- Видео 41
- Просмотров 12 386
ಭಾರತ ಪ್ರದಕ್ಷಿಣೆ -Bharata Pradakshine
Индия
Добавлен 7 ноя 2021
ಶ್ರೀ ಪುರಂದರ ದಾಸರು | Sri PurandaraDasaru
ಶ್ರೀ ಪುರಂದರ ದಾಸರು | Sri PurandaraDasaru
ಹರಿದಾಸ ಪರಂಪರೆಯಲ್ಲಿ ಶ್ರೀ ಪುರಂದರದಾಸರ ಸ್ಥಾನ ತುಂಬಾ ವಿಶಿಷ್ಟವಾದದ್ದು. ಸಾಹಿತ್ಯ- ಸಂಗೀತ- ತತ್ತ್ವಜ್ಞಾನಗಳ ತ್ರಿವೇಣಿ ಸಂಗಮವನ್ನು ಪುರಂದರದಾಸರ ಕೃತಿಗಳಲ್ಲಿ ನೋಡಬಹುದು. ಅವರ ಗುರುಗಳಾಗಿದ್ದ ಶ್ರೀಮದ್ ವ್ಯಾಸರಾಜರೇ ಉದ್ಘಾರ ಮಾಡುತ್ತಾರೆ ' ದಾಸರೆಂದರೆ ಪುರಂದರ ದಾಸರಯ್ಯ..'. ಇಂತಹ ದಾಸಶ್ರೇಷ್ಠ ಪುರಂದರದಾಸರ ಸಾರ್ಥಕ ಜೀವನ ಹಾಗು ಸಾರ್ವಕಾಲಿಕ ಬೆಳಕನ್ನು ಸಮಾಜಕ್ಕೆ ನೀಡುತ್ತಿರುವ ಕೃತಿಗಳ ಕಿರುಪರಿಚಯವನ್ನು ಈ ಉಪನ್ಯಾಸದಲ್ಲಿ ಮಾಡಿಕೊಳ್ಳೋಣ.
#purandaradasaru #purandaradasa #ಪುರಂದರದಾಸರು
ಹರಿದಾಸ ಪರಂಪರೆಯಲ್ಲಿ ಶ್ರೀ ಪುರಂದರದಾಸರ ಸ್ಥಾನ ತುಂಬಾ ವಿಶಿಷ್ಟವಾದದ್ದು. ಸಾಹಿತ್ಯ- ಸಂಗೀತ- ತತ್ತ್ವಜ್ಞಾನಗಳ ತ್ರಿವೇಣಿ ಸಂಗಮವನ್ನು ಪುರಂದರದಾಸರ ಕೃತಿಗಳಲ್ಲಿ ನೋಡಬಹುದು. ಅವರ ಗುರುಗಳಾಗಿದ್ದ ಶ್ರೀಮದ್ ವ್ಯಾಸರಾಜರೇ ಉದ್ಘಾರ ಮಾಡುತ್ತಾರೆ ' ದಾಸರೆಂದರೆ ಪುರಂದರ ದಾಸರಯ್ಯ..'. ಇಂತಹ ದಾಸಶ್ರೇಷ್ಠ ಪುರಂದರದಾಸರ ಸಾರ್ಥಕ ಜೀವನ ಹಾಗು ಸಾರ್ವಕಾಲಿಕ ಬೆಳಕನ್ನು ಸಮಾಜಕ್ಕೆ ನೀಡುತ್ತಿರುವ ಕೃತಿಗಳ ಕಿರುಪರಿಚಯವನ್ನು ಈ ಉಪನ್ಯಾಸದಲ್ಲಿ ಮಾಡಿಕೊಳ್ಳೋಣ.
#purandaradasaru #purandaradasa #ಪುರಂದರದಾಸರು
Просмотров: 269
Видео
ಭಾರತದ ಮೊದಲ ಪ್ರಧಾನಿ 'ನೇತಾಜಿ ಸುಭಾಷಚಂದ್ರ ಬೋಸ್' | India's 1st Prime minister Netaji Subhashchandra Bose
Просмотров 34614 дней назад
ಭಾರತದ ಮೊದಲ ಪ್ರಧಾನಿ 'ನೇತಾಜಿ ಸುಭಾಷಚಂದ್ರ ಬೋಸ್' ಭಾರತ ಸ್ವಾತಂತ್ರ್ಯ ಹೋರಾಟದ ಅಗ್ರಮಾನ್ಯ ಹೋರಾಟಗಾರ, ಅಪ್ರತಿಮ ರಾಷ್ಟ್ರಭಕ್ತ, ಬ್ರಿಟಿಷರಿಗೆ ಅಂತಿಮ ಪ್ರಹಾರ ನೀಡಿ ಭಾರತವನ್ನು ಸ್ವಾತಂತ್ರ್ಯದ ಹೊಸ್ತಿಲಲ್ಲಿ ತಂದು ನಿಲ್ಲಿಸಿದ ಕೀರ್ತಿ ನೇತಾಜಿಗೆ ಸಲ್ಲಬೇಕು. ಅದಕ್ಕಿಂತ ಮುಖ್ಯವಾಗಿ ಭಾರತದ ಮೊದಲ ಪ್ರಧಾನಿ ನೇತಾಜಿ ಸುಭಾಷಚಂದ್ರ ಬೋಸ್ ಎಂಬುದು ಹೆಮ್ಮೆಯ ವಿಷಯ. ನೇತಾಜಿ ಸುಭಾಷಚಂದ್ರ ಬೋಸರ 128ನೇ ಜನ್ಮದಿನ ನಿಮಿತ್ತ ಈ ಉಪನ್ಯಾಸ. #netaji #netajibirthanniversary #netajisubha...
