ಬಿ. ಗಣಪತಿಯವರ ಆರೋಪಗಳಿಗೆ ಹರಿಹರಪುರ ಮಂಜುನಾಥ್ ಉತ್ತರ ಇಲ್ಲಿದೆ..!! | Naadu Kanda Rajkumar
HTML-код
- Опубликовано: 28 сен 2023
- #rajkumar
#annavru
#bganapathi
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent. - Развлечения
ಮಂಜುನಾಥ್ ಸರ್ ದಯವಿಟ್ಟು ಪುಸ್ತಕ ಬಿಡುಗಡೆ ನಿಲ್ಲಿಸಬೇಡಿ... 11 ವರ್ಷಗಳ ಒಡನಾಟ ಇದ್ದ ಮಾತ್ರಕ್ಕೆ ರಾಜ್ಕುಮಾರ್ ಗಣಪತಿ ಅವರ ಸ್ವತ್ತಲ್ಲ... ಅಣ್ಣಾವ್ರು ಎಲ್ಲ ಅಭಿಮಾನಿಗಳಿಗೆ ಸೇರಿದವರು... ಅಣ್ಣಾವ್ರ ಬಗ್ಗೆ ಅಂದಿಗೂ ಇದ್ದ ಹೊಟ್ಟೆಕಿಚ್ಚಿನ ಪತ್ರಕರ್ತರ ಸಾಲಿಗೆ ಗಣಪತಿ ಒಂದು ಸೇರ್ಪಡೆ ಅಷ್ಟೇ.... ಪುಸ್ತಕ ದಾಖಲೆ ಮಾರಾಟ ಆಗುವುದು ಖಂಡಿತ..... ಜೈ ರಾಜ್ಕುಮಾರ್ ❤❤❤❤
👍❤👍
ನಿಮ್ಮ ಪ್ರಯತ್ನ ಉತ್ತಮವಾಗಿದೆ. ಕರ್ನಾಟಕ ರತ್ನ ಡಾ. ರಾಜಕುಮಾರ ಅವರು ನಮ್ಮೇಲ್ಲರ ದೇವರು ಅವರ ಬಗ್ಗೆ ಎಲ್ಲಾರು ಓದಬೇಕು ತಿಳಿದುಕೊಳ್ಳಬೇಕು ನಮಗೂ ಒಂದು ಪುಸ್ತಕ ಬೇಕು ಸರ್ 🌹🌹🌹🙏🙏🙏🌹🌹🌹
Karnataka andare Annavaru Annavaru andare Kannda Jai Karnataka Ratna Bharatha Ratnna Dr Rajkumar Annavarige Jai Jai Karnataka
ಬಿ ಗಣಪತಿ ಎಂಥಾ ಸಣ್ಣ ಮನಸ್ಸಿನ ವ್ಯಕ್ತಿ ಅಂತ ಅರಿವಾಯ್ತು... 😊😊
Go ahead we are with you ಒಳ್ಳೆಯ ಕೆಲಸಕ್ಕೆ ನೂರು ವಿಘ್ನ ಹೆದರದಿರಿ
ನಾನೂ ಮಾತಾಡ್ತೀನಿ ಅಂತ ಸುಮ್ನೆ ಹೇಳಿದ ವಿಷಯ ಅಂತ ಕಾಣತ್ತೆ.... Ganapatiyavaru... ಒಳ್ಳೆ ಕೆಲಸ ಮಾಡೋರಿಗೆ ಇಂಥ ವಿಘ್ನಗಳು ಸರ್ವೇ ಸಾಮಾನ್ಯ...
I salute to you Manjunath sir. Thanks.
