Yalaguppa & Kadabala ನಡುವಿನ ಸಂಭಾಷಣೆಯನೊಮ್ಮೆ ಪೂರ್ತಿ ಕೇಳಿ, ನಿಮಗನ್ನಿಸಿದ್ದು ಕಾಮೆಂಟ್ ಮಾಡಿ😍Yakshagana HD
HTML-код
- Опубликовано: 5 апр 2021
- ©Yaksha TV Kannada - 2021
ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? Just Subscribe, Like, Comment & Share🔥
#ಸಿರಿ ಯಕ್ಷಗಾನಂ ಗೆಲ್ಗೆ...
- ನಿಮ್ಮ ಪ್ರದೀಪ್ ಕುಂದಾಪ್ರ...
Videos Details :
ದಿನಾಂಕ : 01-04-2021 (ಗುರುವಾರ)
ಸ್ಥಳ : ಹಿರ್ಗಾನ (ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ)
ಮೇಳ : ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ, ಪೆರ್ಡೂರು
ಪ್ರಸಂಗ : ಮಾತೃ ಮಾಯಾ (ಪತ್ರಕರ್ತ ಶ್ರೀ ವಿಲಾಸ್ ಕುಮಾರ್ ನಿಟ್ಟೆ ವಿರಚಿತ ಸಾಮಾಜಿಕ ಕಥಾನಕ)
ಮುಮ್ಮೇಳದ ಕಲಾವಿದರು : ಶ್ರೀ ಅಣ್ಣಪ್ಪ ಮಾಗೋಡು, ಶ್ರೀ ಸುಬ್ರಮಣ್ಯ ಹೆಗ್ಡೆ ಯಲಗುಪ್ಪ, ಶ್ರೀ ಉದಯ್ ಹೆಗ್ಡೆ ಕಡಬಾಳ, ಶ್ರೀ ನಾಗರಾಜ್ ಭಟ್ ಕುಂಕಿಪಾಲ
ವರ್ಗ : ಸಂಭಾಷಣೆ
ಹಿಮ್ಮೇಳ :-
ಭಾಗವತರು : ಶ್ರೀ ಗಣೇಶ್ ಆಚಾರ್ ಬಿಲ್ಲಾಡಿ
ಮದ್ದಳೆ : ಶ್ರೀ ಅಕ್ಷಯ್ ಆಚಾರ್ ಬಿದ್ಕಲ್ಕಟ್ಟೆ
ಚಂಡೆ : ಶ್ರೀ ರವಿ ಆಚಾರ್ ಕಾಡೂರ್
Follow On Facebook
Pradeep Kundapra : goo.gl/R1hypQ
Yaksha TV Kannada : goo.gl/hbyyQD
Visit to Our Blog : goo.gl/JgM7gY
#1_ON_TRENDING
ವಿಶೇಷ ಸೂಚನೆ : ನಮ್ಮ ವಾಹಿನಿಯು Whatsapp, Facebook or ಯಾವುದೇ 3ನೇ ವ್ಯಕ್ತಿ ನೀಡಿರುವ ಅಥವಾ ಚಿತ್ರಿಸಿರುವ ವಿಡಿಯೋವನ್ನು ಪ್ರಸಾರ ಮಾಡಿಲ್ಲ, ಮುಂದೆಯೂ ಮಾಡುದಿಲ್ಲ, ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ವಿಡಿಯೋಗಳು ನಾವೇ ಸ್ವತಹ ಕಾರ್ಯಕ್ರಮಕ್ಕೆ ಹೋಗಿ ಚಿತ್ರಿಸಿದ್ದಾಗಿರುತ್ತದೆ. ಹಾಗೇ ನಮ್ಮ ಚಾನೆಲ್ ನಿಂದ ವಿಡಿಯೋ ಡೌನ್ಲೋಡ್ ಮಾಡಿ RUclips ಸೇರಿದಂತೆ ಬೇರೆ, ಬೇರೆ ಸಾಮಾಜಿಕ ಜಾಲತಾಣಗಳಲ್ಲಿ Uplod ಮಾಡುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪ್ರೀತಿ, ವಿಶ್ವಾಸ ಇರಲಿ, ಸಿರಿ ಯಕ್ಷಗಾನಂ ಗೆಲ್ಗೆ🙏
- ನಿಮ್ಮ ಪ್ರದೀಪ್ ಕುಂದಾಪ್ರ...
Any unauthorized copying, reproduction, republishing, uploading, downloading, transmitting or duplicating of any of the content is strictly prohibited.
