RSS ಆಚರಿಸಿದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯಲ್ಲಿ ಮಹೇಶ್ ಅವರ ಮಾತು
HTML-код
- Опубликовано: 12 сен 2024
- RSS ಆಚರಿಸಿದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯಲ್ಲಿ ಮಹೇಶ್ ಅವರ ಮಾತು
#samvada #kannada #ambedkar #ambedkarjayanti #karnataka #bengaluru
Visit us at
►RUclips: / samvadk
►INSTAGRAM : / samvada_
►TWITTER : / samvadatweets
►FACEBOOK : / samvada
►WEBSITE : samvada.org/
#samvada
ಮಹೇಶಣ್ಣ ತುಂಬಾ ಅದ್ಭುತವಾಗಿ ಮಾತನಾಡಿದಿರಿ , ನಿಮ್ಮ ಕೊನೆಯ ಮಾತಿನಲ್ಲಿ ಹೇಳಿದ ಛಿದ್ರವಾಗಿರುವ ದಲಿತ ಚಳುವಳಿಯನ್ನು ಮೂರು ಸಂಘಟಿಸುವಿರಾ .ದಯಮಾಡಿ ನಿಮ್ಮ ನೇತೃತ್ವದಲ್ಲಿ ಹೊಸದೊಂದು ಸಂಘಟನೆ ಶುರುವಾಗಲಿ , ಜೈ ಭೀಮ್
ನಾವು ಕೇವಲ ಸಂವಿಧಾನ ಓದಿದರೆ ಸಾಲದು, ಅದಕ್ಕಿಂತ ಮುಂಚೆ ಡಾ. ಬಿ. ಆರ್ ಅಂಬೇಡ್ಕರ್ ಅವರನ್ನು ಓದಬೇಕು ಹಾಗಾದಾಗ ನಮ್ಮ ಭಾರತದ ಸಂವಿಧಾನ ಅರ್ಥವಾಗುತ್ತದೆ 🙏🙏
ತುಂಬಾ ಚೆನ್ನಾಗಿ ವಿಚಾರ ಶೈಲಿ ಪ್ರಬುದ್ಧ ಭಾಷಣ ಮಾಡಿದರೆ ಈ ಭಾಷಣ ನನಗೆ ತುಂಬಾ ಇಷ್ಟ ಈಗಿನ ಬ್ರಾಹ್ಮಣರು ಬದಲಾಗಿದ್ದಾರೆ ಮತ್ತು ಬದಲಾಗುತ್ತಿದ್ದಾರೆ RSS ಕಛೇರಿ ಯಲ್ಲಿ ಆಚರಣಿಗೆ ನಾನು ಸ್ವಾಗತಿಸುತ್ತೇನೆ ದೇಶದ ಬಗ್ಗೆ ಕಾಳಜಿ ಧನ್ಯವಾದಗಳು
❤❤
ಅದೆಷ್ಟು ಜ್ಞಾನಿಗಳು sir ನೀವು.. Hats off to you sir..
ಜೈ ಮಹೇಶ್ sir,
ಜೈ ಅಂಬೇಡ್ಕರ್ sir,
ಜೈ ಮೋದಿಜಿ,
ಜೈ ಕನ್ನಡಾಂಬೆ, ನಿಮ್ಮ ರಾಷ್ಟ್ರಪ್ರೇಮಕ್ಕೆ ನನ್ನ ಅನಂತ ಕೋಟಿ ಕೋಟಿ ನಮನಗಳು sir..
ಜೈ ಭರತಮಾತೆ..
ವಾವ್ ಅದ್ಭುತವಾದ ಭಾಷಣವಿದು ಮಹೇಶ್ ಸರ್..!!!
ಹೃನ್ಮನಪೂರ್ವಕ ವಂದನೆಗಳು ಹಾಗೂ ಆತ್ಮಪೂರ್ವಕ ಅಭಿನಂದನೆಗಳು ತಮಗೆ..! 🎉🎉🎉🎉
ನಮ್ಮದು ಅದೇ ಪ್ರಶ್ನೆ ಸರ್.