ಶ್ರೀಕೃಷ್ಣದೇವರಾಯ | Shri Krishnadevaraya
Просмотров 30214 дней назад
ಶ್ರೀಕೃಷ್ಣದೇವರಾಯ | Shri Krishnadevaraya ವಿಜಯನಗರ ಸಾಮ್ರಾಜ್ಯದ ಮೇರುಮಣಿ, ಹಿಂದೂ ರಾಜ್ಯ ರಮಾರಮಣ, ಕವಿ, ಸಂಗೀತಕಾರ, ಸಂಗೀತ-ಸಾಹಿತ್ಯ-ಕಲಾಪೋಷಕ, ಪರಾಕ್ರಮಿ ಹೋರಾಟಗಾರ, ಸೋಲರಿಯದ ಸರದಾರ ಒಟ್ಟಾರೆ ಒಬ್ಬ ಪರಿಪೂರ್ಣ ನಾಯಕ ಶ್ರೀಕೃಷ್ಣದೇವರಾಯರ ಜನ್ಮದಿನ ಜನವರಿ 17 ರಂದು ಆಚರಣೆ ಮಾಡಲಾಗುತ್ತದೆ. ಅದರ ನಿಮಿತ್ತ ಉಪನ್ಯಾಸ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಹಿನ್ನೆಲೆ ಹಾಗು ಶ್ರೀಕೃಷ್ಣದೇವರಾಯರ ಹಿರಿಮೆಯ ವಿಚಾರವನ್ನು ಈ ಉಪನ್ಯಾಸದಲ್ಲಿ ತಿಳಿಯೋಣ.
ಸ್ವಾತಂತ್ರ್ಯ ಹೋರಾಟಕ್ಕೆ 'ಇಂಧನ' ತುಂಬಿದ ಸಿಡಿಲ ಸನ್ಯಾಸಿ 'ಸ್ವಾಮಿ ವಿವೇಕಾನಂದ ' | Vivekananda
Просмотров 42721 день назад
ಸ್ವಾತಂತ್ರ್ಯ ಹೋರಾಟಕ್ಕೆ 'ಇಂಧನ' ತುಂಬಿದ ಸಿಡಿಲ ಸನ್ಯಾಸಿ 'ಸ್ವಾಮಿ ವಿವೇಕಾನಂದ ' | Swami Vivekananda's contribution to Freedom Struggle ಪ್ರತಿ ವರ್ಷವೂ ಸ್ವಾಮಿ ವಿವೇಕಾನಂದರ ಜನ್ಮದಿನದ(ಜನವರಿ 12 ) ಸಂದರ್ಭದಲ್ಲಿ ಅವರ ಸ್ಮರಣೆ ನಡೆಯುತ್ತದೆ, ಪ್ರೇರಣೆ ಪಡೆಯುತ್ತೇವೆ.ಆದರೂ ಅವರ ಕುರಿತು ಎಷ್ಟು ಕೇಳಿದರೂ, ಓದಿದರೂ, ತಿಳಿದರೂ ಮುಗಿಯುವುದಿಲ್ಲ. ಅಂತಹ ಹಿಮಾಲಯ ಸದೃಶ ವ್ಯಕ್ತಿಯ ಒಂದು ಮುಖವನ್ನು ಈ ಉಪನ್ಯಾಸದಲ್ಲಿ ನೋಡೋಣ. ಭಾರತದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸ್ವಾಮಿ ವಿವ...
