ಅಹಲ್ಯೊದ್ದಾರಾ | ರಾಮಾಯಣ part- 7 | Dr Gururaj Karajagi
HTML-код
- Опубликовано: 20 авг 2024
- ಶ್ರೀ ರಾಮಚಂದ್ರ ಭಾರತದ ಸಹಸ್ರಾರು ವರ್ಷಗಳ ಸಮೃದ್ಧಿ ಪರಂಪರೆಯಲ್ಲಿ ಅನೇಕಾನೇಕ ಆದರ್ಶ ಜೀವಿಗಳು ಮೈದಳೆದು ಮುಂದಿನ ತಲೆಮಾರುಗಳಿಗೆ ಬೆಳಕನ್ನು ನೀಡಿವೆ. ಆ ಬೆಳಕಿನಲ್ಲಿ ಸಮಾಜದ ಸಾಹಿತ್ಯಿಕ್ , ಸಾಂಸೃತಿಕ ಜೀವನ ಸಂಪನ್ನವಾಗಿದೆ. ಅಂಥ ಪ್ರಭಾವಶಾಲಿ ಬೆಳಕಿನ ದೀಪಗಳ ಸ್ತೂಲ ಪರಿಚಯ ಈ ಮಾಲಿಕೆ .
ನೀವು ನಮ್ಮ ಹಿಂದೂ ಧರ್ಮದ ಹರಿಕಾರರು ನೀವು ನಮ್ಮ ಹುಡುಗರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಬೇಕು ನೀವೇ ನಮಗೆ ಆದರ್ಶ ವ್ಯಕ್ತಿಗಳು ಸರ್
ಡಿ ವಿ ಜೀ ಹೇಳಿದ ಅಹಲ್ಯೆ ಗೌತಮ ಇಂದ್ರಾ ಇವರ ಮನೋವಿಶ್ಲೇಶಣೆ ತುಂಬಾ ಚೆನ್ನಾಗಿದೆ. ಮತ್ತೆ ಮತ್ತೆ ಕೇಳುವಂತಿದೆ. ತಿಳಿಸಿದ ನಿಮಗೆ ಹೃತ್ಪೂರ್ವಕ ವಂದನೆಗಳು.
ಗುರುಗಳಿಗೆ ಧನ್ಯವಾದಗಳು
ಧನ್ಯ ಧನ್ಯ ಧನ್ಯ ನಾವೇ ಧನ್ಯರು ಇಂಥಹ ಗುರುಗಳ ಪಡೆದ ನಾವೇ ಧನ್ಯ...
ಓಂ ಶ್ರೀ ಗುರುಭ್ಯೋ ನಮಃ
ನಿಮ್ಮ ಮಾತು ಕೇಳಿ ನನ್ನ ದಿನ ಪ್ರಾರಂಭ ಮಾಡುತ್ತೇನೆ ಸಾರ್, ನಿಮ್ಮ ಮಾತುಗಳು ಬಹಳ ಅರ್ಥಪೂರ್ಣವಾಗಿದೆ👌🏽👌🏽👌🏽👌🏽
Sri rama
ತುಂಬಾ ಸುಂದರವಾಗಿ ವರ್ಣಿಸಿದ್ದಾರೆ ಅಹಲ್ಯಯನ್ನು......
Jai Sri Ram
Jai Sri siyaram
After gurraj Naidu bitre nimde voice great
Thank you, so much Sir very expanding view and meaningful.we need this kind of teaching to youths like us
ಧನ್ಯವಾದಗಳು
🙏🙏🙏👌ನಿಮ್ಮಿಂದ ತುಂಬಾ ವಿಷಯಗಳು ತಿಳಿದುಕೊಂಡೆ ಧನ್ಯವಾದಗಳು ಸರ್.
Harihi om
🙏🙏🌹❤
ತುಂಬಾ ಧನ್ಯವಾದಗಳು ಸರ್ ಇದೇ ರೀತಿ ಭಗವತ್ ಗೀತೆ ಎಂದಿರುವುದನ್ನು ವಿಡಿಯೋ ಮಾಡಿ ಸರ್.
Hi sir thank you so much
Enu nim voice of attraction explaining creativity super
👌👌
Thankful to you sir..
ದಾನ್ಯವದಗಳೂ ಕರ್ಜಗಿ ಸರ್
ಅದ್ಬುತ ಸಾರ್
🙏🙏🙏🙏
The later part of discourse blew my mind away. All the three involved realising their part of fault. These are the stories that need to be more propagated. Thank you is small word, yet....🙏
🙏🙏🙏🙏🙏🙏🙏🙏
Tq
ಸರ್ ನಿಮಗೆ ನಮಸ್ಕಾರಗಳು, ನಿಮ್ಮ ಬಾಯಲ್ಲಿ ರಾಮಾಯಣ ಕೇಳುವವರೆಲ್ಲ ಧನ್ಯರು ಸರ್ ನಮ್ಮ ದಿನದ ಆರಂಭ ನಿಮ್ಮ ವಿಡಿಯೋ ಮೂಲಕ ಯಾವದು ಕೇಳೋಣ, ಯಾವದು ಕೇಳೋಣ ಅನ್ನುವ ಕುತೂಹಲ ನಿಮ್ಮಿಂದ ಯುವಕರನ್ನು ಬದಲಾಯಿಸುವ ಮಾತುಗಳು ತುಂಬಾ ಚೆನ್ನಾಗಿರುತ್ತವೆ
Thank you Sir🙏
Sir, curious to listen next part... When it will be uploaded... Thanks
🙏🙏🌹💐❤