ದಲಿತ ಎನ್ನುವ ಚೌಕಟ್ಟಿನೊಳಗೆ ಯಾಕೆ ಅವರನ್ನು ಸೀಮಿತಗೊಳಿಸಿದ್ದೀರಿ.
My question is also the same.
ದೇಶದಲ್ಲಿ ಯಲ್ಲಾ ಜಾತಿಯೂ ಅದರ ಚೌಕಟ್ಟಿನಲ್ಲಿ ಇರೋದು ನಿಜ ಮತ್ತು ಪ್ರಸ್ತುತ ಈ ಜಾತಿಯ ಚೌಕಟ್ಟಿನಿಂದ ಹೊರಗೆ ಬರಬೇಕು ಅಂದ್ರೆ...ಯಲ್ಲ ಜಾತಿ ಒಂದೇ ಎನ್ನುವಂತೆ ಆಗಬೇಕು,
ಸಾಮಾಜಿಕಸಮಾನತೆ, ಆರ್ಥಿಕ ಸಮಾನತೆ ಬರಬೇಕು, ಶೈಕ್ಷಣಿಕ ಸಮಾನತೆ ,ಬಂದರೆ ಮಾತ್ರ ಯಾಲ್ಲ ಜಾತಿ ಒಂದೇ ಆಗಿ ಸಮ ಸಮಾಜ ನಿರ್ಮಾಣ ಆಗೋದು..
ಆವಾಗ ಯಾವುದೇ ಬೇದ ಭಾವ ಇರುವುದಿಲ್ಲ
ಮಾನವ ಕೋಟಿ ಒಳಿತಿಗಾಗಿ ತಮ್ಮನ್ನು ಸಮರರ್ಪಿಸಿಕೊಂಡವರು ಡಾ. ಅಂಬೇಡ್ಕರ್ ಅವರು
ಅಣ್ಣ ಅಸ್ಪೃಶ್ಯತೆ ಹೋಗಲಾಡಿಸಲು ಹಳ್ಳಿಗಳಿಗೆ ಹೋಗಿ ಬದಲಾವಣೆ ತರಲು Rss ಇಂದ ಸಾಧ್ಯ ಇದೆ .ಆ ಕೆಲಸ ಮಾಡಲು ಒತ್ತಾಯಿಸಿ ಜೈಬೀಮ್
ಸೂಪರ್ ಮಹೇಶ್ ಸಾರ್. ಜೈ ಭೀಮ್
ತಾವು ಬಹಳೇ ಅಧ್ಯಯನ ಮಾಡಿ ಸ್ಪಷ್ಟವಾಗಿ ವಿಷಯ ತಿಳಿದುಕೊಂಡು ಆರ್ ಎಸ್ ಎಸ್ ಕಾಯ೯ಕ್ರಮ ಕ್ಕೆ ಬಂದಿದ್ದೀರಿ ಎಂದು ಅನಿಸುತ್ತಿದೆ, ನಿಮಗೆ ಶುಭವಾಗಲಿ ಹಾಗೂ ನಿಮ್ಮಂತೆ ಇನ್ನುಳಿದ ಬಂದುಗಳು ಅಥ೯ ಮಾಡಿಕೊಂಡರೆ ಭಾರತ ಅತ್ಯಂತ ಶೀಘ್ರವಾಗಿ ಭಲಿಷ್ಟರಾಷ್ಟ್ರವಾಗಿ ಹೊರಹೊಮ್ಮುತ್ತದೆ.
ಮಹೇಶ್ ರವರ ವಿದ್ವತ್ಪೂರ್ಣ ಭಾಷಣದಲ್ಲಿ ಭಾಷಣಕಾರರ ರಾಷ್ಟ್ರಪ್ರೇಮ ಅರ್ಥವಾಗುತ್ತದೆ. ವ್ಯಕ್ತಿಗತವಾಗಿ ಯಾರನ್ನೂ ದೂರದೆ ಕೇವಲ ಧನಾತ್ಮಕವಾಗಿ ಸಂಬಂಧಿಸಿದ
ವಿಷಯವಾಗಿ ಪ್ರಚಸ್ತಾಪಿಸುವ ಕ್ರಮ ತುಂಬಾ ಅರ್ಥಪೂರ್ಣ!!! ಧನ್ಯವಾದಗಳು.
