ಕಾರಂತರು 45 ಕಾದಂಬರಿ ಬರೆದಿದ್ದಾರೆ ಅದನ್ನು ಲೆಕ್ಕ ಮಾಡುವ ಯೋಗ್ಯತೆ ನಮಗಿಲ್ಲ | Jayant Kaikini | Book Brahma
HTML-код
- Опубликовано: 12 сен 2024
- ಕಾರಂತರು 45 ಕಾದಂಬರಿ ಬರೆದಿದ್ದಾರೆ
ಅದನ್ನು ಲೆಕ್ಕ ಮಾಡುವ ಯೋಗ್ಯತೆ ನಮಗಿಲ್ಲ : ಜಯಂತ ಕಾಯ್ಕಿಣಿ
ಸತೀಶ್ ಶೆಟ್ಟಿ ವಕ್ವಾಡಿ ಅವರ ""ಕೊನೆಯ ಎರಡು ಎಸೆತಗಳು"" ಕೃತಿಯ ಲೋಕಾರ್ಪಣೆ ಸಮಾರಂಭದಲ್ಲಿ ಕವಿ, ಚಿತ್ರ ಸಾಹಿತಿ ಜಯಂತ ಕಾಯ್ಕಿಣಿ ಅವರ ಮಾತುಗಳು.
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma...
Our Whatsapp Channel Link: whatsapp.com/c...
#BookBrahma #JayantKaikini #KoneyaEraduEsetagalu
ಇವರ ಮಾತಿನಲ್ಲಿ ಕನ್ನಡದ ಪದಗಳನ್ನ ಕೇಳೋದಕ್ಕೆ ಚೆಂದ ....!
ನೂರು ಪುಸ್ತಕ ಓದುವದರಿಂದ ಪ್ರಾಪ್ತಿಯಗುವ ಜ್ಞಾನ ನಿಮ್ಮ ಒಂದು
ಉಪನ್ಯಾಸ ಕೇಳುವದರಿಂದ ಉಂಟಾಗುವದು. 💐🙏🏻
but u should read
ಬರೆಯದಿರುವ ಮುಂದಿನ ಸಾಲೆ, ಈಗ ಬರೆಯುತ್ತಿರುವ ಸಾಲಿಗೆ ಶಕ್ತಿ❤.
ನಾಳೆ ಏನು ಅಂತ ಗೊತ್ತಿಲ್ಲದಿರೋದೇ
ಇಂದಿನ ಖುಷಿಗೆ ಕಾರಣ.. ನೈಸ್ ದಾದಾ.
ನಾನು ಕಾದಂಬರಿಯನ್ನ ಓದಲು ಆರಂಭಿಸಿದ್ದೆ ಕಾರಂತರ "ಬೆಟ್ಟದ ಜೀವ" ಕಾದಂಬರಿಯಿಂದ ಅದೇ ನಾನು ಓದಿದ ಮೊದಲ ಕಾದಂಬರಿ ಆನಂತರ ಮೂಕಜ್ಜಿಯ ಕನಸುಗಳು❤
ಅಭಿನಂದನೆಗಳು ಬುಕ್ ಬ್ರಹ್ಮ..ನಿಮ್ಮ ಪ್ರಯತ್ನ ಶ್ಲಾಘನೀಯ..ಶುಭವಾಗಲಿ ತಮಗೆ
ಉತ್ತಮ ಸಾಹಿತಿ ಹಾಗೂ ಕವಿಗಳ ಲಕ್ಷಣಗಳು ಇವರ ಮಾತಿನಲ್ಲೇ ಕೇಳಬೇಕು.....❤❤❤😊😊😊😊... ಆಹಾ ಕನ್ನಡ ಎಷ್ಟು ಸುಂದರ... ಎಷ್ಟು ವೈಜ್ಞಾನಿಕ ತಾಳ್ಮೆಯ ಮಾತುಗಾರಿಕೆ... 👏👏👏
ಕಾಲೇಜು ದಿನಗಳಲ್ಲಿ ಕಾರಂತರ ಸುಮಾರು ೨೫ ಕಾದಂಬರಿಗಳನ್ನು ಓದಿ ನಾನು ಕೂಡಾ ಓದಿ ಧನ್ಯನಾದವ ನಾನು. ಇತ್ತೀಚೆಗೆ ಇನ್ನುಳಿದ ಕೆಲವನ್ನು ಸಂಗ್ರಹಿಸಿದೆ. ಎಲ್ಲವೂ ಇಂದು ಕೂಡಾ ನನಗೆ ನಿತ್ಯನೂತನ ಅನಿಸಿವೆ!❤❤
ಒಂದು ಕೈಪಿಡಿ ಸಿಕ್ಕಿದ ಹಾಗಾಯ್ತು ಇವರ ಮಾತುಗಳಲ್ಲಿ ಕತೆಗಳ ಕುರಿತಾಗಿ❤❤❤
ಕಾಯ್ಕಿಣಿ ....ಅವರ ಮಾತಿನ ವರಸೆ ನೋಡಿದ್ರೆ.... 😊 ಯಂಗರ್ ಅನಂತ್ ನಾಗ್ ಮೈಮೇಲೆ ಬಂದಂಗಿದೆ...
ಚಂದ ಇದೆ...
True and beautifull words sir thanks for Book Brahma 🙏🙏👍👍👏👏
ಜೈ ಜಯಂತ್ ಸರ್....