'ಭೀಮಸೇನ' - Bhimasena
Просмотров 1,2 тыс.Месяц назад
'ಭೀಮಸೇನ' - Bhimasena 'ಭೀಮಸೇನ' - ಮಹಾಭಾರತದ ಒಂದು ಅದ್ಭುತ ಪಾತ್ರ. ಆದರೆ, ಸಾಮಾನ್ಯವಾಗಿ 'ಭೀಮ' ಎಂದರೆ ತಿಂಡಿಪೋತ, ಡೊಳ್ಳುಹೊಟ್ಟೆಯವ, ದಡಿಯಾ, ಮಂದ ಬುದ್ದಿ ಇತ್ಯಾದಿ ತಪ್ಪು ಭ್ರಮೆ ಚಾಲ್ತಿಯಲ್ಲಿದೆ. ವಾಸ್ತವಿಕವಾಗಿ ಭೀಮಸೇನ ಎಂದರೆ ಬುದ್ಧಿಬಲ ಮತ್ತು ದೇಹಬಲಗಳ ಅಪೂರ್ವ ಸಂಗಮ. ಸ್ವತಃ: ವ್ಯಾಸರೇ ಹೇಳುವಂತೆ ' ಪಾಂಡಿತ್ಯದಲ್ಲಿ , ಪಟುತ್ವದಲ್ಲಿ , ಶೂರತ್ವದಲ್ಲಿ ಹಾಗು ಬಲದಲ್ಲಿ ಭೀಮಸೇನನ ಸಮಾನರಾದವರು ಎರಡೂ ಪಕ್ಷಗಳಲ್ಲಿ ಇಲ್ಲ. ಇಂತಹ ವಿಶಿಷ್ಟವಾದ ಪಾತ್ರ 'ಭೀಮಸೇನ' ಕುರಿತು ಆನ್ಲೈನ...
"ಜೋರಾವರ ಸಿಂಹ - ಫತ್ತೇ ಸಿಂಹ" | Zorawar Singh- Fatheh Singh
Просмотров 458Месяц назад
"ಜೋರಾವರ ಸಿಂಹ - ಫತ್ತೇ ಸಿಂಹ" ಇಸ್ಲಾಮಿಗೆ ಮತಾಂತರವಾಗದ ಕಾರಣ ಸಿಖ್ಖರ ದಶಮೇಶ ಗುರು ಗುರುಗೋವಿಂದ ಸಿಂಹರ ಮಕ್ಕಳಾದ ಜೋರಾವರ ಸಿಂಹ ಹಾಗು ಫತ್ತೇ ಸಿಂಹರ ಸುತ್ತ ಗೋಡೆ ನಿರ್ಮಿಸಿ ಜೀವಂತವಾಗಿದ್ದಾಗಲೇ ಸಮಾಧಿ ಮಾಡಲಾಯಿತು. ಕೇಂದ್ರ ಸರ್ಕಾರವು ಡಿಸೆಂಬರ್ 26 ರಂದು ಇವರಿಬ್ಬರ ಧೈರ್ಯ, ಧರ್ಮನಿಷ್ಠೆ ಹಾಗು ತ್ಯಾಗದ ಸ್ಮರಣೆಗಾಗಿ 'ವೀರ ಬಾಲ ದಿವಸ್' ಎಂದು ಘೋಷಿಸಿದೆ, ದೇಶದೆಲ್ಲಡೆ ಇವರಿಬ್ಬರ ಸ್ಮರಣೆ ನಡೆಯುತ್ತದೆ. ಇದರ ಪ್ರಯುಕ್ತ 'ಜೋರಾವರ ಸಿಂಹ ಹಾಗು ಫತ್ತೇ ಸಿಂಹರ' ಕುರಿತು ಈ ಉಪನ್ಯಾಸವಿದೆ ...
"ಶ್ರೀಕೃಷ್ಣ" | Shri Krishna
Просмотров 723Месяц назад
"ಶ್ರೀಕೃಷ್ಣ" | Shri Krishna 8ನೇ ಅವತಾರವಾದ ಕೃಷ್ಣ ನ ಕಥೆಯು ರೋಚಕವಷ್ಟೇ ಅಲ್ಲ ಅತ್ಯಂತ ಬೋಧಪ್ರದವಾಗಿದೆ. ಈ ಅವತರಾದಲ್ಲಿ ಅಪಾರ ಪ್ರಮಾಣದ ಬಲಕಾರ್ಯ (ದುಷ್ಟ ಸಂಹಾರ) ಮತ್ತು ಜ್ಞಾನಕಾರ್ಯಗಳೆರಡೂ ನಡೆದಿವೆ. ಹೆಣ್ಣಿನ ನೋವಿಗೆ ಮರುಗಿದವ ಕೃಷ್ಣ, ಹೆಣ್ಣಿನ ಕಣ್ಣೆರೊರೆಸಲು ಸದಾ ಧಾವಿಸುತ್ತಿದ್ದವನು ಕೃಷ್ಣ. 16,108 ಹೆಂಡಂದಿರಿದ್ದರು ಅನಾದಿ ಬ್ರಹ್ಮಚಾರಿಯಾಗಿದ್ದವನು ಕೃಷ್ಣ. ಇಡೀ ದೇಶದಲ್ಲಿ ಧರ್ಮದ ಆಧಾರದಲ್ಲಿ ನಡೆಯುವ ರಾಜ್ಯಗಳಿರಬೇಕೆಂದು ನಿರಂತರವಾಗಿ ಶ್ರಮಿಸಿದವನು ಕೃಷ್ಣ. ಧರ್ಮಸ್ಥಾ...
