ಅರಿಯದವರೊಡನೆ ಸಂಗವ ಮಾಡಿದಡೆ | ಅಕ್ಕಮಹಾದೇವಿಯವರ ವಚನ | Akkamahadevi | Vachana Vaahini
HTML-код
- Опубликовано: 5 фев 2025
- ಅಕ್ಕಮಹಾದೇವಿಯವರ ವಚನ ಮತ್ತು ಭಾವಾರ್ಥ
ಅರಿಯದವರೊಡನೆ ಸಂಗವ ಮಾಡಿದಡೆ
ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ
ಬಲ್ಲವರೊಡನೆ ಸಂಗವ ಮಾಡಿದಡೆ
ಮೊಸರು ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ
ಚನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ಸಂಗವ ಮಾಡಿದಡೆ
ಕರ್ಪುರದ ಗಿರಿಯನುರಿಕೊಂಬಂತೆ.
ತರಂಗಿಣಿ : • ತರಂಗಿಣಿ | ಅಕ್ಕಮಹಾದೇವಿಯ...
ಲಿಂಗಾಯತ ಧರ್ಮಗುರು ಬಸವಣ್ಣನವರು : • ಲಿಂಗಾಯತ ಧರ್ಮಗುರು ಬಸವಣ್...
ಶರಣ ಅಗ್ಘವಣಿ ಹಂಪಯ್ಯ : • ಅಗ್ಘವಣಿ ಹಂಪಯ್ಯನವರ ವಚನಗ...
ಅಲ್ಲಮ ಪ್ರಭುದೇವರ ವಚನ ಮತ್ತು ಭಾವಾರ್ಥ : • ಅಲ್ಲಮ ಪ್ರಭುದೇವರ ವಚನಗಳು...
ಬಸವಣ್ಣನವರ ವಚನ ಮತ್ತು ಭಾವಾರ್ಥ : • ಜಗಜ್ಯೋತಿ ಬಸವಣ್ಣನವರ ವಚನ...
#kannadaspeech #pravachana #genderequality #leadership #vachana #basavanna #lifestory #vachanagalu #basava #songs #basavesha #kathegalu #vachanagalu #basaveshwara #sharane #vachanakaara #shiva #bhaktha #akka #akkamahadevi #vachanavaahini #vaahini #youtube #youtuber #youtubeshorts #vachanavaachana
ಶರಣು🙏🙏🙏
ಓಂ ನಮಃ ಶಿವಾಯ
ಇಲ್ಲ ಮೇಡಂ ನಾನು ಓಂಟಿಯಾಗೆ ಬದುಕುತ್ತಿದ್ದೆನೆ?