ಭಗವಂತನ ರಕ್ಷಣೆ ಮತ್ತು ಕಾಲಕರ್ಮದ ನಿಯಮಗಳು | ಅವಧೂತ ಶ್ರೀ ವಿನಯ್ ಗುರೂಜಿ
HTML-код
- Опубликовано: 12 сен 2024
- ಭಗವಂತನ ರಕ್ಷಣೆ ಮತ್ತು ಕಾಲಕರ್ಮದ ನಿಯಮಗಳು | ಅವಧೂತ ಶ್ರೀ ವಿನಯ್ ಗುರೂಜಿ
ಜೀವನದ ಕೆಲವೊಂದು ಹಂತಗಳಲ್ಲಿ ಕೆಲವೊಂದು ವಿಷಯಗಳುಂಟಾದಾಗ ಅವು ವಿಧಿ, ಕಾಕತಾಳೀಯ, ಶಕ್ತಿ ಎನ್ನುವುದೆಲ್ಲವೂ ಅವರವರ ಮನಸ್ಸಿನ ಅಭಿಪ್ರಾಯವಷ್ಟೇ ಆಗಿರುತ್ತದೆ. ಜ್ಞಾನದ ಆಧಾರದಲ್ಲಿ ಬರುವ ಮಾತುಗಳಿಗೆ ತೂಕ ಅಧಿಕವಿರುತ್ತದೆ ಮತ್ತು ಅದರಲ್ಲಿ ಸ್ಪಷ್ಟತೆ ಇರುತ್ತದೆ. ಇದಕ್ಕೆ ಬುದ್ಧ ಸ್ಪಷ್ಟ ಉದಾಹರಣೆ. ಭಗವಂತನ ರಕ್ಷಣೆ ಪ್ರತಿಯೊಬ್ಬರ ಮೇಲೂ ಇರುತ್ತದೆ. ಭಗವಂತನ ರಕ್ಷಣೆ ಇಲ್ಲದಿರುವವರ ಪರಿಸ್ಥಿತಿ ಕಾಲಕರ್ಮದ ನಿಯಮಗಳಂತೆ ಹೋಗಬೇಕಾಗುತ್ತದೆ. ಭಗವಂತನ ರಕ್ಷಣೆ ಇರುವವರಿಗೆ ಕಾಲಕರ್ಮ ಏನೂ ಮಾಡುವುದಿಲ್ಲ.
ಓಂ ಶ್ರೀ ಗುರುದೇವ ದತ್ತ 🌹🙏🌹
om Namo Bhagavathe Nithyanandaya 🙏🌹🙏
ಶ್ರೀ ಗುರುಭ್ಯೋ ನಮಃ 💐💐💐🙏🙏🙏🙏🙏
ಜೈ ಶ್ರೀ ಗುರು ದೇವ ದತ್ತ 💐💐💐🙏🙏🙏🙏🙏
ಜೈ ಶ್ರೀ ರಾಧೆ ಕೃಷ್ಣ ❤🙏🙏🙏
Om namah shivay ❤
Nanaste Vinay Guruji.Apt words.
Hey chidananda roopa you have always protected me, thank you very much Gurudev
Om guru dhathathreya namaha
Tqguruge
❤
🙏🙏🙏
🙏🙏🙏🙏🙏
Kapadu thande. Thamma asheervadakkagi kayutthiruve
🙏