"ಭಾರತವ ಬೆಳಗಿದ ಮಹನೀಯರು-ಪ್ರಸ್ತಾವನೆ "
Просмотров 51Месяц назад
"ಭಾರತವ ಬೆಳಗಿದ ಮಹನೀಯರು-ಪ್ರಸ್ತಾವನೆ " ಭಾರತ ಒಂದು ಅದ್ಭುತ ದೇಶ, ಅತ್ಯಂತ ಪ್ರಾಚೀನ ರಾಷ್ಟ್ರವಿಲ್ಲಿದೆ. ಇಲ್ಲಿರುವ ಶ್ರೀಮಂತ ಸಂಸ್ಕೃತಿಯ ಪ್ರಭಾವ ಜಗತ್ತಿನ ಹಲವಾರು ದೇಶಗಳ ಮೇಲಾಗಿದೆ. ಈ ರೀತಿಯಲ್ಲಿ ಭಾರತ ಇಷ್ಟು ದೀರ್ಘ ಕಾಲದಿಂದ ಬೆಳಗಲು ಅನೇಕ ಮಹನೀಯರು ಕೊಡುಗೆ ನೀಡಿದ್ದಾರೆ. ಭಾರತದ ಮಹಾಪುರುಷರ ಪಟ್ಟಿ ಮಾಡಿಹೋದಲ್ಲಿ ಅದು ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ. ಅಸಂಖ್ಯ ಮಹಾಪುರುಷರ ಪೈಕಿ ಒಂದಷ್ಟು ಜನರನ್ನು ಸುಮಾರು 6-7 ತಿಂಗಳು ನಡೆಯುವ ಈ ಸರಣಿಯಲ್ಲಿ ಪರಿಚಯ ಮಾಡುವ ಪ್ರಯ...
"ಸಂಸ್ಕೃತಿ" | ಧರ್ಮಭೂಮಿ ಭಾರತ - 2
Просмотров 455 месяцев назад
"ಸಂಸ್ಕೃತಿ" | ಧರ್ಮಭೂಮಿ ಭಾರತ - 2 ''ಧರ್ಮ' ಧೋರಣೆಯಾದರೆ, ಸಂಸ್ಕೃತಿ ಆಚರಣೆ. 'ಸಂಸ್ಕೃತಿ' ಎಂದರೇನು,ಆ ಶಬ್ದದ ವ್ಯುತ್ಪತ್ತಿ ,ಅದರ ವ್ಯಾಖ್ಯೆ ನೋಡೋಣ. ಸಂಸ್ಕೃತಿ ಶಬ್ದವನ್ನು ಸಂವಾದಿಯಾಗಿ ಬಳಸುವ ಇತರ ಶಬ್ಧಗಳು ಆದರೆ ಅದರ ಅರ್ಥವ್ಯತ್ಯಾಸಗಳು.ಸಂಸ್ಕೃತಿಯ ೪ ಅನುಷ್ಠಾನ ಕ್ಷೇತ್ರಗಳು - ಜೈವಿಕ, ಜೀವ-ಜೀವ, ಜೀವ-ಭವ, ಜೀವ-ಶಿವ ಇದರ ಬಗ್ಗೆ ಸ್ವಲ್ಪ ವಿಸತರವಾದ ವಿವರಣೆ. ಇಡೀ ಭಾರತದಲ್ಲಿ ವೈವಿಧ್ಯಮಯ ಭಾಷೆ,ಸಂಪ್ರದಾಯ, ಕಲಾಪ್ರಕಾರಗಳು , ಉಡುಗೆ-ತೊಡುಗೆಗಳಿದ್ದರೂ ನಮ್ಮ ಸಂಸ್ಕೃತಿಯನ್ನು ಪ್ರ...
"ಧರ್ಮ" | ಧರ್ಮಭೂಮಿ ಭಾರತ - 1
Просмотров 2345 месяцев назад
"ಧರ್ಮ" | ಧರ್ಮಭೂಮಿ ಭಾರತ - 1 ಧರ್ಮಭೂಮಿ ಭಾರತ ವಿಷಯ ಪ್ರವೇಶಿಸುವ ಮೊದಲು 'ಧರ್ಮ' ದ ಬಗೆಗಿನ ಸ್ವಲ್ಪ ಜಿಜ್ಞಾಸೆ. 'ಧರ್ಮ' ಎಂದರೇನು,ಅನೇಕ ಬಾರಿ ಈ ಶಬ್ದದ ತಪ್ಪು ಬಳಕೆಗಳಾಗುತ್ತದೆ. 'ಧರ್ಮ' ಶಬ್ದದ ವ್ಯುತ್ಪತ್ತಿ ,ಅದರ ವ್ಯಾಖ್ಯೆ . ಧರ್ಮ ಧಾರಣೆ ಮಾಡುವ ಸಂಗತಿಗಳು. ಧರ್ಮದ ಬಗ್ಗೆ ವಿವಿಧ ಸಾಹಿತ್ಯಗಳಲ್ಲಿ ಇರುವ ವಿವರಣೆಗಳು , ಹಲವು ಮಹಾಪುರುಷರು ಅದನ್ನು ವಿಶ್ಲೇಷಿಸಿರುವ ಕೆಲವು ಉದಾಹರಣೆಗಳನ್ನು ನೋಡಿದಾಗ ಧರ್ಮದ ಲಕ್ಷಣಗಳು ನಮಗೆ ಗೋಚರವಾದೀತು.ಇನ್ನು ಸಾಮಾನ್ಯ ಪ್ರಶ್ನೆ ಧರ್ಮದ ಆಚರಣೆ...