ಮಹೇಶ್ ರವರು ಎಷ್ಟೊಂದು ವಿಚಾರ ಧಾರೆ ಹೊಂದಿದ್ದಾರೆಂದು ನನಗೆ ಗೊತ್ತಿರಲಿಲ್ಲ.
Really It is great and meaningful speech . Every Indian must listen the speech of Maheshji and understand the patriotism of Dr Ambedakar. How selfish leaders of our own nation made Dr Ambedkar to defeat in parliamentary election. I appeal to all the members of all parties listen at least once the speech made by Maheshji on the day of Ambedakar Jayanti celebrated by RSS.
ಧನ್ಯವಾದ sir ತುಂಬಾ ಅಧ್ಬುತವಾಗಿ Dr ಬಾಬಾ ಸಾಹೇಬ್ ರವರು ನಿಲುವನ್ನ ಅವರ ವಿಚಾರವನ್ನೂ ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥವಾಗುವ ಹಾಗೆ ವಿವರಿಸಿದ್ದಕ್ಕಾಗಿ. ಆದರೂ ಸರ್ ಬಾಬಾ ಸಾಹೇಬರು costitition ಸಭೆಯಲ್ಲಿ ಮಾಡಿದ ಭಾಷಣದ ಸಾಲನ್ನು ಕನ್ನಡದಲ್ಲಿ ವಿವರಿಸಿದ್ರೆ ಇನ್ನು ಚೆನ್ನಾಗಿ ಇರುತ್ತಿತು ಸರ್ .
ಹಾಗು Rss ನಾಯಕರಲ್ಲಿ ನನ್ನದೊಂದು ಮನವಿ ನಾನು ಬಿಜೆಪಿ ಸಾಮಾನ್ಯ ಕಾರ್ಯಕರ್ತ ಹಾಗೂ ದಲಿತ ವರ್ಗದವನು ಕೂಡಾ ಮನವಿ ಏನಂದರೆ ಮಹೇಶ್ ಸರ್ ಅಂತವರನ್ನು ಬಿಜೆಪಿ sc ಮೋರ್ಚಾದ ರಾಜ್ಯಾಧ್ಯಕ್ಷರನ್ನಾಗಿ ಮಾಡಬಾರದು ಹಾಗು ಇಗಿರುವ ಕಾಂಗ್ರೆಸ್ ವಾಲಿತ ದಲಿತ ಸಂಘ ಎನಿದೆ ಅದರಲ್ಲಿ ಎಲ್ಲಾ ಜಾತಿಯವರು ಇದ್ದರೆ ಉದಾಹರಣೆ ಮುಸ್ಲಿಂ ,ಕ್ರಿಶ್ಚಿಯನ್ ಹಾಗೂ ಬೇರೆ ಜಾತಿ ಯವರು ಇದು ಒಂಥರಾ ಮಿಶ್ರಾ ಸಂಘ ಅದಕ್ಕಾಗಿ ಮಹೇಶ್ ಸರ್ ಅಂತವರನ್ನು ಅಂಬೇಡ್ಕರ್ ವಿಚಾರವನ್ನೂ ಕೂಲಂಕುಷವಾಗಿ ತಿಳಿದವರನ್ನು ನಾಯಕ ಮಾಡಿ ಬಿಜೆಪಿಯೆತರ ದಲಿತ ಸಂಘ ಮಾಡಿ ಒಂದು ಸ್ವಚ್ಛ ದಲಿತ ಸಂಘ ಮಾಡಬಾರದು e ಮೂಲಕ ದಲಿತರನ್ನು ಒಗ್ಗೂಡಿಸಬರದು ಎಂಬುದು ನನ್ನ ಅನಿಸಿಕೆ
Jai Bheem 💐🙏
ತಾಯಿ ಗಂಡ ಅಂತಾ ಮಾತು ಆಗಾಗ ನೆನಪಾಗುತ್ತದೆ.