ನೀವು ಮಾಡುತ್ತಿರುವ ಕೆಲಸ ಅದ್ಭುತ. ಹಿರಿಯ ಚೇತನ ರಾಜಕುಮಾರ್ ಅವರು ನಾಡಿನ ಹೆಮ್ಮೆ ಹಾಗೂ ಕನ್ನಡಿಗರ ಕಣ್ಮಣಿ. ಅವರು ಯಾರ ಆಸ್ತಿಯು ಅಲ್ಲ.ನಿಮ್ಮ ಉತ್ತಮ ಪ್ರಯತ್ನ ಎಲ್ಲಾ ಕನ್ನಡಿಗರಿಗೂ ದೊರೆಯಲಿ. ನಿಮಗೆ ಕೋಟಿ ಕೋಟಿ ಅಭಿನಂದನೆಗಳು. 💐💐👍👍🙏🙏
ಕಾರ್ಯಕ್ರಮ ಕೈಬಿಡಬೇಡಿ. ನಿಮಗೆ ಅಭಿನಂದನೆಗಳು.
ಸರ ಇವರಿಗೆ ಇಷ್ಟೊಂದು ವಿವರಣೆ ಕೋಡುವ ಅಗತ್ಯವಿಲ್ಲ.ಅವರು ವ್ಯಾಪಾರಿ ಮನೋಭಾವದವರು.ನಿಮ್ಮದು ಮಾಹಿತಿ ಹಂಚಿಕೊಂಡು ಸಂತೋಷ ಪಡುವವರು.ಕಾಯ೯ಕ್ರಮ ಯಶಸ್ವಿಯಾಗಲಿ. ಧನ್ಯವಾದಗಳು
ನಿಮ್ಮ ಕಾರ್ಯಕ್ರಮ ಯಶಸ್ವೀಯಾಗಲಿ 🙏🙏👏🏻
ಮಂಜುನಾಥ್ ಸರ್ ಯಾರು ಏನೆ ಅಂದರು ನಿಮ್ಮ ಈ ಕಾರ್ಯ ಮುಂದುವರಿಯಲಿ.. ನಿಮ್ಮ ಮೇಲೆ ನಮಗೆ ಅಪಾರ ಗೌರವ ಇದೆ.. ಈಗ ಆ ಗೌರವ ಮತ್ತು ಅಭಿಮಾನ ಇನ್ನು ಹೆಚ್ಚಾಗಿದೆ. ಧನ್ಯವಾದಗಳು.
ಸಾರ್,ನಮಸ್ಕಾರಗಳು.
ನಿಮ್ಮ ಪ್ರಯತ್ನ ಶ್ಲಾಘನೀಯ.
ನಿಂದನೆಗೆ ಹಿಂಜಗ್ಗಬೇಡಿ.ಮುನ್ನುಗ್ಗಿರಿ.ಲೋಕದಲ್ಲಿ ಇವೆಲ್ಲ ಸಹಜ.
ನೆನಪಿನ ಸಂಚಿಕೆ ಪುನರ್ ಮುದ್ರಣ ಅಭಿನಂದನೀಯ ಕಾರ್ಯ.
ಅಣ್ಣಾಜಿ ಯಾರೂ ಏನೇ ಹೇಳಲಿ...ನೀವು ಮತ್ತು ನಿಮ್ಮ ಪ್ರಾಮಾಣಿಕತೆ ಬಗ್ಗೆ ನಮಗೆ ನಂಬಿಕೆ ಇದೆ...ನಿಮ್ಮ ಕೆಲಸ ನೀವು ಮಾಡಿ
ರಾಜ್ ಬಗ್ಗೆ ನಿಮ್ಮ ಅಭಿಮಾನ ನಿಮ್ಮ ಬಗ್ಗೆ ನಮ್ಮ ಅಭಿಮಾನ ಅದರಲ್ಲೂ ಅಣ್ಣಾವರ ಮೇಲಿನ ಅಭಿಮಾನ ಮಾತ್ರ ಚಿರನೂತನ..
ನಿಮ್ಮಯ ಈ ಕಾರ್ಯ ಶ್ಲಾಘನೀಯ ಮತ್ತು
ರಾಜ್ ಅವರು ನಾಡಿಗೆ ಕಲೆಗೆ ಕೊಡುವ ಕೊಡುಗೆಯೇ ಸರಿ...ಬಿಡುಗಡೆ ಮಾಡಿ...ಶುಭವಾಗಲಿ..🙏🙏🙏🙏
For all the childish... meaningless.. jealous talks of Mr. G...
Manjunath has answered in a matured way... with respect..very controlled.. gracefull...