"ಕಾರ್ಗಿಲ್ ವಿಜಯ ದಿವಸ್" 25ನೇ ವರ್ಷದ ಸಂಭ್ರಮ | Kargil vijay diwas 25th year
Просмотров 346 месяцев назад
"ಕಾರ್ಗಿಲ್ ವಿಜಯ ದಿವಸ್" 25ನೇ ವರ್ಷದ ಸಂಭ್ರಮ - ಪ್ರಮೋದ್ ನ ಗೋ 1999ರಲ್ಲಿ ನಡೆದ ಕಾರ್ಗಿಲ್ ಕದನದಲ್ಲಿ ಭಾರತೀಯ ಸೈನಿಕರು ಪಾಕಿಸ್ತಾನದ ವಿರುದ್ಧ ವಿಜಯ ಭೇರಿ ಬಾರಿಸಿದ ಸಂಸ್ಮರಣೆ. ಸರಿಯಾಗಿ 25 ವರ್ಷಗಳ ಹಿಂದೆ, ನಾನಾಗ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಸಂದರ್ಭ, ಮೇ-ಜೂನ್-ಜುಲೈ ಸಮಯದ ದೃಶ್ಯ ಇನ್ನೂ ಕಣ್ಣ ಮುಂದೆ ಹಸಿರಾಗಿದೆ. ಸಾಮಾನ್ಯ ಪ್ರಜೆಯಿಂದ ಹಿಡಿದು ರಾಷ್ಟ್ರಪತಿ/ಪ್ರಧಾನಿಯವರೆಗೆ ದೇಶದೆಲ್ಲಡೆ ಎಲ್ಲರ ಮನಸ್ಸಿನ ಕಳವಳಕ್ಕೆ ಕಾರಣವಾಗಿದ್ದ, ಚರ್ಚೆಗೆ ಗ್ರಾಸವಾಗಿದ್ದ ವಿಷಯ ಒಂ...
ಪುಣ್ಯಭೂಮಿ ಭಾರತ - 6 | Punyabhumi Bharat - 6
Просмотров 586 месяцев назад
ಪುಣ್ಯಭೂಮಿ ಭಾರತ - 6 | Punyabhumi Bharat - 6 ಗಂಗಾ ಸರಸ್ವತೀ ಸಿಂಧುರ್ ಬ್ರಹ್ಮಪುತ್ರಶ್ಚ ಗಂಡಕೀ | ಕಾವೇರೀ ಯಮುನಾ ರೇವಾ ಕೃಷ್ಣಾ ಗೋದಾ ಮಹಾನದೀ || ಈ ಮಾಲಿಕೆಯಲ್ಲಿ ಬರುವ ಕಡೆಯ 7 ನದಿಗಳು - ಗಂಡಕಿ, ಕಾವೇರಿ , ಯಮುನಾ , ರೇವಾ (ನರ್ಮದಾ) , ಕೃಷ್ಣ , ಗೋದಾವರಿ ಮತ್ತು ಮಹಾನದಿ , ನದಿಗಳ ಕಿರು ಪರಿಚಯವನ್ನು ಈ ಉಪನ್ಯಾಸದಲ್ಲಿ ಮಾಡಿಕೊಳ್ಳೋಣ.
ಪುಣ್ಯಭೂಮಿ ಭಾರತ - 5 | Punyabhumi Bharat - 5
Просмотров 1306 месяцев назад
ಪುಣ್ಯಭೂಮಿ ಭಾರತ - 5 | Punyabhumi Bharat - 5 ಗಂಗಾ ಸರಸ್ವತೀ ಸಿಂಧುರ್ ಬ್ರಹ್ಮಪುತ್ರಶ್ಚ ಗಂಡಕೀ | ಕಾವೇರೀ ಯಮುನಾ ರೇವಾ ಕೃಷ್ಣಾ ಗೋದಾ ಮಹಾನದೀ || ಈ ಮಾಲಿಕೆಯಲ್ಲಿ ಬರುವ ಮೊದಲ 4 ನದಿಗಳು - ಗಂಗಾ, ಸರಸ್ವತಿ, ಸಿಂಧು ಮತ್ತು ಬ್ರಹ್ಮಪುತ್ರ ನದಿಗಳ ಕಿರು ಪರಿಚಯವನ್ನು ಈ ಉಪನ್ಯಾಸದಲ್ಲಿ ಮಾಡಿಕೊಳ್ಳೋಣ.