Neenu ade taane😂
ಆರ್ ಎಸ್ ಎಸ್ ಬಗ್ಗೆ ನಿಮ್ಮ ಅಭಿಪ್ರಾಯ
ತಿಳಿಸಿ.
ಪ್ರತಿಯೊಂದು ವಿಚಾರವನ್ನು ತುಂಬಾ ಚೆನ್ನಾಗಿ ತಿಳಿಸಿದ್ದೆರಿ
ಆರೆಸಸ್ ಬಗ್ಗೆ ಪೂರ್ವಾಗ್ರಹಪೀಡಿತ ರಾಗದೆ ಈ ಸಮಾರಂಭಕ್ಕೆ ಬoದಿದ್ದ
ಕ್ಕಾ ಗೆ ನಿಮಗೆ ಅಭಿನಂದನೆ ಗಳು. ಇದು ನಿಮ್ಮ ದೊಡ್ಡಗುಣ ತೋರಿಸುತ್ತದೆ.
ಜೈ ಭೀಮ್.. 🙏
ಭಾರತ್ ಮಾತಾ ಕಿ ಜೈ 🙏🙏..
Jai Bhim Jai Raam
❤
@@fdz5726
No Raam Only Ambedkar
Thank you for good information Mahesh Sir
ಪ್ರಬುದ್ಧ ರಾಜಕಾರಣಿ ಮಹೇಶ್ ಸಾರ್... ಧನ್ಯವಾದಗಳು..
ಜೈ ಭೀಮ್ ಮಹೇಶ್ ಅಣ್ಣನವರಿಗೆ ನನ್ನ ಭೀಮ ವಂದನೆಗಳು ನಿಮ್ಮ ಸರ್ವಿಸ್ ನಲ್ಲಿ ನಮ್ಮ ವಿಚಾರವು ತುಂಬಾ ಕಮ್ಮಿ ಆದರೆ ನಿಮ್ಮಲ್ಲಿ ನನ್ನದೊಂದು ಮನವಿ ಏನೆಂದರೆ ಆರೆಸಸ್ ಸಂಘ ಪರಿವಾರದ ಬಿಜೆಪಿ ನಾಯಕರುಗಳು ಒಳಗೊಳ್ಳುವ ಸಂವಿಧಾನವನ್ನು ಬದಲು ಮಾಡಿ ಮಾನ ಧರ್ಮಶಾಸ್ತ್ರವನ್ನು ತರುವುದಕ್ಕೆ ಸಂಚು ಮಾಡುತ್ತಿದ್ದಾರೆ ಆದರೆ ನಿಮ್ಮಂತ ಹಿರಿಯರಿಗೆ ಹಾಗೂ ಹಿರಿಯ ಹೋರಾಟಗಾರರಿಗೆ ಇದರ ಬಗ್ಗೆ ತಿಳಿದಿಲ್ಲವೇ ನಮಗೆ ಆಧಾರ ಸ್ತಂಭವೇ ಎಂದರೆ ಏನು ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟಂತಹ ಸಂವಿಧಾನವೇ ಬೇರೆ ಯಾವ ದೇವರು ದಿಂಡರು ನಮಗೆ ದಾರಿದೀಪ ವಲ್ಲ ನಮ್ಮಂತ ದೀನ ದಲಿತರಿಗೆ ಅಸ್ಪೃಶ್ಯರಿಗೆ ದಾರಿ ದೀಪವೆಂದರೆ ಸಂವಿಧಾನವೇ ಸಂವಿಧಾನ ವಿಲ್ಲದಿದ್ದರೆ ನಾವೆಲ್ಲರೂ ಯಾವ ಮಟ್ಟಕ್ಕೆ ನಮ್ಮನ್ನು ಬಳಸಿಕೊಳ್ಳುತ್ತಾರೆ ಎಂಬುದು ಉಳಿಸಿಕೊಳ್ಳಲು ಕಷ್ಟವಾಗುತ್ತದೆ ದಯವಿಟ್ಟು ಹಿರಿಯರು ಮಹೇಶ್ ಅಣ್ಣನವರು ನಾವು ನಿಮ್ಮನ್ನು ಪ್ರಶ್ನೆ ಮಾಡುವಂತಹ ಹಕ್ಕು ನಮಗೆ ಇಲ್ಲ ಏಕೆಂದರೆ ನೀವು ಹತ್ತಾರು ಜನಕ್ಕೆ ತಿಳುವಳಿಕೆ ಹೇಳುವಂತ ನಾಯಕರು ನೀವು ಕಿರಿಯರು ತಪ್ಪು ಮಾಡಿದ್ದರೆ ಅವರನ್ನು ತಿದ್ದಿ ಬುದ್ಧಿ ಹೇಳಿ ಒಳ್ಳೆ ಮಾರ್ಗದಲ್ಲಿ ನಡೆದುಕೊಳ್ಳುವ ಮಾಡುವಂತಹ ಮೇಧಾವಿಗಳು ಎಂತಹ ಮೇಧಾವಿಗಳು ನೀವುಗಳೇ ಈಗಿನ ಯುವ ಪೀಳಿಗೆಯನ್ನು ಕತ್ತಲಿನ ಕೋಣೆಯಲ್ಲಿ ತಳ್ಳುವುದು ಎಷ್ಟು ಸರಿ ಎಂದು ನಾವು ಕೇಳುತ್ತೇವೆ ದಯವಿಟ್ಟು ನಾವು ಕೇಳುವುದರಲ್ಲಿ ತಪ್ಪೇನಿದೆ ನಮ್ಮನ್ನು ಕ್ಷಮಿಸಿ ನೀವು ಹಿರಿಯರು ನಮ್ಮಂತ ಕಿರಿಯರಿಗೆ ಮಾರ್ಗದರ್ಶಿಗಳು ಆಗಬೇಕೆ ಹೊರತು ನೀವೇ ನಮಗೆ ಕತ್ತಲಾಗದೆ ನಿಮಗೆ ಈ ರಾಷ್ಟ್ರ ಪಕ್ಷಿಗಳಲ್ಲಿ ಇಷ್ಟವಿಲ್ಲ ಎಂದರೆ ನಿಮ್ಮದೇ ಸ್ವತಂತ್ರವಾದ ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟಂತಹ ಸಂವಿಧಾನ ಅಡಿಯಲ್ಲಿ ಏಕ ಪಬ್ಲಿಕ್ ಸೇನೆ ಎಂಬ ಪಕ್ಷವನ್ನು ಕಟ್ಟಿ ಬಾಬಾ ಸಾಹೇಬ್ ಅಂಬೇಡ್ಕರ್ ವಂಶದ ಕುಡಿಯಾದ ಆನಂದ್ ರಾಜ್ ಅಂಬೇಡ್ಕರ್ ಅವರ ಜೊತೆಗೂಡಿ ನಾವುಗಳು ಜೊತೆಜೊತೆಯಾಗಿ ನಡೆಯೋಣ ದಯವಿಟ್ಟು ಈ ರಾಷ್ಟ್ರೀಯ ಪಕ್ಷಗಳು ನಮ್ಮನ್ನು ತುಳಿದು ನಮ್ಮನ್ನು ಹೀನಾಯವಾಗಿ ಬಳಸಿಕೊಳ್ಳುವುದರಲ್ಲಿ ಮುಖ್ಯ ಕಾರ್ಯ ಹೇಳಿದ್ದಾರೆ ದಯವಿಟ್ಟು ಎಚ್ಚರವಾಗಿರಿ ಎಚ್ಚರ ತಪ್ಪಿದರೆ ಮುಂದಿನ ಪೀಳಿಗೆ ತುಂಬಾ ಕಷ್ಟ ಅನುಭವಿಸಬೇಕಾಗುತ್ತದೆ ಜೈ ಭೀಮ್ ಜೈ ಭೀಮ್ ಜೈ ಕರ್ನಾಟಕ ಜೈ ಬುದ್ಧಾಯ ಜೈ ಬಸವಾಯ ಜೈ ಜೈ ಭೀಮ್
ಬದಲಾವಣೆ ಜಗದ ನಿಯಮ,ಸತ್ಯದ ಅರಿವು ನಿಧಾನಕ್ಕೆ ಆಗುತ್ತೆ.ಪ್ರತಿಯೊಂದು ವಿಷಯಗಳನ್ನು ಕಾಲಕಾಲಕ್ಕೆ ಒರೆಗೆ ಹಚ್ಚಿ ನೋಡುವ ಅವಕಾಶ ಬೇಕಾಗುತ್ತದೆ
Vaicharikate ellada vichara sersoda badalavane andre