What an answer... well said Manjunath.. well done total kannada media...
👏👏👌👌💐💐
Dont worry sir we are with you
ಯಾರು ಏನೇ ಹೇಳಿ್ರೂ ನೀವು ನಿಮ್ಮ ಪ್ರಯತ್ನ ಮುಂದುವರಿಸಿರಿ ನಾವೆಲ್ಲ ಅಭಿಮಾನಿಗಳುವ ನಿಮ್ಮ ಜೊತೆಯಲ್ಲಿರುತ್ತೇವೆ ಧನ್ಯವಾದಗಳು👌👌👌🙏🙏🙏🙏🙏🙏
ಗಣಪತಿ ಯಾರು ಅನ್ನೋದೇ ನಮಗೆ ಗೊತ್ತಿಲ್ಲ ನಿಮ್ಮ ಕಾರ್ಯಕ್ರಮ ಮುಂದುವರೆಸಿ ಜೈ ಮಂಜುನಾಥ್ ಸರ್
ಪ್ರತಿಫಲಕ್ಷೆ ಇರದ ನಿಮ್ಮ ಪ್ರಯತ್ನವನ್ನು ಎಂದಿಗೂ ನಿಲ್ಲಿಸಬೇಡಿ,
ನಾಯಿ ಬೊಗಳಿದರೆ ದೇವಲೋಕ halagu ವುದೇ?
ಸರ್ ತಾವು ಪ್ರಬುದ್ಧವಾಗಿ ಮಾತನಾಡಿದಿರಿ ಕುಗ್ಗಬೇಕಾಗಿಲ್ಲ ಜಗ್ಗಬೇಕಾಗಿಲ್ಲ ಈ ಬಿ ಗಣಪತಿ ಹೇಳಿಕೇಳಿ ಒಬ್ಬ ಧರ್ಮದ ಅಂಧ ಅನ್ಯ ಧರ್ಮದ ಕುರಿತು ಯಾರಾದರೂ ಮಾತಾಡ್ತಿದ್ದಾರೆ ಅಂದರೆ ಇವನಿಗೆ ಖಾರ ಕಲಸಿದಂತಾಗುತ್ತದೆ ಪಕ್ಕಾ ಧರ್ಮಅಂಧ ಇದು ಲೋಕಕ್ಕೆಲ್ಲ ಗೊತ್ತು ರಾಜ್ ರವರ ಜೊತೆ ಇದ್ದರೂ ಕೂಡಾ ಅವರ ರೋಮದ ಸಮ ಇಲ್ಲಾ ಇವನ ಬಡಿವಾರದ ಮಾತುಗಳು ಸೊಗಲಾಡಿತನ ನಮಗೆಲ್ಲ ಗೊತ್ತು ನಿಮ್ಮಂಥ ಪ್ರಾಮಾಣಿಕರಿಗೆ ಏನಾದರು ಗೂಬೆ ಕೂರಿಸಬೇಕೆಂಬುದು ಅವನ ಉದ್ದೇಶ ಇವನು ಸಂದರ್ಶನ ಮಾಡೋದು ಇವನ ಪರವಾಗಿ ಯಾರು ಮಾತಾಡ್ತಾರೊ ಅಂತವರನ್ನೇ ಕರೆಸಿಕೊಳ್ಳೋದು ನೀವು ಚಿಂತೆ ಬಿಡಿ ನಿರಾತಂಕ ಕಾರ್ಯಕ್ರಮ ಮಾಡಿ
ನೀವು ನಿಮ್ಮ ಕಾಯಕ ಮುಂದು ವರಿಸಿ
We are with you sir. Do not hesitate to release the much awaited book of Annavru. Best wishes.🙏
ಧನ್ಯವಾದಗಳು ಸರ್.