ಪುಣ್ಯಭೂಮಿ ಭಾರತ - 4 | Punyabhumi Bharat - 4
Просмотров 387 месяцев назад
ಪುಣ್ಯಭೂಮಿ ಭಾರತ - 4 | Punyabhumi Bharat - 4 ಮನುಷ್ಯನ ಬದುಕಿಗೆ ಅತ್ಯಮೂಲ್ಯವಾದ ನೀರಿಗೆ ಭಾರತದಲ್ಲಿ ನೀಡಿರುವ ಸ್ಥಾನ ಬಹಳ ವಿಶಿಷ್ಟವಾದದ್ದು. ಹರಿಯುವ ನದಿಗಳು ನಮಗೆ ಕೇವಲ ಜಲಪ್ರವಾಹಗಳಷ್ಟೇ ಆಗದೆ ತೀರ್ಥಸ್ವರೂಪವಾಗಿದೆ. ಭಾರತದಲ್ಲಿನ ಪ್ರಮು ನದಿಗಳು ಮತ್ತು ನದಿ ತಟದ ವಿಶೇಷಗಳನ್ನು ಈ ಉಪನ್ಯಾಸದಲ್ಲಿ ನೋಡೋಣ.
ಪುಣ್ಯಭೂಮಿ ಭಾರತ - 3 | Punyabhumi Bharat - 3
Просмотров 277 месяцев назад
ಪುಣ್ಯಭೂಮಿ ಭಾರತ - 3 | Punyabhumi Bharat - 3 ಈ ಉಪನ್ಯಾಸದಲ್ಲಿ ಪುಣ್ಯ ಪರ್ವತಗಳ ಮಾಲಿಕೆಯಲ್ಲಿ ಬರುವ 'ಸಹ್ಯಾದ್ರಿ' ಮತ್ತು 'ಹಿಮಾಲಯ'ದ ಕುರಿತು ತಿಳಿದುಕೊಳ್ಳೋಣ. ಒಂದು ದಕ್ಷಿಣದಲ್ಲಿದ್ದರೆ ಮತ್ತೊಂದು ಉತ್ತರದಲ್ಲಿದೆ. ಒಂದು ಅತ್ಯಂತ ಪ್ರಾಚೀನವಾದರೆ ಮತ್ತೊಂದು ಅತ್ಯಂತ ಎತ್ತರವಾದ, ವಿಸ್ತಾರವಾದ ಪರ್ವತ ಶ್ರೇಣಿ.ಈ ಎರಡೂ ಪರ್ವತ ಶ್ರೇಣಿಗಳೊಂದಿಗೆ ನಮ್ಮ ಪರಂಪರೆ ಹೊಂದಿರುವ ಅವಿನಾಭಾವ ಸಂಬಂಧವನ್ನು ತಿಳಿಯೋಣ.
ಪುಣ್ಯಭೂಮಿ ಭಾರತ - 2 | Punyabhumi bharat - 2
Просмотров 1027 месяцев назад
ಪುಣ್ಯಭೂಮಿ ಭಾರತ - 2 | Punyabhumi bharat - 2
ಪುಣ್ಯಭೂಮಿ ಭಾರತ -1 | Punyabhumi Bharata-1
Просмотров 3597 месяцев назад
ಪುಣ್ಯಭೂಮಿ ಭಾರತ -1 | Punyabhumi Bharata-1
ಮಾತೃಭೂಮಿ ಭಾರತ -3 | Matrubhumi Bharata-3
Просмотров 2458 месяцев назад
ಮಾತೃಭೂಮಿ ಭಾರತ -3 | Matrubhumi Bharata-3
ಮಾತೃಭೂಮಿ ಭಾರತ -2 | Matrubhumi Bharata-2
Просмотров 3138 месяцев назад
ಮಾತೃಭೂಮಿ ಭಾರತ -2 | Matrubhumi Bharata-2
ಮಾತೃಭೂಮಿ ಭಾರತ -1 | Matrubhumi Bharata-1
Просмотров 4448 месяцев назад
ಮಾತೃಭೂಮಿ ಭಾರತ -1 | Matrubhumi Bharata-1
"ಅಯೋಧ್ಯೆಯ ಶ್ರೀರಾಮಮಂದಿರ"- ಪ್ರಮೋದ್. ನ.ಗೋ | "Ayodhya Sri Ramamandir"-Pramod NG
Просмотров 1,8 тыс.Год назад
"ಅಯೋಧ್ಯೆಯ ಶ್ರೀರಾಮಮಂದಿರ"- ಪ್ರಮೋದ್. ನ.ಗೋ | "Ayodhya Sri Ramamandir"-Pramod NG
ಶ್ರೀರಾಮಮಂದಿರ ಹೋರಾಟಗಾಥೆ | SriRamaMandira Horatagathe ಪ್ರಮೋದ್. ನ.ಗೋ Pramod NG
Просмотров 2 тыс.Год назад
ಶ್ರೀರಾಮಮಂದಿರ ಹೋರಾಟಗಾಥೆ | SriRamaMandira Horatagathe ಪ್ರಮೋದ್. ನ.ಗೋ Pramod NG
ಶ್ರೀರಾಮಕಥೆಯ ವಿಶ್ವಸಂಚಾರ | Sriramakatheya Vishwasanchara | Pramod NG ಪ್ರಮೋದ್.ನ.ಗೋ
Просмотров 206Год назад