ಅವರು ಹೇಳಿದ್ದು ಶುದ್ಧವಾದ ಸತ್ಯ ಅವರು ತಿಳ್ಕೊಂಡಿರೋದು ಅತಿ ದೊಡ್ಡ ಸತ್ಯ ಭವ್ಯವಾದ ಭಾರತ ಕಟ್ಟುವ ನಿಟ್ಟಿನಲ್ಲಿ ನಿಲುವನ್ನು ಹೊಂದಿದ್ದಾರೆ ನೀವು ತಿಳ್ಕೊಂಡಿರುವ ಹಾಗೆ ಸುಳ್ಳು ಇತಿಹಾಸ ಹೇಳಲ್ಪಟ್ಟ ಕಾಂಗ್ರೆಸ್ ಸರ್ಕಾರ ಭಾರತೀಯ ಪ್ರಜೆಗಳಿಗೆ ಕುತ್ತಿಗೆ ಕೊಯ್ಯುವ ಕೆಲಸ ಮಾಡುತ್ತಿದೆ ಇರುವ ಸತ್ಯವನ್ನೇ ಇದ್ದಾಗೆ ಹೇಳುವುದೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಿಲುವು ಜೈ ಅಂಬೇಡ್ಕರ್ ಜೈ ಸನಾತನ ಭಾರತ
Dr ambedkar ravara mattakke
ಈ ದೇ ಶದ ಯಾವ ದಲಿತ ನಾಯಕನು ಬರಲಾರ,ನಾನು ಇಷ್ಟ ಪಡುವ ಮತ್ತೊಬ್ಬ ವ್ಯಕ್ತಿ dr H ನರಸಿಂಹಯ್ಯ. ಅವರಿಗೆ ತಕ್ಕ ಮನ್ನಣೆ ದೊರಕಲೆ ಯಿಲ್ಲ.ಮಾಯಾವತಿ ಯವರು ಮೊದಲು ಉನ್ನತ ಸ್ಥಾನ ದಲ್ಲಿದ್ದರೂ ನಂತರ ತಮ್ಮ ಮಟ್ಟವನ್ನು ಕೆಲವು ಕೃತ್ಯ ಗಳಿಂದ ಕಳೆದುಕೊಂಡರು.dr ambedkar ಗೆ
ಸರಿ ಹೋಲುವ ಮತ್ತೊಬ್ಬ ಇನ್ನೂ ಹುಟ್ಟಿಲ್ಲ.
Mahesh Anna ,super
Super speech mahesh
Intllectual speech.
Jai bheem jai mahesh sir
Nima mathu namage janodayavayathu danyavadagalu mahaesha sar
ಮಾತನಾಡುವನೆಲ್ಲಾ ಮಾಡಲಾರ ಮಾಡುವವರೆಲ್ಲಾ ಮಾತನಾಡಲಾರರು
Ambedakar ಯಾರ ಮನೆಯ property ಅಲ್ಲ . He is the property of nation. ಯಾರು avarannu ಒಂದು community ಗೆ seemita golisabaradu
ಅದ್ಭುತವಾದ ಭಾಷಣ.
ದನ್ಯವಾದಗಳು ಸರ್ ಶ್ರೀ ಮಹೇಶ್ ಜೀ ರವರಿಗೆ.
Very good speech..
Sir, ಇದು ಎಲ್ಲಾ ನಮ್ಮ ಜನರಿಗೆ ಅರ್ಥ ಆದರೆ ಸಾಕು. ಆದರೆ ಆಗುತ್ತಿಲ್ಲ.
ಬರಹ ಭಾಷಣಗಳು sariyagi Odi bandu Speech maadi amale nive RSS bittu bartira
🙏
ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವ ವಂದಿತ ರು.