- Yaksha TV Kannada Развлечения
ನಿಮಗೆ ಅನ್ನಿಸಿದನ್ನು ಕಮೆಂಟ್ ಮಾಡಿ ಎಂದು ತಿಳಿಸಿದ್ದೀರಿ ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ ಯಕ್ಷಗಾನಕ್ಕೆ ಅಗತ್ಯ ಕ್ಕಿಂತಲೂ ಹೆಚ್ಚಾಗಿ ಸಾಮಾಜೀಕರಣಗೊಳಿಸಲಾಗುತ್ತಿದೆ ಇದು ಯಕ್ಷಗಾನಕ್ಕಿರುವ ಪೌರಾಣಿಕ ಚೌಕಟ್ಟನ್ನು ನಾಶಗೊಳಿಸುತ್ತದೆ ಮಹಾಭಾರತ ರಾಮಾಯಣ ಮತ್ತು ಜನಪದ ಸಂಸ್ಕೃತಿಯ ನೆಲಗಟ್ಟಗಳನ್ನು ಭದ್ರಗೊಳಿಸುವ ಸದ್ದುದೇಶ ನಮ್ಮ ಹಿಂದಿನ ಪ್ರಸಂಗಕರ್ತರಿಗಿತ್ತು ಈಗ ಅವೆಲ್ಲ ಮಾಯಾವಾಗಿ ಜನಪ್ರಿಯ ಸಿನಿಮಾ ಕಥೆಗಳನ್ನು ಯಕ್ಷಗಾನಕ್ಕೆ ಅಳವಡಿಸಲಾಗುತ್ತಿದೆ ದೇವರ ಆಸ್ಥಿತ್ವವನ್ನು ಪ್ರಶ್ನಿಸುವ ಪಾತ್ರಾಭಿನಯವಾದರೂ ಅದು ಅಸಂಗತ ವಿಚಾರವನ್ನು ಪ್ರಚೋದಿಸುತ್ತದೆ ಪ್ರಸಂಗವೊಂದರಲ್ಲಿ ತೀರಾ ಇತ್ತೀಚೆಗೆ ಹಾಸ್ಯ ಕಲಾವಿದರಾದ ದೇವಾಡಿಗರು ಕಾಳಿಂಗ ಮರ್ಧನ ಕೃಷ್ಣ ನ ಸಾಹಸವನ್ನು ಲೇವಡಿ ಮಾಡಿದ್ದಾರೆ ಬಹುಶಃ ಯಲಗುಪ್ಪನವರು ಅವರಿಂದ ಪ್ರೇರಣೆ ಪಡೆದಿರಬಹುದು
Namaste, jai shree Krishna krishnam vande JGADGURUM om shri hari vishnuve namaha om shri mahalaxmi narayana devi ki jai ho om shri Mahavishnu ve namaha
@@srinivasprabhu4625 ಶ್ರೀನಿವಾಸ ಪ್ರಭುಗಳೇ ಯಕ್ಷಗಾನ ಹುಟ್ಟಿದೇ ಪೌರಾಣಿಕ ಕಥನಗಳಿಂದ ಪಾರ್ತಿ ಸುಬ್ಬ ನಂತಹ ಪ್ರಸಂಗಕರ್ತರು ಅದೇ ಆಧಾರದಲ್ಲಿ ಸದುಬಿರುಚಿಯ ಪ್ರಸಂಗ ರಚನೆ ಮಾಡಿದ್ದರು ಇತ್ತೀಚೆಗೆ ಯಕ್ಷಗಾನದಲ್ಲಿ ಅಧಿಕ ಪ್ರಸಂಗ ಹೆಚ್ಚಾಗುತ್ತಿದೆ ತಮ್ಮ ದೊಡ್ಡಸ್ಥಿಕೆ ತೋರಿಸಿಕೊಳ್ಳುವ ನೆಪದಲ್ಲಿ ಕೆಲವು ಜನಪ್ರಿಯ ಕಲಾವಿದರು ಇಂತಹ ಪ್ರಯೋಗ ಮಾಡುತ್ತಿದ್ದಾರೆ ನಿಜಕ್ಕೂ ವಿಷಾದನೀಯ
@@srinivasprabhu4625 ಕೃಷ್ಣಂ ವಂದೇ ಜಗದ್ಗುರುಂ 🙏🙏🙏🙏🙏
Naavu maduva Sathkaryave Devaru antha Estu chennagi heliddare Sri Yalaguppa ru Adu satya thaane
Namaste, super thumba chennagide yaxaganam gelge yaxaganam balge yaxaganam savigaanam
kadbala yalgappa super
Super ganesh brother voice,
Subramanya sir super..
My fvrt yalaguppa sir
Super song by Ganesh❤️❤️❤️
Super
ಸೂಪರ್
ಯೆಲಗುಪ್ಪ👌😍
👌
Chennagide
😁😁😁
Kevala kunithada vedio mathra upload maduva e kaladalli artha sahitha vedio hakiddeeralla olleya karya
bagavatru chenge madi plz huduga inn beda plz
Superrrrrrrrr song
R ಪೂಜಾರ್ ru mad
ಭಾಗವತಿಕೆ ಸೂಪರ್ ಇದೆ ಹುಡುಗನ ದ್ವನಿಯಲ್ಲಿ ಆಕರ್ಷಣೆ ಇದೆ ಯಾಕೆ ಚೇಂಜ್ ಮಾಡಬೇಕು?
ಸಂಗೀತ ಹಾಗೆ ಇರೋದು.
Chennagi Hadutthare. Utthama Bhavishyavide..