ಗಣಪತಿ ಅಂತಾ ಹೆಸರು ಹೇಳಿಕೊಂಡು , ಈ ರೀತಿ ವಿಘ್ನ ಮಾಡುವುದು ಸರಿಯಲ್ಲ. ಯಾವ ಕಾನೂನು ಅಡಚಣೆ ಇಲ್ಲ Go , ahed sir 🙏
ನಾವೆಲ್ಲರೂ ಸಮಾರಂಭದಲ್ಲಿ ಭಾಗವಹಿಸಿ ಪ್ರತಿಯನ್ನು ಕೊಂಡು ಓದುತ್ತೇವೆ. ನಿಮ್ಮ ಬೆಂಬಲಕ್ಕೆ ಎಲ್ಲಾ ಕನ್ನಡಿಗರೂ ಇದ್ದಾರೆ.
Don't worry sir 🙏
🙏🙏 dhanyawadagalu
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಜೈ ಕರ್ನಾಟಕ ಜೈ ನಮ್ಮ ಅಣ್ಣಾವ್ರು , ಪುಸ್ತಕ ಬಿಡುಗಡೆ ಮಾಡಿ ಸಾರ್ ನಾವು ಕೂಡ ಬರುತ್ತೇವೆ
ಮಂಜುನಾಥ್ sir 💐💐💐ನೀವು ಅವರ ಮಾತಿಗೆ ನೊಂದುಕೊಳ್ಳುವ ಅವಶ್ಯಕತೆ ಇಲ್ಲಾ sir 🙏🏻🙏🏻🙏🏻🙏🏻ಅವರ ತಿಳುವಳಿಕೆ ರಾಜಕೀಯ ಕೇಸರಿನಲ್ಲಿ ಮುಚ್ಚಿ ಹೋಗಿದೆ 🔥🔥ದಯವಿಟ್ಟು ನೀವು ನೋಡುಕೊಳ್ಳಬೇಡಿ 💞💞🙏🏻🙏🏻ನಿಮ್ಮ ಕಾರ್ಯಕ್ರಮ ಮುಂದುವರಿಯಲಿ 🌹🌹🌹🌹
ನಮಸ್ಕಾರ
ಹರಿಹರಪುರ ಮಂಜುನಾಥ್ ಅವರಿಗೆ
ನಾನು ನಿಮ್ಮ ನಿರೂಪಣೆಯ ಎಲ್ಲಾ ಸಂಚಿಕೆಗಳನ್ನು ನೋಡುತ್ತಾ ಬಂದಿದ್ದೇನೆ
ನೀವು ಎಲ್ಲೂ ಕೃತಿಚೌರ್ಯ ಮಾಡಿದ್ದು ಕಾಣಲಿಲ್ಲ.
ಕೆಲವು ಪುಸ್ತಕಗಳಿಂದ ಕೆಲವು ವಿಷಯಗಳನ್ನು ಹೇಳಿದ್ದು ಒಪ್ಪಿಕೊಂಡಿದ್ದೀರಿ.
ಹೀಗಿರುವಾಗ ನಿಮಗೆ ಯಾವುದೇ ಬೇಜಾರು ಬೇಡ.
You are a selfless man. Honesty and sincerity are your middle names. Please continue to educate us through your noble work. Best wishes for all of your endeavors.
ನನಗೂ ಅಣ್ಣಾವ್ರ ಜೀವನಾಧಾರಿತ ನಾ ಕಂಡ ರಾಜ್ ಕುಮಾರ್ ಪುಸ್ತಕ ಬೇಕಾಗಿದೆ ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಒಳ್ಳೆಯದಾಗಲಿ ಜೈ ರಾಜಣ್ಣ ಜೈ ಕರ್ನಾಟಕ. 🙏💐💐
ಕನ್ನಡ ಚಿತ್ರರಂಗ ದ ದ್ರುವ ತಾರೆ ರಾಜಕುಮಾರ್ ರವರ ಕೊಡುಗೆಗೆ ಇದು ಮಹತ್ತರ ಕೊಡುಗೆ
ನಾವೆಲ್ಲ ಕನ್ನಡಿಗರು ಒಂದೇ ಎಂಬ ವಿಚಾರ ಸದಾ ಜಾಗೃತ ಆಗಿರಲಿ. ಇಂಥ ಒಂದು ಒಳ್ಳೆಯ ಕಾರ್ಯಕ್ರಮಕ್ಕೆ ನಾವೆಲ್ಲ ಸೇರಿ ಸಂಭ್ರಮಿಸುವ. ಅಂಥಾ ಮೇರು ನಟನ ವ್ಯಕ್ತಿತ್ವ ಗಮನದಲ್ಲಿ ಇಟ್ಟುಕೊಂಡು ನಾವು ಕಾರ್ಯಕ್ರಮ ಯಶಸ್ವೀ ಮಾಡೋಣ. ಜೈ ಕರ್ನಾಟಕ 🌹🙏🌹
Sir don’t regret on your great work, we are with you
Good reply. Keep it up.