Salute
ಮಹೇಶ್ ಅವರ ಅದ್ಬುತವಾದ ಭಾಷಣಕ್ಕೆ ಧನ್ಯವಾದಗಳು 🙏
ಪ್ರಬುದ್ಧ ವ್ಯಕ್ತಿ ಸರ್.ನಮಸ್ಕಾರಗಳು
First time i am fully impressed about HONOURABLE DR B R AMBEDKAR JI..... He is great son of BHARAT and great patriot ...... Lot of misinformation spreaded about him..... No, enough is enough, now we should study about him and understand him fully....... Thank you sir
ಪ್ರಬುದ್ಧತೆಯ ಮಾತುಗಳು ಮಹೇಶಣ್ಣ 🙏🙏
ಜೇ ಭೀಮ್
Uper soeech
Analysis.
ಮಹಾಡ್ ಕೆರೆಗೆ ಬಿಡದವರು
ಕುಳ್ಳ ಕೆಡಸ್ದ ಕೊಳ್ಳೆಗಾಲ
Great speach .Sir better u go round d country and convince d people of dis country.
Jai Bheem 🚩🙏🚩 Jai Sanatan Dharma 🚩🚩
Jai bheem 🚩🚩🚩
Jai shree ram🚩🚩🚩
Mr. Mahes brother, let me know Dr. Ambedkar fought only for dalits rights? In which document or writings/volume he mentioned, I fought only for dalits Upliftment? . He fought and worked for the entire nation. Plz. Read the Constitution of india completely. In first page itself clearly says, we the people of india..... But, you are telling dalit leader, it's wrong. He was great leader of entire nation. Every one is enjoying the fruits from the Constitution of India written by him in the country.if any one unhappy with the Constitution of India let me know. I will show you with lot of evidence every one is happy with Constitution written by him not only dalits.
ನಿನ್ನಂಥ ನೀಚ ಅಂಬೇಡ್ಕರ್ ಬಗ್ಗೆ ಮಾತನಾಡುವುದೇ ವೆಸ್ಟ್, ನಿನ್ನ ಭಾಷಣ ಕೇಳೋಕೆ ಅಸಯ್ಯ ಆಯ್ತಾ ಇದೇ 😮
Anna nim speech super but I don't support bjp
this is very good information by mahesh sir , thank you very much sir
Superb information.
❤❤❤❤❤❤
ಸೂಪರ್ ಸರ್ ❤🙏
Baba saheb is the chompion of Indian democracy.🎉
ಮಹೇಶ ಅಣ್ಣ ನಿವು 3000ಸಾವಿರ ವರ್ಷಗಳ ಗುಲಾಮಗಿರಿ ಪದ್ದತಿಯಲ್ಲಿ ಇದ್ದಿರಿ ಇನ್ನು ಬದಲಾಗಿಲ್ಲ
ಗುಲಾಮಗಿರಿಯಲ್ಲಿ ಇರುವುದು ಮಹೆಶ್ ರವರಲ್ಲ, ರಮೇಶ್ ಎಂಬ ನೀವು.ಬಹುಶಃ ನೀವು ಸಿದ್ದರಾಮಯ್ಯನ ಕಾಂಗ್ರೆಸಿಗ ಇರಬಹುದು.
😂😂😂😂
Nivu 70 varshada gulamagiriyalli iddiri nivu ache bandilla😂
Good maturity of speach❤
Yentha vaicharika spashtate hagu Satya nishte. Taavu savira varsha iddu guide Maadi sir
🙏🙏🙏🙏🙏🙏🙏😍
ಜೈ ಮಹೇಶ್ ಅಣ್ಣ ಜೈ ಬಿಜೆಪಿ
Supar sir
ಸಾ ವರ್ಕರ್ ವಿಚಾರ ಹೇಳಿದ್ದು ಬಹಳ
ಅದ್ಭುತ.
Nammanna supper
ಸರ್ ನಿಮ್ಮ ಮಾತು 500% ಸತ್ಯ..!
Anna percentage means 100%only.. 😂
SUPER
Excellent speech from Mahesh Sir. Very informative. JAI BHIM JAI BHARATH.
