ಭೂತೇಶನ ಮಹಿಮೆ | ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಚರಿತ್ರೆ | Maranakatte | Temple Documentary

Поделиться
HTML-код
  • Опубликовано: 11 авг 2023
  • ಭೂತೇಶನ ಮಹಿಮೆ
    ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಚರಿತ್ರೆ
    ನಿರೂಪಣೆ: ಶಬರಿ ಸತೀಶ್
    ಚಿತ್ರೀಕರಣ: ಜಯರಾಮ್ ಗೌಡ
    ಸಂಕಲನ: ಪಿ.ಕೆ. ಜೈನ್ ಚಪ್ಪರಿಕೆ
    ಧನ್ಯವಾದಗಳು:
    ಆಡಳಿತಮಂಡಳಿ, ಅರ್ಚಕ ವೃಂದ ಹಾಗೂ ಸ್ಥಳೀಯರು ಶ್ರೀ ಕ್ಷೇತ್ರ ಮಾರಣಕಟ್ಟೆ
    ಸೂಚನೆ:
    ದಿನಾಂಕ ಜುಲೈ 9, ಬೆಳಿಗ್ಗೆ 6:10ರಂದು ಮಾರಣಕಟ್ಟೆ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಹಿರಿಯರ ಒಪ್ಪಿಗೆಯ ಮೇರೆಗೆ ಒಡೆಯನ ಸಾನಿಧ್ಯದಲ್ಲಿ ಪ್ರಾರ್ಥಿಸಿ, ಬ್ರಹ್ಮಲಿಂಗೇಶ್ವರ ದೇವರ ಚರಿತ್ರೆಯ ಸಂಪೂರ್ಣ ಚಿತ್ರೀಕರಣ ಮಾಡಲಾಗಿದೆ.
    ಉದ್ದೇಶ: ನಮ್ಮ ನೆಲ-ಮೂಲದ ಶಕ್ತಿಯನ್ನ ಒಂದಿಷ್ಟು ಜನರಿಗೆ ತಲುಪಿಸುವ ಪ್ರಯತ್ನ. ತಪ್ಪು ಒಪ್ಪುಗಳಿದ್ದರೆ ಕ್ಷಮಿಸು ಒಡೆಯ
    -ದರ್ಪಣ ತಂಡ
    #darpana #Brahmalingeshwaratemple #Maranakatte #kantara #kantara2 #kundapura #kundaprakannada #anchornaveenshetty #shabarisathish #god #godmessage #morning

Комментарии • 60