ಶ್ರೀಧಾಮ ಮಾಣಿಲ ದುರ್ಗಾ ಮಹಾಲಕ್ಷ್ಮಿ ಕ್ಷೇತ್ರಕ್ಕೆ ಧರ್ಮಾಧಿಕಾರಿಗಳ ಭೇಟಿ ಆ ನೆನಪುಗಳು..

Поделиться
HTML-код
  • Опубликовано: 5 окт 2024
  • ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಶ್ರೀಧಾಮ ಮಾಣಿಲ ದುರ್ಗಾ ಮಹಾಲಕ್ಷ್ಮಿ ಕ್ಷೇತ್ರದ ಪೀಠಾಧಿಪತಿ, ಸತ್ಕರ್ಮ ತಪಸ್ವಿಗಳಾದ, ಯೋಗಿ ಕೌಸ್ತುಭ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಅನುಗ್ರಹ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ.
    ಶ್ರೀಧಾಮದಲ್ಲಿ ವರ್ಧಂತ್ಯುತ್ಸವ ಸುಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾಕ್ಟರ್ ಡಿ ವೀರೇಂದ್ರ ಹೆಗ್ಗಡೆಯವರು ಚಿತ್ತೈಸಿ ಅನುಗ್ರಹ ಸಂದೇಶ ನೀಡಿದರು.
    ಆ ಕ್ಷಣದ ಆ ನೆನಪುಗಳನ್ನು ಇದೀಗ ನೀವು ವೀಕ್ಷಿಸಿ..Mangalore Samachar..
    / @mangaloresamachar9338

Комментарии •