ಶ್ರೀರಾಮಕಥೆಯ ವಿಶ್ವಸಂಚಾರ | Sriramakatheya Vishwasanchara | Pramod NG ಪ್ರಮೋದ್.ನ.ಗೋ
'ಅಯೋಧ್ಯೆ'ಯ ಹಿರಿಮೆ | Ayodhyeya Hirime | Pramod NG ಪ್ರಮೋದ್.ನ.ಗೋ
Просмотров 593Год назад
'ಅಯೋಧ್ಯೆ'ಯ ಹಿರಿಮೆ | Ayodhyeya Hirime | Pramod NG ಪ್ರಮೋದ್.ನ.ಗೋ
6. ಭಾರತದ ಮೇರೆಗಳು | Boundaries of Bharat
Просмотров 212Год назад
6. ಭಾರತದ ಮೇರೆಗಳು | Boundaries of Bharat
4. ಭಾರತದಲ್ಲಾದ ಹೆಸರಿನ ಆಕ್ರಮಣ | Invasion on our names
Просмотров 36Год назад
4. ಭಾರತದಲ್ಲಾದ ಹೆಸರಿನ ಆಕ್ರಮಣ | Invasion on our names
3.ಭಾರತದ ವಿಜಯದ ಇತಿಹಾಸ | Bharat's history of Victory
Просмотров 52Год назад
3.ಭಾರತದ ವಿಜಯದ ಇತಿಹಾಸ | Bharat's history of Victory
1.ಭಾರತದ ಭವ್ಯ ಪರಂಪರೆ -ಪ್ರಸ್ತಾವನೆ | Bharat's Rich Heritage - Foreword
Просмотров 149Год назад
1.ಭಾರತದ ಭವ್ಯ ಪರಂಪರೆ -ಪ್ರಸ್ತಾವನೆ | Bharat's Rich Heritage - Foreword
ಜೈ ಗುರುದೇವ್🙏 ಹಿಂದೆ ಬುದ್ಧನ ಭಿಕ್ಷೆ ಬೇಡುವ ಕಥೆ ಕೇಳಿ ನನ್ನ ಕಣ್ಣು ತೆರೆಯಿತು. ನಿರ್ವಾಣವಾದ ನಂತರ ಬುದ್ಧ ತನ್ನ ಸ್ವಂತೂರಿಗೆ ಬಂದು ಭಿಕ್ಷೆ ಬೇಡುತ್ತಿರುವ ಸಂಗತಿಯನ್ನು ಊರ ಜನರು ರಾಜನಿಗೆ ತಿಳಿಸಿ, ಅವನು ಬುದ್ಧನನ್ನು ಕೇಳುತ್ತಾನೆ. ನನ್ನ ಮಗನಾಗಿ ಸಾಕಷ್ಟು ಅವಮಾನ ಮಾಡಿದ್ದು ಸಾಲದು ಎಂದು ಮತ್ತೇ ಬಂದಿದ್ದೀಯಾ ಎಂದು. ಅದಕ್ಕೆ ಬುದ್ಧ ಹೇಳುತ್ತಾನೆ. *ನನ್ನಲ್ಲಿ ಕಿಂಚಿತ್ತಾದರೂ ಅಹಂ ಇದ್ದರೆ ನಮ್ಮ ಸ್ವಂತದವರಿಂದ ಛೀ ಥೂ ಎಂದು ಬೈಸಿಕೊಂಡಾಗಲಾದರೂ ಅಹಂ ಮುರಿಯುವುದೇನೋ ಅಂತ ಸಾಧನೆ ಮಾಡಲು ಬಂದಿದ್ದೇನೆ* ಅಂತ. ಆಗ "ನಾನು ಸ್ವಾಭಿಮಾನಿ" ಎಂದು ಬೀಗುತ್ತಿದ್ದವಳಿಗೆ ನಮ್ಮ ಅಹಂ ಅನ್ನು ಬಿಟ್ಟು ಇನ್ನೊಬ್ಬರ ಹತ್ತಿರ ಕೇಳುವುದು ಎಷ್ಟು ಕಷ್ಟ ಅಂತ ಅರಿವಾಯಿತು. ಆಗಿನಿಂದ ಭೂಮಿಗೆ ಇಳಿಯುವ ಹರ ಸಾಹಸ ಮಾಡುತ್ತಿದ್ದೇನೆ. ದಾರಿ ತೋರಿಸಿ ಗುರುಗಳೇ🙇🏻♀️
Very nice
Hare om guru ji 🙏🙏
🙏🙏🙏
One of the best ಉಪನ್ಯಾಸ, ಕೇಳಿ ಖುಷಿಯಾಯಿತು
Hare om guru ji 🙏🙏
Very nice sir
Hari 🕉 ಗುರೂಜಿ
ಹರಿ ಓಂ ಗುರುಜಿ 🙏🙏
🙏ಜೀ 👏
ಹರಿ ಓಂ 🙏🙏
Hari om 🙏🙏
ತುಂಬಾ ಚೆನ್ನಾಗಿದೆ🙏🙏
Hari om namaste guruje
ಹರಿಃ ಓಂ🙏🙏🌹
ಹರಿ ಓಂ ಗುರುಜಿ 🙏🙏👌👌
Fantastic
🙏
ಹರಿ ಹರಿ ಗೋವು ನಾನು
ಮಾತೃ ಭೂಮಿ ಗಾನಸೆ ಗೂಂಜ ತಾ ರಹೇ ಗಗನ್ ಜೈ ಹಿಂದ್
Jai Bharat Mata 🙏🙏🙏👌🌹💐💐💐
🙏🙏
🙏🙏🙏
❤❤🎉🎉
Jai sree ram 🙏
Pramod fantastic
"ಭಾರತದ ಸಿಡಿಲ ಸಂತ" ನ ಅತ್ಯಂತ ಉತ್ತಮವಾದ ಉಪನ್ಯಾಸ ಗುರುಗಳೇ 🙏 ಗುರುಗಳೇ, ವಿವೇಕಾನಂದರ ಜೀವನ ಚರಿತ್ರೆಯ ಒಂದು ಸರಣಿ ಮಾಡಬಹುದಾ, plz?