ಒಳ್ಳೆ ಕೆಲಸ ಮುಂದುವರಿಯಲಿ ಪುಸ್ತಕ ಬಿಡುಗಡೆ ಮಾಡಿ ಶುಭವಾಗಲಿ
ದಯವಿಟ್ಟು ಪುಸ್ತಕ ಬಿಡುಗಡೆ ಕಾರ್ಯಕ್ರಮ ನೆರವೇರಲಿ, ರಾಜಕುಮಾರ್ ಅವರ ಕುರಿತಾದ ಪುಸ್ತಕ ಕನ್ನಡಿಗರಿಗೆ ಬೇಕಿದೆ.
ರಾಜ್ ಕುಮಾರ್ ಅವರ ಅಪರೂಪದ ಈ ಪುಸ್ತಕಕ್ಕೆ ಯಾವುದೇ ಅಡಚಣೆಗಳು ಬರದೇ ಇರಲಿ, ಕಾರ್ಯಕ್ರಮ ಯಶಸ್ವೀ ಆಗಲಿ.
ಅಭಿನಂದನೆಗಳು . ಸಮಸ್ಯೆ ಬಗೆಹರಿಯಲಿ
ಗಣಪತಿಯವರು ಏನ್ ಬೇಕಾದ್ರೂ ಅಂದ್ಕೊಳಿ ನೀವು ದಯಮಾಡಿ ಪುಸ್ತಕ ಬಿಡುಗಡೆ ಮಾಡಿ ಸರ್ 🙏
ನಮಸ್ಕಾರ sir, ಈ ಪುಸ್ತಕ ಬಿಡುಗಡೆ ಮಾಡಲು ನಿಮ್ಮ ಸಂಸ್ಥೆ ತುಂಬಾ ಶ್ರಮ ವಹಿಸಿದೆ ಮತ್ತು Dr ರಾಜ್ ಕುಮಾರ್ ಅವರ ಕುಟುಂಬ ಸದಸ್ಯರು ಇದಕ್ಕೆ ಬೆಂಬಲ ನೀಡಿರುವುದರಿಂದ ಅಕ್ಟೋಬರ್ 3 ರಂದು ನೀವು ಇದನ್ನು ಬಿಡುಗಡೆ ಮಾಡಲೇ ಬೇಕು 🙏
According to Section 17 of The Copyright Act of 1957, the 'First Owner of Copyright' is either the Proprietor who commissioned the work or the Author. ಆದರೆ, ಇಲ್ಲಿ ಯಾರೂ ಸಹ ಲೇಖಕರು ಇಲ್ಲ. ಮುಖಪುಟದಲ್ಲಿ ಆಗಲಿ ಅಥವಾ ಪುಸ್ತಕದ ಒಳಗಾಗಲಿ "ಲೇಖಕರು" ಎಂಬ ಪದವನ್ನು ಬಳಸಿಲ್ಲ. ಇನ್ನು, ನೀವೇ ಹೇಳಿದಂತೆ, ಹಕ್ಕುಗಳನ್ನು ಹೊಂದಿದ್ದ 'ಅಭಿನಂದನಾ ಸಮಿತಿ' ಈಗ ವಿಸರ್ಜನೆಯಾಗಿದೆ. ಯಾವ ತೊಂದರೆಯೂ ಇಲ್ಲ. ಪುಸ್ತಕವನ್ನು ಬಿಡುಗಡೆ ಮಾಡಿ.
Wow... thanks for all these details.. 🙏🙏
Super sir ,we'll done 👏🙏🙏🙏🙏👍❤❤❤❤
Carry on boss
ಮಂಜುನಾಥ್ ಅವರೆ..ನಿಮಗೆ ಅಭಿನಂದನೆಗಳು.