ಜಯಂತ್ ಏನು ಮಾತಾಡಿದರೂ ಕೇಳುವುದೇ ಚೆಂದ
ತುಂಬಾ ಚೆನ್ನಾಗಿ ಮಾತಾಡಿದಿರಿ. ನಿಜವಾದ ನುಡಿ ಮುತ್ತುಗಳು🎉
Jayant kaikini has a great body language. Listening to him is joyful
Sir really truth word.
ಕಾರಂತರ ಎಲ್ಲ ಪುಸ್ತಕಗಳು ಒಂದು ಮ್ಯಾಜಿಕ್ ತರ,ಅದು ಹಳೆ ಮೈಸೂರ್ ಜನಕ್ಕೆ ಆ ಭಾಷೆಯೇ ಸುಂದರ...
Sir, you are so humble.genius ,I like all your experiences, I can't express my liking to you.
Entaa saayitigalu beku namma samaajakke namma pritiya kaaykini sir🙏🙏❤️❤️🙏🙏
Exalent massage sir thanks for you
ಜಯಂತ್ ಕಾಯ್ಕಿಣಿ ಸ್ಫೂರ್ತಿdaayaka maathina dhati
ಎಲ್ಲರನ್ನೂ ಜೊತೆಯಾಗಿಯೇ ಸದಾ ಗುರುತಿಸಿ ಕರೆದೊಯ್ಯುವ manobhaava
Bhaavapoorna hrudayangama oznota ಅತಿ ಆನಂದ haagoo ಶಕ್ತಿಯನ್ನು uthsaahavannu thumbutthale bandide.
Athisookshma ಕಟು ಸತ್ಯ ವಿಷಯಗಳನ್ನು prathipaadisuvaagyoo
Nagumukhada chaaye
Sweekaarisale bekemba ಒಂದು ನಿರ್ಣಯದ ಮೂಲೆಗೆ karedoyyuthhade.
Bhaava ನೈಜ praadhanyavaada ನುಡಿ ಮುತ್ತುಗಳು ಅತ್ಯಂತ sweekaraneeya.
ಅವರ ಹತ್ತಕ್ಕೂ ಹೆಚ್ಚು ಪುಸ್ತಕಳನ್ನು ಓದೋ ಪುಣ್ಯ ಸಿಕ್ತು ಇನ್ನೂ ಉಳಿದಿರುವವನ್ನು ಓದಲೇ ಬೇಕು❤😊
ನಿಮ್ಮ ದಗೂಡ ಪರಭನ ಅಶ್ವಮೇದ ಅದ್ಭುತ ಕಥೆ😅
I'm eager to comprehend Karanth's perspective on casteism in India
❤❤
❤❤❤❤
Sir... Kanndadavere odallaa.. Avru reals onle and filme heroes.. Avre modal... Heroes andre yaru antaa gotilladaa.. Kanare jasti..
70 years aytu ಜಯಂತ್ ಸರ್ ge can't believe
ಮರಾಠಿ ಕತೆಗಳು ಕವಿತೆಗಳು ಚಂದ ಅಲ್ವಾ ಸರ್... :) ?
E cahanalldu ondu froblem kanndaa day ya pustakaa realis adann bidri.. En nimage tondre..
Karantar 10 book odiddene
ಹೊಸ ತಲೆಮಾರು,ದೇವರೇ ಕಾಪಾಡಬೇಕು,😢
Mukajji kanasu ista pattiddu
Mukajjiya kanasugalu
ಒಬ್ಬ ಬ್ರೆಜಿಲ್ ವ್ಯಕ್ತಿ...1075 ಕಾದಂಬರಿ ಬರೆದಿದ್ದಾನೆ....ನಮ್ಮ ದೇಶದಲ್ಲಿ ಒಂದಿಷ್ಟು ಕಾದಂಬರಿ ಬರೆದಿದ್ದಾರೆ ಆದೆ ಮಹಾ ಸಾಧನೆ
ನೀನು ಎಷ್ಟ ಓದಿದಿಯ?
ಕಾರಂತರ ಬದುಕು ಸಾಧನೆ ಅಧ್ಯಯನ ಮಾಡಿ, ಆಮೇಲೆ ಮಾತನಾಡಿ, ಅದೆಷ್ಟು ಮಿತಿಗಳ ಮಧ್ಯೆ ಆಗಾಧ ಸಾಧನೆ ಮಾಡಿ ಕಡಲ ತೀರದ ಭಾರ್ಗವ ಎಂದು ಹೆಸರಾದವರು, ಕುತ್ಸಿತ ಟೀಕೆ ಮಾಡಲು ಯಾರಿಗೂ ಅರ್ಹತೆಯಿಲ್ಲ
ಅದನ್ನೇ ಅವರು ಹೇಳಿದ್ದು.ಹೆಚ್ಚು ಬರೆದಿರುವುದು ಮುಖ್ಯವಲ್ಲ.ಮೌಲ್ಯಯುತವಾದ ಬರಹ ಮುಖ್ಯ
Naanu every month ond kadambari baritini, nan tamma publish madtane... neenu odidiya ?
ನೀನು ನಿನ್ನ ತಮ್ಮಾನೆ ಓದಬೇಕು ಅಷ್ಟೇ
ಒಂದು ಕೈಪಿಡಿ ಸಿಕ್ಕಿದ ಹಾಗಾಯ್ತು ಇವರ ಮಾತುಗಳಲ್ಲಿ ಕತೆಗಳ ಕುರಿತಾಗಿ❤❤❤
❤
❤❤❤❤❤