Thanks for sharing the facts… most relevant for current generation to know.
Beautiful narration sir. Lot of information provided. God bless. Jai Shri Ram
Well explained chronology
Sir bere yella religions is not secular, why only Hindus should be secular?
Karnataka da muslims Mecca madeena bagge yochne madalva,haagadre naavu hindugalu nam deshada innondu rajya UP li iruva ayodhyaya Rama mandira bagge yochne madodralli nimma aakshepa yenu. Idu khandaniya
ಬಹಳ ಉಪಯುಕ್ತ ಮಾಹಿತಿ.
ನಮ್ಮ ನಾಡಿನ ನಿಜವಾದ ಇತಿಹಾಸವನ್ನು ತಿಳಿಸಿ ಕೊಡುವ ಮಹತ್ವಪೂರ್ಣವಾದ ಕಾರ್ಯಕ್ರಮ ಇದಾಗಿದೆ. ತುಂಬಾ ಧನ್ಯವಾದಗಳು ಸರ್ 🙏 ನಿಮ್ಮೆಲ್ಲ ಮಾಹಿತಿಗೆ.
ಜೈ ಶ್ರೀ ರಾಮ
ಅದ್ಭುತ ಮಾಹಿತಿ. ಧನ್ಯವಾದಗಳು.
Super sir..
Thank you sir...
Thank you
ಅದ್ಭುತ ವಾಗಿತ್ತು . ಧನ್ಯವಾದಗಳು ಪ್ರಮೋದ್ ಜೀ.
ಅದ್ಭುತವಾದ ಉಪನ್ಯಾಸ.. ಧನ್ಯವಾದಗಳು ಗುರುವರ್ಯ 🙏🏼🙏🏼🙏🏼🕉️🕉️🕉️🕉️
ಹರಿ ಓಂ ಗುರುಗಳೇ 🙏 ರಾಮನ್ ಕಥೆ ತುಂಬಾ ಚನ್ನಾಗಿ ಇತ್ತು
ಹರಿ ಓಂ
Hari om pramodji 🙏🏻 My self Jyothi Anilkumar, I attended online on Ramanavami. Program came out well.
ಅಬ್ಭಾ, ತಮ್ಮ ಉಪನ್ಯಾಸ ಮೈ ನವರೇಳಿಸುವಂತೆ ಮಾಡಿತು. ಇಂತಹ ಉತ್ತಮ ಕಾರ್ಯವನ್ನು ಮಾಡುತ್ತಿರುವ ನಿಮಗೆ ನನ್ನ ಹೃದಯ ಪೂರ್ವಕ ಪ್ರಣಾಮಗಳು. ಇನ್ನು ಹೆಚ್ಚಿನ ರೀತಿಯಲ್ಲಿ ಇಂತಹ ಉಪನ್ಯಾಸಗಳು ಮೂಡಿಬರಲಿ.. ಸಾಧ್ಯವಾದರೆ ಸಾವರ್ಕರ್ ಅವರ ಬಗ್ಗೆ ಬರಲಿ.
Tumba chennagi prograam nadeyisi kotri. Naanu online attend madidde. Subhash chandra bose avar bagge tumba gottilade iruva vishayagalu tilisidri. Even Swamy Vivekananda avara life story tumba inspiration tandhu kottitu. Tumba Dhanyavaadagalu 🙏🏻🙏🏻
ತುಂಬಾ ಚನ್ನಾಗಿದೆ ಉಪನ್ಯಾಸ 👌👌👌
ತುಂಬಾ ಅದ್ಬುತ ಉಪನ್ಯಾಸ 🙏🙏
ಬಹಳ ಅದ್ಭುತವಾದ ಉಪನ್ಯಾಸ. ಧನ್ಯವಾದಗಳು ಪ್ರಮೋದ್ ಜೀ.