ಸರ್, ನೀವು ಮಾಡುತ್ತಿರುವುದು ಶ್ಲಾಘನೀಯ ಕೆಲಸ.
Please don't stop sir
❤👌👌👌👌👌👌🙏🙏🙏🙏🙏🙏🙏🙏🙏
You are doing good job Manjunath ji. Don't need your clarifications as you come across as honest .
As regards Ganapati, he is the most corrupt man... he has taken 3 lakhs from my friend this year for promoting one movie....He is jealous and evil guy..... I know many things about him....
Shubhavagali program nadeyali
Sir good job abhinandanegalu nimage
ಸಾರ್ ಯಾರ ಬೆದರಿಕೆಗೊ ಎದರಬೇಡಿ ನಾವೆಲ್ಲಾ ನಿಮ್ಮ ಜೊತೆಯಲ್ಲೇ ಇದ್ದೇವೆ ದೈರ್ಯವಾಗಿರಿ. ಬಿ.ಎಂ ಕುಮಾರ್ ಸಂಪಾದಕರು ಸುದ್ದಿಗಾರ ಪತ್ರಿಕೆ ಸಂಪಾದಕ ಶ್ರೀ ಬಿ ಎಂ ಕುಮಾರ್ ಸಂಸ್ತಾಪಕ ಅದ್ಯಕ್ಷರು ಡಾಕ್ಟರ್ ರಾಜಕುಮಾರ್ ಅಭಿಮಾನಿಗಳ ಸಂಘ,ಚಿಕ್ಕಮಗಳೂರು
... thank you kumar avre..🙏🙏
All the best for your book on every true Kannadiga's favourite Dr.Raj❤🙏 Don't bother about unwanted envious comments. Go head sir. Respect to you as always 🙏
ಬಿ ಗಣಪತಿ ಸ್ವಲ್ಪ ತರಲೆ. ತಲೆ ಕೆಡಿಸಿಕೊಳ್ಳಬೇಡಿ ಸರ್.
ಸತ್ಯ ಹೇಳಿದರೆ ತರ್ಲೆ ಹೇಗಾಗುತ್ತದೆ ತರಲೆ ವಂಶದವನೇ?
Nice Video - Mr. Ganapati don't play the spoilsport, behave maturely.
Very nice sir
ಸ್ವಾಮಿ
ನಾವು ನಿಮ್ಮ ಇಬ್ಬರ ಅಭಿಮಾನಿ. ನಿಮ್ಮ ಚಾನಲ್ ಸದಾ ವೀಕ್ಷಿಸುವಾತ.
ದಯವಿಟ್ಟು ಒಂದು ದೂರವಾಣಿ ಕರೆ ಮಾಡಿ ಸರಿಪಡಿಸಿಕೊಳ್ಳಿ. ವ್ಯಕ್ತಿಗತ ಪ್ರತಿಷ್ಠೆಯನ್ನು ಜನರ ಮುಂದೆ ತರಬೇಡಿ ಅವರಿಗೂ ಈ ಸಂದೇಶ ಕಳಿಸಿದ್ದೇನೆ ಧನ್ಯವಾದಗಳು.
ಹೌದು.... ಎರಡೂ ವಾಹಿನಿಗಳನ್ನು ನೋಡುತ್ತೇವೆ. ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ.
Most of the cine journalists are selfish with vested interests. Just ignore such fellows... He doesnot have a common sense to appreciate that a sincere effort to bring a good book about our beloved Rajanna for kannada fans is being made by total kannada team.
You are honest person.
ಮಂಜುನಾಥ್ ಸಾರ್ ನೀಮ್ಮ ಮನಸ್ಸು ತುಂಬಾ ದೊಡ್ಡ ದು ❤🙏🙏🙏🙏🙏🙏
I did not expect... Ganapati being also a journalist to make such comments.....?
Go ahead Total Kannada and team.. best wishes sir❤.
HP Manjunath Sir 🎉
Pls make available for online sale ..
