೆ?
• ಬರೋ ಕೋಪದಿಂದ ತಪ್ಪಿಸಿಕೊಳ...
ಜೀವನಾಭ್ಯಾಸಗಳು:
• ಚೆನ್ನಾಗಿ ನಿದ್ರಿಸಲು ಎದ್...
ರೋಚಕ ಕಥೆಗಳು:
• ಶಿವ 'ಕಾಮ'ವನ್ನು ಮೆಟ್ಟಿನ...
ಹೆಚ್ಚಿನ ವಿವರಗಳಿಗಾಗಿ:
www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/Ishakriya
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ:
kannada.cauverycalling.org
ಸದ್ಗುರು ಆಪ್:
onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
#krishna #sadhguru #kannada #bhagavadgita #gita
ಕೃಷ್ಣನ ಈ ವಾಕ್ಯ ನಿಮ್ಮ ಜೀವನವನ್ನೇ ಬದಲಿಸಬಹುದು
ruclips.net/user/shortsWyF17GFi6pc?feature=share
ಕೃಷ್ಣ ವಂದೇ ಜಗದ್ಗುರು
Krishna world greatest teacher
ಎಷ್ಟೊಂದು ಸರಳವಾಗಿ ಕೃಷ್ಣ ಸಂಧಾನ ಜೀವದ ಜೊತೆಗಿರುವುದನ್ನು ತಿಳಿಸಿದಿರಿ ಕೋಟಿ ಕೋಟಿ ಪ್ರಣಾಮಗಳು 🙏🏻🙏🏻🙏🏻🙏🏻❤
ಇಂದಿನ ಸಮಾಜ ಮುಖ್ಯವಾಗಿ ತಿಳಿಯಬೇಕಾದ ಸತ್ಯ ಇದು.
ಹಣಕ್ಕೆ, ಗುರಿ ಗೆ ಸಾಕಷ್ಟು ಸಮಯ ಮತ್ತು ಜೀವ ಶಕ್ತಿ ನೀಡಿರುತ್ತಾರೆ, ಇದು ಬದಲಾವಣೆ ತರುವ ಸಮಯ. ಬನ್ನಿ ಪ್ರಜ್ಞೆಯ ಪ್ರಪಂಚ ಸೃಷ್ಟಿಸೋಣ ❤️
ಶಿವ ಮಾತ್ರ ದೇವರು ನಮ್ಮಗೆ ಮಾತ್ರ ಅಲ್ಲ ಸೃಷ್ಟಿಸುವ ನು.ಅವನೇ ನಾಶ ಮಾಡುವ ಶಕ್ತಿಯಿಂದ ಒರತಾಗಿಲಾ ಆದಿತ್ಯ ಆಂತರ್ಯ ನು ಅವನೇ ಎಲ್ಲ ಅವನ ಆತ್ಮ ರಾಮ.ಕೃಷ್ಣ ಗೋವಿಂದ ಪ್ರಪಂಚ ದ ಎಲ್ಲಾ ಶಕ್ತಿ ಅವನೇ ಸೃಷ್ಟಿಯಲಿ ಎಲ್ಲಿ ಬೇಕಾದರೂ ನೂಡಿ ಕನ್ನಡಭಾಷೆಯೇ ಗೂತಿಲೣ ನಿನ್ನ ನಡೇ ಹುಟ್ಟಿದ ಕನ್ನಡಭಾಷೆಯ ಬರಲಿಲ್ಲ ನಿ ನು ಉಪದೇಶ ಮಾಡುತ್ತಿದ ಯಾ
Swmi fst bagvath geethe reading madi next mathdi jai naryana❤❤❤❤
Wow wonderful no words🙏🙏
🙏ಸದ್ಗುರುದೇವ🙏
Hare Krishna
🙏 ಸದ್ಗುರುದೇವ 🙏
Krishna just told on involvement in what you are doing(dharma)....without worry about result.... That's it...
I feel more time Sadguru is a avatara of god
Sadguru nimage bhakti poorvaka namashkaragalu 🙏🏻🙏🏻🙏🏻
Om namo gurubhyo namaha 🙏
🙏 Hari OM 🙏
ಸದ್ಗುರುವೇ ನಮೋ ನಮಃ!
I honestly love you 💝
ಗುಗುಗಳಿಗೆ ಪ್ರಣಾಮಗಳು ❤
Thanks🙏🙏🙏
ಓಂ ಶ್ರೀ ಗುರುಬ್ಯೋ ನಮಃ 🌹🙏
Krishna 🙏🙏
ಸದ್ಗುರುಗಳಿಗೆ ಪ್ರಣಾಮಗಳು
Krishnaya namah
HAREKRISHNA
🙏🙏
🙏🙏🙏
🙏🙏🙏🙏
🙏👌👍
❤❤❤😍
1st comment and like
😄
❤❤❤❤
Full complete video madi
🙏🙏🙏🙏🙏💐🌹
🙏🙏🙏💚🕉️💚
Example kantara movie with rishab work is best example
ಹೌದು, ನನ್ನನ್ನು ನಾನು ಸರಿಯಾಗಿ ಅರಿತು ಸರಿ ದಾರಿಯಲ್ಲಿ ನಡೆದುಕೊಳ್ಳಬೇಕು.
😂❤❤❤❤❤
Prayojanam anuddishya na mandopi pravartate
Over acting
🙏🙏🙏
🙏🙏🙏🙏
🙏
🙏🙏🙏🙏