ಸ್ಪೀಕರ್, ಸಿಎಂ, ಡಿಸಿಎಂ, ವಿಪಕ್ಷ ನಾಯಕರಿಂದ‌ ಸಂತಾಪ

Поделиться
HTML-код
  • Опубликовано: 25 авг 2024
  • ♦️ಕೂರ ತಂಙಳ್ ಕೋಮು ಸೌಹಾರ್ದಕ್ಕಾಗಿ ದುಡಿದಿದ್ದರು : ಸ್ಪೀಕರ್ ಯು.ಟಿ ಖಾದರ್
    ♦️ಕೂರ ತಂಙಳ್ ಜಾತಿ ಮತ ಧರ್ಮದ ಭೇದವಿಲ್ಲದೆ ಎಲ್ಲರನ್ನೂ ಪ್ರೀತಿಸಿದ್ದರು : ಸಿಎಂ ಸಿದ್ದರಾಮಯ್ಯ
    ♦️ಕೂರ ತಂಙಳ್ ಸರ್ವರನ್ನು ಸಮಾನತೆಯಿಂದ ಕಾಣುತ್ತಿದ್ದರು : ಆರ್. ಅಶೋಕ್
    ♦️ಕೂರ ತಂಙಳ್ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದರು : ಡಿಸಿಎಂ ಡಿಕೆಶಿ
    ♦️ಕೂರ‌ ತಂಙಳ್‌ ಸಂವಿಧಾನದ ಪೀಠಿಕೆಯಂತೆ ಮಾದರಿಯಾಗಿ ಬದುಕಿದ್ದರು : ಸಚಿವ ಮಹದೇವಪ್ಪ
    #prasthuthanews #prasthutha #karnataka #vidhansabha #utkhader #cmsiddaramaiah #dkshivakumar #rashok #session
    ಪ್ರಸ್ತುತ ಚಾನೆಲ್ ಕನ್ನಡದಲ್ಲಿ ಪ್ರಸಾರವಾಗುವ ಡಿಜಿಟಲ್ ಚಾನೆಲ್ ಆಗಿದೆ. ಕಳೆದ 14 ವರ್ಷಗಳಿಂದ ಪ್ರಕಟವಾಗುತ್ತಿರುವ ಪ್ರಸ್ತುತ ಪಾಕ್ಷಿಕದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಈ ಚಾನೆಲ್ ಸಮಕಾಲೀನ ಸುದ್ದಿಗಳು, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳ ಕುರಿತಾದ ಪ್ರಸಕ್ತ ವಿದ್ಯಮಾನಗಳ ಕುರಿತು ವಿಶ್ಲೇಷಣೆಗಳು, ಮಾಹಿತಿಗಳನ್ನು ಒಳಗೊಂಡಿರುತ್ತದೆ.
    Visit our news Portal 👉 prasthutha.com/
    Facebook Page 👉 / prasthuthanews
    Instagram Page 👉 / prasthuthanews
    Telegram Channel 👉 t.me/prasthuth...
    Twitter 👉 / prasthuthanews
    Whatsapp 👉 : ನಮ್ಮ ವಾಟ್ಸಪ್ ಗ್ರೂಪಿಗೆ ಸೇರಲು ವೆಬ್'ನ ಯಾವುದೇ ಸುದ್ದಿಯ ಕೊನೆಗೆ ಎಡ ಭಾಗದಲ್ಲಿ ಇರುವ ವಾಟ್ಸಪ್ ಚಿಹ್ನೆಯ ಮೇಲೆ ಒತ್ತಿ

Комментарии • 60