ವಿವಾದ ಅನವಶ್ಯ
ಗಣಪತಿ ಒಬ್ಬ ಚಡ್ಡಿಪತ್ರಕರ್ತ, ತಲೆಕೆಡಿಸಿಕೊಳ್ಳಬೇಡಿ
ದಯವಿಟ್ಟು ಮಾರಾಟ ಮಾಡಿ
Cover❤🎉
Great job done sir, B.Ganapathi though he had great exposure, but needs maturity, even he needs maturity on Kannada langauage
Sir I want to buy this book, let me know how to buy this sir,
Another point is that after the death of the person it will go public. Copyright loses it's control..it becomes public.go ahead with your project. Ignore him and his comments.
ನಿಮ್ಮ ಪ್ರಯ್ರ್ನ್ವು ಮುಂದುವರೆಸಿ ಒಳ್ಳೊಳ್ಳೆಯ ಕೆಲಸ ಮಾಡುತ್ತಿದ್ದೀರಿ ಕಥಾ ನಾಯಕನ ಕಥೆ ಚಿತ್ತಾರದಲ್ಲಿ ಬರುತ್ತಿತ್ತು ಅದನ್ನು ಪುಸ್ತಕ ಮಾಡಲು ಕೋರಿಕೆ
ನಿಮ್ಮ ಕಾರ್ಯ ಶ್ಲಾಘನೀಯ ಸರ್....❤
Appropriate reply.
Please don't stop sir to live the book please sir I will wait for hit Sri
ಆನ್ ಲೈನ್ ನಲ್ಲಿ ಪುಸ್ತಕ ತರಿಸಿಕೊಳ್ಳುವ ಬಗ್ಗೆ ಮಾಹಿತಿ ತಿಳಿಸಿ ಸರ್
ನಿಮಗೆ ಪುಸ್ತಕ ಬೇಕಿದ್ದಲ್ಲಿ ಈ ವಿಡಿಯೋದ ಆರಂಭದಲ್ಲಿ ನಮ್ಮQR code ಕೊಟ್ಟಿದ್ದೇವೆ. ಅದಕ್ಕೆ ಹಣ ಕಳಿಸಿ ನಿಮ್ಮ ಪೂರ್ತಿ ವಿಳಾಸ ತಿಳಿಸಿ. ಪುಸ್ತಕ ನಿಮಗೆ ಕೊರಿಯರ್ ಮಾಡಿ ವಿವರಗಳನ್ನು ತಿಳಿಸುತ್ತೇವೆ.
Sir ನಮ್ಮ ಪ್ರಾಮಾಣಿಕತೆಯೇ ನಮ್ಮ ಬಲ.ಒಂದು ಸಾವಿರ ಅಲ್ಲ ಹತ್ತು ಸಾವಿರ ಮುದ್ರಣ ಮಾಡಿದ್ರೂ ಹೋಗುತ್ತೆ.ನನಗೊಂದು ಪ್ರತಿ ಮೀಸಲಿಡಿ.
ಸರ್, ನಮಗೂ ಸಹ ಪುಸ್ತಕ ಬೇಕು.... ಹೇಗೆ ಆರ್ಡರ್ ಮಾಡ್ಬೇಕು ಸರ್
ಅಕ್ಟೋಬರ್ 3ನೇ ತಾರೀಕು ಕನ್ನಡ ಸಾಹಿತ್ಯ ಪರಿಷತ್ ಗೆ 10.30ಕ್ಕೆ ಬನ್ನಿ ಅಲ್ಲೇ ಸಿಗುತ್ತೆ. ನಂತರ ಎಲ್ಲಾ ಹೆಸರಾಂತ ಪುಸ್ತಕ ಮಳಿಗೆ ಗಳಲ್ಲೂ ದೊರೆಯುತ್ತೆ,.
❤🎉🎉
ನೀಮ್ ಕಾಯಕ ಮುಂದು ವರಿಸಿ
B Ganapathi is vigna santhoshi
All the best sir
ಗಂಧರ್ವ ಗಾನ ಪುಸ್ತಕ ಎಲ್ಲಿ ಸಿಗುತ್ತದೆ ಸಾರ್
A Meture response
Sir Yaaru yene helidaru sari Neevu Program Maadi
❤
Tarle ganapathi
Hariharapura. Manjunstha. Sir. Bidugade. Madi. Greatasir. Neeuv
ದಯವಿಟ್ಟು ಪುಸ್ತಕ ಬಿಡುಗಡೆ ಮಾಡಿ ಸರ್.