ಇವನೊಬ್ಬ ಮಾನಗೆಡಿ.. ಅಧಿಕಾರಕ್ಕೆ ಏನು ಬೇಕಾದ್ರು ಮಾತಾಡ್ತಾನೆ 😄
Super Sir
ಕಲಾಕರ್ ನನ್ ಮಗ.......
Jai RSS .Jai Bim🎉
Jai RSS 🚩🚩🚩
Jai bheem❤
Jai shreeram ❤
🎉🎉🎉
Thanks mahesh ji
Super sir
❤
Aravid Makati
ಮಹೇಶ ಸರ್ ಭಾಷಣ ಅದ್ಬುತ ಕೆಳಿದರೆ ಇನ್ನು ಕೇಳಬೆಕೆನಿಸುತ್ತಿದೆ
ನಮ್ಮ ದೇಶದಲ್ಲಿ ಹೆಚ್ಚು ಪ್ರೀತಿ ಮಾಡುತ್ತಿರುವುದು ಜಾತಿಗೆ
❤
ಜೈ ಭೀಮ್ ದೇವರು
Avarnell bittubidi BABA bagge ennu hechu vishya beku.
❤❤🙏🙏👌
Youare great sir great salute jaibhim jaibuddha jaijagat prakash kale 💙💙💙💙💙🥬
Ambedkar was ahead of 50 years
People like you should come forward face the politicians to unite the society and unite india.
🚩ಪ್ರತಿಯೊಬ್ಬ ಭಾರತೀಯ ವ್ಯಕ್ತಿ ಕೇಳಬೇಕಾದ ವಿಷಯ
ಜೈ ಭೀಮ್ 🎉🎉🎉🎉
👌 ಸರ್
Beautiful.
Pl don't believe Congress & Congressmen.
Jai. Bheem. Super..sir
🙏🙏🚩 satyavada matu Sir 🚩🙏🙏
ಆಯೀತಪ್ಪಾ ನನ್ನ ಮಗನಿಗೆ ಅರ್ಚಕ ಮಾಡ್ತೀಯಾ ಅಂತ.....
Thanku annayr spech jai congress 💕💕💕👍🙏
Ganji giraki
Mahesh sir enthaha adbhutha vicharavannu dr. Ambeddkar ravara bagge thilidikottiddeeri. Nijavaagiyu Dr. Ambeddkar achla deshapremi mathu desha bhakta. Hats of to you. Khangress ambeddkar avarige maadiruva ghora anyaayavannu bere yaaru maadilla. Dalitara bagge asprushatheyannu a harisida are khangress leaders. Ee satyada a avaranavannu bahala chennagi thaavu maadiddeeri. Namma sahodara rada dalitharu ee sathyavannu managanabeku.congress ravara sahavasa annu in nadaru bidbeku. Avarannu dalitharu nambidre chime gathi. Mahesh sir avarnthaha. Jnanigalu hechagabeku. Avarinda dalitara jagruthi sadhya.
Chapple gittisalu savatkar,headgear golvalkar bajane madu
Anna ega hage illa navu avara manege hogthive ,avaru namma manege ,barbodu ,edu mathu alla nija .sahebarege tondare madirodu cong .
ಇವ ರು ಬಿಜೆಪಿ ಗೆ ಬರಲಿ
ಈಗ ಜಾಗ ಬಿಟ್ಟು ಕೊಟ್ಟಿಲ್ವಾ
Last u r speeches i like u about dalita sangatene , are u inside my problem s u now sir ,but both are political party bjp and congress ruling the our peoples ,
ಆದರಗಿತ್ತಿ ಮಗ ಚೆಂದ ತಿಪ್ಪೇಮೇಗಲಸೊಪ್ ಚಂದ
Sir kindly job oriented pepales, before 2000 years ago how can come this is cast position, who are did this castism, y u hide that please continue and explain that . U r standing a acsept no problem s
Sir Maheshaji, you have to understand that Dr babasaheb ambedkar losing his election behind RSS hand was there, we Dravidian moola nivas you are support to brahmins you go to village still untouchable