Where will we get the book
ಹರಿಹರಪುರ ಮಂಜುನಾಥ್ 🤘🤘🤘🤘🤘 But ಬಿ.ಗಣಪತಿ ಅವರು 🙇♀️🙇♀️🙇♀️🙇♀️🙇♀️
Go ahead sir , wish you best of luck
Dnt worry about arguements
Dr Rajkumar Annavaru Yake Karnataka Kannda Nadige importent annodu ivaga gothagtha ide evaga Annavaru iddiddare e horatada dikke bere agutittu Jai Dr Rajkumar Annavaru Jai Karnataka
🙏🏿Sir, You did appreciated work
You are the person can understand
Dr Rajkumar life and his family story
Reached news from you only
I have given comments on B , ganapati channel
But can understand common man your veivs
🙏🏼🙏🏼🙏🏼
ಈ ಪುಸ್ತಕ ಎಲ್ಲಿ ದೊರೆಯುತ್ತದೆ ವಿವರ ತಿಳಿಸಿ
ನಿಮ್ಮ ಕಾರ್ಯ ಮುಂದ ವರಿಸಿ
ಗಣಪತಿ ಯವರು ಮೊಸರಲ್ಲಿ ಕಲ್ಲು ಹುಡುಕಬೇಡಿರಿ🙏🙏🙏🙏
ಅನಗತ್ಯವಾದ ಚರ್ಚೆ
Agatya ide sir... ganapati avarige ಉತ್ತರ kodlebekittu...
@@lmnrao ನಾನು ಹೇಳಿದ್ದು ಗಣಪತಿಯವರ ಬಗ್ಗೆ..
We know Mr Ganapathi and what he is. Please go ahead.
ಗಣಪತಿಯವರೆ ಇನ್ನು ಮುಂದೆ ಎಚ್ಚರ ವಹಿಸಿ
👍
Ganapathy is not a cultured man, he may be zealous on u , don’t worry 👍
Sir. Please go ahed people of Karnataka are with you 👍💐
Yaaru.enehelidaru.nevu.eebooknnu.bidugade.maadisr
Big salute sir ur efforts must be fulfilled I pray for God
Vigna na shaka Ganesha na hesaru eddu olleya kelasa kkae Vigna taruva kaarya madu tharalla. Evaru sompoorna manava ray. Elderly person explains so clearly. That means he try to find mistakes with who. Media people should good in heart. Of course now v can see nd judge real good person.
GANAPATI awanu mahan jativadi, ketta patrakarta
ಜಾತಿವಾದಿ ಎಂದು ಬಡಬಡಿಸುತ್ತಿರುವ ನೀನು ದೊಡ್ಡ ಜಾತಿವಾದಿ. ಗಣಪತಿಯವರು ಸರಿಯಾಗಿ ಮಾತನಾಡುತ್ತಿದ್ದಾರೆ
ಶುದ್ದ ತಲೆಹರಟೆಗಳು. ಸತ್ಯವಾಗಿದ್ದನ್ನು ಒಪ್ಪಿಕೊಳ್ಳುವುದಕ್ಕೆ ಏನು ದಾಡಿ ನಿಮಗೆಲ್ಲಾ?
ಮಾತೆತ್ತಿದರೆ ಬೇರೆಯವರನ್ನು ಕೋಮುವಾದಿ, ಜಾತಿವಾದಿಗಳೆಂದು ಕರೆಯುವ ನೀವುಗಳೇ ಅದೆಲ್ಲಾ ಆಗಿರುತ್ತೀರಿ. ಯಾಕೆಂದರೆ ಕಾಮಾಲೆ ರೋಗವಿದ್ದವನಿಗೆ ಕಾಣುವುದೆಲ್ಲಾ ಹಳದಿ.
Nan atra ede chenagi etkonfidini